Tag: news18 kannada
-
ಕೇಂದ್ರದಿಂದ ಹೊಸ ಪಿಂಚಣಿ ಯೋಜನೆ ಘೋಷಣೆ ವೇತನದ ಶೇ. 50ರಷ್ಟು ಪೆನ್ಷನ್..!

ಏಕೀಕೃತ ಪಿಂಚಣಿ ಯೋಜನೆ (Unified Pension Scheme, UPS): ಕೇಂದ್ರ ಸರ್ಕಾರಿ ನೌಕರರಿಗೆ ಪಿಂಚಣಿ(Pension) ಸುಧಾರಣೆಗಳಲ್ಲಿ ಹೊಸ ಯುಗ ಹಳೆಯ ಪಿಂಚಣಿ ಯೋಜನೆ (OPS) ಮತ್ತು ಹೊಸ ಪಿಂಚಣಿ ಯೋಜನೆ (NPS) ನಡುವಿನ ನಡೆಯುತ್ತಿರುವ ಸಂಘರ್ಷವನ್ನು ಪರಿಹರಿಸುವ ಉದ್ದೇಶದಿಂದ ಭಾರತ ಕೇಂದ್ರ ಸರ್ಕಾರವು ಏಕೀಕೃತ ಪಿಂಚಣಿ ಯೋಜನೆ (UPS) ಎಂಬ ಹೊಸ ಪಿಂಚಣಿ ವ್ಯವಸ್ಥೆ(New pension System)ಯನ್ನು ಪರಿಚಯಿಸಿದೆ. ಯುಪಿಎಸ್ ಅನ್ನು ಕೇಂದ್ರ ಕ್ಯಾಬಿನೆಟ್ ಅನುಮೋದಿಸಿದೆ ಮತ್ತು ಮೂರು ವಿಭಿನ್ನ ರೀತಿಯ ಪಿಂಚಣಿ ಪ್ರಯೋಜನಗಳನ್ನು ನೀಡುವ ಮೂಲಕ
Categories: ಮುಖ್ಯ ಮಾಹಿತಿ -
Vande Bharat Train: ವಂದೇ ಭಾರತ್ ರೈಲಿಗೆ ಮತ್ತೊಂದು ನಿಲುಗಡೆ..! ಇಲ್ಲಿದೆ ಡೀಟೇಲ್ಸ್

ತುಮಕೂರು ನಗರದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು(Vande Bharat Express Rail) ನಿಲುಗಡೆ ದೊರಕಿದ ಪರಿಣಾಮ, ಸ್ಥಳೀಯರು ಮತ್ತು ವ್ಯಾಪಾರಿಗಳು ಹಲವು ಪ್ರಯೋಜನಗಳನ್ನು ಅನುಭವಿಸುತ್ತಿದ್ದಾರೆ. ತುಮಕೂರು ಸಂಸದ ಮತ್ತು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರ ಪ್ರಯತ್ನದ ಫಲವಾಗಿ, ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ಮಾರ್ಗದಲ್ಲಿ ಈ ಮಹತ್ವದ ಸೇವೆ ಇದೀಗ ತುಮಕೂರಿಗೂ ವಿಸ್ತಾರಗೊಂಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
Categories: ಮುಖ್ಯ ಮಾಹಿತಿ -
ಕೃಷಿ ಬೋರ್ ವೆಲ್ ಇರೋರಿಗೆ ಹೊಸ ರೂಲ್ಸ್ ಜಾರಿ..! ಇಲ್ಲದಿದ್ರೆ ದಂಡ ಗ್ಯಾರಂಟಿ!

ಕೃಷಿ ಪಂಪ್ಸೆಟ್( Krushi pump set) ಹೊಂದಿದ್ದೀರಾ? ಈ ಮಾಹಿತಿ ನಿಮಗೆ ಅಗತ್ಯವಿದೆ! ರಾಜ್ಯ ವಿದ್ಯುತ್ ಸರಬರಾಜು ಕಂಪನಿಯಿಂದ ರೈತರಿಗೆ ಬಂದಿದೆ ಮಹತ್ವದ ಸೂಚನೆ. ಕೃಷಿ ಪಂಪ್ಸೆಟ್ ಬಳಸುವ ಪ್ರತಿಯೊಬ್ಬ ರೈತರು ತಿಳಿದುಕೊಳ್ಳಲೇಬೇಕಾದ ಅಂಶಗಳು ಈ ವರದಿಯಲ್ಲಿದೆ, ತಪ್ಪದೇ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳಿಂದ ಕೃಷಿ ಪಂಪ್ ಸೆಟ್ (Agricultural pump sets)
Categories: ಕೃಷಿ -
ವಿವಿಧ ಯೋಜನೆ ಸೌಲಭ್ಯ ಪಡೆಯಲು ದೇಶದಾದ್ಯಂತ ‘ಪಿಎಂ-ಜನ್ ಮನ್’ ಮತ್ತೇ ಪ್ರಾರಂಭ

ದೇಶದಾದ್ಯಂತ ‘ಪಿಎಂ-ಜನ್ ಮನ್’ ಪೇಸ್ 2 ಕಾರ್ಯಕ್ರಮ, ಶಿಬಿರ ಹಾಗೂ ಸ್ಯಾಚುರೇಷನ್ ಕ್ಯಾಂಪ್ಗಳನ್ನು ಸೆಪ್ಟೆಂಬರ್ 10 ರವರೆಗೆ ವಿಸ್ತರಿಸಲಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಹಲವಾರು ಯೋಜನೆಗಳು ಜಾರಿಯಲ್ಲಿವೆ ಹಾಗೆಯೇ ವಿವಿಧ ಸಮುದಾಯದ ವರ್ಗಗಳಿಗೂ ಕೂಡ ಅನೇಕ ಯೋಜನೆಗಳು, ಕಾರ್ಯಕ್ರಮಗಳು ಜಾರಿಯಾಗುತ್ತಿರುತ್ತವೆ. ಈ ರೀತಿಯ ಯೋಜನೆಗಳು, ಕಾರ್ಯಕ್ರಮಗಳು ಬುಡಕಟ್ಟು ಹಾಗೂ ಹಿಂದುಳಿದ ವರ್ಗದ ಜನರಿಗೆ ಬಹಳ ಉಪಯೋಗವಾಗುತ್ತದೆ. ಅವರ ಹಲವಾರು ರೀತಿಯ ಕಷ್ಟ ಪಾಡುಗಳನ್ನು ಈ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಗೆಹರಿಸಿಕೊಳ್ಳಬಹುದು. ಹಾಗೆ ಇದೀಗ ಸರ್ಕಾರವು ಇಂತಹ
Categories: ಸರ್ಕಾರಿ ಯೋಜನೆಗಳು -
ಹೊಸ ಎಲೆಕ್ಟ್ರಿಕ್ ಬೈಕ್ ಭರ್ಜರಿ ಎಂಟ್ರಿ..! ಒಂದೇ ಚಾರ್ಜ್ ನಲ್ಲಿ 250 ಕಿ. ಮೀ ಓಡಿಸಿ!

ಇತ್ತೀಚಿನ ವರ್ಷಗಳಲ್ಲಿ, ದೇಶದಲ್ಲಿ ಎಲೆಕ್ಟ್ರಿಕ್ ಮೋಟಾರ್ ಸೈಕಲ್ಗಳ ಬೇಡಿಕೆ ಬೆಳೆದಿದ್ದು, ಇವುಗಳನ್ನು ತಯಾರಿಸುವ ಕಂಪನಿಗಳಲ್ಲಿ ತೀವ್ರ ಸ್ಪರ್ಧೆ ಕಂಡು ಬರುತ್ತಿದೆ. ಈ ಹೊಸ ಪರಿಸ್ಥಿತಿಯನ್ನು ಬಳಸಿಕೊಳ್ಳಲು, ತಮಿಳುನಾಡಿನ ಶ್ರೀವಾರು ಮೋಟಾರ್ಸ್ ಹೊಸದಾಗಿ ಪ್ರಾಣಾ 2.0 ಮತ್ತು ಪ್ರಾಣಾ ಎಲೈಟ್ ಎಂಬ ಎರಡು ಪ್ರೀಮಿಯಂ ಎಲೆಕ್ಟ್ರಿಕ್ ಮೋಟಾರ್ ಸೈಕಲ್ಗಳನ್ನು ಬಿಡುಗಡೆ ಮಾಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಉತ್ಪನ್ನ ವೈಶಿಷ್ಟ್ಯಗಳು ಮತ್ತು ಬೆಲೆ:
Categories: E-ವಾಹನಗಳು -
ರಾಜ್ಯದ ವಿದ್ಯಾರ್ಥಿಗಳಿಗೆ ‘ಅರಿವು’ ಯೋಜನೆಯಡಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ! ಇಲ್ಲಿದೆ ಲಿಂಕ್

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ, ಅರಿವು ಯೋಜನೆಯಡಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ. ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ತಿಳಿದು ಬಂದಿದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಸಾಲ ಸೌಲಭ್ಯ(loan facility) ಪಡೆಯಬಹುದಾಗಿದೆ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಆರ್ಥಿಕ ನೆರವಿಗಾಗಿ ಈ ಯೋಜನೆಯು ಬಹಳ ಉಪಯೋಗವಾಗಿದೆ. ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ(students) ಶೈಕ್ಷಣಿಕಾಭಿವೃದ್ಧಿಗಾಗಿ (education) ಆರ್ಥಿಕವಾಗಿ ನೆರವು ವಾರ್ಷಿಕ ರೂ.1.00 ಲಕ್ಷಗಳಂತೆ ಕೋರ್ಸ್ನ ಅವಧಿಗೆ ಗರಿಷ್ಠ ರೂ.4.00 ಲಕ್ಷಗಳಿಂದ ರೂ.5.00ಲಕ್ಷಗಳ ವರೆಗೆ ಸಾಲ ಹಾಗು ಬಡ್ಡಿದರ: ವಾರ್ಷಿಕ
Categories: ಸರ್ಕಾರಿ ಯೋಜನೆಗಳು -
VIVO ಫೋನ್ ಬೆಲೆಯಲ್ಲಿ ಸಖತ್ ಇಳಿಕೆ! ಖರೀದಿಗೆ ಮುಗಿಬಿದ್ದ ಜನ!

ಫ್ಲಿಪ್ಕಾರ್ಟ್(Flipkart)ನಲ್ಲಿ ಸ್ಮಾರ್ಟ್ಫೋನ್ಗಳ ಸಂಭ್ರಮಕ್ಕೆ ಇನ್ನೊಂದು ಹೊಸ ಆಯಾಮ ಸೇರಿದೆ! ಜನಪ್ರಿಯ ವಿವೋ Y27(Vivo Y27) ಈಗ ಬೆಲೆಯಲ್ಲಿ ಭಾರೀ ಇಳಿಕೆಯೊಂದಿಗೆ ನಿಮ್ಮ ಕೈ ಸೇರಲು ಸಿದ್ಧವಾಗಿದೆ. MediaTek Helio G85 SoC ಪ್ರೊಸೆಸರ್ನ ಶಕ್ತಿಯಿಂದ ಕೂಡಿದ ಈ ಫೋನ್ ನಿಮ್ಮ ಎಲ್ಲಾ ಅಗತ್ಯಗಳನ್ನು ಪೂರೈಸುತ್ತದೆ. ಈ ಅದ್ಭುತ ಆಫರ್ ಅನ್ನು ನೀವು ಮಿಸ್ ಮಾಡಿಕೊಳ್ಳಬೇಡಿ. ಇಂದು ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಪ್ರತಿಯೊಂದು ಕಂಪೆನಿಯು ಗ್ರಾಹಕರ ಗಮನ ಸೆಳೆಯಲು ಪ್ರತಿಸ್ಪರ್ಧೆಯಲ್ಲಿದೆ. ಈ ಪ್ರತಿಸ್ಪರ್ಧೆಯಲ್ಲಿ ಬೆಲೆ ಇಳಿಕೆ, ವಿಶೇಷ ಆಫರ್ಗಳು, ಮತ್ತು
Categories: ಮೊಬೈಲ್ -
ಪ್ರತಿ ತಿಂಗಳು 50 ಸಾವಿರ ರೂಪಾಯಿ ಗಳಿಸುವ ಹೊಸ ಬ್ಯಾಂಕ್ ಬಿಸಿನೆಸ್ ಬಗ್ಗೆ ಗೊತ್ತಾ.?

ತಿಂಗಳಿಗೆ ₹70,000 ವರೆಗೆ ಸ್ಥಿರ ಆದಾಯ ಬಯಸುವಿರಾ? ಬ್ಯಾಂಕಿನೊಂದಿಗೆ ಕೈಜೋಡಿಸಿ ನಿಮ್ಮ ಆರ್ಥಿಕ ಗುರಿಗಳನ್ನು ಸುಲಭವಾಗಿ ಸಾಧಿಸಿ. ಹೂಡಿಕೆ(invest)ಗಿಂತ ಭಿನ್ನವಾದ ಈ ಅವಕಾಶದ ಬಗ್ಗೆ ಇನ್ನಷ್ಟು ತಿಳಿಯಲು ಈ ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭಾರತದಲ್ಲಿ ಡಿಜಿಟಲ್ ಇಂಡಿಯಾ(Digital India) ಅಭಿಯಾನದಿಂದಾಗಿ ಉದ್ಯಮದ ಕ್ಷೇತ್ರದಲ್ಲಿ ಬೃಹತ್ ಬದಲಾವಣೆಗಳು ಕಂಡುಬರುತ್ತಿವೆ. ಇದೀಗ ಸರ್ಕಾರವು ಹೊಸ ಉದ್ಯಮಗಳನ್ನು ಪ್ರೋತ್ಸಾಹಿಸುವ
Categories: ಮುಖ್ಯ ಮಾಹಿತಿ
Hot this week
-
ನಾಳೆ ಬೆಂಗಳೂರಿನ ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲಾ; ಬೆಸ್ಕಾಂ ಲಿಸ್ಟ್ನಲ್ಲಿ ನಿಮ್ಮ ಏರಿಯಾ ಇದೆಯಾ ಮೊದಲೇ ನೋಡಿ!
-
ಹೊರಗುತ್ತಿಗೆ ನೌಕರರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಕೊಡುಗೆ: ಕನಿಷ್ಠ ವೇತನ ನೀಡಲು ಮಹತ್ವದ ಆದೇಶ!
-
ಭೂ ಪರಿವರ್ತನೆ ಇನ್ನು ಅತಿ ಸುಲಭ: 30 ದಿನಗಳಲ್ಲಿ ಕೆಲಸ ಮುಗಿಸಲು ಸರ್ಕಾರಿ ಗಡುವು!
-
ಐಟಿ ರಿಫಂಡ್ ಲಕ್ಷಾಂತರ ತೆರಿಗೆದಾರರಿಗೆ ಇಲಾಖೆಯಿಂದ ಶಾಕ್ ನೀಡುವ ಮೆಸೇಜ್!ಗಾಬರಿ ಬೇಡ! ಈ ಒಂದು ಕೆಲಸ ಮಾಡಿ
Topics
Latest Posts
- ನಾಳೆ ಬೆಂಗಳೂರಿನ ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲಾ; ಬೆಸ್ಕಾಂ ಲಿಸ್ಟ್ನಲ್ಲಿ ನಿಮ್ಮ ಏರಿಯಾ ಇದೆಯಾ ಮೊದಲೇ ನೋಡಿ!

- ಅಡಿಕೆ ಬೆಲೆಯಲ್ಲಿಂದು ದಿಢೀರ್ ಬದಲಾವಣೆ! ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ದರ ಎಷ್ಟಿದೆ ಗೊತ್ತಾ?

- ಹೊರಗುತ್ತಿಗೆ ನೌಕರರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಕೊಡುಗೆ: ಕನಿಷ್ಠ ವೇತನ ನೀಡಲು ಮಹತ್ವದ ಆದೇಶ!

- ಭೂ ಪರಿವರ್ತನೆ ಇನ್ನು ಅತಿ ಸುಲಭ: 30 ದಿನಗಳಲ್ಲಿ ಕೆಲಸ ಮುಗಿಸಲು ಸರ್ಕಾರಿ ಗಡುವು!

- ಐಟಿ ರಿಫಂಡ್ ಲಕ್ಷಾಂತರ ತೆರಿಗೆದಾರರಿಗೆ ಇಲಾಖೆಯಿಂದ ಶಾಕ್ ನೀಡುವ ಮೆಸೇಜ್!ಗಾಬರಿ ಬೇಡ! ಈ ಒಂದು ಕೆಲಸ ಮಾಡಿ



