Tag: news18 kannada
-
4K Smart TV: ಸ್ಮಾರ್ಟ್ ಟಿವಿಗಳ ಮೇಲೆ ಜಬರ್ದಸ್ತ್ ಆಫರ್ಸ್, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಈ ವರ್ಷ ಪ್ರಾರಂಭವಾದ ಅಮೆಜಾನ್ ಮಾರಾಟವು(Amazon sale) ಗ್ರಾಹಕರಿಗೆ ಆಕರ್ಷಕ ಸ್ಮಾರ್ಟ್ ಟಿವಿಗಳ (Smart TV) ಮೇಲೆ ಭರ್ಜರಿ ಕೊಡುಗೆಯನ್ನು ನೀಡುತ್ತಿದೆ. ವಿಶೇಷವಾಗಿ, 25,000 ರೂ. ಬಜೆಟ್ನಲ್ಲಿ 4K ಸ್ಮಾರ್ಟ್ ಟಿವಿಗಳನ್ನು ಹುಡುಕುತ್ತಿರುವವರಿಗೆ ಇದು ಒಂದು ಅತ್ಯುತ್ತಮ ಅವಕಾಶ. ಈ ಸಾಲಿನಲ್ಲಿ ಬರುವ 43 ಇಂಚಿನ 4K ಟಿವಿಗಳನ್ನೆಲ್ಲಾ ಆಯ್ಕೆಮಾಡಿ ತೊಡಗಿಸಿದಂತೆ, ಕೇವಲ ₹20,000-₹25,000 ಒಳಗೆ ಉತ್ತಮ ಫೀಚರ್ಗಳ ಜೊತೆಗೆ ಈ ಟಿವಿಗಳನ್ನು ಕೊಡುಗೆಯಾಗಿ ಪಡೆಯಬಹುದು. ಇಲ್ಲಿ ಟಾಪ್ 5 ಉತ್ತಮ ಡೀಲ್ಗಳನ್ನು(Top 5 best deals) ತೊಡಗಿಸಿಕೊಳ್ಳಲಾಗಿದೆ.
Categories: ರಿವ್ಯೂವ್ -
TVS Scooty : ಟಿವಿಎಸ್ ಇ ಸ್ಕೂಟಿ ಮೇಲೆ ಬಂಪರ್ ಆಫರ್ .ಬರೀ ರೂ.2,399 ರಿಂದ EMI ಕಟ್ಟಿ !

ದಸರಾ-ದೀಪಾವಳಿ ಹಬ್ಬಕ್ಕೆ ಎಲೆಕ್ಟ್ರಿಕ್ ಸ್ಕೂಟರ್(Electric Scooter) ಖರೀದಿಸುವ ಆಲೋಚನೆ ಇದೆಯೇ? ನಿಮಗೊಂದು ಸಿಹಿಸುದ್ದಿ! ಟಿವಿಎಸ್ ಕಂಪನಿ ರೂ. 30,000 ಕ್ಯಾಶ್ಬ್ಯಾಕ್ ಆಫರ್ (Cashback offer) ನೀಡುತ್ತಿದೆ. ಇದರಲ್ಲಿ ಬೆಂಗಳೂರಿನಲ್ಲಿ TVS iQube ಕೇವಲ ರೂ. 89,999ಕ್ಕೆ ನಿಮ್ಮದಾಗಬಹುದು. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ದ್ವಿಚಕ್ರ ವಾಹನ(Two-Wheeler) ಮತ್ತು ತ್ರಿಚಕ್ರ ವಾಹನ(Three -Wheeler) ಉದ್ಯಮದಲ್ಲಿ ವಿಶ್ವಾಸಾರ್ಹ ಹೆಸರಾಗಿರುವ ಟಿವಿಎಸ್
Categories: E-ವಾಹನಗಳು -
BPL Card update : ಬಿಪಿಎಲ್ ಕಾರ್ಡ್ ಇದ್ದವರಿಗೆ ಹೊಸ ಅಪ್ಡೇಟ್! ತಪ್ಪದೇ ತಿಳಿದುಕೊಳ್ಳಿ.

ಬಿಪಿಎಲ್ ಕಾರ್ಡ್ದಾರರಿಗೆ ಹೆಚ್ಚು ಆಹಾರ, ಹೆಚ್ಚು ಸಂತೋಷ! ಕೇಂದ್ರ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ (National Food Security Scheme)ಯಡಿ, ಕರ್ನಾಟಕ ಸರ್ಕಾರವು ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ದಾರರಿಗೆ ಆಹಾರ ಧಾನ್ಯಗಳನ್ನು ವಿತರಿಸುತ್ತಿದೆ. ಈ ಯೋಜನೆಯಡಿ ಲಭ್ಯವಿರುವ ಆಹಾರ ಧಾನ್ಯಗಳ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಲಾಗಿದೆ. ಇದರೊಂದಿಗೆ, ರಾಜ್ಯ ಸರ್ಕಾರವು ಕಾರ್ಡ್ಗಳ ಪರಿಶೀಲನೆ ಕಾರ್ಯವನ್ನು ಕೈಗೊಂಡಿದ್ದು, ಅನರ್ಹ ಫಲಾನುಭವಿಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಅರ್ಹ ಫಲಾನುಭವಿಗಳಿಗೆ ಸಿಗಬೇಕಾದ ಆಹಾರ ಧಾನ್ಯಗಳು ಅವರ ಕೈ ಸೇರುವುದು ಖಚಿತ.
Categories: ಮುಖ್ಯ ಮಾಹಿತಿ -
Rain News : ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆ ಭಾರಿ ಮಳೆ ಮುನ್ಸೂಚನೆ..!

ಮುಂದಿನ 24 ಗಂಟೆ ಹೆಚ್ಚಿನ ಮಳೆಯಾಗುವ (heavy rainfall) ಸಾಧ್ಯತೆ.! ಬೆಂಗಳೂರು (Bangalore) ಸೇರಿದಂತೆ ಈ ಜಿಲ್ಲೆಗಳಲ್ಲಿ ಅಕ್ಟೋಬರ್ (October) 14ರ ವರೆಗೆ ಭಾರಿ ಮಳೆ. ಈ ವರ್ಷ ಸುರಿದ ಧಾರಾಕಾರ ಮಳೆಯಿಂದ ಜನರು ಬಹಳಷ್ಟು ನೋವು ಕಷ್ಟಗಳನ್ನು ಎದುರಿಸಿದ್ದಾರೆ. ಅದರಲ್ಲೂ ಹಲವಾರು ಕಡೆಗಳಲ್ಲಿ ಅಧಿಕ ಮಳೆಯಾಗಿದ್ದು, ಕೆಲವು ಅಷ್ಟು ಜನರಿಗೆ ಈ ಮಳೆ ಖುಷಿ ನೀಡಿದ್ದರೆ ಇನ್ನೂ ಕೆಲವರಿಗೆ ಕಷ್ಟಗಳನ್ನು ನೀಡಿದೆ. ಆದರೆ ಇನ್ನೇನು ಮುಂಗಾರು ಮಳೆ (Monsoon rain) ಮುಕ್ತಾಯ ಅನ್ನೋ ಸಮಯದಲ್ಲೇ ಮತ್ತೆ
Categories: ಮಳೆ ಮಾಹಿತಿ -
ಪೋಸ್ಟ್ ಆಫೀಸ್ ಈ ಸ್ಕೀಮ್ ನಲ್ಲಿ ಸಿಗಲಿದೆ ಬರೋಬ್ಬರಿ ₹17 ಲಕ್ಷ ರೂಪಾಯಿ, ಹೂಡಿಕೆ ಎಷ್ಟು?

ಅಸಲಿಗಿಂತ ಹೆಚ್ಚಿನ ಬಡ್ಡಿಯನ್ನು ನೀಡುವ ಪೋಸ್ಟ್ ಆಫೀಸ್ ಸೂಪರ್ ಸ್ಕೀಮ್(Post Office Best Shceme) ಇದು! ಪ್ರತಿದಿನ ₹333 ಹೂಡಿಕೆ ಮಾಡಿದರೆ ₹17 ಲಕ್ಷ ನಿಮ್ಮದಾಗುತ್ತೆ! ಇಂದು ಭಾರತೀಯರು (Indian’s) ತಮ್ಮ ಮುಂದಿನ ಜೀವನಕ್ಕೆ ಹಣ ಹೂಡಿಕೆ(invest) ಮಾಡಲು ಅನೇಕ ಯೋಜನೆಗಳು, ಹೂಡಿಕೆ ಸ್ಕೀಮ್ ಗಳನ್ನು ಹೊಂದಿದ್ದಾರೆ. ಹಾಗೆಯೇ ಅಂಚೆ ಕಚೇರಿಯಲ್ಲಿಯೂ ಕೂಡ ಅನೇಕ ಯೋಜನೆಗಳಿದ್ದು ಹೂಡಿಕೆ ವಿಷಯದಲ್ಲಿ ಹೆಚ್ಚು ಗಮನಾರ್ಹವಾಗಿವೆ. ಅಂಚೆ ಕಚೇರಿಯಲ್ಲಿ ಯಾವಾಗಲೂ ಸಣ್ಣ ಉಳಿತಾಯ ಹಾಗೂ ದೊಡ್ಡ ಉಳಿತಾಯದ ಅನೇಕ ಯೋಜನೆಗಳಿವೆ. ಪೋಸ್ಟ್
Categories: ಮುಖ್ಯ ಮಾಹಿತಿ -
ಸರ್ಕಾರದಿಂದ ಕೋಳಿ ಸಾಕಾಣಿಕೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ.! ಇಲ್ಲಿದೆ ಮಾಹಿತಿ

ರುಡ್ಸೆಟ್ ಸಂಸ್ಥೆಯ 10 ದಿನಗಳ ಉಚಿತ ಕೋಳಿ ಸಾಕಾಣಿಕೆ ತರಬೇತಿ – ಅರ್ಜಿಗಳಿಗೆ ಆಹ್ವಾನ: ಬ್ಯಾಡಗಿಯಲ್ಲಿ ಗ್ರಾ.ಧ.ಮಂ.ಆ.ಗ.ಟ್ರಸ್ಟ್ (ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್) ಮತ್ತು ಕೆನರಾ ಬ್ಯಾಂಕ್(Canara Bank) ಸಹಯೋಗದಲ್ಲಿ ನಡೆಸಲಾಗುತ್ತಿರುವ ರುಡ್ಸೆಟ್ ಸಂಸ್ಥೆ (Rudset Institute), ಗ್ರಾಮೀಣ ನಿರುದ್ಯೋಗಿ ಯುವಕ-ಯುವತಿಗಳಿಗಾಗಿ 10 ದಿನಗಳ ಉಚಿತ ಕೋಳಿ ಸಾಕಾಣಿಕೆ ತರಬೇತಿಯು (Free Poultry Training) ನಡೆಯುತ್ತಿದೆ. ಗ್ರಾಮೀಣ ಪ್ರದೇಶದ ಆಸಕ್ತರು ಈ ವಿಶೇಷ ಅವಕಾಶವನ್ನು ಪಡೆದುಕೊಳ್ಳಲು ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ
Categories: ಮುಖ್ಯ ಮಾಹಿತಿ -
LIC update : ಜೀವ ವಿಮೆ ಹೊಸ ನಿಯಮ ಜಾರಿ, ಜೀವ ವಿಮೆ ಮಾನದಂಡಗಳು ಇಲ್ಲಿವೆ..!

ಎಲ್ಐಸಿ ವಿಮೆ(LIC insurance) ಕಟ್ಟುವುದು ನಿಲ್ಲಿಸಬೇಕು ಎಂದು ನಿರ್ಧರಿಸಿದ್ದೀರಾ? ಪಾಲಿಸಿ ಕ್ಯಾನ್ಸಲ್ ಮಾಡಿದರೆ ಎಷ್ಟು ಹಣ ಸಿಗುತ್ತೆ? ಹೊಸ ನಿಯಮದ ಪ್ರಕಾರ LIC ಪಾಲಿಸಿ ರದ್ದು ಮಾಡಿದರೆ 80% ಹಣ ಹಿಂಪಡೆಯಬಹುದು. ಹೇಗೆ ಮಾಡಬೇಕು? ಏನೇನು ದಾಖಲೆಗಳು ಬೇಕು? ಯಾವ ನಿಯಮಗಳಿವೆ? ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಐಸಿ (Life Insurance Corporation of India) ಪಾಲಿಸಿಗಳು
Categories: ಮುಖ್ಯ ಮಾಹಿತಿ -
ಪೌತಿ ಖಾತೆ ಅಭಿಯಾನ ಪ್ರಾರಂಭ, ವ್ಯಾಜ್ಯ ಇರುವ ರೈತರೂ ಹೀಗೆ ಅರ್ಜಿ ಸಲ್ಲಿಸಿ..!

ಮಾಲೀಕರಿಲ್ಲದ 48 ಲಕ್ಷ ಜಮೀನುಗಳನ್ನು ಸರಿಪಡಿಸಲು ರಾಜ್ಯ ಸರ್ಕಾರದಿಂದ ವಿಶೇಷ ಅಭಿಯಾನ: ರಾಜ್ಯದಲ್ಲಿ ಸುಮಾರು 48 ಲಕ್ಷ ಖಾಸಗಿ ಜಮೀನುಗಳು ನಿಧನರಾದ ಮಾಲೀಕರ ಹೆಸರಿನಲ್ಲಿ ಉಳಿದಿದ್ದು, ಇವುಗಳನ್ನು ಸರಿಪಡಿಸಲು ಸರ್ಕಾರ ಮುಂದಾಗಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಪ್ರಕಾರ, ಇವುಗಳನ್ನು ಪೌತಿ ಖಾತೆ ಮೂಲಕ ಸರಿಪಡಿಸಲು ವಿಶೇಷ ಅಭಿಯಾನವನ್ನು ಆರಂಭಿಸಲಾಗುವುದು. ಈ ಮೂಲಕ ಆಸ್ತಿಯ ಕಾನೂನು ಹಕ್ಕನ್ನು ನ್ಯಾಯಸಂಗತವಾಗಿ ಹಸ್ತಾಂತರಿಸಲು ಸರ್ಕಾರ ಮುಂದಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ
Categories: ಕೃಷಿ -
ಹೀರೋ ಬೈಕ್, ಸ್ಕೂಟರ್ಗಳ ಮೇಲೆ ಭಾರೀ ʼರಿಯಾಯಿತಿʼ ದೀಪಾವಳಿಗೂ ಮೊದಲೇ ಬಂಪರ್ ಗುಡ್ ನ್ಯೂಸ್

ಹೀರೋ ಬೈಕ್(Hero Bike)ಗಳ ಕನಸು ಕಾಣುತ್ತಿದ್ದೀರಾ? ನಿಮ್ಮ ಕನಸುಗಳನ್ನು ಈಗಲೇ ನನಸಾಗಿಸಿ! ದೀಪಾವಳಿ ಆಫರ್(Diwali offers)ಗಳಲ್ಲಿ ಕಡಿಮೆ ಬೆಲೆಯಲ್ಲಿ ನಿಮ್ಮ ನೆಚ್ಚಿನ ಬೈಕ್ ಅನ್ನು ಮನೆಗೆ ತೆಗೆದುಕೊಳ್ಳಲಾಗಿದೆ. EMI ಆಯ್ಕೆಗಳು ಮತ್ತು ಹಲವಾರು ಪ್ರಯೋಜನಗಳನ್ನು ಪಡೆಯಿರಿ. ದೀಪಾವಳಿ ಹಬ್ಬದ(Diwali Festive) ಮುನ್ನವೇ ಗ್ರಾಹಕರಿಗಾಗಿ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಭರ್ಜರಿ ಡಿಸ್ಕೌಂಟ್ ಆಫರ್ಗಳನ್ನು ಘೋಷಿಸುತ್ತವೆ. ಈ ವರ್ಷವೂ Hero MotoCorp ದೀಪಾವಳಿಗೆ ಮುಂಚಿನ ವಿಶೇಷ ಆಫರ್ಗಳ ಮೂಲಕ ಗ್ರಾಹಕರ ಗಮನ ಸೆಳೆಯುತ್ತಿದೆ. ಹೀರೋ ಕಂಪನಿಯ ಬೈಕ್ಗಳು
Categories: ರಿವ್ಯೂವ್
Hot this week
-
ನಿವೃತ್ತ ನೌಕರರೇ ಗಮನಿಸಿ: 2016ರ ಪಿಂಚಣಿ ಪರಿಷ್ಕರಣೆಗೆ ರಾಜ್ಯ ಸರ್ಕಾರದಿಂದ ಕೊನೆಯ ಅವಕಾಶ? ತಪ್ಪದೇ ಈ ಕೆಲಸ ಮಾಡಿ!
-
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (MIS): ಪ್ರತಿ ತಿಂಗಳು ನಿಮ್ಮ ಅಕೌಂಟ್ಗೆ ₹5,500 ಬಡ್ಡಿ ಹಣ! ಅಂಚೆ ಕಚೇರಿಯ ಈ ಪ್ಲಾನ್ ನಿಮಗೆ ಗೊತ್ತಾ?
-
BIG NEWS : ರಾಜ್ಯ `ಸರ್ಕಾರಿ ನೌಕರರ ಗಮನಕ್ಕೆ : ‘ESR’ ನಲ್ಲಿ ‘ಸೇವಾವಹಿ’ ಅನುಷ್ಠಾನದ ಬಗ್ಗೆ ಸರ್ಕಾರದಿಂದ ಹೊಸ ಆದೇಶ.!
-
PM Surya Ghar: ನಿಮ್ಮ ಮನೆಯ ಮೇಲ್ಛಾವಣಿ ಖಾಲಿ ಇದ್ಯಾ? ಹಾಗಿದ್ರೆ ಸರ್ಕಾರವೇ ಕೊಡುತ್ತೆ ₹78,000 ಹಣ! ಫ್ರೀ ಕರೆಂಟ್.!
Topics
Latest Posts
- ನಿವೃತ್ತ ನೌಕರರೇ ಗಮನಿಸಿ: 2016ರ ಪಿಂಚಣಿ ಪರಿಷ್ಕರಣೆಗೆ ರಾಜ್ಯ ಸರ್ಕಾರದಿಂದ ಕೊನೆಯ ಅವಕಾಶ? ತಪ್ಪದೇ ಈ ಕೆಲಸ ಮಾಡಿ!

- ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (MIS): ಪ್ರತಿ ತಿಂಗಳು ನಿಮ್ಮ ಅಕೌಂಟ್ಗೆ ₹5,500 ಬಡ್ಡಿ ಹಣ! ಅಂಚೆ ಕಚೇರಿಯ ಈ ಪ್ಲಾನ್ ನಿಮಗೆ ಗೊತ್ತಾ?

- ಸೋಲಾರ್ ಪಂಪ್ ಸೆಟ್ಗೆ ಅರ್ಜಿ ಹಾಕಿದ್ದೀರಾ? ಸೋಲಾರ್ ಪಂಪ್ ವಂತಿಗೆ ಹಣ ಪಾವತಿಸಲು ಅಂತಿಮ ಗಡುವು ಪ್ರಕಟ!

- BIG NEWS : ರಾಜ್ಯ `ಸರ್ಕಾರಿ ನೌಕರರ ಗಮನಕ್ಕೆ : ‘ESR’ ನಲ್ಲಿ ‘ಸೇವಾವಹಿ’ ಅನುಷ್ಠಾನದ ಬಗ್ಗೆ ಸರ್ಕಾರದಿಂದ ಹೊಸ ಆದೇಶ.!

- PM Surya Ghar: ನಿಮ್ಮ ಮನೆಯ ಮೇಲ್ಛಾವಣಿ ಖಾಲಿ ಇದ್ಯಾ? ಹಾಗಿದ್ರೆ ಸರ್ಕಾರವೇ ಕೊಡುತ್ತೆ ₹78,000 ಹಣ! ಫ್ರೀ ಕರೆಂಟ್.!


