Tag: news18 kannada
-
ರೈತರೇ ಗಮನಿಸಿ, ಅಕ್ರಮ ಕೃಷಿ ಪಂಪ್ ಸೆಟ್ ಗಳ ಸಕ್ರಮ ಯೋಜನೆ ಮರು ಜಾರಿ.

ರೈತರಿಗೆ ಗುಡ್ ನ್ಯೂಸ್, ಮರು ಜಾರಿಯಾಗಲಿದೆ ಅಕ್ರಮ ಕೃಷಿ ಪಂಪ್ ಸೆಟ್ ಗಳ ಸಕ್ರಮ ಯೋಜನೆ..! ರೈತರು (Farmers) ಬಹಳ ಕಷ್ಟ ಪಟ್ಟು ಬೆಳೆ ಬೆಳೆಯುತ್ತಿದ್ದಾರೆ ಆದರೂ ಕೂಡ ಇಂದು ರೈತರು ಸರ್ಕಾರದ ಅನೇಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಅಷ್ಟೇ ಅಲ್ಲ ಇಂದು ಮಳೆ ಇಲ್ಲ ಬೆಳೆ ಬೆಳೆಯಲಾರದೇ ರೈತರ ಕಷ್ಟ ಪಾಡು ಹೇಳತೀರಾದಾಗಿದೆ. ಇಂದು ರೈತರು ನೀರಿಗಾಗಿ ಬಹಳ ಕಷ್ಟ ಪಡುತ್ತಿದ್ದಾರೆ. ತಮ್ಮ ಹೊಲ ಗದ್ದೆಗಳ ಪಕ್ಕದಲ್ಲಿ ಇದ್ದ ಹಳ್ಳ ಕೆರೆಗಳಿಗೆ ಅಥವಾ ಬೋರ್ವೆಲ್ ಗಳನ್ನು ಕೊರೆಸಿ ತಮ್ಮ
Categories: ಕೃಷಿ -
ಗ್ರಾಮ ಪಂಚಾಯಿತಿ ನೌಕರರಿಗೆ ಸಿಗಲಿದೆ ‘ಬಡ್ತಿ’ ಭಾಗ್ಯ : ಸಚಿವ ಪ್ರಿಯಾಂಕ್ ಖರ್ಗೆ ಘೋಷಣೆ

ಗ್ರಾಮ ಪಂಚಾಯಿತಿ(Gram Panchayat) ನೌಕರರ ಮುಖದಲ್ಲಿ ಮಂದಹಾಸ: ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು, ರಾಜ್ಯದ ಗ್ರಾಮ ಪಂಚಾಯಿತಿ ನೌಕರರ ಬಹುಕಾಲದ ಬೇಡಿಕೆಗೆ ಸ್ಪಂದಿಸಿ, ಅವರ ಸಮಸ್ಯೆಗಳನ್ನು ಶೀಘ್ರದಲ್ಲಿ ತಿಳಿಸುವುದಾಗಿ ಭರವಸೆ ನೀಡಿದರು. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಗ್ರಾಮ ಪಂಚಾಯತಿ(Gram Panchayat) ನೌಕರರ ಮುಷ್ಕರ (strike)ವು ಒಂದು ವಾರದಿಂದ ರಾಜ್ಯದ ಗ್ರಾಮೀಣ ಪ್ರದೇಶಗಳ ಸರ್ಕಾರಿ
Categories: ಮುಖ್ಯ ಮಾಹಿತಿ -
Mutual Fund: ಬರೀ 333 ರೂ. ಉಳಿಸಿ 21 ವರ್ಷಗಳ ನಂತರ ಸಿಗುತ್ತೆ ಬರೋಬ್ಬರಿ 1 ಕೋಟಿ ರೂ.

ಮ್ಯೂಚುವಲ್ ಫಂಡ್ SIP ಹೂಡಿಕೆಯನ್ನು ಅರ್ಥಮಾಡಿಕೊಳ್ಳುವುದು: ಸಂಪತ್ತು ಸೃಷ್ಟಿಗೆ ಒಂದು ಮಾರ್ಗ: ಇಂದಿನ ಆರ್ಥಿಕ ಭೂದೃಶ್ಯದಲ್ಲಿ, ವಿವಿಧ ಹೂಡಿಕೆ ಯೋಜನೆಗಳು ಲಭ್ಯವಿವೆ, ಕಾಲಾನಂತರದಲ್ಲಿ ತಮ್ಮ ಸಂಪತ್ತನ್ನು ಬೆಳೆಯಲು ವ್ಯಕ್ತಿಗಳಿಗೆ ಅವಕಾಶಗಳನ್ನು ನೀಡುತ್ತವೆ. ಮ್ಯೂಚುವಲ್ ಫಂಡ್ಗಳಲ್ಲಿನ ವ್ಯವಸ್ಥಿತ ಹೂಡಿಕೆ ಯೋಜನೆ (SIP) ಜನಪ್ರಿಯತೆಯನ್ನು ಗಳಿಸುತ್ತಿರುವ ಇಂತಹ ಯೋಜನೆಯಾಗಿದೆ. ಈ ವರದಿಯು ₹333 ರ ಸಾಧಾರಣ ದೈನಂದಿನ ಉಳಿತಾಯವು 21 ವರ್ಷಗಳಲ್ಲಿ ಗಮನಾರ್ಹವಾದ ಸಂಪತ್ತನ್ನು ಹೇಗೆ ಸಂಗ್ರಹಿಸುತ್ತದೆ ಎಂಬುದನ್ನು ಅನ್ವೇಷಿಸುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ಮುಖ್ಯ ಮಾಹಿತಿ -
ರಾಜ್ಯ ಸರ್ಕಾರದಿಂದ ಕಾರ್ಮಿಕರ ಕಾರ್ಡ್, ಶೈಕ್ಷಣಿಕ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಕಟ್ಟಡ ಕಾರ್ಮಿಕರ ಮಕ್ಕಳಿಗೆ ರಾಜ್ಯ ಸರ್ಕಾರದಿಂದ ಶುಭ ಸುದ್ದಿ : ಲೇಬರ್ ಕಾರ್ಡ್ ವಿದ್ಯಾರ್ಥಿವೇತನಕ್ಕೆ (Labour Card Scholarship) ಅರ್ಜಿ ಆಹ್ವಾನ. ಸರ್ಕಾರ (government) ವಿದ್ಯಾರ್ಥಿಗಳಿಗಾಗಿ ಹಲವು ವಿದ್ಯಾರ್ಥಿ ವೇತನ ಯೋಜನೆಗಳನ್ನು ಜಾರಿಗೆ ತಂದಿದೆ. ಹರವು ವಿದ್ಯಾರ್ಥಿ ವೇತನಗಳಿಂದ ಬರುವ ಹಣದಿಂದ ವಿದ್ಯಾರ್ಥಿಗಳು ತಮ ವಿದ್ಯಾಭ್ಯಾಸವನ್ನು ಮಾಡಲು ಅನುಕೂಲಕರವಾಗಿರುತ್ತದೆ. ಅದೇ ರೀತಿಯಾಗಿ ಇದೀಗ ರಾಜ್ಯ ಸರ್ಕಾರ ಕಟ್ಟಡ ಕಾರ್ಮಿಕರ ಮಕ್ಕಳಿಗಾಗಿ ನೀಡುವ ಲೇಬರ್ ಕಾರ್ಡ್ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಆಹ್ವಾನಿಸಿದೆ. ವಿದ್ಯಾರ್ಥಿಗಳು ಓದುತ್ತಿರುವಂತಹ ವಿವಿಧ ಕೋರ್ಸ್ ಗಳಿಗೆ ಅನುಗುಣವಾಗಿ
Categories: ವಿದ್ಯಾರ್ಥಿ ವೇತನ -
Vivo Y300 Plus ಫೋನ್ ಭರ್ಜರಿ ಎಂಟ್ರಿ, 32MP ಸೆಲ್ಫಿ ಕ್ಯಾಮೆರಾ.. ಬೆಲೆ ಎಷ್ಟು ಗೊತ್ತಾ?

ನಿಮ್ಮ ಸ್ಮಾರ್ಟ್ಫೋನ್ (Smartphone) ಅನ್ನು ಅಪ್ಗ್ರೇಡ್ ಮಾಡಲು ಯೋಚಿಸಿದ್ದೀರಾ? Vivo Y300 ಪ್ಲಸ್ ನಿಮಗೆ ಸೂಕ್ತ ಆಯ್ಕೆ. ದಸರಾ ಹಬ್ಬಕ್ಕೆ ವಿಶೇಷ ಉಡುಗೊರೆ! Vivo Y300 ಪ್ಲಸ್ ಈಗ ಭಾರತದಲ್ಲಿ ಲಭ್ಯವಿದೆ. 32MP ಸೆಲ್ಫಿ ಕ್ಯಾಮೆರಾ, ಶಕ್ತಿಶಾಲಿ ಪ್ರೊಸೆಸರ್ ಮತ್ತು ದೀರ್ಘ ಬ್ಯಾಟರಿ ಬಾಳಿಕೆ ಇದರ ಮುಖ್ಯ ಆಕರ್ಷಣೆಗಳು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ Vivo ಉತ್ಸಾಹಿಗಳಿಗೆ, ಈ ದಸರಾ(Dusserha)
Categories: ಮೊಬೈಲ್ -
ದೀಪಾವಳಿ & ದಸರಾ ಹಬ್ಬಕ್ಕೆ ಜಿಯೋ ಧಮಾಕ ಆಫರ್ ಅನ್ಲಿಮಿಟೆಡ್ ಕಾಲ್, 1 ವರ್ಷ ವ್ಯಾಲಿಟಿಡಿ!

ಜಿಯೋ(Jio) ಗ್ರಾಹಕರಿಗೆ 1 ವರ್ಷ ವ್ಯಾಲಿಟಿಡಿಯ(1 year validity) ಭರ್ಜರಿ ಆಫರ್!. ಈ ಆಫರ್ ನಲ್ಲಿ ಸಿಗುತ್ತದೆ ಪ್ರತಿ ದಿನ 2.5 ಜಿಬಿ, ಅನ್ಲಿಮಿಟೆಡ್ ಕಾಲ್. ಇತ್ತೀಚಿನ ದಿನಗಳಲ್ಲಿ ಮೊಬೈಲ್ (mobile) ಇಲ್ಲದೆ ಬದಕುಲು ಸಾಧ್ಯವಿಲ್ಲ ಎಂಬಂತಾಗಿದೆ. ನಾವು ಬಳಸುವ ಸ್ಮಾರ್ಟ್ ಫೋನ್ ಗಳು ಇಂಟರ್ನೆಟ್ ಅಥವಾ ಡಾಟಾ ಇಲ್ಲದೆ ಕೆಲಸ ಮಾಡುವುದಿಲ್ಲ. ಕರೆನ್ಸಿ (currency) ಹಾಗೂ ಡೇಟಾವನ್ನು (data) ಹಾಕಿಸಿಕೊಳ್ಳಲೆಂದೇ ಹಣವನ್ನು ಕೂಡಿಡುತ್ತಿರುತ್ತಾರೆ. ಎಲ್ಲರೂ ದಸರಾ ಹಬ್ಬದ ಸಂಭ್ರಮದಲ್ಲಿದ್ದಾರೆ. ಅದರಲ್ಲೂ ಇಂದು ಆಯುಧ ಪೂಜೆ. ಆಯುಧ ಪೂಜೆಯೆಂದು ಭಾರತದ
Categories: ತಂತ್ರಜ್ಞಾನ -
ಅನ್ನಭಾಗ್ಯ ಡಿಬಿಟಿ ಗುಡ್ ನ್ಯೂಸ್ , ಈ ದಿನ ಪೆಂಡಿಂಗ್ ಹಣ ಜಮಾ – ಸಚಿವ ಮುನಿಯಪ್ಪ

ಬಿಪಿಎಲ್ ಫಲಾನುಭವಿಗಳಿಗೆ ಗುಡ್ ನ್ಯೂಸ್, ಅನ್ನಭಾಗ್ಯ ಯೋಜನೆಯ ಡಿಬಿಟಿ ಹಣ ಬಿಡುಗಡೆ ಬಗ್ಗೆ ಇಲ್ಲಿದೆ ಮಾಹಿತಿ…! ಕಾಂಗ್ರೆಸ್ ಸರ್ಕಾರದ (Congress government) ಪಂಚ ಯೋಜನೆಗಳ ಪೈಕಿ ಅನ್ನಭಾಗ್ಯ ಯೋಜನೆ (Annabhagya Yojana) ಕೂಡ ಒಂದು. ಅನ್ನಭಾಗ್ಯ ಯೋಜನೆಯ ಪ್ರತಿಯೊಬ್ಬ ಫಲಾನುಭವಿಗೆ ಪ್ರತಿ ತಿಂಗಳು 5 ಕೆಜಿ ಅಕ್ಕಿ ಸಿಗುತ್ತದೆ, ಇನ್ನು ಮುಂದೆ ತಿಂಗಳಿಗೆ 10 ಕೆಜಿ ಅಕ್ಕಿ ಸಿಗುತ್ತದೆ . ಈ ಯೋಜನೆಯನ್ನು ಕರ್ನಾಟಕ ಉಚಿತ ಅಕ್ಕಿ ವಿತರಣಾ ಯೋಜನೆ ಎಂದೂ ಕರೆಯುತ್ತಾರೆ. ಮತ್ತು ಇದು ಸಮಾಜದ ದುರ್ಬಲ
Categories: ಸರ್ಕಾರಿ ಯೋಜನೆಗಳು -
SSLC ಪಾಸಾದವರಿಗೆ ಅರೋಗ್ಯ ಇಲಾಖೆಯಲ್ಲಿ ಭರ್ಜರಿ ನೇಮಕಾತಿ..! ಈಗಲೇ ಅಪ್ಲೈ ಮಾಡಿ

ಈ ವರದಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ(Health and family welfare department recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ.ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ
Categories: ಉದ್ಯೋಗ -
Job Alert : ಗ್ರಾಮ ಲೆಕ್ಕಿಗರು, ಎಡಿಎಲ್ಆರ್ & ಭೂ ಮಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನ..!

ರಾಜ್ಯದಲ್ಲಿ ಸರ್ವೆಯರ್ ಹುದ್ದೆಗಳ ನೇಮಕಾತಿಗೆ ಚಾಲನೆ: ಕಂದಾಯ ಸಚಿವರಿಂದ ಮಾಹಿತಿ: ಕರ್ನಾಟಕ ಸರ್ಕಾರವು 34 ಸರ್ವೆ ಎಡಿಎಲ್ಆರ್ (ADLR) ಹುದ್ದೆಗಳ ನೇಮಕಾತಿಗೆ ಚಾಲನೆ ನೀಡಿದ್ದು, ಇನ್ನಷ್ಟು ಸರ್ವೆಯರ್ಗಳನ್ನು ನೇಮಕ ಮಾಡಲು ಕ್ರಮ ಕೈಗೊಳ್ಳುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ. ಹುದ್ದೆಗಳ ತೆರವಿದ್ದ ಆಯಾಮ: ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಸಚಿವರು, ರಾಜ್ಯದಲ್ಲಿ 364 ಸರ್ವೆಯರ್ ಹುದ್ದೆಗಳು (Surveyor Posts) ತೆರವಾಗಿದ್ದು, ಹುದ್ದೆಗಳ ಭರ್ತಿಗೆ ಮುಖ್ಯಮಂತ್ರಿಗಳ ಅನುಮತಿ ದೊರೆತಿದೆ ಎಂದು ಹೇಳಿದ್ದಾರೆ. ಸದ್ಯ, ಹುದ್ದೆಗಳ ನೇಮಕಾತಿ
Categories: ಉದ್ಯೋಗ
Hot this week
-
BIG NEWS : ರಾಜ್ಯ `ಸರ್ಕಾರಿ ನೌಕರರ ಗಮನಕ್ಕೆ : ‘ESR’ ನಲ್ಲಿ ‘ಸೇವಾವಹಿ’ ಅನುಷ್ಠಾನದ ಬಗ್ಗೆ ಸರ್ಕಾರದಿಂದ ಹೊಸ ಆದೇಶ.!
-
PM Surya Ghar: ನಿಮ್ಮ ಮನೆಯ ಮೇಲ್ಛಾವಣಿ ಖಾಲಿ ಇದ್ಯಾ? ಹಾಗಿದ್ರೆ ಸರ್ಕಾರವೇ ಕೊಡುತ್ತೆ ₹78,000 ಹಣ! ಫ್ರೀ ಕರೆಂಟ್.!
-
IMD Warning: ಮುಂದಿನ 3 ದಿನ ರಾಜ್ಯದಲ್ಲಿ ‘ಶೀತ ಅಲೆ’ ಆರ್ಭಟ; ಈ 5 ಜಿಲ್ಲೆಗಳಿಗೆ ‘Yellow Alert’ ಘೋಷಣೆ! ಎಚ್ಚರ
-
Gold Rate Today: ನಿನ್ನೆ ದಿಡೀರ್ ಏರಿಕೆ ಆಗಿದ್ದ ಚಿನ್ನದ ಬೆಲೆ ಇಂದು ಇಳಿಕೆ ಆಯ್ತಾ..?ಮದುವೆಗೆ ಒಡವೆ ಮಾಡಿಸೋರು ಇಂದೇ ಪ್ಲಾನ್ ಮಾಡಿ
Topics
Latest Posts
- ಸೋಲಾರ್ ಪಂಪ್ ಸೆಟ್ಗೆ ಅರ್ಜಿ ಹಾಕಿದ್ದೀರಾ? ಸೋಲಾರ್ ಪಂಪ್ ವಂತಿಗೆ ಹಣ ಪಾವತಿಸಲು ಅಂತಿಮ ಗಡುವು ಪ್ರಕಟ!

- BIG NEWS : ರಾಜ್ಯ `ಸರ್ಕಾರಿ ನೌಕರರ ಗಮನಕ್ಕೆ : ‘ESR’ ನಲ್ಲಿ ‘ಸೇವಾವಹಿ’ ಅನುಷ್ಠಾನದ ಬಗ್ಗೆ ಸರ್ಕಾರದಿಂದ ಹೊಸ ಆದೇಶ.!

- PM Surya Ghar: ನಿಮ್ಮ ಮನೆಯ ಮೇಲ್ಛಾವಣಿ ಖಾಲಿ ಇದ್ಯಾ? ಹಾಗಿದ್ರೆ ಸರ್ಕಾರವೇ ಕೊಡುತ್ತೆ ₹78,000 ಹಣ! ಫ್ರೀ ಕರೆಂಟ್.!

- IMD Warning: ಮುಂದಿನ 3 ದಿನ ರಾಜ್ಯದಲ್ಲಿ ‘ಶೀತ ಅಲೆ’ ಆರ್ಭಟ; ಈ 5 ಜಿಲ್ಲೆಗಳಿಗೆ ‘Yellow Alert’ ಘೋಷಣೆ! ಎಚ್ಚರ

- Gold Rate Today: ನಿನ್ನೆ ದಿಡೀರ್ ಏರಿಕೆ ಆಗಿದ್ದ ಚಿನ್ನದ ಬೆಲೆ ಇಂದು ಇಳಿಕೆ ಆಯ್ತಾ..?ಮದುವೆಗೆ ಒಡವೆ ಮಾಡಿಸೋರು ಇಂದೇ ಪ್ಲಾನ್ ಮಾಡಿ


