Tag: news18 kannada
-
ದನ, ಕೋಳಿ, ಕುರಿ, ಹಂದಿ ಶೆಡ್ ನಿರ್ಮಾಣಕ್ಕೆ ಸರ್ಕಾರದಿಂದ ಸಹಾಯಧನ! ಅಪ್ಲೈ ಮಾಡಿ

ಕರ್ನಾಟಕ ರಾಜ್ಯ ಸರ್ಕಾರವು ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಅನುಕೂಲವಾಗುವಂತೆ ಹಲವಾರು ಯೋಜನೆಗಳನ್ನು ರೂಪಿಸಿದೆ. ಇವುಗಳಲ್ಲಿ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ (MGNREGA) ಅಡಿಯಲ್ಲಿ ಪಶು ಶೆಡ್ ಯೋಜನೆಯು, ವ್ಯಕ್ತಿಗಳಿಗೆ ಜಾನುವಾರು ಶೆಡ್ಗಳನ್ನು ನಿರ್ಮಿಸಲು ಹಣಕಾಸಿನ ನೆರವು ಪಡೆಯುವ ಅವಕಾಶವಾಗಿದೆ. ಈ ಯೋಜನೆಯು ರೈತರು ಮತ್ತು ಪಶುಸಂಗೋಪನಾ ವೃತ್ತಿಗಾರರನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ, ಅವರು ತಮ್ಮ ಜಾನುವಾರುಗಳಿಗೆ ಸರಿಯಾದ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಬಹುದು ಎಂದು ಖಚಿತಪಡಿಸಿಕೊಳ್ಳುತ್ತಾರೆ. ಈ ಉಪಕ್ರಮವು ಪ್ರಾಣಿ ಆಶ್ರಯಗಳ ನಿರ್ಮಾಣ, ಗ್ರಾಮೀಣ
Categories: ಕೃಷಿ -
Job Alert :ಯೂನಿಯನ್ ಬ್ಯಾಂಕ್ ನೇಮಕಾತಿ, ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.

ಈ ವರದಿಯಲ್ಲಿ ಯೂನಿಯನ್ ಬ್ಯಾಂಕ್ ನೇಮಕಾತಿ 2024 (UNION Bank Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ.ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ಉದ್ಯೋಗ -
Ration Card: ರಾಜ್ಯದಲ್ಲಿ ಬರೋಬ್ಬರಿ 14 ಲಕ್ಷ ಅನರ್ಹ ರೇಷನ್ ಕಾರ್ಡ್ ಬಂದ್!

ಕಳೆದ ಕೆಲವು ದಿನಗಳಲ್ಲಿ, ಕರ್ನಾಟಕ ಸರ್ಕಾರ 14 ಲಕ್ಷಕ್ಕೂ ಹೆಚ್ಚು ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ (K.H.Muniyappa) ಅವರು ಪ್ರಕಟಿಸಿದ್ದಾರೆ. ಈ ಪಡಿತರ ಚೀಟಿಗಳು ಬಿಪಿಎಲ್ (Below Poverty line) ಕಾರ್ಡ್ಗಳಾಗಿ ನಿಯಮಿತ ಬೆಂಬಲ ಪಡೆದುಕೊಂಡಿದ್ದರೂ, ಅನರ್ಹ ಫಲಾನುಭವಿಗಳ ಪಾಲಿಗೆ ಸರ್ಕಾರದ ಯೋಜನೆಗಳನ್ನು ದುರುಪಯೋಗ ಪಡಿಸುತ್ತಿರುವ ಆರೋಪಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕ್ರಮ ಕೈಗೊಂಡಿದ್ದು, ಈ ಬಗೆಯ ಫಲಾನುಭವಿಗಳನ್ನು ತುರ್ತು ಕ್ರಮದಡಿ ಪರಿಗಣಿಸಿದೆ.
Categories: ಮುಖ್ಯ ಮಾಹಿತಿ -
Diwali offer: ಇ – ಸ್ಕೂಟಿ ಮೇಲೆ ಭರ್ಜರಿ 30,000 ಡಿಸ್ಕೌಂಟ್! ಇಲ್ಲಿದೆ ಡೀಟೇಲ್ಸ್

ಕ್ವಾಂಟಮ್ ಎನರ್ಜಿಯ ಸ್ಕೂಟರ್ಗಳ ಮೇಲೆ ಅದ್ಭುತವಾದ 30,000 ರೂ.ಗಳ ರಿಯಾಯಿತಿ. ಈ ದೀಪಾವಳಿಯನ್ನು ಇನ್ನಷ್ಟು ವಿಶೇಷವಾಗಿಸಿ. ಈ ಆಫರ್ ಕೆಲವೇ ದಿನಗಳಲ್ಲಿ ಮುಗಿಯಲಿದೆ. ದೀಪಾವಳಿ ಹಬ್ಬ (Diwali Festival)ವು ಪ್ರತಿ ವರ್ಷವೂ ಭಾರತೀಯ ತಂತ್ರಜ್ಞಾನದ ಮತ್ತು ಉತ್ಪನ್ನಗಳ ಖರೀದಿ ಉತ್ಸಾಹವನ್ನು ಹೆಚ್ಚಿಸುತ್ತಾ, ಹೆಚ್ಚಿನ ಆಕರ್ಷಕ ಕೊಡುಗೆಗಳನ್ನು(Offers ) ತರುತ್ತದೆ. 2024ರ ದೀಪಾವಳಿ ಹಬ್ಬದ ಸಮಯದಲ್ಲಿಯೂ ಇದೇ ಪ್ರವೃತ್ತಿ ಮುಂದುವರೆದಿದ್ದು, ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ತಯಾರಿಕಾ ಕಂಪನಿ ಕ್ವಾಂಟಮ್ ಎನರ್ಜಿ (Quantum Energy) ಭಾರತದಾದ್ಯಂತ ತನ್ನ
Categories: E-ವಾಹನಗಳು -
ಅಕ್ಕಿ ಹಣದ ನೇರ ನಗದು ಬಂದ್..! ಸರ್ಕಾರದ ಹೊಸ ನಿರ್ಧಾರ ಏನು.? ಇಲ್ಲಿದೆ ಮಾಹಿತಿ

BPL ಮತ್ತು ಅಂತ್ಯೋದಯ ಕಾರ್ಡ್ದಾರರಿಗೆ ಆಹಾರ ನೀಡುವ ಸಹಾಯದಲ್ಲಿ ಮಹತ್ವದ ಬದಲಾವಣೆಗೆ ಸರ್ಕಾರ ಸಿದ್ಧವಾಗಿದೆ. ಇನ್ನು ಮುಂದೆ ನೇರ ಹಣದ ಬದಲು ಆಹಾರ ಕಿಟ್ಗಳನ್ನು ವಿತರಿಸುವ ಸಾಧ್ಯತೆಯಿದೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗುತ್ತಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕ ಸರ್ಕಾರ ಬಿಪಿಎಲ್ (BPL) ಮತ್ತು ಅಂತ್ಯೋದಯ ಅನ್ನ ಯೋಜನೆಯ ಕಾರ್ಡುದಾರರಿಗೆ ನೇರ ನಗದು
Categories: ಮುಖ್ಯ ಮಾಹಿತಿ -
Job Alert : ‘ಏರ್ ಇಂಡಿಯಾ’ ದಲ್ಲಿ ಖಾಲಿ ಹುದ್ದೆಗಳ ನೇಮಕಾತಿಗೆ ನೇರ ಸಂದರ್ಶನ.

ಈ ವರದಿಯಲ್ಲಿ ಏರ್ ಇಂಡಿಯಾ ಏರ್ ಟ್ರಾನ್ಸ್ಪೋರ್ಟ್ ಸರ್ವೀಸಸ್ ಲಿಮಿಟೆಡ್ ನೇಮಕಾತಿ 2024 ರ(AIATSL Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ
Categories: ಉದ್ಯೋಗ -
Business Idea: ಕಡಿಮೆ ದುಡ್ಡು ಇದ್ರೂ ಈ ಬ್ಯುಸಿನೆಸ್ ಶುರು ಮಾಡಿ ಹಣ ಗಳಿಸಿ !

ಬ್ಯುಸಿನೆಸ್ ಮಾಡಬೇಕು ಎಂಬ ಆಲೋಚನೆ ಇದೆಯೇ? ಆದರೆ ಕೈಯಲ್ಲಿ ಕಡಿಮೆ ಬಜೆಟ್ (Low budget) ಇದ್ದರೆ ಈ ವ್ಯಾಪಾರಗಳನ್ನು ಪ್ರಾರಂಭಿಸಿ ನಿಮ್ಮ ಸ್ವಂತ ಬ್ಯುಸಿನೆಸ್ ಶುರುಮಾಡಿ. ಬ್ಯುಸಿನೆಸ್ (Business) ಮಾಡಬೇಕು ಎಂಬ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಇಂದು ದುಡ್ಡೇ ದೊಡ್ಡಪ್ಪ ಆಗಿರುವುದರಿಂದ ದುಡ್ಡಿಲ್ಲ ಅಂದ್ರೆ ಏನು ಮಾಡೋಕಾಗಲ್ಲ. ಅದರಲ್ಲೂ ನಾವು ಯಾವುದಾದರೂ ವ್ಯಾಪಾರ ಶುರು ಮಾಡುತ್ತೇವೆ ಎಂದರೆ ಲಕ್ಷಗಟ್ಟಲೆ ದುಡ್ಡು ಇರಬೇಕು. ಆದ್ದರಿಂದ ವ್ಯಾಪಾರ ಮಾಡುವ ಆಸೆ ಇದ್ದರೂ ಕೂಡ ಹಣ ಇಲ್ಲ ಎಂಬ ಒಂದೇ
Categories: ಮುಖ್ಯ ಮಾಹಿತಿ -
7th Pay Commission: ಸರ್ಕಾರಿ ನೌಕರರಿಗೆ ಸಿಗುವ ಹೆಚ್ಚಿನ ಸೌಲಭ್ಯ ಗಳು & ಅವಲೋಕನ

ಕರ್ನಾಟಕ ಸರ್ಕಾರದ 7ನೇ ವೇತನ ಆಯೋಗದ(7th Pay Commission) ವರದಿ ಬಿಡುಗಡೆಯಾಗಿದೆ! ಕೆ. ಸುಧಾಕರ್ ರಾವ್ ನೇತೃತ್ವದ ಆಯೋಗವು ನೌಕರರ ಹಲವು ಬೇಡಿಕೆಗಳನ್ನು ಪರಿಶೀಲಿಸಿ, 558 ಪುಟಗಳ ವಿಸ್ತಾರವಾದ ವರದೆಯನ್ನು ಸಿದ್ಧಪಡಿಸಿದೆ. ಈ ವರದಿಯಲ್ಲಿ ವೇತನ ಶ್ರೇಣಿ, ಭತ್ಯೆಗಳು, ಪಿಂಚಣಿ ಮುಂತಾದ ಅಂಶಗಳ ಕುರಿತು ವಿಸ್ತಾರವಾದ ಮಾಹಿತಿ ಇದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 7 ನೇ ವೇತನ ಆಯೋಗವು (7th
Categories: ಮುಖ್ಯ ಮಾಹಿತಿ
Hot this week
-
ನಿಮ್ಮ ಬಿಪಿಎಲ್ ಕಾರ್ಡ್ ಇದ್ದಕ್ಕಿದ್ದಂತೆ ರದ್ದಾಗಿದ್ದರೆ ಹೀಗೆ ತಕ್ಷಣ ವಾಪಸ್ ಪಡೆಯಲು ಆಹಾರ ಇಲಾಖೆಯಿಂದ ಸೂಚನೆ
-
ಬೆಂಗಳೂರು ಜನರೇ ಗಮನಿಸಿ; ನಾಳೆ 50ಕ್ಕೂ ಹೆಚ್ಚಿನ ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲಾ! ಲಿಸ್ಟ್ ಇಲ್ಲಿದೆ ನೋಡಿ?
-
ಯುವನಿಧಿ ಪ್ಲಸ್ ಯೋಜನೆ 2026: ಡಿಜಿಟಲ್ ಮಾರ್ಕೆಟಿಂಗ್, AI ತರಬೇತಿ ಈಗ ಸಂಪೂರ್ಣ ಉಚಿತ! ಅರ್ಜಿ ಸಲ್ಲಿಸುವ ಪೂರ್ಣ ವಿವರ ಇಲ್ಲಿದೆ.
-
ಜನವರಿ 1 ರಿಂದ ಬದಲಾಗಲಿವೆ ಈ 6 ಪ್ರಮುಖ ನಿಯಮಗಳು; ರೈತರು ಮತ್ತು ಸಾರ್ವಜನಿಕರು ಮಾಡಬೇಕಾದ ಕೆಲಸಗಳೇನು?
-
ಅಡಿಕೆ ಬೆಳೆಗಾರರಿಗೆ ಸೋಮವಾರದ ಸರ್ಪ್ರೈಸ್: ಶಿವಮೊಗ್ಗ, ಚನ್ನಗಿರಿಯಲ್ಲಿ ಇಂದು ಧಮಾಕಾ ರೇಟ್! ಎಲ್ಲೆಲ್ಲಿ ಎಷ್ಟಿದೆ?
Topics
Latest Posts
- ನಿಮ್ಮ ಬಿಪಿಎಲ್ ಕಾರ್ಡ್ ಇದ್ದಕ್ಕಿದ್ದಂತೆ ರದ್ದಾಗಿದ್ದರೆ ಹೀಗೆ ತಕ್ಷಣ ವಾಪಸ್ ಪಡೆಯಲು ಆಹಾರ ಇಲಾಖೆಯಿಂದ ಸೂಚನೆ

- ಬೆಂಗಳೂರು ಜನರೇ ಗಮನಿಸಿ; ನಾಳೆ 50ಕ್ಕೂ ಹೆಚ್ಚಿನ ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲಾ! ಲಿಸ್ಟ್ ಇಲ್ಲಿದೆ ನೋಡಿ?

- ಯುವನಿಧಿ ಪ್ಲಸ್ ಯೋಜನೆ 2026: ಡಿಜಿಟಲ್ ಮಾರ್ಕೆಟಿಂಗ್, AI ತರಬೇತಿ ಈಗ ಸಂಪೂರ್ಣ ಉಚಿತ! ಅರ್ಜಿ ಸಲ್ಲಿಸುವ ಪೂರ್ಣ ವಿವರ ಇಲ್ಲಿದೆ.

- ಜನವರಿ 1 ರಿಂದ ಬದಲಾಗಲಿವೆ ಈ 6 ಪ್ರಮುಖ ನಿಯಮಗಳು; ರೈತರು ಮತ್ತು ಸಾರ್ವಜನಿಕರು ಮಾಡಬೇಕಾದ ಕೆಲಸಗಳೇನು?

- ಅಡಿಕೆ ಬೆಳೆಗಾರರಿಗೆ ಸೋಮವಾರದ ಸರ್ಪ್ರೈಸ್: ಶಿವಮೊಗ್ಗ, ಚನ್ನಗಿರಿಯಲ್ಲಿ ಇಂದು ಧಮಾಕಾ ರೇಟ್! ಎಲ್ಲೆಲ್ಲಿ ಎಷ್ಟಿದೆ?



