Tag: news18 kannada

  • BPL Card : ನಿಮ್ಮ ಬಿಪಿಎಲ್ ಕಾರ್ಡ್ ಅಮಾನತ್ತಿನಲ್ಲಿದ್ದರೆ ಇದನ್ನು ಓದಲೇಬೇಕು!

    1478723 ration cards 1

    ರಾಜ್ಯ ಸರ್ಕಾರವು ಬಿಪಿಎಲ್ (Below poverty level ) ಕಾರ್ಡ್ ದಾರರಿಗೆ ದೊಡ್ಡ ನಿರ್ಧಾರವನ್ನು ತೆಗೆದುಕೊಂಡು, ಬಿಪಿಎಲ್ ಕಾರ್ಡ್‌ಗಳ ಪರಿಷ್ಕರಣೆಯ ಮೂಲಕ ಅರ್ಹ ಫಲಾನುಭವಿಗಳಿಗೆ ಮತ್ತೆ ಪಡಿತರ ನೀಡಲು ಆರಂಭಿಸಲಿದೆ. ಕಳೆದ ಕೆಲವು ತಿಂಗಳಲ್ಲಿ ಅನೇಕ ಬಿಪಿಎಲ್ ಕಾರ್ಡ್‌ಗಳನ್ನು(BPL cards) ಅಮಾನತು ಮಾಡಿದ್ದು, ಅಸಂಖ್ಯಾತ ಜನರಿಗೆ ಸಂಕಷ್ಟ ತಂದಿತ್ತು. ಆದರೆ, ಪರಿಷ್ಕರಣೆಯ ನಂತರ (Revision after) ಸರ್ಕಾರ ಈ ಸಮಸ್ಯೆಯನ್ನು ನಿವಾರಿಸುವತ್ತ ಮೊದಲ ಹೆಜ್ಜೆಯಿಟ್ಟಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ

    Read more..


  • ಶಿಕ್ಷಕರಿಗೆ ಬಂಪರ್ ಗುಡ್ ನ್ಯೂಸ್, ಅತಿಥಿ ಶಿಕ್ಷಕರ ಮಾಸಿಕ ಗೌರವಧನ ಮೊತ್ತ ಹೆಚ್ಚಳ! ಇಲ್ಲಿದೆ ವಿವರ

    1000340458

    ಆರ್ಥಿಕ ಇಲಾಖೆ ಒಪ್ಪಿದರೆ ಅತಿಥಿ ಶಿಕ್ಷಕರು(Guest Teachers), ಉಪನ್ಯಾಸಕರ ವೇತನ ಹೆಚ್ಚಿಸುತ್ತೇವೆ : ಸಚಿವ ಮಧು ಬಂಗಾರಪ್ಪ (Madhu Bangarappa) ಅತಿಥಿ ಶಿಕ್ಷಕರು (Guest Teachers) ಮತ್ತು ಉಪನ್ಯಾಸಕರ ಸಂಭಾವನೆ ಹೆಚ್ಚಳ ಮಾಡುವ ಕುರಿತು ಆರ್ಥಿಕ ಇಲಾಖೆಯೊಂದಿಗೆ ಚರ್ಚೆ ಮಾಡಲಾಗುವುದು ಎಂದು ಸಚಿವ ಮಧು ಬಂಗಾರಪ್ಪ (Madhu Bangarappa) ತಿಳಿಸಿದರು. ಬೆಳಗಾವಿಯಲ್ಲಿ(belagavi) ನಡೆಯುತ್ತಿರುವ ಅಧಿವೇಶನದಲ್ಲಿ ವಿಧಾನ ಪರಿಷತ್ ನಲ್ಲಿ ಬಿಜೆಪಿ ಸದಸ್ಯ ಧನಂಜಯ ಸರ್ಜಿ ಅವರು, ಅತಿಥಿ ಶಿಕ್ಷಕರ ವೇತನ ಹೆಚ್ಚಳ ‌ಮಾಡುವ ಬಗ್ಗೆ ಪ್ರಸ್ತಾಪ ಮಾಡಿ, ಪ್ರಶ್ನೆ

    Read more..


  • ಕೇಂದ್ರದ ‘ಬಿಮಾ ಸಖಿ’ ಯೋಜನೆಗೆ ಪ್ರಧಾನಿ ಮೋದಿ ಚಾಲನೆ: ಈ ಮಹಿಳೆಯರಿಗೆ ಸಿಗಲಿದೆ ಹಣ..!

    1000340455

    ಗ್ರಾಮೀಣ ಮಹಿಳೆಯರಿಗೆ ಗುಡ್ ನ್ಯೂಸ್!. ಬಿಮಾ ಸಖಿ(Bima Sakhi Yojana) ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ. ಪ್ರಧಾನಮಂತ್ರಿ ನರೇಂದ್ರ ಮೋದಿ(Prime minister Narendra Modi) ಅವರು ಇತ್ತೀಚಿಗೆ ಬಿಮಾ ಸಖಿ ಎಂಬ ಹೊಸ ಯೋಜನೆಗೆ ಚಾಲನೆ ನೀಡಿದ್ದು, ಗ್ರಾಮೀಣ ಮಹಿಳೆಯರ (Rural women’s) ಆರ್ಥಿಕ ಸ್ವಾವಲಂಬನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿರುತ್ತದೆ. ಈ ಯೋಜನೆಯಡಿ ಮಹಿಳೆಯರಿಗೆ ಹೊಸ ಉದ್ಯೋಗಾವಕಾಶಗಳು ಮತ್ತು ಆತ್ಮಸಬಲೀಕರಣದ ಸಾಧನೆಗೆ ಅವಕಾಶ ನೀಡಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು

    Read more..


  • ಎಸ್‌ಎಂ ಕೃಷ್ಣ ಇನ್ನಿಲ್ಲ , ನಾಳೆ ರಾಜ್ಯಾದ್ಯಂತ ಶಾಲಾ ಕಾಲೇಜಿಗೆ ರಜೆ ಘೋಷಿಸಿದ ಸರ್ಕಾರ!

    1000340314

    ಎಸ್.ಎಂ. ಕೃಷ್ಣ ಅವರ ಅಗಲಿಕೆಯಿಂದಾಗಿ, ನಾಳೆ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ಸರ್ಕಾರ ರಜೆ(school and colleges holiday) ಘೋಷಿಸಿದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ(Former Chief Minister of Karnataka) ಮತ್ತು ದೇಶದ ಗಮನಾರ್ಹ ರಾಜಕಾರಣಿಗಳಲ್ಲಿ ಒಬ್ಬರಾದ ಎಸ್ಎಂ ಕೃಷ್ಣ(SM Krishna’s) (92) ಇಂದು(ಡಿ.10) ಬೆಳಗ್ಗೆ ತಮ್ಮ ಬೆಂಗಳೂರಿನ ಸದಾಶಿವನಗರದ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ತಮ್ಮ ಮನೆಯಲ್ಲಿಯೇ ಕೊನೆಯುಸಿರೆಳೆದರು. ಇದರಿಂದ ಕರ್ನಾಟಕದ ರಾಜಕೀಯ ವಲಯ ಹಾಗೂ ಸಾರ್ವಜನಿಕ ಜೀವನದಲ್ಲಿ ಅಪಾರ ಶೋಕವೊಂದು ಮನೆಮಾಡಿದೆ. ಇವರ

    Read more..


  • Save Money : ಸಂಬಳ ಕಮ್ಮಿ ಇದ್ರೂ ಚಿಂತೆ ಯಾಕೆ – ಈ ಟಿಪ್ಸ್‌ ಫಾಲೋ ಮಾಡಿ..!

    1000340269

    ಯುವ ವೃತ್ತಿಪರರಿಗೆ ಆರ್ಥಿಕ ಪ್ರಗತಿಗೆ ಮಾರ್ಗದರ್ಶನ: ಯುವ ವೃತ್ತಿಪರರ ಜೀವನದಲ್ಲಿ ಶಿಸ್ತಿನಿಂದ ಹಣಕಾಸು ಯೋಜನೆ ಮಾಡುವುದು ಬಹಳ ಮುಖ್ಯ. ಹಲವು ಜನರು ವೃತ್ತಿಜೀವನದ ಆರಂಭದಲ್ಲಿ ಸಿಕ್ಕಿದ್ದನ್ನು ಖರ್ಚು ಮಾಡುತ್ತಾ, ಉಳಿತಾಯ ಮತ್ತು ಹೂಡಿಕೆಯ(saving and investment) ಮಹತ್ವವನ್ನು ಮರೆಯುತ್ತಾರೆ. ಆರ್ಥಿಕ ತಜ್ಞರು ಪ್ರತಿ ತಿಂಗಳು ಕೈಗೆ ಸಿಗುವ ಆದಾಯದ ಕೆಲವು ಭಾಗವನ್ನು ಉಳಿತಾಯ ಮಾಡಲು ಸೂಕ್ತ ಮಾರ್ಗಗಳನ್ನು ಸೂಚಿಸುತ್ತಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ

    Read more..


  • Ration Card : ಡಿಜಿಟಲ್ ರೇಷನ್ ಕಾರ್ಡ್ ಮೊಬೈಲ್ ನಲ್ಲೆ ಡೌನ್‌ಲೋಡ್ ಮಾಡಿಕೊಳ್ಳಿ

    1000340053

    ಸುಲಭವಾಗಿ ಡಿಜಿಟಲ್ ರೇಷನ್ ಕಾರ್ಡ್(Digital Ration Card) ಡೌನ್‌ಲೋಡ್ ಮಾಡಿಕೊಳ್ಳಿ!. ಡೌನ್‌ಲೋಡ್ ಮಾಡುವುದು ಹೇಗೆ ? ಇಲ್ಲಿದೆ ಸಂಪೂರ್ಣ ಮಾಹಿತಿ. ಭಾರತದಲ್ಲಿ ರೇಷನ್ ಕಾರ್ಡ್ ಮುಖ್ಯ ದಾಖಲೆಗಳಲ್ಲಿ ಒಂದಾಗಿದೆ. ಇದು ಆಹಾರ, ಇಂಧನ, ಮತ್ತು ಇತರ ಪ್ರಮುಖ ಅಗತ್ಯ ವಸ್ತುಗಳನ್ನು ಸರ್ಕಾರದ ಸಹಾಯಧನದೊಂದಿಗೆ ಜನರಿಗೆ ತಲುಪಿಸಲು ಪ್ರಮುಖ ಸಾಧನವಾಗಿದೆ. ಈಗ, ಡಿಜಿಟಲ್ ತಂತ್ರಜ್ಞಾನವನ್ನು(Digital technology) ಬಳಸಿಕೊಂಡು, ರೇಷನ್ ಕಾರ್ಡ್ ವ್ಯವಸ್ಥೆಯನ್ನೂ ಸ್ಮಾರ್ಟ್(Smart) ಮತ್ತು ಪಾರದರ್ಶಕಗೊಳಿಸಲು(transparent) ಸರಕಾರ ಡಿಜಿಟಲ್ ರೇಷನ್ ಕಾರ್ಡ್ ಪರಿಚಯಿಸಿದೆ. ಭಾರತ ಸರ್ಕಾರವು ಡಿಜಿಟಲ್ ಇಂಡಿಯಾ

    Read more..


  • 7th Pay Commission: ಬಂಪರ್ ಗುಡ್ ನ್ಯೂಸ್, ಈ 2 ಸರ್ಕಾರಿ ಭತ್ಯೆಗಳಲ್ಲಿ ಭಾರಿ ಹೆಚ್ಚಳ…!

    1000340044

    ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್, 2 ಸರ್ಕಾರಿ ಭತ್ಯೆಗಳಲ್ಲಿ ಭಾರಿ ಹೆಚ್ಚಳ, ಇಲ್ಲಿದೆ ಸಂಪೂರ್ಣ ಮಾಹಿತಿ…! ಸರ್ಕಾರಿ ನೌಕರರು ಇದೀಗ 7ನೇ ವೇತನವನ್ನು ಪಡೆದಿದ್ದು, ಇದೀಗ 8ನೇ ವೇತನ ಆಯೋಗದ ಕುರಿತು ಚರ್ಚೆ ನಡೆಯುತ್ತಿದೆ. ಸರ್ಕಾರಿ ನೌಕರರು ತಮ್ಮ 8ನೇ ವೇತನ ಆಯೋಗದ (8th pay commission) ವೇತನದ ಬಗ್ಗೆ ಕಾತುರದಿಂದ ಕಾಯುತ್ತಿದ್ದಾರೆ. 8ನೇ ವೇತನವು 2026 ರಲ್ಲಿ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಸರ್ಕಾರಿ ನೌಕರರು ತಮ್ಮ ವೇತನದಲ್ಲಿ ನಿರ್ದಿಷ್ಟ ಹೆಚ್ಚಳವನ್ನು ಪಡೆಯಲು ಕಾತುರದಿಂದ

    Read more..


  • ರಾಜ್ಯದ ರೈತರಿಗೆ ಸರ್ಕಾರದಿಂದ ಬೆಳೆ ಹಾನಿ ಪರಿಹಾರ ಜಮಾ, ಖಾತೆ ಚೆಕ್ ಮಾಡಿಕೊಳ್ಳಿ

    1000340041

    ರೈತರ ಖಾತೆಗೆ ಜಮಾ ಆಗಲಿದೆ ಹಣ, ದೊರೆಯಲಿದೆ ಬೆಳೆ ಹಾನಿ ಪರಿಹಾರ..! ಇಂದು ರೈತರು ಬಹಳ ಕಷ್ಟ ಪಟ್ಟು ಬೆಳೆಯನ್ನು ಬೆಳೆಯುತ್ತಾರೆ. ಆದರೆ ರೈತರು ಬೆಳೆದ ಬೆಳೆಗೆ ಸರಿಯಾಗಿ ಫಲ ಸಿಗುವುದಿಲ್ಲ, ಅದರ ಬದಲು ಬಹಳಷ್ಟು ನಷ್ಟವನ್ನು ಅನುಭವಿಸುತ್ತಾರೆ. ಇಂದು ರೈತರಿಗೆ ( farmares) ಅನೇಕ ಯೋಜನೆಗಳನ್ನು ಸರ್ಕಾರವು ಜಾರಿ ಮಾಡಿದೆ. ಇದರಿಂದ ರೈತರು  ಉತ್ತಮ ರೀತಿಯಲ್ಲಿ ಬೆಳೆಯನ್ನು ಬೆಳೆದು ನಮ್ಮ ಜೀವನವನ್ನು ಸಾಗಿಸಬಹುದಾಗಿದೆ. ಇನ್ನೊಂದು ರೀತಿಯಲ್ಲಿ ನೋಡುವುದಾದರೆ, ರೈತರು ಇಂದು  ಪ್ರಾಕೃತಿಕ  ತೊಂದರೆಗಳನ್ನು (Natural problems)

    Read more..


  • ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ವಿಧಿವಶ.

    1000340050

    SM krishna passed away: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಮಂಗಳವಾರ ಮುಂಜಾನೆ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ತಿಳಿಸಿದೆ. 92 ವರ್ಷದ ಹಿರಿಯ ರಾಜಕಾರಣಿ ಸ್ವಲ್ಪ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರು 1999 ರಿಂದ 2004 ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಇದಕ್ಕೂ ಮೊದಲು ಅವರು ವಿಧಾನಸಭೆ ಸ್ಪೀಕರ್ ಆಗಿ ಕೆಲಸ ಮಾಡಿದ್ದರು. ನಂತರ ಅವರು 2004 ರಿಂದ 2008 ರವರೆಗೆ ಮಹಾರಾಷ್ಟ್ರದ ರಾಜ್ಯಪಾಲರಾದರು. ನಂತರ 2009ರಿಂದ

    Read more..