Tag: news18 kannada
-
ರಾಜ್ಯದಲ್ಲಿ ಮುಂದಿನ ಮೂರು ಭಾರಿ ಚಳಿ, ವಿಪರಿತ ಥಂಡಿ, ಹವಾಮಾನ ಇಲಾಖೆ ಸೂಚನೆ

ಕರ್ನಾಟಕದಲ್ಲಿ ಇತ್ತೀಚೆಗೆ ಚಳಿ ಅಬ್ಬರ ಹೆಚ್ಚಾಗಿದ್ದು (The cold has increased) ಜನರು ದಿನನಿತ್ಯದ ಚಟುವಟಿಕೆಗಳಲ್ಲಿ ಅಡಚಣೆಯನ್ನು ಅನುಭವಿಸುತ್ತಿದ್ದಾರೆ. ದನುರ್ಮಾಸದ ಚಳಿ ಈ ಬಾರಿ ಅಪಾರ ಪ್ರಮಾಣದಲ್ಲಿ ತೀವ್ರಗೊಂಡಿದ್ದು, ರಾಜ್ಯದ ಹಲವೆಡೆ ಕನಿಷ್ಠ ಉಷ್ಣಾಂಶವು 15 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆಯಾಗಿದೆ (Minimum temperature is less than 15 degrees Celsius.) ಹವಾಮಾನ ಇಲಾಖೆಯ ಪ್ರಕಾರ, ಮುಂದಿನ ಮೂರು ದಿನಗಳಲ್ಲಿ ಈ ಚಳಿ ಪ್ರಮಾಣ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ
Categories: ಮುಖ್ಯ ಮಾಹಿತಿ -
ನೈಸರ್ಗಿಕವಾಗಿ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಲು ಬೆಸ್ಟ್ ಆಹಾರಗಳಿವು.!

ಈ ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ನೈಸರ್ಗಿಕವಾಗಿ ರಕ್ತದ ಸಕ್ಕರೆ ಮಟ್ಟ(blood suger level) ನಿಯಂತ್ರಿಸಬಹುದು. ಆಹಾರ ಪದಾರ್ಥಗಳ ಪಟ್ಟಿ ಹೀಗಿದೆ. ರಕ್ತದ ಸಕ್ಕರೆ ನಿಯಂತ್ರಣವು ಒಟ್ಟಾರೆ ಆರೋಗ್ಯ (Health) ಮತ್ತು ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಅತ್ಯಂತ ಮುಖ್ಯ. ಸಮತೋಲನದಲ್ಲಿರುವ ಬ್ಲಡ್ ಶುಗರ್ (Blood sugar) ಮಟ್ಟವು ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಂದು ಡಯಾಬಿಟೀಸ್ ಮತ್ತು ಸಂಬಂಧಿತ ರೋಗಗಳು ಹೆಚ್ಚುತ್ತಿರುವ ಮಧ್ಯೆ, ನೈಸರ್ಗಿಕ ಮಾರ್ಗಗಳ (Natural ways) ಮೂಲಕ ರಕ್ತದ ಸಕ್ಕರೆ ನಿಯಂತ್ರಣವು
Categories: ಮುಖ್ಯ ಮಾಹಿತಿ -
ಮಿನಿ ಟ್ರ್ಯಾಕ್ಟರ್, ಪವರ್ ಟಿಲ್ಲರ್ ಖರೀದಿಗೆ ಶೇ.90ರಷ್ಟು ಸಹಾಯಧನ.! ಅಪ್ಲೈ ಮಾಡಿ

ರೈತರಿಗೆ ಸುವರ್ಣಾವಕಾಶ: ಮಿನಿ ಪವರ್ ಟಿಲ್ಲರ್ ಖರೀದಿಗೆ ಶೇ. 90ರಷ್ಟು ಸಹಾಯಧನ – ಮಾಹಿತಿಯ ಸಂಪೂರ್ಣ ವಿವರ ಹೀಗಿದೆ : ರಾಜ್ಯ ಮತ್ತು ಕೇಂದ್ರ ಸರ್ಕಾರವು (State and Central government) ರೈತರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಲು ಮತ್ತು ಕೃಷಿ ಕ್ಷೇತ್ರದಲ್ಲಿ ಆಧುನಿಕತೆ ತರಲು ಹಲವು ಪ್ರಗತಿಪರ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ಈ ಯೋಜನೆಗಳ ಬಗ್ಗೆ ಮಾಹಿತಿ ಕೊರತೆಯಿಂದ, ಹಲವಾರು ರೈತರು ಈ ಸೌಲಭ್ಯಗಳನ್ನು ಪಡೆಯಲು ನಿರ್ಲಕ್ಷ್ಯ ಮಾಡುತ್ತಾರೆ. ರೈತರಿಗೆ ಸುಲಭವಾಗಿ ಸೌಲಭ್ಯ ದೊರಕಲು ಸರ್ಕಾರವು
-
ರಾಜ್ಯಕ್ಕೆ ಕಾಲಿಟ್ಟ ‘HMPV’ ವೈರಸ್ : ತುರ್ತು ಸಭೆ ಕರೆದ ಸಚಿವ ದಿನೇಶ್ ಗುಂಡೂರಾವ್.!

ಕರ್ನಾಟಕದಲ್ಲಿ ಎರಡು ಮಕ್ಕಳಿಗೆ HMPV ವೈರಸ್ ಇರುವುದು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಸೋಮವಾರ ದೃಢಪಡಿಸಿದೆ. ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾದ ನಂತರ ಬ್ರಾಂಕೋಪ್ನ್ಯುಮೋನಿಯಾದ ಇತಿಹಾಸ ಹೊಂದಿರುವ ಮೂರು ತಿಂಗಳ ಹೆಣ್ಣು ಶಿಶುವಿಗೆ ಎಚ್ಎಂಪಿವಿ ಇರುವುದು ಪತ್ತೆಯಾಗಿದೆ. ಆಕೆಯನ್ನು ಈಗಾಗಲೇ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಸೋಮವಾರ ಕರ್ನಾಟಕದಲ್ಲಿ ಎರಡು ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV) ಪ್ರಕರಣಗಳು ಪತ್ತೆಯಾಗಿವೆ ಎಂದು ದೃಢಪಡಿಸಿದೆ. ವಿವಿಧ ಉಸಿರಾಟದ ವೈರಸ್ಗಳಿಗೆ ಐಸಿಎಂಆರ್ನ ದಿನನಿತ್ಯದ
Categories: ಸುದ್ದಿಗಳು -
ಬ್ಯಾಂಕ್ ಅಕೌಂಟ್ಗೆ ಇಷ್ಟು ಲಕ್ಷ ಕ್ಯಾಶ್ ಹಾಕಿದ್ರೆ ನೋಟಿಸ್ ಬರಬಹುದು ಎಚ್ಚರಿಕೆ !

ಬ್ಯಾಂಕಿನಲ್ಲಿ ಹಣ ಠೇವಣಿ: ನಿಯಮಿತ ಮಿತಿಗಳ ಬಗ್ಗೆ ಎಚ್ಚರಿಕೆ! ಆಧುನಿಕ ಡಿಜಿಟಲ್ ಯುಗದಲ್ಲೂ ಹಲವರು ನಗದು ಮತ್ತು ಬ್ಯಾಂಕಿಂಗ್ ಮೂಲಕ ಹಣದ ವ್ಯವಹಾರಗಳನ್ನು ಮಾಡಲು ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಆದರೆ, ಆದಾಯ ತೆರಿಗೆ ಇಲಾಖೆ(IncomeTax Department) ಯ ನಿಯಮಗಳನ್ನು ಅರಿತುಕೊಳ್ಳದಿದ್ದರೆ, ದೊಡ್ಡ ಮೊತ್ತದ ಹಣ ಠೇವಣಿ(Deposit)ಗೆ ಸಂಬಂಧಿಸಿದಂತೆ ಸಮಸ್ಯೆ ಎದುರಾಗಬಹುದು. ಇಂತಹ ಪ್ರಮಾಣವು ಮಿತಿಯನ್ನು ಮೀರಿ ಹೋಗಿದ್ರೆ, ನೀವು ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ಬರುತ್ತೀರಿ. ಹೀಗಾಗಿ, ಹಣ ಠೇವಣಿ ಮಾಡುವ ಮುನ್ನ ಈ ಪ್ರಮುಖ ವಿಷಯಗಳನ್ನು
Categories: ಮುಖ್ಯ ಮಾಹಿತಿ -
Property Tax: ಆಸ್ತಿ ತೆರಿಗೆ ಪಾವತಿಸಿದವರಿಗೆ ಹೊಸ ನಿಯಮ ಜಾರಿ, ತಪ್ಪದೇ ತಿಳಿದುಕೊಳ್ಳಿ

ಆಸ್ತಿ ತೆರಿಗೆ(property tax) ಪಾವತಿಯಲ್ಲಿ ಬದಲಾವಣೆಗಳು ಮತ್ತು ನಿಯಮಾವಳಿಗಳ ಪ್ರಸ್ತಾವನೆ. ಆಸ್ತಿ ತೆರಿಗೆ ಪಾವತಿಸದವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಸಿದ್ಧವಾಗಿದ್ದು, ಇದಕ್ಕಾಗಿ ಹೊಸ ನಿಯಮಗಳನ್ನು(Rules) ರೂಪಿಸಲಾಗಿದ್ದು, ಪಾವತಿಸದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಆರಂಭಿಸಲಾಗಿದೆ. ಬೆಂಗಳೂರಿನ ಬಿಬಿಎಂಪಿ(Bangalore BBMP) ಮಾದರಿಯನ್ನು ಅನುಸರಿಸಿ ರಾಜ್ಯದ ಇತರ ಪೌರ ಸಂಸ್ಥೆಗಳಲ್ಲಿ ಬಿ-ಖಾತಾ ಸಮಸ್ಯೆಯನ್ನು ಬಗೆಹರಿಸಲು ಹೊಸ ಕಾನೂನುಗಳನ್ನು ಪರಿಚಯಿಸಲಾಗುತ್ತಿದೆ. ಈ ಕ್ರಮದ ಉದ್ದೇಶ ನಗರ ಮತ್ತು ಪಟ್ಟಣಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಪೌರ ಸಂಸ್ಥೆಗಳನ್ನು ಮತ್ತಷ್ಟು ಸಶಕ್ತಗೊಳಿಸುವುದು. ಯಾವೆಲ್ಲಾ
Categories: ಮುಖ್ಯ ಮಾಹಿತಿ -
SBI FD Scheme: 5 ಲಕ್ಷ FD ಇಟ್ರೆ 6 ತಿಂಗಳಿಗೆ ಇಷ್ಟು ಹಣ ರಿರ್ಟನ್ ಸಿಗುತ್ತೆ!

SBI ಬ್ಯಾಂಕ್ನಲ್ಲಿ 180 ದಿನಗಳ ಎಫ್ಡಿ (Fixed Deposit) ಯೋಜನೆ: ಸಂಪೂರ್ಣ ಮಾಹಿತಿ ಸ್ಥಿರ ಠೇವಣಿ (FD) ಮತ್ತು ಬಡ್ಡಿದರಗಳ ಮಹತ್ವ: ಹಣವನ್ನು ಸುರಕ್ಷಿತವಾಗಿ ಹೂಡಿಕೆ ಮಾಡಿ ಖಚಿತ ಆದಾಯವನ್ನು ಗಳಿಸುವ ಉತ್ತಮ ಆಯ್ಕೆ ಸ್ಥಿರ ಠೇವಣಿಯಾಗಿದೆ. ಎಸ್ಬಿಐ (State Bank of India) ಬ್ಯಾಂಕ್ನಂತಹ ವಿಶ್ವಾಸಾರ್ಹ ಸಂಸ್ಥೆಯಲ್ಲಿ ಎಫ್ಡಿಯಲ್ಲಿ ಹೂಡಿಕೆ ಮಾಡುವುದು ಹಣದ ಭದ್ರತೆಗೆ ಮತ್ತು ಭರವಸೆಗೆ ಸಮನಾಗಿರುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ವಿವಿಧ ಅವಧಿಯ ಎಫ್ಡಿ ಯೋಜನೆಗಳನ್ನು ನೀಡುತ್ತಿದೆ, ಅಲ್ಲಿ
Categories: ಮುಖ್ಯ ಮಾಹಿತಿ -
ಅತೀ ಹೆಚ್ಚು ಬಡ್ಡಿ ಸಿಗುವ ಕೇಂದ್ರದ ಯೋಜನೆಗೆ ಇನ್ನೂ ಮೂರು ತಿಂಗಳು ಮಾತ್ರ ಅವಕಾಶ. ತಪ್ಪದೇ ತಿಳಿದುಕೊಳ್ಳಿ

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ: ಮಹಿಳಾ ಸಬಲೀಕರಣದ ಹೊಸ ದಾರಿ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಲು ಹಾಗೂ ಉಳಿತಾಯ ಸಂಸ್ಕೃತಿಯನ್ನು ಉತ್ತೇಜಿಸಲು, ಭಾರತ ಸರ್ಕಾರವು ಪರಿಚಯಿಸಿರುವ ಮಹತ್ವದ ಯೋಜನೆಯಾದ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ (MSSC) ಇತ್ತೀಚಿನ ವರ್ಷಗಳಲ್ಲಿ ಗಮನ ಸೆಳೆದಿದೆ. 2023ರ ಕೇಂದ್ರ ಬಜೆಟ್ನಲ್ಲಿ(2023 Union Budget) ಈ ಯೋಜನೆ ಪರಿಚಯಗೊಂಡಿದ್ದು, ಆಜಾದಿ ಕಾ ಅಮೃತ್ ಮಹೋತ್ಸವದ(Azadi Ka Amrit Mahotsava) ಭಾಗವಾಗಿ ಇದನ್ನು ಪ್ರಾರಂಭಿಸಲಾಯಿತು. ಈ ಯೋಜನೆಯ ಉದ್ದೇಶವೇನು? ಯೋಜನೆಗೆ ಯಾರೆಲ್ಲ ಅರ್ಹರು ಸಲ್ಲಿಸಬಹುದು?
Categories: ಸರ್ಕಾರಿ ಯೋಜನೆಗಳು -
ಬಿಎಸ್ಎನ್ಎಲ್ 91 ರೂ. ನ ಧಮಾಕಾ ವ್ಯಾಲಿಡಿಟಿ ರೀಚಾರ್ಜ್, ಜಿಯೋ, ಏರ್ಟೆಲ್ ಗೆ ಟಕ್ಕರ್..!

BSNL ನಿಂದ ಭರ್ಜರಿ ಕೊಡುಗೆ! ಕೇವಲ 91 ರೂಪಾಯಿಗಳಲ್ಲಿ 90 ದಿನಗಳ ವ್ಯಾಲಿಡಿಟಿ ಪಡೆಯಿರಿ! ಬಾರತ ಸಂಚಾರ ನಿಗಮ ಲಿಮಿಟೆಡ್ (Bharat Sanchar Nigam Limited) ತನ್ನ ಸೇವೆಗಳಲ್ಲಿ ಹೊಸ ಬಗೆಯ ಪ್ಲಾನ್ಗಳನ್ನು ಪರಿಚಯಿಸುತ್ತಿದ್ದು, ಗ್ರಾಹಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕಳೆದ ಕೆಲವು ವರ್ಷಗಳಿಂದ ಪ್ರೈವೇಟ್ ಟೆಲಿಕಾಂ ಕಂಪನಿಗಳ ಪ್ರಭಾವ ಹೆಚ್ಚಿದ ಕಾರಣ ಬಿಎಸ್ಎನ್ಎಲ್ ತನ್ನ ಪೈಪೋಟಿ ಮುನ್ನಡೆಯನ್ನು ಉಳಿಸಿಕೊಳ್ಳಲು ವಿಭಿನ್ನ ಆಫರ್ಗಳನ್ನು ಘೋಷಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಬಿಎಸ್ಎನ್ಎಲ್ ಇತ್ತೀಚೆಗೆ ಪರಿಚಯಿಸಿದ 91 ರೂಪಾಯಿಯ 90 ದಿನಗಳ
Categories: ತಂತ್ರಜ್ಞಾನ
Hot this week
-
ಸ್ಯಾಮ್ಸಂಗ್, ಮೊಟೊ ಅಂದ್ರೆ ನಂಬಿಕೆ! ₹15,000 ಕ್ಕೆ 5G ಫೋನ್ ಬೇಕಿದ್ರೆ ಈ ಲಿಸ್ಟ್ ಮಿಸ್ ಮಾಡ್ಕೋಬೇಡಿ.
-
ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ: ಶಿವಮೊಗ್ಗ ಮತ್ತು ಚನ್ನಗಿರಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ? ಮಾರುಕಟ್ಟೆಗಳ ಇಂದಿನ ದರ ಇಲ್ಲಿದೆ!
-
ಹವಾಮಾನ ವರದಿ: ನಾಳೆ ರಾಜ್ಯದ ಹಲವೆಡೆ ಕೊರೆಯುವ ಚಳಿ; ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 14 ಡಿಗ್ರಿಗೆ ಕುಸಿತ!
-
Realme Narzo 90: ವಾಟರ್ಫ್ರೂಫ್ ಡಿಸ್ಪ್ಲೇ ಇರೋ ‘ಬಜೆಟ್ ಫೋನ್’ ಎಂಟ್ರಿ; 7000mAh ಬ್ಯಾಟರಿಯ ‘ರಾಕ್ಷಸ’ ಪೈಸಾ ವಸೂಲ್ ಫೋನ್
-
ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ 3 ಬೆಸ್ಟ್ ಕಾರುಗಳು ಇವೇ ನೋಡಿ. 1 ಲೀಟರ್ಗೆ ಇಷ್ಟೊಂದು ಮೈಲೇಜ್ ಕೊಡುತ್ತಾ?
Topics
Latest Posts
- ಸ್ಯಾಮ್ಸಂಗ್, ಮೊಟೊ ಅಂದ್ರೆ ನಂಬಿಕೆ! ₹15,000 ಕ್ಕೆ 5G ಫೋನ್ ಬೇಕಿದ್ರೆ ಈ ಲಿಸ್ಟ್ ಮಿಸ್ ಮಾಡ್ಕೋಬೇಡಿ.

- ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ: ಶಿವಮೊಗ್ಗ ಮತ್ತು ಚನ್ನಗಿರಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ? ಮಾರುಕಟ್ಟೆಗಳ ಇಂದಿನ ದರ ಇಲ್ಲಿದೆ!

- ಹವಾಮಾನ ವರದಿ: ನಾಳೆ ರಾಜ್ಯದ ಹಲವೆಡೆ ಕೊರೆಯುವ ಚಳಿ; ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 14 ಡಿಗ್ರಿಗೆ ಕುಸಿತ!

- Realme Narzo 90: ವಾಟರ್ಫ್ರೂಫ್ ಡಿಸ್ಪ್ಲೇ ಇರೋ ‘ಬಜೆಟ್ ಫೋನ್’ ಎಂಟ್ರಿ; 7000mAh ಬ್ಯಾಟರಿಯ ‘ರಾಕ್ಷಸ’ ಪೈಸಾ ವಸೂಲ್ ಫೋನ್

- ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ 3 ಬೆಸ್ಟ್ ಕಾರುಗಳು ಇವೇ ನೋಡಿ. 1 ಲೀಟರ್ಗೆ ಇಷ್ಟೊಂದು ಮೈಲೇಜ್ ಕೊಡುತ್ತಾ?


