Tag: news18 kannada

  • Karnataka Rains : ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ರಣಭೀಕರ ಮಳೆ.! ರೆಡ್ ಅಲರ್ಟ್

    WhatsApp Image 2025 06 18 at 9.57.35 AM scaled

    ಬೆಂಗಳೂರು: ಹವಾಮಾನ ಇಲಾಖೆಯ (IMD) ನೀಡಿರುವ ಮುನ್ಸೂಚನೆಯ ಪ್ರಕಾರ, ಮುಂದಿನ 48 ಗಂಟೆಗಳಲ್ಲಿ ಕರ್ನಾಟಕದ ಕರಾವಳಿ, ಮಲೆನಾಡು ಮತ್ತು ಕೆಲವು ಒಳನಾಡು ಜಿಲ್ಲೆಗಳಲ್ಲಿ ಭಾರೀ ಮಳೆ ಮತ್ತು ಬಿರುಗಾಳಿ ಸಹಿತವಾದ ವಾತಾವರಣವನ್ನು ಎದುರಿಸಲಿದೆ. ಇದರೊಂದಿಗೆ, ದಕ್ಷಿಣ ಭಾರತದ ಇತರ ರಾಜ್ಯಗಳಾದ ಕೇರಳ, ತಮಿಳುನಾಡು ಮತ್ತು ತೆಲಂಗಾಣದ ಕೆಲವು ಭಾಗಗಳಲ್ಲೂ ಧಾರಾಕಾರ ಮಳೆಯ ಅನುಮಾನವಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲುಇಲ್ಲಿ ಕ್ಲಿಕ್ ಮಾಡಿ ಹವಾಮಾನದ ಪ್ರಸ್ತುತ ಪರಿಸ್ಥಿತಿ

    Read more..


  • Gruhalakshmi: ಗೃಹಲಕ್ಷ್ಮಿ ಪೆಂಡಿಂಗ್ ಹಣ ಒಟ್ಟು 6000/- ಈ ದಿನ ಜಮಾ.! ಇಲ್ಲಿದೆ ಮಾಹಿತಿ

    Picsart 25 05 06 19 21 58 5501 scaled

    ಮಹಿಳಾ ಸಬಲೀಕರಣದ ದಿಕ್ಕಿನಲ್ಲಿ ಕರ್ನಾಟಕ ಸರ್ಕಾರ ಕೈಗೊಂಡಿರುವ ಗೃಹಲಕ್ಷ್ಮೀ ಯೋಜನೆ (Gruha Lakshmi Yojana) ಇದೀಗ ನೂತನ ನಿರ್ಧಾರದಿಂದ ಮತ್ತೆ ಸುದ್ದಿಯಲ್ಲಿದೆ. ಈ ಯೋಜನೆಯ ಅಡಿಯಲ್ಲಿ ತಿಂಗಳಿಗೆ ರೂ. 2000 ನಗದು ಸಹಾಯವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ (Bank account) ವರ್ಗಾಯಿಸಲಾಗುತ್ತದೆ. ಆದರೆ ಕಳೆದ ಕೆಲವು ತಿಂಗಳಿಂದ ಹಣದ ಜಮೆ ಪ್ರಕ್ರಿಯೆ ಕುಂಠಿತವಾಗಿದ್ದು, ಮಹಿಳಾ ಫಲಾನುಭವಿಗಳಲ್ಲಿ ಆಕ್ರೋಶ ಮೂಡಿಸಿತ್ತು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು

    Read more..


  • ಕೇಂದ್ರದಿಂದ 1 ಕೋಟಿ ಮಂದಿಗೆ 66 ಸಾವಿರ ಸಂಬಳದ ಜೊತೆ ಟ್ರೇನಿಂಗ್​! ಈಗಲೇ ಅರ್ಜಿ ಸಲ್ಲಿಸಿ.!

    Picsart 25 03 21 23 02 09 428 scaled

    ಭಾರತದ ಯುವಕರಿಗೆ ಹೊಸ ಅವಕಾಶ – ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೌಶಲ್ಯ ಹೆಚ್ಚಿಸಲು ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆ. 1 ಕೋಟಿ ನಿರುದ್ಯೋಗಿಗಳಿಗೆ ತಿಂಗಳಿಗೆ ₹66,000 ವೇತನದೊಂದಿಗೆ ತರಬೇತಿ – ಈಗಲೇ ಅರ್ಜಿ ಸಲ್ಲಿಸಿ! ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ನಿರುದ್ಯೋಗಿ ಯುವಕರಿಗೆ ಕೇಂದ್ರ ಸರ್ಕಾರದಿಂದ ಮಹತ್ವದ ಗಿಫ್ಟ್! ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆ (PMIC – Pradhan Mantri Internship Scheme)

    Read more..


  • ಡಿಸಿಎಂ ಡಿ. ಕೆ. ಶಿವಕುಮಾರ್ ಕನಸು ತೂರಿದ ಕೇಂದ್ರ! ರಾಮನಗರ ಜಿಲ್ಲೆಯ ಹೆಸರು ಬದಲಾವಣೆಗೆ ನಕಾರ.!

    Picsart 25 03 20 23 08 58 424 scaled

    ಡಿಸಿಎಂ ಡಿ. ಕೆ. ಶಿವಕುಮಾರ್ ಕನಸಿಗೆ ಕೆಂಪು ಬಾವುಟ: ರಾಮನಗರ ‘ಬೆಂಗಳೂರು ದಕ್ಷಿಣ’ ಕನಸು ತೂರಿದ ಕೇಂದ್ರ! ಕರ್ನಾಟಕದ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್(Karnataka Deputy Chief Minister D. K. Shivakumar) ಅವರ ಬಹುಕಾಲದ ಕನಸಿಗೆ ಕೇಂದ್ರ ಸರ್ಕಾರದ ನಿರಾಕರಣೆ ಶಾಕ್ ನೀಡಿದೆ. ರಾಮನಗರ ಜಿಲ್ಲೆಯ ಹೆಸರನ್ನು ‘ಬೆಂಗಳೂರು ದಕ್ಷಿಣ(Bengaluru South)’ ಎಂದು ಬದಲಾಯಿಸಲು ಡಿ. ಕೆ. ಶಿವಕುಮಾರ್ ಕೈಗೊಂಡ ಪ್ರಯತ್ನಕ್ಕೆ ಪ್ರಧಾನಿ ನರೇಂದ್ರ ಮೋದಿಯ(PM Narendra Modi) ನೇತೃತ್ವದ ಕೇಂದ್ರ ಸರ್ಕಾರ ಕೆಂಪು

    Read more..


    Categories:
  • ರಾಜ್ಯದಲ್ಲಿ ಆಸ್ತಿ ನೋಂದಣಿ ನಿಯಮದಲ್ಲಿ ಬದಲಾವಣೆ, ಈ ದಾಖಲೆಗಳು ಕಡ್ಡಾಯ.! 

    Picsart 25 03 04 00 06 56 990 scaled

    2025ರಲ್ಲಿ ಆಸ್ತಿ ನೋಂದಣಿಗೆ ಮಹತ್ವದ ಬದಲಾವಣೆ: ಇನ್ಮುಂದೆ ಆನ್‌ಲೈನ್‌ನಲ್ಲಿ ಭೂಮಿ ಹಾಗೂ ಮನೆ ನೋಂದಣಿಗೆ ಅವಕಾಶ ಭೂಮಿ ಮತ್ತು ಮನೆ ನೋಂದಣಿ ಪ್ರಕ್ರಿಯೆಯಲ್ಲಿ (Land and Registration process) ದೊಡ್ಡ ಬದಲಾವಣೆಗಳನ್ನು ಕರ್ನಾಟಕ ಸರ್ಕಾರ ಈ ವರ್ಷದಿಂದ ಅಳವಡಿಸಲಿದೆ. ಈ ಹೊಸ ನಿಯಮಗಳ ಅಡಿಯಲ್ಲಿ ಪೇಪರ್ ವರ್ಕ್ ಕಡಿಮೆ ಮಾಡಲಾಗಿದ್ದು, ಎಲ್ಲಾ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಭೂಮಿ, ಮನೆ ಖರೀದಿ ಮತ್ತು ನೋಂದಣಿ ಪ್ರಕ್ರಿಯೆ ಹೆಚ್ಚು ಪಾರದರ್ಶಕ ಮತ್ತು ಸುಗಮವಾಗಲಿದೆ. ಇದೇ ರೀತಿಯ

    Read more..


  • Pension Amount : ಪಿಂಚಣಿದಾರರೇ ಗಮನಿಸಿ ಕನಿಷ್ಟ ʼಪಿಂಚಣಿʼ ಮೊತ್ತ ಬಂಪರ್ ಏರಿಕೆ ಸಾಧ್ಯತೆ!

    Picsart 25 03 02 22 42 36 671 scaled

    ಪಿಂಚಣಿದಾರರಿಗೆ ಸಿಹಿ ಸುದ್ದಿ: ಕನಿಷ್ಠ ಪಿಂಚಣಿ 7,500 ರೂ.ಗೆ ಹೆಚ್ಚಳ ಸಾಧ್ಯತೆ! ಇಲ್ಲಿದೆ ಸಂಪೂರ್ಣ ಮಾಹಿತಿ. ಪಿಂಚಣಿದಾರ(Pensioners)ರಿಗೆ ಸಂತಸದ ಸುದ್ದಿಯೊಂದು ಕೇಳಿಬಂದಿದೆ. ಕಳೆದ ಹಲವಾರು ವರ್ಷಗಳಿಂದ ಆಗ್ರಹಿಸಲಾಗುತ್ತಿದ್ದ ಇಪಿಎಫ್‌ಒ (EPFO) ಅಡಿಯಲ್ಲಿ ನೀಡುವ ಕನಿಷ್ಠ ಪಿಂಚಣಿ(Pension)ಯನ್ನು 7,500 ರೂ.ಗೆ ಹೆಚ್ಚಿಸುವ ಸಾಧ್ಯತೆ ಇದೆ. ಇದರಿಂದಲೂ ಖಾಸಗಿ ವಲಯದ ಸಾವಿರಾರು ನಿವೃತ್ತ ನೌಕರರಿಗೆ ನೈಜ ಆರ್ಥಿಕ ನೆರವು ಸಿಗುವ ನಿರೀಕ್ಷೆ ಮೂಡಿದೆ. c ಕನಿಷ್ಠ ಪಿಂಚಣಿ ಹೆಚ್ಚಳದ ಪ್ರಸ್ತಾವನೆ(Proposal to increase minimum pension): ಇದರೆಗೂ EPFO ಅಡಿಯಲ್ಲಿ

    Read more..


  • ಗೃಹಲಕ್ಷ್ಮಿ ಹಣ ₹3,000ಕ್ಕೆ ಏರಿಕೆ ಆಗುತ್ತಾ ? ಸರ್ಕಾರದ ಹೊಸ ಚಿಂತನೆ ! ಇಲ್ಲಿದೆ ವಿವರ 

    Picsart 25 02 12 05 55 32 364

    ಗೃಹಲಕ್ಷ್ಮಿ ಯೋಜನೆ(Grilahakshmi Yojana): ₹3,000ಕ್ಕೆ ಏರಿಕೆ ಸಾಧ್ಯತೆ? ಬಜೆಟ್‌ನಲ್ಲಿ(budget) ಮಹತ್ವದ ನಿರ್ಧಾರಕ್ಕೆ ಸರ್ಕಾರದ ಚಿಂತನೆ! ಕರ್ನಾಟಕ ಸರ್ಕಾರದ( Karnataka Government ) ‘ಗೃಹಲಕ್ಷ್ಮಿ’ ಯೋಜನೆ ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ಆರ್ಥಿಕ ಭದ್ರತೆ ನೀಡುವ ಪ್ರಮುಖ ಕಾರ್ಯಕ್ರಮವಾಗಿದ್ದು, ಇದು ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕವಾಗಿ ಭಾರಿ ಚರ್ಚೆಗೆ ಕಾರಣವಾಗಿದೆ. 2023ರಲ್ಲಿ ಕಾಂಗ್ರೆಸ್ ಸರ್ಕಾರವು(Congress Government) ಈ ಯೋಜನೆಯನ್ನು ಘೋಷಿಸಿದಾಗ, ಇದು ಮಹಿಳಾ ಸಬಲೀಕರಣದ ದಿಕ್ಕಿನಲ್ಲಿ ಮಹತ್ತರ ಹೆಜ್ಜೆ ಎಂಬಂತೆ ಪರಿಗಣಿಸಲಾಯಿತು. ಪ್ರಸ್ತುತ ಈ ಯೋಜನೆಯಡಿ ಪ್ರತಿ ಫಲಾನುಭವಿಗೆ ತಿಂಗಳಿಗೆ

    Read more..


  • E-Khata Update: ಆಸ್ತಿ ಮಾಲೀಕರೇ ಗಮನಿಸಿ, ಅಂತಿಮ ಇ-ಖಾತೆ ಪಡೆಯುವುದು ಹೇಗೆ? ಇಲ್ಲಿದೆ ವಿವರ 

    Picsart 25 02 01 14 05 04 451 scaled

    ಬೆಂಗಳೂರು ಆಸ್ತಿ ಮಾಲೀಕರಿಗೆ(property owners) ಗುಡ್ ನ್ಯೂಸ್: ಅಂತಿಮ ಇ-ಖಾತಾ(e-Katha) ಡೌನ್‌ಲೋಡ್ ಪ್ರಕ್ರಿಯೆ ಪ್ರಾರಂಭ! ಬೆಂಗಳೂರು ನಗರ ವ್ಯಾಪ್ತಿಯ ಆಸ್ತಿ ಮಾಲೀಕರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮೌಲ್ಯಯುತ ಸೇವೆಗಳನ್ನು ಪೂರೈಸಲು ನಿರಂತರವಾಗಿ ವಿವಿಧ ನವೀಕರಣಗಳನ್ನು ಜಾರಿಗೆ ತರುತ್ತಿದೆ. ಅದರಲ್ಲೂ ಕಂದಾಯ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಸುಲಭಗೊಳಿಸುವ ಉದ್ದೇಶದಿಂದ ಬಿಬಿಎಂಪಿ(BBMP) ಇ-ಖಾತಾ ಸೇವೆಯನ್ನು ಡಿಜಿಟಲೀಕರಣಗೊಳಿಸಿದೆ(Digitized). ಈ ನಿಟ್ಟಿನಲ್ಲಿ, ನಗರದಲ್ಲಿ ಹಲವಾರು ಆಸ್ತಿಗಳಿಗೆ ಅಂತಿಮ ಇ-ಖಾತಾ (Final E-Khata) ಹಂಚಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ಇನ್ನು ಆಸ್ತಿ ಮಾಲೀಕರಿಗೆ

    Read more..


  • BSNL New Plan: ಬಂಪರ್ ಡಿಸ್ಕೌಂಟ್ ರಿಚಾರ್ಜ್, ಕಮ್ಮಿ  ಬೆಲೆಗೆ ಕಾಲ್-ಮೆಸೇಜ್ ಪ್ಲಾನ್.!

    IMG 20240706 WA0001 1024x576 1

    ಇತರೆ ಟೆಲಿಕಾಂ ಕಂಪನಿಗಳಿಗೆ ಸೆಡ್ಡು ಹೊಡೆಯಲು, BSNL ತನ್ನ ಗ್ರಾಹಕರಿಗೆ ಕಡಿಮೆ ದರದಲ್ಲಿ ವಾಯ್ಸ್ ಕಾಲ್ ಮತ್ತು SMS ಸೌಲಭ್ಯಗಳನ್ನು ನೀಡುತ್ತಿದೆ. TRAI ನಿರ್ದೇಶನದಂತೆ, ಈ ಹೊಸ ಪ್ಲಾನ್ VI, Airtel, Jio ಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭಾರತ ಸರ್ಕಾರದ ವಶದಲ್ಲಿರುವ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಇದೀಗ

    Read more..