Tag: mukyamanthri
-
ನಿಮ್ಮ ಜಾಗ ಹೊಲ ಗದ್ದೆಗಳ ಸಂಪೂರ್ಣ ಸರ್ವೇ ಸ್ಕೆಚ್ಚ್ ನಿಮ್ಮ ಪೋನಲ್ಲೆ ಉಚಿತವಾಗಿ ಪಡೆಯಿರಿ
ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ನಾವು ಭೂಮಿಯ ನಕ್ಷೆ, ಸರ್ವೆ ನಂಬರ್, ಭೂಮಿ ಒತ್ತುವರಿ ಆಗಿದ್ದನ್ನು ನೋಡಲು ದಿಶಾಂಕ್ ಆಪ್ ಅನ್ನು ಬಳಸಿಕೊಂಡು ಹೇಗೆ ಇವುಗಳನ್ನು ತಮ್ಮ ಫೋನ್ಗಳಲ್ಲಿ ಅಥವಾ ಕಂಪ್ಯೂಟರ್ಗಳಲ್ಲಿ ನೋಡಿಕೊಳ್ಳುವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುವುದು. ಹೌದು ಇದು ರೈತರಿಗೆ ಒಂದು ಸಂತಹಸದ ಸುದ್ದಿ ಅಂತನೇ ಹೇಳಬಹುದು, ಏಕೆಂದರೆ ಮೊದಲೆಲ್ಲಾ ಸರ್ವೆ ನಂಬರನ್ನು ತಿಳಿದುಕೊಳ್ಳಲು ಅಥವಾ ಒತ್ತುವರಿ ಜಾಗದ ಬಗ್ಗೆ ವಿಚಾರಿಸಲು ಸರ್ವೇಯರ್ ನನ್ನು ಕರೆಯಬೇಕಾಗಿತ್ತು. ಆದರೆ ಇನ್ನು ಮುಂದೆ ಅಂತ ತಲೆಬಿಸಿ ಕೆಲಸ
Categories: ಟೆಕ್ ಟ್ರಿಕ್ಸ್ -
ನವೆಂಬರ್ 2022 – ವಿವಿಧ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಅವಕಾಶ: 1 ಲಕ್ಷ 60 ಸಾವಿರಕ್ಕೂ ಹೆಚ್ಚು ಹುದ್ದೆಗಳು
ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನಗಳಲ್ಲಿ ಒಂದು ಸಿಹಿ ಸುದ್ದಿ ಇದೆ ಅದೇನಪ್ಪ ಎಂದರೆ ಉದ್ಯೋಗ ಅವಕಾಶವನ್ನು ಕೇಂದ್ರ ಸರ್ಕಾರ ನೀಡಿದೆ. ಉದ್ಯೋಗದ ಆಕಾಂಕ್ಷೆಗಳಿಗೆ ನವೆಂಬರ್ ತಿಂಗಳಿನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಎಷ್ಟು ಹುದ್ದೆಗಳಿವೆ ಮತ್ತು ಕೊನೆಯ ದಿನಾಂಕ ಯಾವಾಗ, ನವೆಂಬರ್ ಎಷ್ಟರಿಂದ ಅರ್ಜಿಯನ್ನು ಸಲ್ಲಿಸಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ. ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಹೊರಡಿಸಿಲಾದ ಅಧಿ ಸೂಚನೆಯ ಪ್ರಕಾರ 1 ಲಕ್ಷ 60 ಸಾವಿರಕ್ಕೂ ಹೆಚ್ಚು ಹುದ್ದೆಗಳಿವೆ ಎಂದು ತಿಳಿದು
Categories: ಉದ್ಯೋಗ -
ಯಶಸ್ವಿನಿ ಯೋಜನೆ ಮರು ಜಾರಿ- ಅರ್ಜಿ ಸಲ್ಲಿಸಲು ನವೆಂಬರ್ 14 ಕೊನೆಯ ದಿನಾಂಕ
ನವೆಂಬರ್ 1 ರ ಕನ್ನಡ ರಾಜ್ಯೋತ್ಸವಕ್ಕೆ ರಾಜ್ಯದ ಜನತೆಗೆ ರಾಜ್ಯ ಸರ್ಕಾರ ಭರ್ಜರಿ ಕೊಡುಗೆ ನೀಡಿದೆ. ರೈತರು ಹಾಗೂ ಬಡವರಿಗಾಗಿ ರಾಜ್ಯ ಸರ್ಕಾರ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಮರು ಜಾರಿಗೊಳಿಸಿ ಆದೇಶ ಹೊರಡಿಸಿದ್ದು, ನವೆಂಬರ್ 2ರಿಂದ ಈ ಯೋಜನೆಗೆ ನೋಂದಣಿ ಪ್ರಾರಂಭವಾಗಲಿದೆ. ರಾಜ್ಯದಲ್ಲಿಡೆ ಸಹಕಾರಿಗಳ ಮತ್ತು ರೈತರ ನಿರಂತರ ಬೇಡಿಕೆಯಂತೆ ರಾಜ್ಯ ಸರ್ಕಾರವು 2022 23ನೇ ಸಾಲಿನ ಆಯವ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಪರಿಣಾಮಕಾರಿಯಾಗಿ ರೂಪಿಸಿ ಮರು ಜಾರಿಗೊಳಿಸಲು ತೀರ್ಮಾನಿಸಿ ಇದಕ್ಕಾಗಿ 2022-23ನೇ ಬಜೆಟ್ ನಲ್ಲಿ 300
Hot this week
-
ಎಷ್ಟೇ ಪ್ರಯತ್ನಿಸಿದರೂ ಕಷ್ಟಗಳು ತೀರುತ್ತಿಲ್ಲವೇ? ಇಡಗುಂಜಿ ಮಹಾಗಣಪತಿಗೆ ಈ ಒಂದು ಸಣ್ಣ ಹರಕೆ ಮಾಡಿಕೊಳ್ಳಿ, ವಿಘ್ನಗಳೆಲ್ಲವೂ ದೂರ!
-
ಮಲಬದ್ಧತೆ ಸಮಸ್ಯೆಯೇ? ಕೇವಲ ಐದೇ ನಿಮಿಷದಲ್ಲಿ ಹೊಟ್ಟೆ ಕ್ಲೀನ್ ಆಗಲು ಇಲ್ಲಿದೆ 5 ಸುಲಭ ಮನೆಮದ್ದು.!
-
ಟಾಟಾ, ಹ್ಯುಂಡೈ, ಮಹೀಂದ್ರಾ ಪೈಪೋಟಿ: 2026ಕ್ಕೆ ಬರ್ತಿದೆ ಹೊಸ ವಿನ್ಯಾಸದ SUVಗಳು – ಬೆಲೆ ಮತ್ತು ಮಾಹಿತಿ ಇಲ್ಲಿದೆ!
-
ಸರ್ಕಾರದ ವತಿಯಿಂದಲೇ ಉಚಿತ ಡ್ರೋನ್ ತರಬೇತಿ ಮತ್ತು ವಸತಿ; ಕೇವಲ 15 ದಿನಗಳಲ್ಲಿ ಡ್ರೋನ್ ಪೈಲಟ್ ಆಗಿ! ಇಂದೇ ಅರ್ಜಿ ಹಾಕಿ
-
ನಿಮ್ಮ ಮನೆಯ ನೆಮ್ಮದಿ ಹಾಳಾಗುತ್ತಿದೆಯೇ? ಚಾಣಕ್ಯರ ಪ್ರಕಾರ ಇಂತಹ 7 ಜನರನ್ನು ಮನೆಗೆ ಕರೆದರೆ ವಿನಾಶ ಗ್ಯಾರಂಟಿ!
Topics
Latest Posts
- ಎಷ್ಟೇ ಪ್ರಯತ್ನಿಸಿದರೂ ಕಷ್ಟಗಳು ತೀರುತ್ತಿಲ್ಲವೇ? ಇಡಗುಂಜಿ ಮಹಾಗಣಪತಿಗೆ ಈ ಒಂದು ಸಣ್ಣ ಹರಕೆ ಮಾಡಿಕೊಳ್ಳಿ, ವಿಘ್ನಗಳೆಲ್ಲವೂ ದೂರ!

- ಮಲಬದ್ಧತೆ ಸಮಸ್ಯೆಯೇ? ಕೇವಲ ಐದೇ ನಿಮಿಷದಲ್ಲಿ ಹೊಟ್ಟೆ ಕ್ಲೀನ್ ಆಗಲು ಇಲ್ಲಿದೆ 5 ಸುಲಭ ಮನೆಮದ್ದು.!

- ಟಾಟಾ, ಹ್ಯುಂಡೈ, ಮಹೀಂದ್ರಾ ಪೈಪೋಟಿ: 2026ಕ್ಕೆ ಬರ್ತಿದೆ ಹೊಸ ವಿನ್ಯಾಸದ SUVಗಳು – ಬೆಲೆ ಮತ್ತು ಮಾಹಿತಿ ಇಲ್ಲಿದೆ!

- ಸರ್ಕಾರದ ವತಿಯಿಂದಲೇ ಉಚಿತ ಡ್ರೋನ್ ತರಬೇತಿ ಮತ್ತು ವಸತಿ; ಕೇವಲ 15 ದಿನಗಳಲ್ಲಿ ಡ್ರೋನ್ ಪೈಲಟ್ ಆಗಿ! ಇಂದೇ ಅರ್ಜಿ ಹಾಕಿ

- ನಿಮ್ಮ ಮನೆಯ ನೆಮ್ಮದಿ ಹಾಳಾಗುತ್ತಿದೆಯೇ? ಚಾಣಕ್ಯರ ಪ್ರಕಾರ ಇಂತಹ 7 ಜನರನ್ನು ಮನೆಗೆ ಕರೆದರೆ ವಿನಾಶ ಗ್ಯಾರಂಟಿ!


