Tag: live kannada news

  • 32 ಇಂಚಿನ QLED Google smart TV ಈಗ ಕೇವಲ ರೂ.11,999/- ಗೆ ಲಭ್ಯ! ಈ ಆಫರ್ ಮಿಸ್ ಮಾಡ್ಕೋಬೇಡಿ

    Kodak 4k 7XPRO BL Android TVs

    ನಂಬಲಾಗದ ಡೀಲ್: 32-ಇಂಚಿನ QLED Google Smart TV ಕೇವಲ ₹11,999! ಹೊಸ ಸ್ಮಾರ್ಟ್ ಟಿವಿ(Smart TV)ಗಾಗಿ ಹುಡುಕುತ್ತಿದ್ದೀರಾ? ನಿಮ್ಮ ಹುಡುಕಾಟ ಇಲ್ಲಿಗೆ ಅಂತ್ಯವಾಗಲಿದೆ! ಫ್ಲಿಪ್ಕಾರ್ಟ್(Flipkart)ನಲ್ಲಿ ಈಗಿರುವ ಅದ್ಭುತ ಕೊಡುಗೆಯನ್ನು ನೀವು ನೋಡಬೇಕು. ಕೇವಲ ₹11, 999 ರೂಗಳಿಗೆ, ನೀವು 32 ಇಂಚಿನ QLED Google Smart TV ಅನ್ನು ಮನೆಗೆ ತರಬಹುದು. ಇದು ಕೇವಲ ಒಂದು ಸ್ಮಾರ್ಟ್ ಟಿವಿ ಅಲ್ಲ, ಇದು ನಿಮ್ಮ ಮನೆಗೆ ಒಂದು ಮನೋರಂಜನೆಯ ಕೇಂದ್ರವಾಗಿದೆ. ಈ ಅದ್ಭುತ ಕೊಡುಗೆಯ ಬಗ್ಗೆ ಇನ್ನಷ್ಟು

    Read more..


  • 7th pay commission : ಸರ್ಕಾರಿ ನೌಕಕರಿಗೆ ತುಟ್ಟಿಭತ್ಯೆಯಲ್ಲಿ ಶೇಕಡ 3ರಷ್ಟು ಹೆಚ್ಚಳ! ಇಲ್ಲಿದೆ ಕಂಪ್ಲೀಟ್ ಮಾಹಿತಿ

    IMG 20240709 WA0001

    ಏಳನೇ ವೇತನ ಆಯೋಗ(7th pay commission)ದಿಂದ ತುಟ್ಟಿ ಭತ್ಯೆಯಲ್ಲಿ ಶೇ.3ರಷ್ಟು ಏರಿಕೆ! ಜುಲೈ 1 ರಿಂದ ಜಾರಿಯಾಗಿದ್ದು, ಸೆಪ್ಟೆಂಬರ್ ನಲ್ಲಿ ಇದರ ಲಾಭ ಪಡೆಯಲಿದ್ದಾರೆ ಸರ್ಕಾರಿ ನೌಕರರು. ಕೇಂದ್ರ ಸರ್ಕಾರವು ಸೆಪ್ಟೆಂಬರ್‌ನಲ್ಲಿ ಡಿಎ ಅನ್ನು ಶೇಕಡಾ 3 ರಿಂದ 4 ರಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ಇನ್ನು ತುಟ್ಟಿ ಭತ್ಯೆಯಲ್ಲಿ 3 ರಷ್ಟು ಹೆಚ್ಚಳ ಈಗಾಗಲೇ ದೃಢೀಕರಿಸಲ್ಪಟ್ಟಿದೆ. ಕೇಂದ್ರ ಸರ್ಕಾರದ (Central Government) ಈ ನಿರ್ಧಾರದಿಂದ ಸರ್ಕಾರಿ ನೌಕರರಿಗೆ(Government Employees) ಗುಡ್‌ನ್ಯೂಸ್ ಸಿಕ್ಕಂತಾಗಿದೆ.ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ

    Read more..


  • ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್, ವಾಹನ ಖರೀದಿಗೆ 4 ಲಕ್ಷ ರೂ. ಭರ್ಜರಿ ಸಬ್ಸಿಡಿ

    IMG 20240803 WA0001

    ಸ್ವಂತ ವಾಹನ (Vehicle) ಖರೀದಿಸಬೇಕೆಂಬ ಯೋಚನೆ ಇದೆಯೇ? ಹಾಗಿದ್ದಲ್ಲಿ ಸರ್ಕಾರದಿಂದ ಸಿಗುತ್ತದೆ 3ಲಕ್ಷ ರೂಪಾಯಿಯ ಸಹಾಯಧನ(subsidy). ಇಂದು ರಾಜ್ಯ ಸರ್ಕಾರದಿಂದ ( state government) ಹಲವಾರು ಯೋಜನೆಗಳು ಜಾರಿಗೆ ಬರುತ್ತಿವೆ. ಅದರಲ್ಲೂ ಆರ್ಥಿಕವಾಗಿ ಹಿಂದುಳಿದಿರುವವರನ್ನು ಮುಂದೆ ತರುವ ಸದುದ್ದೇಶವನ್ನು ಇಟ್ಟುಕೊಂಡು ರಾಜ್ಯ ಸರ್ಕಾರ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದೆ. ಇನ್ನು ತಮ್ಮ ಕಾಲಿನ ಮೇಲೆ ತಾವು ನಿಂತುಕೊಳ್ಳಬೇಕೆಂಬ ಹಲವರಿಗೆ ರಾಜ್ಯ ಸರ್ಕಾರ ವಿವಿಧ ಯೋಜನೆಯನ್ನು ರೂಪಿಸುತ್ತಿದೆ. ಸದ್ಯ ರಾಜ್ಯ ಸರ್ಕಾರ ನಿರುದ್ಯೋಗಿಗಳಿಗಾಗಿ ( unemployees ) ವಿಶೇಷ ಯೋಜನೆಯೊಂದನ್ನು

    Read more..


  • ನರೇಗಾ ಯೋಜನೆಯಡಿ ಸಿಗಲಿದೆ 5 ಲಕ್ಷ ಉಚಿತ ಹಣ! ಇಲ್ಲಿದೆ ಕಂಪ್ಲೀಟ್ ಮಾಹಿತಿ

    IMG 20240802 WA0004

    ತೋಟಗಾರಿಕೆ ಬೆಳೆಗಾರರಿಗೆ ಗುಡ್ ನ್ಯೂಸ್, ಸರ್ಕಾರದ ನರೇಗಾ ಯೋಜನೆಯಡಿ 5 ಲಕ್ಷ ಉಚಿತ ಸಹಾಯಧನ! ತೋಟಗಾರಿಕೆ ಎಂಬುದು ಹಣ್ಣುಗಳು, ತರಕಾರಿಗಳು ಮತ್ತು ಅಲಂಕಾರಿಕ ಸಸ್ಯಗಳ ಕೃಷಿ, ಸಂಸ್ಕರಣೆ ಮತ್ತು ಮಾರಾಟ ಮಾಡುವ ಒಂದು ಕ್ಷೇತ್ರವಾಗಿದೆ. ತೋಟಗಾರಿಕೆಯು (Horticulture) ಕೃಷಿಯ ಒಂದು ಶಾಖೆಯಾಗಿದ್ದು, ಇಲ್ಲಿ ಹೂವುಗಳು, ಹಣ್ಣುಗಳು, ತರಕಾರಿಗಳು ಮತ್ತು ಅಲಂಕಾರಿಕ ಮಹತ್ವದ ಸಸ್ಯಗಳನ್ನು ಬೆಳೆಸುವುದಾಗಿದೆ.ಇಂದು ಎಲ್ಲರೂ ತಮ್ಮ ತಮ್ಮ ಕೃಷಿ ಭೂಮಿಯಲ್ಲಿ ತೋಟಗಾರಿಕೆ ಮಾಡುತ್ತಿದ್ದು, ವಿವಿಧ ರೀತಿಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇಂತಹ ತೋಟಗಾರಿಕೆ ಬೆಳೆಗಾರರಿಗೆ ಇದೀಗ ಗುಡ್

    Read more..


  • ಕಮ್ಮಿ ಬೆಲೆಯಲ್ಲಿ ಹೆಚ್ಚು ಮೈಲೇಜ್ ಕೊಡುವ ಸ್ಕೂಟರ್ ಗಳು..!

    IMG 20240802 WA0003

    ಸಿಕ್ಕಾಪಟ್ಟೆ ಮೈಲೇಜ್ ಕೊಡುವ ಸ್ಕೂಟರ್(Scooter) ಹುಡುಕುತ್ತಿದ್ದೀರಾ? ನಿಮ್ಮ ಬಜೆಟ್‌ಗೆ ತಕ್ಕಂತೆ ಸ್ಟೈಲಿಶ್ ಆಗಿ ಕಾಣುವ ಸ್ಕೂಟರ್ ಬೇಕಾಗಿದೆಯೇ? ಹಾಗಾದರೆ, ಈ ವರದಿ ನಿಮಾಗಾಗಿ. ಈ ವರದಿಯಲ್ಲಿ ಭಾರತದ ಅತ್ಯುತ್ತಮ ಸ್ಕೂಟರ್ ಗಳ ಕುರಿತು ಹಾಗೂ ಅದರ ಬೆಲೆ ಮತ್ತು ವಿಶೇಷತೆಗಳ ಕುರಿತು ಮಾಹಿತಿಯನ್ನು ನೀಡಿದ್ದೇವೆ, ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭಾರತದಲ್ಲಿ ದೈನಂದಿನ ಪ್ರಯಾಣಿಕರಿಗೆ ಅತ್ಯುತ್ತಮ ಸ್ಕೂಟರ್

    Read more..


  • ಬೆಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

    IMG 20240802 WA0002

    ಆಗಸ್ಟ್ 17ರಂದು ಬೆಂಗಳೂರಿನಲ್ಲಿ ಜರುಗಲಿದೆ ಬೃಹತ್ ಉದ್ಯೋಗ ಮೇಳ !100ಕ್ಕೂ ಹೆಚ್ಚು ಪ್ರತಿಷ್ಟಿತ ಸಂಸ್ಥೆಗಳು ಭಾಗವಹಿಸಲಿವೆ. ನಮ್ಮ ದೇಶದಲ್ಲಿ ಇಂದು ನಿರುದ್ಯೋಗ ಸಮಸ್ಯೆಯು ಹೆಚ್ಚಾಗಿ ಕಾಡುತ್ತಿದೆ. ಹಲವಾರು ಯುವಕ ಯುವತಿಯರಿಗೆ ವಿದ್ಯೆ ಇದ್ದರೂ ಕೂಡ ಕೆಲಸ ಸಿಗದೇ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಅವರ ವಿದ್ಯಾರ್ಹತೆಗೆ ತಕ್ಕಂತೆ ಕೆಲಸ ಸಿಗದೇ ಇರುವುದು ಹಾಗೂ ಯಾವ  ಸಂಸ್ಥೆಯಾದರೂ ಕೂಡ ಅವರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಅವರ ಕೆಲಸದ ಅನುಭವವನ್ನು ಕೇಳುತ್ತವೆ. ಇದರಿಂದಾಗಿ ಹೆಚ್ಚಿನ ನಿರುದ್ಯೋಗ ಸಮಸ್ಯೆಯು ಕಾಡುತ್ತಿದೆ ಎಂದರೆ

    Read more..


  • ಕೇಂದ್ರದ ಈ ಹೊಸ ಯೋಜನೆಯಲ್ಲಿ ಸಿಗುತ್ತೆ ನಿರುದ್ಯೋಗಗಳಿಗೆ ಕೆಲಸ..!

    pmrpy

    ಪ್ರಧಾನ ಮಂತ್ರಿ ರೋಜ್ಗರ್ ಪ್ರೋತ್ಸಾಹನ್ ಯೋಜನೆ ಕಾರ್ಯಗತ. ಉದ್ಯೋಗದಾತರಿಗೆ ಗುಡ್ ನ್ಯೂಸ್. ಪ್ರಧಾನ ಮಂತ್ರಿ ರೋಜ್‌ಗಾರ್ ಯೋಜನೆ (Pradhan Mantri Rozgar Yojana) ಅಥವಾ PMRY ಕೇಂದ್ರ ಸರ್ಕಾರದ ಉಪಕ್ರಮವಾಗಿದ್ದು, ನಿರುದ್ಯೋಗಿಯಾಗಿರುವ ವಿದ್ಯಾವಂತ ಯುವಕರಿಗೆ ಸ್ವಯಂ ಉದ್ಯೋಗ ಅವಕಾಶಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. 1993 ರಲ್ಲಿ ಪ್ರಾರಂಭವಾದ ಈ ಯೋಜನೆಯು ಯುವಕರು ಮತ್ತು ಮಹಿಳೆಯರಿಗೆ ನಿರುದ್ಯೋಗಿ ಸಾಲ(loan)ವನ್ನು ನೀಡುತ್ತದೆ. ಈ ಯೋಜನೆಯಡಿಯಲ್ಲಿ, ಉದಯೋನ್ಮುಖ ಉದ್ಯಮಿಗಳು ಸೇವೆ, ವ್ಯಾಪಾರ, ಉತ್ಪಾದನೆ, ಇತ್ಯಾದಿ ಕ್ಷೇತ್ರಗಳಲ್ಲಿ ವ್ಯಾಪಾರ ಉದ್ಯಮವನ್ನು ಪ್ರಾರಂಭಿಸಲು ಅಗತ್ಯವಿರುವ

    Read more..


  • ಪೊಲೀಸ್ ಕಾನ್ಸ್ಟೇಬಲ್ ಮತ್ತು ಹೋಂ ಗಾರ್ಡ್ ಹುದ್ದೆಗಳ ನೇಮಕಾತಿ ಶೀಘ್ರದಲ್ಲಿ..!

    IMG 20240801 WA0003

    ಕರ್ನಾಟಕದಲ್ಲಿ ಹೊಸ ಉದ್ಯೋಗಾವಕಾಶಗಳು: ಪೊಲೀಸ್ ಇಲಾಖೆ(Police Department) ಮತ್ತು ಇತರ ಇಲಾಖೆಗಳ 5,987 ಹುದ್ದೆಗಳ ನೇಮಕಾತಿ(Recruitment) ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ಹಲವಾರು ಇಲಾಖೆಗಳಲ್ಲಿ 5,987 ಹುದ್ದೆಗಳನ್ನು ಭರ್ತಿ ಮಾಡಲು ಶೀಘ್ರದಲ್ಲೇ ಅರ್ಜಿಗಳನ್ನು ಆಹ್ವಾನಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ನೇಮಕಾತಿ ಪೊಲೀಸ್ ಇಲಾಖೆಯಲ್ಲಿ 4115 ಹುದ್ದೆಗಳನ್ನು ಒಳಗೊಂಡಂತೆ ಗೃಹ ಇಲಾಖೆ, ಕಾರಾಗೃಹ ಮತ್ತು ಸುಧಾರಣಾ ಸೇವೆಗಳು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು (Fire and Emergency Services), ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ(Soldier Welfare and

    Read more..


  • ಮಳೆಹಾನಿ ರೈತರಿಗೆ ಗುಡ್ ನ್ಯೂಸ್! ನೆರೆ ಪರಿಹಾರಕ್ಕೆ ಸರ್ಕಾರದಿಂದ ಹಣ ಬಿಡುಗಡೆ..!

    IMG 20240801 WA0002

    ಮಳೆಯಿಂದ ತತ್ತರಿಸಿದ ರಾಜ್ಯದ ಜನತೆ, ಇದೀಗ ಸಂತ್ರಸ್ತರಿಗೆ ಗುಡ್ ನ್ಯೂಸ್, ನೆರೆ ಪರಿಹಾರಕ್ಕೆ 777 ಕೋಟಿ ಹಣ ಬಿಡುಗಡೆ. ರಾಜ್ಯದ ಹಲವಾರು ಕಡೆಗಳಲ್ಲಿ ಮಳೆಯಿಂದ ಭರ್ಜರಿ ಹಾನಿಯುಂಟಾಗಿದೆ. ದಿನ ಬಿಡದೆ ಮಳೆ (Rain) ಸುರಿದಿದೆ. ಹಲವಾರು ಸ್ಥಳಗಳಲ್ಲಿ ಪ್ರಹಾವ, ಮಣ್ಣಿನ ಕುಸಿತ ಉಂಟಾಗಿ ಜನರು ತತ್ತರಿ ಹೋಗಿದ್ದಾರೆ. ರಾಜ್ಯದ ಜನತೆಗೆ ಇದೀಗ ಮಳೆಯಿಂದ ಮನೆ-0ಮಠ ಅಷ್ಟೇ ಅಲ್ಲದೆ ಅನೇಕ ಜನರು ಜೀವವನ್ನು ಕಳೆದುಕೊಂಡಿದ್ದಾರೆ. ತಮ್ಮ ಊರುಗಳನ್ನು ಬಿಟ್ಟು ಬೇರೆ ಕಡೆಗೆ ಒಲಸೆ ಹೋಗುತ್ತಿದ್ದಾರೆ. ಹಾಗೆಯೇ ಇದೀಗ ಮಳೆಯಿಂದ

    Read more..