Tag: live kannada news

  • ಅಟಲ್ ಪೆನ್ಷನ್ ಯೋಜನೆಗೆ  ಅರ್ಜಿ ಸಲ್ಲಿಸುವುದು ಹೇಗೆ..? ಎಷ್ಟು ಹಣ ಸಿಗುತ್ತೆ ಗೊತ್ತಾ?

    IMG 20240808 WA0002

    ನಿಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಬಯಸುವಿರಾ? ಕೇಂದ್ರ ಸರ್ಕಾರದ ಅಟಲ್ ಪೆನ್ಷನ್ ಯೋಜನೆ(Atal Pension Yojana) ನಿಮಗೆ ಸೂಕ್ತವಾಗಿದೆ. ಈ ಯೋಜನೆಯ ಎಲ್ಲಾ ವಿವರಗಳನ್ನು ಇಲ್ಲಿ ಪಡೆಯಿರಿ. ಈ ಯೋಜನೆ ಸೌಲಭ್ಯ ಪಡೆಯಲು ಅರ್ಹರು ಅರ್ಜಿ ಸಲ್ಲಿಸಬೇಕು.  ಅಟಲ್ ಪಿಂಚಣಿ ಯೋಜನೆ ಎಂದರೇನು? ಅಟಲ್ ಪಿಂಚಣಿ ಯೋಜನೆ (Atal Pension Yojana, APY) ಎಂದರೆ, ನಿವೃತ್ತಿಯ ನಂತರ(after retirement) ಜೀವನಕ್ಕಾಗಿ ಕಾಳಜಿ ವಹಿಸುವ ಸರಕಾರದ ಯೋಜನೆಯಾಗಿದೆ. 2015-16 ರಲ್ಲಿ ಭಾರತ ಸರ್ಕಾರವು ಈ ಯೋಜನೆಯನ್ನು ಪ್ರಾರಂಭಿಸಿತು. ಇದರಿಂದ ವಿತರಣಾ

    Read more..


  • Nag Panchami 2024: ನಾಗರ ಪಂಚಮಿಯಂದು ಹೀಗೆ ಪೂಜೆ ಮಾಡಿ, ಅದೃಷ್ಟವೇ ಬದಲಾಗುತ್ತದೆ.

    IMG 20240808 WA0000

    ಆಗಸ್ಟ್ 9 ರಂದು ನಡೆಯಲಿದೆ ಈ ಬಾರಿಯ ನಾಗರ ಪಂಚಮಿ(Nagar Panchami). ಮೇಷ, ಸಿಂಹ, ತುಲಾ, ವೃಷಭ, ಕುಂಭ ರಾಶಿಯವರಿಗೆ ಸಿಗಲಿದೆ ರಾಜಯೋಗ. ನಮ್ಮ ಭಾರತದಲ್ಲಿ (India) ಅದರಲ್ಲೂ ಹಿಂದೂ ಧರ್ಮಗಳಲ್ಲಿ (In Hinduism) ಜನರು ಹಬ್ಬಗಳ ಬಗ್ಗೆ ಹೆಚ್ಚು ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ. ಆಷಾಢ ಕಳೆದು ಶ್ರಾವಣ ಮಾಸ ಆರಂಭವಾದಾಗ ನಾಗರ ಪಂಚಮಿ ಹಬ್ಬವು ಶ್ರಾವಣ ಮಾಸದಲ್ಲಿ ಮುಂಬರುವ ಹಬ್ಬಗಳಿಗೆ ಮುನ್ನುಡಿಯನ್ನಡುತ್ತದೆ.ಈ ಹಬ್ಬವನ್ನು ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ. ಪ್ರತಿವರ್ಷವೂ ಸಹ ನಾಗರಪಂಚಮಿ ಹಬ್ಬವನ್ನು ಬಹಳ ಉತ್ಸಾಹಕತೆಯಿಂದ

    Read more..


  • Chicken Price: ಚಿಕನ್’ ಬೆಲೆಯಲ್ಲಿ ಭಾರೀ ಇಳಿಕೆ..! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

    IMG 20240807 WA0003 1

    ನೀವು ಚಿಕನ್ ಪ್ರಿಯರೇ!. ಚಿಕನ್‌’ ಬೆಲೆಯಲ್ಲಿ (Chicken Price) aಭಾರೀ ಇಳಿಕೆ. ಕಾಲದಿಂದ ಕಾಲಕ್ಕೆ ಮಾನವನ ಬದುಕು ಬದಲಾಗತೊಡಗಿದೆ. ಸಸ್ಯಹಾರಿ(Vegetarian), ಮಾಂಸಾಹಾರಿ (Non Vegetarian), ಮಿಶ್ರಹಾರಿ, ಈ ರೀತಿಯಾಗಿ ಮಾನವನ ಆಹಾರ ಪದ್ಧತಿ ವಿಭಜನೆಯಾಗಿದೆ. ಕೆಲವೊಮ್ಮೆ ಸೊಪ್ಪು,  ತರಕಾರಿ, ಹಣ್ಣು ಹಂಪಲುಗಳ ಬೆಲೆ ಏರಿಕೆಯಾಗಿ ಇನ್ನು ಕೆಲವೊಮ್ಮೆ ಬೆಲೆ ಕಡಿಮೆಯೂ ಆಗುತ್ತದೆ. ಅದೇ ರೀತಿಯಾಗಿ ಇದೀಗ ಮಾಂಸ ಪ್ರಿಯರಿಗೆ ಅದರಲ್ಲೂ ಚಿಕನ್  ಇಷ್ಟಪಡುವಂತಹ ಜನರಿಗೆ ಈ ಕಾಲ ಸಕಾಲ ಎಂದರೆ ತಪ್ಪಾಗಲಾರದು. ಕೋಳಿ (Hen) ಮಾಂಸದ ಬೆಲೆ

    Read more..


  • Gruhalaksmi : ಗೃಹಲಕ್ಷ್ಮಿ ಹಣ ಕೊನೆಗೂ ಬಿಡುಗಡೆ..! ಈ ಜಿಲ್ಲೆಯವರು ಸ್ಟೇಟಸ್ ಚೆಕ್ ಮಾಡಿಕೊಳ್ಳಿ.!

    Picsart 24 08 07 08 11 00 360 scaled

    ವರಮಹಾಲಕ್ಷ್ಮಿ (Varamahalakshmi) ಹಬ್ಬಕ್ಕೆ ಮಹಿಳೆಯರು ಈಗಿನಿಂದಲೇ ತಯಾರಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಹಬ್ಬಕ್ಕೆ ಉಡುಗೊರೆಯಾಗಿ ಕರ್ನಾಟಕ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಗೃಹಲಕ್ಷ್ಮಿ (Gruhalakshmi) ಹಣಕ್ಕಾಗಿ ಕಾಯುತ್ತಿದ್ದ ಮಹಿಳೆಯರ ಖಾತೆಗೆ ಇಂದು ಅಥವಾ ನಾಳೆ ಹಣ ಜಮೆಯಾಗುವ ಸಾಧ್ಯತೆಯಿದೆ ಎಂದ ಸರ್ಕಾರದ ಮೂಲಗಳು ಹೇಳಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಯಾವ ಜಿಲ್ಲೆಯವರಿಗೆ ಮೊದಲು ಗೃಹಲಕ್ಷ್ಮಿಗಳ ಬರುತ್ತದೆ?:

    Read more..


  • 8th Pay Commission: 8ನೇ ವೇತನ ಆಯೋಗ ರಚನೆ, ಕೇಂದ್ರದ ಬಂಪರ್ ಗುಡ್ ನ್ಯೂಸ್..! 

    Picsart 24 08 07 08 19 49 212 scaled

    8ನೇ ವೇತನ ಆಯೋಗ ರಚನೆ, ಜನವರಿ 1, 2026ರಿಂದ 8ನೇ ವೇತನ ಆಯೋಗದ ಅನ್ವಯ! ಸರ್ಕಾರಿ ನೌಕರರು ಈ ಹಿಂದೆ ತಮ್ಮ ವೇತನಕ್ಕಾಗಿ ಹಲವಾರು ಬಾರಿ ಮುಷ್ಕರ ಹಾಗೂ ವೇತನ ಪಡೆಯುವುದಕ್ಕಾಗಿ ಹೋರಾಟ ನಡೆಸಿದ್ದಾರೆ ಅದರ ಪರಿಣಾಮವಾಗಿ ಸರ್ಕಾರಿ ನೌಕರರ ಏಳನೇ ವೇತನ ವೇತನ(7th pay commission) ದೊರೆಯುತ್ತಿದ್ದು ಅದನ್ನು ಎಲ್ಲರೂ ಪಡೆಯುತ್ತಿದ್ದಾರೆ ಹಾಗೆ ಇದೀಗ ಮುಂಬರುವ 8ನೇ ವೇತನದ ಬಗ್ಗೆ ಪ್ರಶ್ನೆ ಮೂಡಿದೆ ಅದರ ಬಗ್ಗೆ ಕೇಂದ್ರ ಸರ್ಕಾರವು ಚರ್ಚೆಯಲ್ಲಿದ್ದು 8ನೇ ವೇತನ ಆಯೋಗ(8th pay

    Read more..


  • ರಾಜ್ಯ ಸರ್ಕಾರದಿಂದ ವಿವಿಧ ಯೋಜನೆಯಡಿ ಸಾಲಸೌಲಭ್ಯಕ್ಕೆ ಅರ್ಜಿ ಆಹ್ವಾನ! ಇಲ್ಲಿದೆ ಲಿಂಕ್ 

    Picsart 24 08 07 07 30 57 667 scaled

    ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮವು 2024-25ರ ಆರ್ಥಿಕ ವರ್ಷಕ್ಕೆ ವಿವಿಧ ಯೋಜನೆಗಳಿಗಾಗಿ ಹಿಂದುಳಿದ ವರ್ಗಗಳ ಪ್ರವರ್ಗ 2A ಗೆ ನಿರ್ದಿಷ್ಟವಾಗಿ ಮಡಿವಾಳ ಸಮುದಾಯ ಮತ್ತು ಅದರ ಉಪ ಸಮುದಾಯಗಳಿಗೆ ಸೇರಿದ ನಿರುದ್ಯೋಗಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಲಭ್ಯವಿರುವ ಯೋಜನೆಗಳು ಈ ಕೆಳಗಿನಂತೆ ಸೇರಿವೆ: ಸ್ವ-ಉದ್ಯೋಗ ಸಾಲ ಯೋಜನೆ(ಲೋನ್ scheme) : ಸ್ವಯಂ ಉದ್ಯೋಗ ಉದ್ಯಮಗಳಿಗೆ ಹಣಕಾಸಿನ

    Read more..


  • Free Borewell : ಗಂಗಾ ಕಲ್ಯಾಣ ಯೋಜನೆಯಲ್ಲಿ ಉಚಿತ ಬೋರ್ ವೆಲ್ ಪಡೆಯಲು ಹೀಗೆ ಅಪ್ಲೈ ಮಾಡಿ!

    IMG 20240806 WA0001

    ಸರ್ಕಾರದಿಂದ ಗಂಗಾಕಲ್ಯಾಣ ಯೋಜನೆಯಡಿಯಲ್ಲಿ (Ganga Kalyana Scheme) ರೈತರಿಗೆ ಉಚಿತ ಬೋರ್‌ವೆಲ್ ಕೊರೆಸಲು (Free Borewell Scheme) ಅರ್ಜಿ ಆಹ್ವಾನ.! ರೈತರಿಗೆ  ಕೃಷಿ ಮಾಡಲು ಬಹಳ ಮುಖ್ಯವಾಗಿ ಬೇಕಾಗಿರುವುದು ನೀರು. ಕೃಷಿ ಚಟುವಟಿಕೆಗಳಲ್ಲೇ ಅತ್ಯಮೂಲ್ಯವಾಗಿ ಬೇಕಾಗಿರುವುದು ನೀರಿನ ವ್ಯವಸ್ಥೆ. ಹಾಗೆ ನೋಡುವುದಾದರೆ ನೀರು ಇಲ್ಲದೆ ಯಾವ ಕೃಷಿ ಮಾಡಲು ಅಸಾಧ್ಯ. ಬರಗಾಲದ ಸಮಯದಲ್ಲಿ ರೈತಪಡುವ ಕಷ್ಟ ಹೇಳತಿರದು. ಕೇವಲ ಮಳೆಯನ್ನೇ ನಂಬಿಕೊಂಡು ಕೃಷಿ ಮಾಡಲು ಅಸಾಧ್ಯ. ಆದ್ದರಿಂದ ರೈತ ಕೃಷಿ ಚಟುವಟಿಕೆಗಳಿಗೆ ಬೋರ್ವೆಲ್ ಗಳನ್ನು ಕೊರೆಸಿ ನೀರನ್ನು

    Read more..


  • ಅಂಗನವಾಡಿ ಟೀಚರ್ & ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ! ಇಲ್ಲಿದೆ ಲಿಂಕ್

    IMG 20240806 WA0000

    ಈ ವರದಿಯಲ್ಲಿ ದಾವಣಗೆರೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ(Anganwadi Workers and Assistants) ನೇಮಕಾತಿ(Recruitment)ಯ ಕುರಿತು ತಿಳಿಸಿಕೊಡಲಾಗುತ್ತದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದಿ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ದಾವಣಗೆರೆ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು

    Read more..


  • Jio Recharge plans: ಜಿಯೋ ಭರ್ಜರಿ ಗುಡ್ ನ್ಯೂಸ್..! ಅಗ್ಗದ 5G ಡೇಟಾ ಪ್ಲ್ಯಾನ್‌ ರಿಲೀಸ್..!

    IMG 20240805 WA0005

    ರಿಲಯನ್ಸ್ ಜಿಯೋ (Reliance jio) ತನ್ನ 47 ಕೋಟಿ ಗ್ರಾಹಕರನ್ನು ಉಳಿಸಿಕೊಳ್ಳಲು ಒಂದು ಸ್ಮಾರ್ಟ್ ಯೋಜನೆ ಮಾಡಿದೆ! ಕೈಗೆಟುಕುವ 5G ಡೇಟಾ ಯೋಜನೆಗಳನ್ನು ಪ್ರಾರಂಭಿಸುವ ಮೂಲಕ, ಅವರು ತಮ್ಮ ಮಾರುಕಟ್ಟೆಯಲ್ಲಿ ಮುಂದುವರಿಯಲು ಮತ್ತು ಹೊಸ ಗ್ರಾಹಕರನ್ನೂ ಸೆಳೆಯಲು ಯೋಚಿಸುತ್ತಿದ್ದಾರೆ. ಬನ್ನಿ ಈ ಯೋಜನೆಗಳ ಕುರಿತು ಇನ್ನಷ್ಟು ಹೆಚ್ಚು ಮಹಿತಿಯನ್ನು ತಿಳಿಯೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬಳಕೆದಾರರಿಗಾಗಿ ಮೆಗಾ ಯೋಜನೆಗಳು: ರಿಲಯನ್ಸ್ ಜಿಯೋ

    Read more..