Tag: live kannada news
-
Teachers Recruitment: ಶೀಘ್ರವೇ 12 ಸಾವಿರ ಶಿಕ್ಷಕರ ನೇಮಕಾತಿಗೆ ಶೀಘ್ರದಲ್ಲೇ ಅಧಿಸೂಚನೆ ಪ್ರಕಟ

ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ (Government Schools) ನಿರ್ವಹಣೆಗೆ ಅಗತ್ಯವಿರುವ ಶಿಕ್ಷಕರ ಸಂಖ್ಯೆಯ ಕೊರತೆಯನ್ನು ಬಗೆಹರಿಸಲು, ರಾಜ್ಯ ಸರ್ಕಾರವು 12,000 ಶಿಕ್ಷಕರ ನೇಮಕಾತಿ (Teachers Recruitments) ಪ್ರಕ್ರಿಯೆಯನ್ನು ಆರಂಭಿಸಲು ಮುಂದಾಗಿದೆ. ಈ ನಿರ್ಣಯವು ಖಾಲಿ ಹುದ್ದೆಗಳನ್ನು ಭರ್ತಿಮಾಡಲು ಮತ್ತು ಶಿಕ್ಷಣದ ಗುಣಮಟ್ಟವನ್ನು ಉತ್ತಮಗೊಳಿಸಲು ಕೇಂದ್ರಬಿಂದುವಾಗಿದೆ. ಸರ್ಕಾರದಿಂದ ಈ ಮಟ್ಟಿನ ಭರ್ತಿಯ ನಿರ್ಣಯವು, ಶಿಕ್ಷಕ ಹುದ್ದೆಗಾಗಿ ತುದಿಗಾಲಿನಲ್ಲಿ ಕಾಯುತ್ತಿರುವ ಸಾವಿರಾರು ಅಭ್ಯರ್ಥಿಗಳಿಗೆ ಶುಭಸುದ್ದಿಯಾಗಿದೆ. ಖಾಲಿ ಹುದ್ದೆಗಳ ಭರ್ತಿಗೆ ಆಗುತ್ತಿರುವ ತೀವ್ರ ಒತ್ತಾಯದ ನಡುವೆ, ಈ ಹೊಸ ನೇಮಕಾತಿ (New recruitment)
Categories: ಉದ್ಯೋಗ -
Vivo Y58 5G ಫೋನ್ ಮೇಲೆ ಬರ್ಜರಿ ಡಿಸ್ಕೌಂಟ್ ಆಫರ್! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್..

ಕಂಪನಿಯು ಎರಡು ತಿಂಗಳ ಹಿಂದೆ Vivo Y58 5G ಅನ್ನು ಪರಿಚಯಿಸಿತ್ತು, ಅದರ ಬೆಲೆ ಈಗ ಕಡಿಮೆಯಾಗಿದೆ. Vivo ಕೆಲವು ಸಮಯದಿಂದ Y ಸರಣಿಯ ಸ್ಮಾರ್ಟ್ಫೋನ್ಗಳಿಗಾಗಿ ವಿಶೇಷ ತಂತ್ರವನ್ನು ಅಳವಡಿಸಿಕೊಳ್ಳುತ್ತಿದೆ. ಇದರ ಅಡಿಯಲ್ಲಿ ಬಿಡುಗಡೆಯಾದ ಕೆಲವು ತಿಂಗಳ ನಂತರ, Y ಸರಣಿಯ ಸಾಧನದ ಬೆಲೆಯನ್ನು ಕಡಿಮೆ ಮಾಡಲಾಗಿದೆ ಮತ್ತು ಹೊಸ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಲಾಗಿದೆ. ಕಂಪನಿಯು ಎರಡು ತಿಂಗಳ ಹಿಂದೆ Vivo Y58 5G ಅನ್ನು ಪರಿಚಯಿಸಿತ್ತು, ಅದರ ಬೆಲೆ ಈಗ ಕಡಿಮೆಯಾಗಿದೆ. 8GB +
Categories: ಮೊಬೈಲ್ -
ವರಮಹಾಲಕ್ಷ್ಮಿ ಹಬ್ಬ ಯಾವಾಗ? ಮುಹೂರ್ತ ಪೂಜಾ ವಿಧಿ, ವಿಧಾನ ಮಹತ್ವ ತಿಳಿಯಿರಿ..!

ಶ್ರಾವಣ ಮಾಸವು ಕರ್ನಾಟಕದಲ್ಲಿ ಹೆಣ್ಣುಮಕ್ಕಳಿಗೆ ಹಬ್ಬದಂತೆ. ಈ ಮಾಸದಲ್ಲಿ ಪ್ರತಿ ದಿನವೂ ಒಂದು ದೇವತೆಯ ಆರಾಧನೆ. ಈಶ್ವರ, ಮಂಗಳಗೌರಿ ಮತ್ತು ವರಲಕ್ಷ್ಮಿ ದೇವಿಯರು ವಿಶೇಷ ಪೂಜೆ ಪಡೆಯುತ್ತಾರೆ. ಆದರೆ, ಶ್ರಾವಣ ಶುಕ್ರವಾರಗಳು ಇನ್ನೂ ವಿಶೇಷ. ಹುಣ್ಣಿಮೆಯ ಹಿಂದಿನ ಶುಕ್ರವಾರ, ಅಂದರೆ ಆಗಸ್ಟ್ 16ರಂದು ವರಲಕ್ಷ್ಮಿ ವ್ರತವನ್ನು ಆಚರಿಸುವ ಮೂಲಕ, ಸಂಪತ್ತಿನ ದೇವಿಯಾದ ಲಕ್ಷ್ಮಿಯನ್ನು ಪೂಜಿಸುವ ಮೂಲಕ ಸುಖ-ಸಂತೋಷ, ಸಮೃದ್ಧಿಗಾಗಿ ಪ್ರಾರ್ಥಿಸಲಾಗುತ್ತದೆ. ಬನ್ನಿ ಹಾಗಿದ್ರೆ ಈ ವರದಿಯಲ್ಲಿ 2024 ರಲ್ಲಿ ಆಚರಿಸಲಾಗುವ ವರ ಮಹಾ ಲಕ್ಷ್ಮಿ ಪೂಜೆಯ ಮುಹೂರ್ತ,
Categories: ಮುಖ್ಯ ಮಾಹಿತಿ -
Subsidy Scheme: ತೋಟಗಾರಿಕೆ ಇಲಾಖೆಯ ವಿವಿಧ ಸಬ್ಸಿಡಿ ಮತ್ತು ಧನಸಹಾಯ ಪಡೆಯಲು ಅರ್ಜಿ ಆಹ್ವಾನ!

ತೋಟಗಾರಿಕೆ ಇಲಾಖೆಯಿಂದ ಮಿನಿ ಟ್ರ್ಯಾಕ್ಟರ್ ಸಬ್ಸಿಡಿ (Mini Tractor subsidy) ಸೇರಿದಂತೆ ಇತರೆ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ ಕರೆಯಲಾಗಿದೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್ (NHM) (National Horticulture mission ) ಯೋಜನೆ ರೈತರಿಗೆ ಬಹುಮುಖ ಸಹಾಯಧನ ನೀಡುತ್ತಿದೆ. ಕನ್ನಡ ರಾಜ್ಯದ ತೋಟಗಾರಿಕೆ ಇಲಾಖೆಯಿಂದ, ತೋಟಗಾರಿಕೆ ಬೆಳೆಯುವ ರೈತರಿಗೆ ವಿವಿಧ ಯಂತ್ರೋಪಕರಣಗಳಿಗೆ ಹಾಗೂ ಮಿನಿ ಟ್ರ್ಯಾಕ್ಟರ್ ಸಬ್ಸಿಡಿ (Mini Tractor subsidy) ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯು 2005ರಲ್ಲಿ ಕರ್ನಾಟಕದಲ್ಲಿ “ರಾಷ್ಟ್ರೀಯ ತೋಟಗಾರಿಕೆ ಮಿಷನ್” ಯೋಜನೆಯಡಿಯಲ್ಲಿ (NHM-
Categories: ಕೃಷಿ -
ಈ ಸ್ಕೀಮ್ನಲ್ಲಿ ಹೂಡಿಕೆ ಮಾಡಿ! 71 ಲಕ್ಷ ರೂಪಾಯಿ ಪಡೆಯಿರಿ! ಹೆಣ್ಣು ಮಗು ಇದ್ರೆ ತಪ್ಪದೇ ತಿಳಿದುಕೊಳ್ಳಿ..

ಹೆಣ್ಣು ಮಗಳ ಭವಿಷ್ಯಕ್ಕೆ ಉತ್ತಮ ಹೂಡಿಕೆ: 71 ಲಕ್ಷ ರೂಪಾಯಿ ಗಳಿಸುವ ಮಾರ್ಗ! ನಿಮ್ಮ ಹೆಣ್ಣು ಮಗಳ ಕನಸುಗಳನ್ನು ನನಸಾಗಿಸಿ! ಹೆಣ್ಣು ಮಗಳ ಜನನ ಒಂದು ಆಶೀರ್ವಾದ. ಅವರ ಭವಿಷ್ಯಕ್ಕೆ ಉತ್ತಮ ಹೂಡಿಕೆ(Invest ) ಮಾಡುವ ಆಸೆ ಪ್ರತಿಯೊಬ್ಬ ತಂದೆ-ತಾಯಿಯಲ್ಲೂ ಇರುತ್ತದೆ. ಸರ್ಕಾರವು ಒಂದು ಅದ್ಭುತ ಯೋಜನೆ ನೀಡಿದೆ. ಈ ಯೋಜನೆಯಲ್ಲಿ ಹೂಡಿಕೆ(Invest) ಮಾಡುವುದರಿಂದ ನಿಮ್ಮ ಮಗಳು ಓದು, ಮದುವೆ ಸೇರಿದಂತೆ ಅವಳ ಎಲ್ಲಾ ಕನಸುಗಳನ್ನು ನನಸಾಗಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ಮುಖ್ಯ ಮಾಹಿತಿ -
ಈ ವಿದ್ಯಾರ್ಥಿಗಳಿಗೆ ಸಿಗಲಿದೆ ಬರೋಬ್ಬರಿ 40,000 ಉಚಿತ ವಿದ್ಯಾರ್ಥಿ ವೇತನ! ಅಪ್ಲೈ ಮಾಡಿ

ಹೀರೋ ಫಿನ್ಕಾರ್ಪ್ ರಮಣ್ ಕಾಂತ್ ಮುಂಜಾಲ್ ಸ್ಕಾಲರ್ಶಿಪ್ (Raman Kant Munjal Scholarship) ಅಡಿಯಲ್ಲಿ ಪಿಯುಸಿ ಪಾಸ್ ಆದ ವಿದ್ಯಾರ್ಥಿಗಳಿಗೆ ಸಿಗಲಿದೆ 40,000 ರೂ. ಗಳ ಸ್ಕಾಲರ್ಶಿಪ್. ಇಂದು ವಿದ್ಯೆಯನ್ನು ಕಲಿಯಬೇಕೆಂಬ ಆಸೆ ಎಲ್ಲರಿಗೂ ಇದೆ. ಆದರೆ ತಮಗಿಷ್ಟವಾದ ಕೋರ್ಸ್ ಗಳಲ್ಲಿ (course) ಅಧ್ಯಯನ ಮಾಡಲು ಆರ್ಥಿಕವಾಗಿ ಬೆಂಬಲ ಇಲ್ಲದಿರುವ ಕಾರಣ ಹಲವರು ತಮಗಿಷ್ಟವಾದ ವಿಷಯಗಳಲ್ಲಿ ಅಧ್ಯಯನ ಮಾಡಲು ಸಾಧ್ಯವಾಗುವುದಿಲ್ಲ ಆದ್ದರಿಂದ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಗಳನ್ನು (Scholarship) ಎದುರುನೋಡುತ್ತಿರುತ್ತಾರೆ. ಈ ನಿಟ್ಟಿನಲ್ಲಿ ಪದವಿಯನ್ನು ಪಡೆಯುತ್ತಿರುವ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ
Categories: ವಿದ್ಯಾರ್ಥಿ ವೇತನ -
ರೈತರಿಗೆ ಕಾಲುದಾರಿ ಹಾಗೂ ಬಂಡಿದಾರಿ ಕುರಿತು ಸಿಹಿ ಸುದ್ದಿ ನೀಡಿದ ಹೈಕೋರ್ಟ್!

ರಾಜ್ಯ ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ, ಬಂಡಿದಾರಿ ಕಾಲು ದಾರಿ ಕುರಿತು ಆದೇಶ ಹೊರಡಿಸಿದ ಹೈಕೂರ್ಟ್! ರಾಜ್ಯ ಸರ್ಕಾರವು ರೈತರಿಗೆ(Farmers) ಇದೀಗ ಸಿಹಿಸುದ್ದಿಯನ್ನು ನೀಡಿದ್ದು, ಗ್ರಾಮೀಣ ಭಾಗದ ರೈತರಿಗೆ ತಮ್ಮ ಜಮೀನಿಗೆ ಹೋಗುವ ದಾರಿ (kaludhari) ಸಮಸ್ಯೆಯು ಸರ್ವೆ ಸಾಮಾನ್ಯವಾಗಿದೆ ಈ ಕುರಿತು ಪ್ರಸ್ತುತ ಕರ್ನಾಟಕ ಹೈಕೋರ್ಟ್ (High court) ರೈತ ಪರವಾಗಿ ಮಹತ್ವದ ಆದೇಶವನ್ನು ನೀಡಿದೆ. ರೈತರು ವ್ಯವಸಾಯದ ಉದ್ದೇಶಕ್ಕಾಗಿ ತಿರುಗಾಡಲು ಬಳಸುವ ಖಾಸಗಿ ಜಮೀನು ಗಳಲ್ಲಿ ಕಾಲುದಾರಿ, ಬಂಡಿದಾರಿಯ ಸೌಲಭ್ಯ ಒದಗಿಸಿದ್ದು, ರೈತರು ತಮ್ಮ ಜಮೀನಿನ
Categories: ಕೃಷಿ -
Hero Vida V1: ಕಮ್ಮಿ ಬೆಲೆಯಲ್ಲಿ ಸಖತ್ ಸ್ಕೂಟಿ, ಖರೀದಿಗೆ ಮುಗಿಬಿದ್ದ ಜನ.!

Hero Vida V1 ಎಲೆಕ್ಟ್ರಿಕ್ ಸ್ಕೂಟರ್ (Electric scooter) ಭಾರತೀಯ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಗೇಮ್ ಚೇಂಜರ್ ಆಗಿದ್ದು, ಶೈಲಿ, ಕಾರ್ಯಕ್ಷಮತೆ ಮತ್ತು ಸುಧಾರಿತ ವೈಶಿಷ್ಟ್ಯಗಳನ್ನು ಮನಬಂದಂತೆ ಮಿಶ್ರಣ ಮಾಡುತ್ತದೆ. ನೀವು ಎಲೆಕ್ಟ್ರಿಕ್ ಸ್ಕೂಟರ್ ಹುಡುಕಾಟದಲ್ಲಿ ಮಾರುಕಟ್ಟೆಯಲ್ಲಿದ್ದರೆ ಅದು ನಗರ ಪ್ರಯಾಣದ ಸುಲಭತೆ ಮತ್ತು ದೀರ್ಘ ಪ್ರಯಾಣಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದುವಂತಹ ಸ್ಕೂಟರ್ ಅನ್ನು ಹುಡುಕುತಿದ್ದರೆ ಅದಕ್ಕೆ Hero Vida V1 ನಿಮ್ಮ ಪರಿಪೂರ್ಣ ಹೊಂದಾಣಿಕೆ ಆಗಬಹುದು ಎಂದು ಹೇಳಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: E-ವಾಹನಗಳು
Hot this week
-
ಗೃಹಲಕ್ಷ್ಮಿ ಯೋಜನೆಯ ಬಾಕಿ ಕಂತುಗಳ ಹಣ ಬಿಡುಗಡೆ: ಮಹಿಳೆಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಸುದ್ದಿಗೋಷ್ಟಿ
-
ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ : 6000 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್ | ಸಚಿವ ಈಶ್ವರ ಖಂಡ್ರೆ ಅಸ್ತು!
-
ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.
-
Scholarship Crisis: ವಿದ್ಯಾರ್ಥಿಗಳ ಪರದಾಟ; 1.60 ಲಕ್ಷ ಜನರಿಗೆ ಇನ್ನೂ ಬಂದಿಲ್ಲ ಸ್ಕಾಲರ್ಶಿಪ್ ಹಣ! ಅರ್ಜಿ ಹಾಕಲು ಇನ್ನೆರಡೇ ದಿನ ಬಾಕಿ!
-
RCB Auction 2026: ಆರ್ಸಿಬಿಗೆ ಬಂತು ಆನೆ ಬಲ! 7 ಕೋಟಿಗೆ KKR ಸ್ಟಾರ್ ಆಟಗಾರನ ಖರೀದಿ; ಬೌಲಿಂಗ್ ಸಮಸ್ಯೆಗೆ ಸಿಕ್ತಾ ಪರಿಹಾರ?
Topics
Latest Posts
- ಗೃಹಲಕ್ಷ್ಮಿ ಯೋಜನೆಯ ಬಾಕಿ ಕಂತುಗಳ ಹಣ ಬಿಡುಗಡೆ: ಮಹಿಳೆಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಸುದ್ದಿಗೋಷ್ಟಿ

- ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ : 6000 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್ | ಸಚಿವ ಈಶ್ವರ ಖಂಡ್ರೆ ಅಸ್ತು!

- ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.

- Scholarship Crisis: ವಿದ್ಯಾರ್ಥಿಗಳ ಪರದಾಟ; 1.60 ಲಕ್ಷ ಜನರಿಗೆ ಇನ್ನೂ ಬಂದಿಲ್ಲ ಸ್ಕಾಲರ್ಶಿಪ್ ಹಣ! ಅರ್ಜಿ ಹಾಕಲು ಇನ್ನೆರಡೇ ದಿನ ಬಾಕಿ!

- RCB Auction 2026: ಆರ್ಸಿಬಿಗೆ ಬಂತು ಆನೆ ಬಲ! 7 ಕೋಟಿಗೆ KKR ಸ್ಟಾರ್ ಆಟಗಾರನ ಖರೀದಿ; ಬೌಲಿಂಗ್ ಸಮಸ್ಯೆಗೆ ಸಿಕ್ತಾ ಪರಿಹಾರ?



