Tag: live kannada news
-
ಕೇವಲ 9000 ರೂ. SIP ಮೂಲಕ 1ಕೋಟಿಗೂ ಅಧಿಕ ಸಿಗುವ SIP ಮ್ಯೂಚುವಲ್ ಫಂಡ್ ಯೋಜನೆ

SIP ಮೂಲಕ 1 ಕೋಟಿಗೂ ಅಧಿಕ ಗಳಿಸಬೇಕೇ? ಹಾಗಾದರೆ, ತಿಳಿಯಿರಿ ಕೋಟ್ಯಾಧಿಪತಿ ಮ್ಯೂಚುವಲ್ ಫಂಡ್ ಯೋಜನೆ ಬಗ್ಗೆ..! ಪ್ರಪಂಚ ಬದಲಾದಂತೆ ನಮ್ಮ ಜೀವನ ಕ್ರಮವು (Life style) ಬದಲಾಗಿದೆ. ಇಂದು ಎಲ್ಲರೂ ತಮ್ಮ ಭವಿಷ್ಯದ ಜೀವನಕ್ಕಾಗಿ ಹಲವಾರು ರೀತಿಯಲ್ಲಿ ಹಣವನ್ನು ಹೂಡಿಕೆ(invest) ಮಾಡಲು ಶುರು ಮಾಡಿದ್ದಾರೆ. ಎಲ್ಲರೂ ತಮ್ಮ ಭವಿಷ್ಯದ (Future) ಜೀವನ ಸುಖಕರವಾಗಿರಲು ಇಚ್ಛೆ ಪಡುತ್ತಾರೆ. ಅದಕ್ಕಾಗಿ ಹಲವಾರು ಕಡೆಗಳಲ್ಲಿ ಹೂಡಿಕೆ ಮಾಡಲು ಶುರು ಮಾಡುತ್ತಾರೆ. ಮ್ಯೂಚುಯಲ್ ಫಂಡ್ ಯೋಜನೆ (Mutual fund scheme) :
Categories: ಮುಖ್ಯ ಮಾಹಿತಿ -
Ration Card : ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ ಹೊಸ ನಿಯಮ, ತಿಳಿದುಕೊಳ್ಳಿ

ಪಡಿತರ ಪಡೆಯಲು ರೇಷನ್ ಕಾರ್ಡ್ ಬೇಕಿಲ್ಲ: ಹೊಸ ಡಿಜಿಟಲ್ ಸೌಲಭ್ಯ ಪರಿಚಯ ಭಾರತ ಸರ್ಕಾರವು ಪಡಿತರ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆಯನ್ನು ಮಾಡಿದ್ದು, ಫಲಾನುಭವಿಗಳಿಗೆ ಇನ್ನಷ್ಟು ಸೌಲಭ್ಯವನ್ನು ಒದಗಿಸುತ್ತಿದೆ. ಇನ್ನುಮುಂದೆ ಪಡಿತರ ಧಾನ್ಯ ಪಡೆಯಲು ಪಡಿತರ ಅಂಗಡಿಗೆ ಶಾರೀರಿಕ ರೇಷನ್ ಕಾರ್ಡ್(Ration card) ಕೊಂಡೊಯ್ಯುವ ಅವಶ್ಯಕತೆ ಇಲ್ಲ. ತಂತ್ರಜ್ಞಾನ ವಲಯದಲ್ಲಿ ನಡೆಯುತ್ತಿರುವ ಕ್ರಾಂತಿಯನ್ನು ಬಳಸಿಕೊಂಡು, ಸರ್ಕಾರ ಮೇರಾ ರೇಷನ್ 2.0 ಎಂಬ ಹೊಸ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ಮುಖ್ಯ ಮಾಹಿತಿ -
ರೈತರೇ ಗಮನಿಸಿ ಮೊಬೈಲ್ ನಲ್ಲೆ ಸಿಗಲಿದೆ ‘ಜಮೀನಿನ ಪೋಡಿ ನಕ್ಷೆ, ಹೀಗೆ ಡೌನ್ಲೋಡ್ ಮಾಡಿ

ಕರ್ನಾಟಕ ಸರ್ಕಾರವು (Karnataka government) ಭೂಮಿ ಪೋರ್ಟಲ್ (Bhoomi portal) ಮೂಲಕ ಆನ್ಲೈನ್ನಲ್ಲಿ ಪೋಡಿ ನಕ್ಷೆಗಳನ್ನು (Scatter maps) ಪ್ರವೇಶಿಸಲು ಅನುವು ಮಾಡಿಕೊಡುವ ಮೂಲಕ ರೈತರಿಗೆ ಗಮನಾರ್ಹ ಪರಿಹಾರವನ್ನು ತಂದಿದೆ .ಈ ಡಿಜಿಟಲ್ ಉಪಕ್ರಮವು ಭೂಮಿ-ಸಂಬಂಧಿತ ಪ್ರಕ್ರಿಯೆಗಳನ್ನು ಸರಳಗೊಳಿಸುತ್ತದೆ, ಸಮಯವನ್ನು ಉಳಿಸುತ್ತದೆ ಮತ್ತು ಅಧಿಕಾರಶಾಹಿ ಅಡೆತಡೆಗಳನ್ನು ಕಡಿಮೆ ಮಾಡುತ್ತದೆ. ಪೋಡಿ ಮತ್ತು ಅದರ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುವುದು : ‘ಪೋಡಿ'(podi) ಪದವು ಬಹು ಮಾಲೀಕರ ನಡುವೆ ಒಂದೇ ಸರ್ವೆ ನಂಬರ್ ಅಡಿಯಲ್ಲಿ (Under Survey number) ಭೂಮಿಯ ಉಪವಿಭಾಗವನ್ನು
Categories: ಕೃಷಿ -
2025 – ಹೊಸ ವರ್ಷ ಭವಿಷ್ಯ: ಆರೋಗ್ಯ ಭಾಗ್ಯ- ಪ್ರೇಮ ವಿವಾಹ ಗ್ಯಾರಂಟಿ, ಇಲ್ಲಿದೆ ವಿವರ

ನಿಮ್ಮ 2025 ರ ಭವಿಷ್ಯ ಹೇಗೆ ಇರಲಿದೆ ಎಂದು ತಿಳಿಯಬೇಕೆ? ಯಾವ ರಾಶಿಯವರಿಗೆ ಏನೆಲ್ಲಾ ಲಾಭ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ…! ಇನ್ನೇನು ಕೆಲವೇ ದಿನಗಳು ಅಷ್ಟೇ ಬಾಕಿ ಉಳಿದಿವೆ ಹೊಸ ವರ್ಷಕ್ಕೆ. ಹೊಸ ವರ್ಷ (New Year) ಎಂದರೆ ಸಾಕು ಜನರು ಹಲವಾರು ಯೋಜನೆಗಳನ್ನು ರೂಪಿಸಿಕೊಂಡಿರುತ್ತಾರೆ. ಅದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿರುತ್ತಾರೆ. ಹಾಗೆಯೇ ಜನರು ಹೆಚ್ಚು ತಮ್ಮ ಭವಿಷ್ಯದ ಮೇಲೆ ಕೂಡ ಹೆಚ್ಚು ಗಮನ ಹರಿಸುತ್ತಾರೆ. ಅದರಲ್ಲೂ ತಮ್ಮ ಭವಿಷ್ಯ ಮುಂದಿನ ವರ್ಷ ಹೇಗೆ ಇರಲಿದೆ
Categories: ಮುಖ್ಯ ಮಾಹಿತಿ -
ಹೊಸ ಮೊಬೈಲ್ ತಗೋಳೋ ಪ್ಲಾನ್ ಇದ್ರೆ ಇಲ್ಲಿವೆ ಒಂದಿಷ್ಟು ಲಿಸ್ಟ್, ಬೊಂಬಾಟ್ ಕ್ಯಾಮೆರಾ!

ಸ್ಮಾರ್ಟ್ಫೋನ್(Smart phone) ಈಗ ಪ್ರತಿಯೊಬ್ಬರ ಅವಶ್ಯಕತೆ. ಉತ್ತಮ ಬ್ಯಾಟರಿ ಮತ್ತು ಪವರ್ಫುಲ್ ಪ್ರೊಸೆಸರ್ ಇದ್ದರೆ, ಫೋನ್ ವೇಗವಾಗಿ ಕೆಲಸ ಮಾಡುತ್ತದೆ ಮತ್ತು ಹೆಚ್ಚು ಹೊತ್ತು ಬಾಳಿಕೆ ಬರುತ್ತದೆ. ಹೊಸ ಫೋನ್ಗಳಲ್ಲಿ ಅಪ್ಗ್ರೇಡ್ ಪ್ರೊಸೆಸರ್ ಇರುವುದರಿಂದ, ಕಾರ್ಯಕ್ಷಮತೆ ತುಂಬಾ ಚೆನ್ನಾಗಿರುತ್ತದೆ. ಇಂದು ಸ್ಮಾರ್ಟ್ಫೋನ್ಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಭಾಗವಾಗಿವೆ. ಕೇವಲ ಕರೆಗಳಿಗಾಗಿ ಅಲ್ಲ, ಗೆಮಿಂಗ್(Gaming), ಫೋಟೋಗ್ರಫಿ, ವೀಡಿಯೋ ತಯಾರಿಕೆ(Video making), ದೈನಂದಿನ ಕೆಲಸಗಳು, ಮತ್ತು ಸೃಜನಶೀಲ ಚಟುವಟಿಕೆಗಳಿಗಾಗಿ ಕೂಡ ಸ್ಮಾರ್ಟ್ಫೋನ್ಗಳು ನಮ್ಮ ಪ್ರಾಥಮಿಕ ಸಾಧನಗಳಾಗಿವೆ. ಸಾಧನಗಳ ಪ್ರಮುಖ
Categories: ಮೊಬೈಲ್ -
ಕ್ರೆಡಿಟ್ ಕಾರ್ಡ್ ಸಾಲ ಪಾವತಿ ಹೊಸ ಬಡ್ಡಿ ನಿಯಮ, ತಪ್ಪದೇ ತಿಳಿದುಕೊಳ್ಳಿ.!

ಕ್ರೆಡಿಟ್ ಕಾರ್ಡ್ ಬಡ್ಡಿ ದರದ ನಿಯಮದಲ್ಲಿ ಬೃಹತ್ ಬದಲಾವಣೆ: ಗ್ರಾಹಕರಿಗೆ ಸೂಕ್ಷ್ಮ ಎಚ್ಚರಿಕೆ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಸುಪ್ರೀಂ ಕೋರ್ಟ್(Supreme Court) ಹೊಸ ತೀರ್ಪು ಶಾಕಿಂಗ್ ಸುದ್ದಿಯಂತಾಗಿದೆ. ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ(Credit card bills)ಯಲ್ಲಿ ತಡವಾದರೆ, ಬ್ಯಾಂಕುಗಳು ಈಗ ಯಾವುದೇ ಮಿತಿಯಿಲ್ಲದೆ ಬಡ್ಡಿ ದರ(interest rate)ವನ್ನು ನಿಗದಿಪಡಿಸಬಹುದಾಗಿದೆ. ಈ ತೀರ್ಪು ಗ್ರಾಹಕರ ಮೇಲೆ ವಿಶೇಷ ಪ್ರಭಾವ ಬೀರುವ ಸಾಧ್ಯತೆ ಇದೆ, ವಿಶೇಷವಾಗಿ ತಾಂತ್ರಿಕವಾಗಿ ತಮ್ಮ ಹಣಕಾಸು ಯೋಜನೆಗಳನ್ನು ನಿರ್ವಹಿಸುತ್ತಿರುವವರಿಗೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ
Categories: ಮುಖ್ಯ ಮಾಹಿತಿ
Hot this week
-
ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.
-
Scholarship Crisis: ವಿದ್ಯಾರ್ಥಿಗಳ ಪರದಾಟ; 1.60 ಲಕ್ಷ ಜನರಿಗೆ ಇನ್ನೂ ಬಂದಿಲ್ಲ ಸ್ಕಾಲರ್ಶಿಪ್ ಹಣ! ಅರ್ಜಿ ಹಾಕಲು ಇನ್ನೆರಡೇ ದಿನ ಬಾಕಿ!
-
RCB Auction 2026: ಆರ್ಸಿಬಿಗೆ ಬಂತು ಆನೆ ಬಲ! 7 ಕೋಟಿಗೆ KKR ಸ್ಟಾರ್ ಆಟಗಾರನ ಖರೀದಿ; ಬೌಲಿಂಗ್ ಸಮಸ್ಯೆಗೆ ಸಿಕ್ತಾ ಪರಿಹಾರ?
-
Rent Rules: ಬೆಂಗಳೂರಿನ ಬಾಡಿಗೆದಾರರು, ಮಾಲೀಕರೇ ಎಚ್ಚರ! ಹೊಸ ರೂಲ್ಸ್ ಬಂತು; ಸಣ್ಣ ತಪ್ಪು ಮಾಡಿದ್ರೂ ಬೀಳುತ್ತೆ ₹50,000 ದಂಡ!
-
Karnataka Weather : ಮೈ ಕೊರೆಯುವ ಚಳಿಗೆ ‘ಲ್ಯಾನಿನೋ’ ಎಫೆಕ್ಟ್!; 8 ವರ್ಷಗಳ ಹಳೆಯ ರೆಕಾರ್ಡ್ ಬ್ರೇಕ್! ಈ 3 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್
Topics
Latest Posts
- ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.

- Scholarship Crisis: ವಿದ್ಯಾರ್ಥಿಗಳ ಪರದಾಟ; 1.60 ಲಕ್ಷ ಜನರಿಗೆ ಇನ್ನೂ ಬಂದಿಲ್ಲ ಸ್ಕಾಲರ್ಶಿಪ್ ಹಣ! ಅರ್ಜಿ ಹಾಕಲು ಇನ್ನೆರಡೇ ದಿನ ಬಾಕಿ!

- RCB Auction 2026: ಆರ್ಸಿಬಿಗೆ ಬಂತು ಆನೆ ಬಲ! 7 ಕೋಟಿಗೆ KKR ಸ್ಟಾರ್ ಆಟಗಾರನ ಖರೀದಿ; ಬೌಲಿಂಗ್ ಸಮಸ್ಯೆಗೆ ಸಿಕ್ತಾ ಪರಿಹಾರ?

- Rent Rules: ಬೆಂಗಳೂರಿನ ಬಾಡಿಗೆದಾರರು, ಮಾಲೀಕರೇ ಎಚ್ಚರ! ಹೊಸ ರೂಲ್ಸ್ ಬಂತು; ಸಣ್ಣ ತಪ್ಪು ಮಾಡಿದ್ರೂ ಬೀಳುತ್ತೆ ₹50,000 ದಂಡ!

- Karnataka Weather : ಮೈ ಕೊರೆಯುವ ಚಳಿಗೆ ‘ಲ್ಯಾನಿನೋ’ ಎಫೆಕ್ಟ್!; 8 ವರ್ಷಗಳ ಹಳೆಯ ರೆಕಾರ್ಡ್ ಬ್ರೇಕ್! ಈ 3 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್





