Tag: live kannada news

  • ಬರ್ತಿದೆ ಭರ್ಜರಿ ಕಾರು, ಒಂದು ಕಿಲೋಮೀಟರ್ ಗೆ ಕೇವಲ 5 ಪೈಸೆ ಖರ್ಚು! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

    636729

    ಇಂಧನ ದಕ್ಷತೆ ಮತ್ತು ಪರಿಸರ ಸ್ನೇಹಿತತನಕ್ಕೆ ಹೊಸ ಕ್ರಾಂತಿ: ವೈವ್ ಮೊಬಿಲಿಟಿಯ ‘ಇವಾ(EVA)’ ಕಾರು ಭಾರತೀಯ ನಗರ ಜೀವನದ ಸವಾಲುಗಳನ್ನು ನಿವಾರಿಸಲು, ವೈವ್ ಮೊಬಿಲಿಟಿ(Vayve Mobility) ತನ್ನ ಹೊಸ ಇವಾ ಕಾಂಪ್ಯಾಕ್ಟ್ ಸೋಲಾರ್ ಎಲೆಕ್ಟ್ರಿಕ್ ಕಾರು ಮೂಲಕ ಸುಸ್ಥಿರ ಚಲನವಲನದ ಪರಿಕಲ್ಪನೆಯನ್ನು ಹೊಸ ಎತ್ತರಕ್ಕೆ ಎಳೆದೊಯ್ದಿದೆ. 2025ರ ಜನವರಿ 17ರಿಂದ 22ರವರೆಗೆ ನವದೆಹಲಿಯಲ್ಲಿ ನಡೆಯಲಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ(Bharat Mobility Global Expo)ದಲ್ಲಿ ಈ ಕಾರು ಪ್ರಥಮ ಪ್ರದರ್ಶನ ಪಡೆಯಲಿದ್ದು, ಇದು ಏನಷ್ಟು ಮಹತ್ವವಾದ ತಂತ್ರಜ್ಞಾನವನ್ನು

    Read more..


  • New Rules: ಹೊಸ ವರ್ಷದಿಂದ ಹೊಸ ರೂಲ್ಸ್ ಜಾರಿ, ಬ್ಯಾಂಕ್ ಅಕೌಂಟ್, ಸಿಲಿಂಡರ್, ವಾಹನ ಇದ್ದವರು ತಪ್ಪದೇ ತಿಳಿದುಕೊಳ್ಳಿ

    1000346888

    Rules changing in New year 2025 : 2024 ಕೊನೆಗೊಳ್ಳುತ್ತಿದ್ದಂತೆ, 2025 ರ ಸಿದ್ಧತೆಗಳು ಈಗಾಗಲೇ ನಡೆಯುತ್ತಿವೆ. ಹೊಸ ವರ್ಷದೊಂದಿಗೆ, ಹಲವಾರು ಮಹತ್ವದ ಬದಲಾವಣೆಗಳು (ಜನವರಿ 1 ರಿಂದ ನಿಯಮ ಬದಲಾವಣೆಗಳು) ದೇಶಾದ್ಯಂತ ಜಾರಿಗೆ ಬರಲಿದ್ದು, ಮನೆಗಳು, ವೃತ್ತಿಗಳು, ಪ್ರಯಾಣಿಕರು ಮತ್ತು ಹಣಕಾಸಿನ ಮೇಲೆ ಪರಿಣಾಮ ಬೀರುತ್ತದೆ. ಈ ಹೊಂದಾಣಿಕೆಗಳು ಡೇಟಾ ಶುಲ್ಕಗಳು, ವೀಸಾ ಪ್ರಕ್ರಿಯೆಗಳು ಮತ್ತು GST ಸೇರಿದಂತೆ ಹಲವಾರು ವಿಷಯಗಳ ವ್ಯಾಪ್ತಿಯನ್ನು ಒಳಗೊಂಡಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್

    Read more..


  • ರಾಜ್ಯದ ಕಾರ್ಮಿಕರಿಗೆ ಗುಡ್ ನ್ಯೂಸ್, ಮದುವೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನ.!

    1000346873

    ಕಾರ್ಮಿಕ ವರ್ಗದವರು(Working class) ಮದುವೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಹಾಕಲು ಕೊನೆಯ ದಿನಾಂಕ ಯಾವಾಗ? ಹೇಗೆ ಅರ್ಜಿ ಸಲ್ಲಿಸುವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ವರದಿಯ ಮೂಲಕ ತಿಳಿಸಿಕೊಡಲಾಗಿದೆ. marriage grant for labours:// ಕರ್ನಾಟಕ ರಾಜ್ಯದಲ್ಲಿ ನೋಂದಾಯಿತ ಕಾರ್ಮಿಕರು ಮತ್ತು ಅವರ ಮಕ್ಕಳ ಮದುವೆಗಳಿಗೆ ಸರ್ಕಾರವು ಆರ್ಥಿಕ ಸಹಾಯಧನವನ್ನು ಒದಗಿಸುತ್ತಿದೆ. ಈ ಯೋಜನೆಯು ಕಾರ್ಮಿಕರ ಕಲ್ಯಾಣವನ್ನು ಉತ್ತೇಜಿಸಲು ಮತ್ತು ಅವರ ಕುಟುಂಬಗಳ ಆರ್ಥಿಕ ಭದ್ರತೆಯನ್ನು(Financial security) ಹೆಚ್ಚಿಸಲು ಉದ್ದೇಶಿಸಲಾಗಿದೆ. ಈ ಸಹಾಯಧನವನ್ನು ಪಡೆಯಲು

    Read more..


  • ಅತೀ ಕಮ್ಮಿ ಬಡ್ಡಿ ದರದಲ್ಲಿ 20 ಲಕ್ಷ ರೂವರೆಗೂ ಸಾಲ! ಕೇಂದ್ರ ಸರ್ಕಾರದ ಯೋಜನೆ, ಅಪ್ಲೈ ಮಾಡಿ

    1000346796

    ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 20 ಲಕ್ಷ ರೂ. ವರೆಗೂ ಸಾಲ(loan)! ಕೇಂದ್ರ ಸರ್ಕಾರದ ಪಿಎಂ ಮುದ್ರಾ ಯೋಜನೆಯ ಸಂಪೂರ್ಣ ವಿವರ ಕೇಂದ್ರ ಸರ್ಕಾರ(central government)ವು 2015ರ ಏಪ್ರಿಲ್ 8ರಂದು “ಪ್ರಧಾನ ಮಂತ್ರಿ ಮುದ್ರಾ ಯೋಜನೆ” (Pradhan Mantri Mudra Yojana, PMMY) ಅನ್ನು ಪರಿಚಯಿಸಿತು. ಈ ಯೋಜನೆಯ ಮುಖ್ಯ ಉದ್ದೇಶ ಕೃಷಿಯೇತರ ಸಣ್ಣ ಮತ್ತು ಸೂಕ್ಷ್ಮ ಉದ್ದಿಮೆಗಳ (MSMEs) ಅಭಿವೃದ್ಧಿಗೆ ಆರ್ಥಿಕ ನೆರವನ್ನು ಒದಗಿಸುವುದು. ಮೈಕ್ರೋ ಯೂನಿಟ್ಸ್ ಡೆವಲಪ್ಮೆಂಟ್ ಅಂಡ್ ರೀಫೈನಾನ್ಸ್ ಏಜೆನ್ಸಿ (Micro Units

    Read more..


  • ಪದೇ ಪದೇ ರಜೆ ಪಡೆಯದೆ ಕೆಲಸಕ್ಕೆ ಗೈರಾಗುವುದು ಶಿಕ್ಷೆಗೆ ಅರ್ಹ:ಹೈಕೋರ್ಟ್ ಹೊಸ ಆದೇಶ

    1000346666

    ಮುಖ್ಯ ಸುದ್ದಿ: ರಜೆ ಇಲ್ಲದೆ ಗೈರು ಹಾಜರಾದರೆ ಹುಷಾರ್! ಉದ್ಯೋಗಿಗಳಿಗೆ ಕರ್ನಾಟಕದಿಂದ ಮಹತ್ವದ ಆದೇಶ ಇನ್ನು ಮುಂದೆ ಉದ್ಯೋಗಿಗಳು ರಜೆ ಪಡೆಯದೆ ಕೆಲಸಕ್ಕೆ ಗೈರು ಹಾಜರಾದರೆ ಅದನ್ನು ದುರ್ನಡತೆ ಎಂದು ನಿಯಮಿತ ಮತ್ತು ಶಿಸ್ತು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಹೈಕೋರ್ಟ್(HighCourt) ಮಹತ್ವದ ಆದೇಶ ಹೊರಡಿಸಿದೆ. ಉದ್ಯೋಗಿಗಳ ಶಿಸ್ತು ಹಾಗೂ ನೇಮಕಾತಿ ನಿಯಮಾವಳಿಗಳಿಗೆ ಸಂಬಂಧಿಸಿದಂತೆ, ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶವನ್ನು ನೀಡಿದೆ. “ಉದ್ಯೋಗಿಗಳು ರಜೆ ಕೇಳದೆ ಕೆಲಸಕ್ಕೆ ಗೈರು ಹಾಜರಾಗುವುದು ದುರ್ನಡತೆಯಾಗಿ ಪರಿಗಣಿಸಬೇಕು” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ

    Read more..


  • ಸರ್ಕಾರಿ ನೌಕರರರೇ ಗಮನಿಸಿ : ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಬಿಗ್ ಅಪ್ಡೇಟ್!

    1000346628

    ಸರ್ಕಾರಿ ನೌಕರರಿಗೆ(government employees) ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಕಡ್ಡಾಯ. ಕರ್ನಾಟಕ ಸರ್ಕಾರವು 2012ರಲ್ಲಿ ರಾಜ್ಯದ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು(Computer Literacy Test) ಕಡ್ಡಾಯಗೊಳಿಸಿತು. ಈ ಪರೀಕ್ಷೆಯು ನೌಕರರ ಕಂಪ್ಯೂಟರ್ ಬಳಕೆಯ ಸಾಮಾನ್ಯ ಜ್ಞಾನವನ್ನು ಪರಿಶೀಲಿಸುವ ಉದ್ದೇಶ ಹೊಂದಿದ್ದು, ನೌಕರರು ತಂತ್ರಜ್ಞಾನದಲ್ಲಿ ಪರಿಣತಿಯನ್ನು ಹೊಂದಲು ಪ್ರೋತ್ಸಾಹ ನೀಡುತ್ತದೆ. ಈ ಹಿಂದಿನ ಆದೇಶದಲ್ಲಿ ಸರ್ಕಾರ 2024ರ ಡಿಸೆಂಬರ್ 31ರ ವರೆಗೆ(December 31st) ಪರೀಕ್ಷೆ ಉತ್ತೀರ್ಣರಾಗುವ ಬಗ್ಗೆ ಕೊನೆಯ ದಿನವನ್ನು ನಿಗದಿ ಮಾಡಿತ್ತು. ನಂತರ ಸರ್ಕಾರಕ್ಕೆ ಒಂದು ವರ್ಷ

    Read more..


  • Government Update : ರಾಜ್ಯ ಸರ್ಕಾರಿ ನೌಕರರಿಗೆ ಹೊಸ ಬಟ್ಟೆ ನಿಯಮ..? ಇಲ್ಲಿದೆ ವಿವರ

    1000346456

    ವಾರದಲ್ಲಿ ಒಂದು ದಿನ ಸರ್ಕಾರಿ ನೌಕರರು(Government employees) ಖಾದಿ ಬಟ್ಟೆ(Khadi cloth) ಧರಿಸಬೇಕು. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಸಚಿವ ಸಂತೋಷ್ ಲಾಡ್. ಖಾದಿ, ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಸ್ವದೇಶಿ ಚಳವಳಿಯ ಪ್ರಮುಖ ಭಾಗವಾಗಿತ್ತು. ಮಹಾತ್ಮ ಗಾಂಧೀಜಿಯವರು(Mahatma Gandhi) ಖಾದಿಯನ್ನು ಸ್ವಾವಲಂಬನೆ, ಸತ್ಯ ಮತ್ತು ಅಹಿಂಸೆಯ ಪ್ರತೀಕವಾಗಿ ಪರಿಗಣಿಸಿದ್ದರು. ಇಂದು, ಖಾದಿ ಧರಿಸುವುದು ದೇಶಭಕ್ತಿಯ ಸಂಕೇತವಾಗಿ ಮತ್ತು ಸ್ಥಳೀಯ ಕೈಗಾರಿಕೆಗೆ ಬೆಂಬಲ ನೀಡುವ ಮಾರ್ಗವಾಗಿ ಪರಿಗಣಿಸಲಾಗುತ್ತದೆ.ಇತ್ತೀಚೆಗೆ, ಕರ್ನಾಟಕ ಸರ್ಕಾರವು ರಾಜ್ಯದ ಎಲ್ಲಾ ಸರ್ಕಾರಿ ನೌಕರರು

    Read more..


  • ರಾಜ್ಯದಲ್ಲೂ 5, 8ನೇ ತರಗತಿ ಫೇಲ್ ನಿಯಮ ಜಾರಿಗೆ ಆಗ್ರಹ.! ಇಲ್ಲಿದೆ ಸಂಪೂರ್ಣ ವಿವರ

    1000346453

    5,8 ನೇ ತರಗತಿಯ ಮಕ್ಕಳೇ ಎಚ್ಚರ!. ಸರಿಯಾಗಿ ಅಭ್ಯಾಸ ಮಾಡಲಿಲ್ಲ ಅಂದ್ರೆ ಫೇಲ್ ಅಗ್ತಿರಾ. ಕರ್ನಾಟಕದಲ್ಲಿ ಶಿಕ್ಷಣದ ಗುಣಮಟ್ಟವನ್ನು(Quality of education) ಸುಧಾರಿಸಲು, ಐದನೇ ಮತ್ತು ಎಂಟನೇ(5th and 8th) ತರಗತಿಗಳಲ್ಲಿ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸುವ(fail) ನಿಯಮವನ್ನು ಜಾರಿಗೆ ತರಬೇಕೆಂದು ಖಾಸಗಿ ಶಾಲಾ ಸಂಘಟನೆಗಳು ಸರ್ಕಾರವನ್ನು ಆಗ್ರಹಿಸುತ್ತಿವೆ. ಈ ಕುರಿತು ಕ್ಯಾಮ್ಸ್ (CAMPS) ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್(Sashikumar) ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪ(Madhu Bangarappa) ಅವರಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು

    Read more..