Tag: labour card scholarship online application karnataka
-
ಬ್ರೇಕಿಂಗ್ ನ್ಯೂಸ್ : ಸುಳ್ಳು ದಾಖಲೆ ಕೊಟ್ಟು ಕಾರ್ಮಿಕ ಕಾರ್ಡ್ ಮಾಡಿಸಿಕೊಂಡವರನ್ನು ಪತ್ತೇ ಮಾಡಲು ಕ್ರಮ ಜಾರಿ
ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ನಕಲಿ ದಾಖಲಾತಿ ಸೃಷ್ಠಿಸಿ ಗುರುತಿನ ಚೀಟಿ ಪಡೆದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಲ್ಲದವರ ಕಾರ್ಡುಗಳನ್ನು ರದ್ದುಪಡಿಸಲು, ಬೋಗಸ್ ಕಾರ್ಡ್ ನೋಂದಣಿ ರದ್ದತಿ ಅಭಿಯಾನ ಕೈಗೊಳ್ಳುವ ಕುರಿತಾದ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. ನಕಲಿ ದಾಖಲಾತಿ ಸೃಷ್ಟಿಸಲಾದ ಕಾರ್ಮಿಕ…
Categories: ಮುಖ್ಯ ಮಾಹಿತಿ -
ಕಾರ್ಮಿಕ ಉದ್ಯೋಗ ಸಚಿವಾಲಯದಲ್ಲಿ ಯುವ ವೃತ್ತಿಪರ ಹುದ್ದೆ : ಪರೀಕ್ಷೆ ಇಲ್ಲ ಮತ್ತು ಶುಲ್ಕವಿಲ್ಲ
ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ಕಾರ್ಮಿಕ ಸಚಿವಾಲಯ ಮತ್ತು ಉದ್ಯೋಗ ನೇಮಕಾತಿ ಯುವ ವೃತ್ತಿಪರ ಹುದ್ದೆಗಳಿಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಎಂಬುವುದರ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ. 43 ಯುವ ವೃತ್ತಿಪರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಯಾವ ಅರ್ಹತೆಗಳು ಬೇಕಾಗುತ್ತದೆ?, ವಿದ್ಯಾರ್ಹತೆ ಏನಿರಬೇಕು?, ಎಷ್ಟು ಸಂಬಳ ದೊರೆಯುತ್ತದೆ?, ಯಾರು ಯಾರು ಅರ್ಜಿಯನ್ನು ಸಲ್ಲಿಸಬಹುದು?, ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಏನು?, ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ನಿಮಗೆ…
Categories: ಉದ್ಯೋಗ -
ಲೇಬರ್ ಕಾರ್ಡ್ : 5000 ರೂಪಾಯಿ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ – ನಿಮಗೂ ಬಂದಿದೆಯಾ ಹೀಗೆ ಚೆಕ್ ಮಾಡಿಕೊಳ್ಳಿ
ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಕಡೆಯಿಂದ 5,000ರೂಗಳು ಖಾತೆಗೆ ನೇರವಾಗಿ ಜಮಾ ಆಗುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇದನ್ನು ನೇಕಾರ ಸಮ್ಮಾನ್ ಯೋಜನೆ ವತಿಯಿಂದ ನೀಡಲಾಗುತ್ತಿದೆ. ಹಾಗಾದರೆ ಈ ಐದು ಸಾವಿರ ರೂಗಳು ಯಾವಾಗ ಬರುತ್ತದೆ?, ಯಾರಿಗೆ ಈ ಹಣ ದೊರೆಯುತ್ತದೆ?, ಈ ಹಣವನ್ನು ಪಡೆಯಲು ಅರ್ಹತೆಗಳು ಏನಿರಬೇಕು?, ಯಾವ ವೃತ್ತಿ ಹೊಂದಿರುವ ಜನರಿಗೆ ಈ ಹಣ ದೊರೆಯುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಾಗುವುದು. ಇದೇ…
Categories: ಸುದ್ದಿಗಳು -
ಪ್ರತಿದಿನ 300 ರೂಪಾಯಿ ಉಚಿತವಾಗಿ ಪಡೆಯಿರಿ : ಲೇಬರ್ ಕಾರ್ಡ್ ಇದ್ದವರಿಗೆ ಭರ್ಜರಿ ಗುಡ್ ನ್ಯೂಸ್
ಎಲ್ಲರಿಗೂ ನಮಸ್ಕಾರ ಇವತ್ತಿನ ಲೇಖನದಲ್ಲಿ ಕಾರ್ಮಿಕ ಕಾರ್ಡಿನಿಂದ ಒದಗುವ ಸಹಾಯಧನದ ಯೋಜನೆಯ ಬಗ್ಗೆ ನಿಮಗೆ ಮಾಹಿತಿಯನ್ನು ತಿಳಿಸಿಕೊಡಲಾಗುವುದು. ಹೌದು, ಕಾರ್ಮಿಕ ಕಾರ್ಡನ್ನು ಉಳ್ಳವರಿಗೆ ಕನಿಷ್ಠ 300ರೂ ಹಾಗೂ ಗರಿಷ್ಠ 20,000 ರೂವರೆಗೂ ಸಹಾಯಧನವನ್ನು ನೀಡಲಾಗುತ್ತದೆ. ಹಾಗಾದರೆ ಈ ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ಪಡೆಯುವುದು ಹೇಗೆ?, ಇದಕ್ಕೆ ಬೇಕಾದ ಅರ್ಹತೆಗಳು ಯಾವುವು?, ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ?, ಅರ್ಜಿಯನ್ನು ಸಲ್ಲಿಸಲು ಯಾವ ದಾಖಲೆಗಳು ಬೇಕಾಗುತ್ತದೆ?, ಯಾರಿಗೆ ಎಷ್ಟು ಸಹಾಯಧನ ದೊರೆಯುತ್ತದೆ? ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದ…
Categories: ಸರ್ಕಾರಿ ಯೋಜನೆಗಳು -
PMSYM ಯೋಜನೆ 2022: ಕಾರ್ಮಿಕ ಕಾರ್ಡ್ ಹೊಂದಿದ ತುಂಬಾ ಜನರಿಗೆ ಈ ಈ ಯೋಜನೆಯ ಬಗ್ಗೆ ಗೊತ್ತಿಲ್ಲ
ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್–ಧನ್ ಯೋಜನಾ (ಪಿಎಮ್–ಎಸ್ವೈಎಂ) : ಅಸಂಘಟಿತ ಕಾರ್ಮಿಕರ ವೃದ್ಧಾಪ್ಯ ಭದ್ರತೆ ಮತ್ತು ಸಾಮಾಜಿಕ ಭದ್ರತೆಗಾಗಿ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಭಾರತ ದೇಶದ ಅರ್ಧದಷ್ಟು ಆದಾಯವು ಅಸಂಘಟಿತ ವಲಯದ 42 ಕೋಟಿ ಕಾರ್ಮಿಕರಿಂದ ಉತ್ಪಾದನೆಯಾಗುತ್ತಿದೆ. ನಮ್ಮ ದೈನಂದಿನ ಜೀವನದಲ್ಲಿ ಬೀದಿ ವ್ಯಾಪಾರಿಗಳು, ರಿಕ್ಷಾ ಎಳೆಯುವವರು, ಕಟ್ಟಡ ಕಾರ್ಮಿಕರು, ಮನೆಕೆಲಸದವರು, ಕೃಷಿ ಕಾರ್ಮಿಕರು, ಕಸ ಹೆಕ್ಕುವವರು, ಬೀಡಿ ಕಾರ್ಮಿಕರು, ಹ್ಯಾಡ್ಲೂಮ್ ಕಾರ್ಮಿಕರು, ಚರ್ಮೋದ್ಯಮ, ಚಿಂದಿ ಆಯುವವರು ಮತ್ತು ಇತರೇ ವಿವಿಧ ವೃತ್ತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಸಂಘಟಿತ ಕಾರ್ಮಿಕರು ಕಂಡು ಬರುತ್ತಾರೆ. ಈ ಅಸಂಘಟಿತ…
-
ಕಾರ್ಮಿಕರ ಮಕ್ಕಳ ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ : 2022-23, 25,000 ರೂ ವರೆಗೆ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮಾ
Labour Card Scholarship 2022: ಎಲ್ಲರಿಗೂ ನಮಸ್ಕಾರ, ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಬೀಡಿ/ಸಿನಿ/ಐಒಎಂಸಿ/ಎಲ್ಎಸ್ಡಿಎಂ ವರ್ಕರ್ಸ್ ಜನರಿಗೆ NSP ಲೇಬರ್ ಕಾರ್ಡ್ ವಿದ್ಯಾರ್ಥಿವೇತನವನ್ನು ನೀಡುತ್ತಿದೆ. ಮೆಟ್ರಿಕ್ ನಂತರದ 2022-23 ಸಾಲಿನ 11 ನೇ ತರಗತಿ, 12ನೇ ತರಗತಿ, ಎಲ್ಲಾ ಡಿಗ್ರಿ ಕೋರ್ಸ್ಗಳು, ಸ್ನಾತಕೋತ್ತರ ಕೋರ್ಸ್ಗಳು, ಡಿಪ್ಲೊಮಾ ಕೋರ್ಸ್ಗಳು,ಮತ್ತು ವೃತ್ತಿಪರ ಕೋರ್ಸ್ಗಳನ್ನು ಯಶಸ್ವಿಯಾಗಿ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನ ಲಭ್ಯವಿದೆ. ಈ ವಿದ್ಯಾರ್ಥಿವೇತನದ ಮುಖ್ಯ ಉದ್ದೇಶವು ಭಾರತದಲ್ಲಿ ಉನ್ನತ…
-
ತುಂಬಾ ಜನರಿಗೆ ಈ ಕಾರ್ಡ್ ನ ಸೌಲಭ್ಯಗಳ ಬಗ್ಗೆ ಗೊತ್ತಿಲ್ಲ : Labour Card Scheme 2022
ಎಲ್ಲರಿಗೂ ನಮಸ್ಕಾರ, ಇವತ್ತಿನ ಲೇಖನದಲ್ಲಿ ನಾವು ಕಾರ್ಮಿಕ ಕಾರ್ಡ್ ಬಗ್ಗೆ ತಿಳಿದುಕೊಳ್ಳೋಣ. ಕರ್ನಾಟಕ ಸರ್ಕಾರ ಕರ್ನಾಟಕ ಕಾರ್ಮಿಕ ಕಾರ್ಡ್ ಗಳ ನೋಂದಾವಣೆಗಾಗಿ ಆನ್ಲೈನ್ ಇ ಪೋರ್ಟಲ್ ಅನ್ನು ಬಿಡುಗಡೆ ಮಾಡಲಾಗಿದೆ. ಕಾರ್ಮಿಕ ಕಾರ್ಡ್ ಗೆ ನೀವು ಉಚಿತವಾಗಿ ಅರ್ಜಿಯನ್ನು ಸಲ್ಲಿಸಬಹುದು ಇದಕ್ಕೆ ಯಾವುದೇ ರೀತಿಯ ಸರ್ಕಾರದ ಶುಲ್ಕ ಇರುವುದಿಲ್ಲ, ಈ ಲೇಬರ್ ಕಾರ್ಡಿಗೆ ಯಾವ ರೀತಿ ಅರ್ಜಿಯನ್ನು ಸಲ್ಲಿಸಬೇಕು, ಏನೆಲ್ಲಾ ದಾಖಲಾತಿಗಳು ಬೇಕು ಮತ್ತು ಕಾರ್ಮಿಕ ಕಾರ್ಡ್ ನಿಂದ ಸಿಗುವ ಸೌಲಭ್ಯಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ 25…
Categories: ಸರ್ಕಾರಿ ಯೋಜನೆಗಳು
Hot this week
-
ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನ ಪಡೆಯಲು ಅರ್ಜಿ ಆಹ್ವಾನ ಈ ಕೂಡಲೇ ಹೀಗೆ ಅರ್ಜಿ ಸಲ್ಲಿಸಿ
-
Bank: ಬ್ಯಾಂಕ್ ಖಾತೆದಾರ ಸತ್ತರೆ ಅಕೌಂಟ್ನಲ್ಲಿರೋ ದುಡ್ಡು ಯಾರಿಗೆ ಸೇರುತ್ತೆ? ನಾಮಿನಿಗೆ ಹೋಗುತ್ತೆ ಅಂದುಕೊಂಡಿದ್ದೀರಾ?
-
ಹೀರೋ ಸ್ಪ್ಲೆಂಡರ್ ಪ್ಲಸ್ ಬೆಲೆಯಲ್ಲಿ ಬಂಪರ್ ಕುಸಿತ! GST ಕಡಿತದ ನಂತರ ಭರ್ಜರಿ ಉಳಿತಾಯ ಈಗ ಬೆಲೆ ಎಷ್ಟು?
-
ಹಲ್ಲು ಹುಳುಕು ಮತ್ತು ಸಂವೇದನಾಶೀಲತೆಗೆ ಉಪ್ಪಿನ ಎಣ್ಣೆ: ಮನೆಮದ್ದುಗಳಿಂದ ಹಲ್ಲಿನ ನೋವಿಗೆ ಪರಿಹಾರ
-
ತುಲಾ ರಾಶಿಯಲ್ಲಿ ಸೂರ್ಯ-ಮಂಗಳ ಯುತಿ | ಈ 3 ರಾಶಿಯವರಿಗೆ ಉನ್ನತಿ ಮತ್ತು ಯಶಸ್ಸು ನಿಶ್ಚಿತ
Topics
Latest Posts
- ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನ ಪಡೆಯಲು ಅರ್ಜಿ ಆಹ್ವಾನ ಈ ಕೂಡಲೇ ಹೀಗೆ ಅರ್ಜಿ ಸಲ್ಲಿಸಿ
- Bank: ಬ್ಯಾಂಕ್ ಖಾತೆದಾರ ಸತ್ತರೆ ಅಕೌಂಟ್ನಲ್ಲಿರೋ ದುಡ್ಡು ಯಾರಿಗೆ ಸೇರುತ್ತೆ? ನಾಮಿನಿಗೆ ಹೋಗುತ್ತೆ ಅಂದುಕೊಂಡಿದ್ದೀರಾ?
- ಹೀರೋ ಸ್ಪ್ಲೆಂಡರ್ ಪ್ಲಸ್ ಬೆಲೆಯಲ್ಲಿ ಬಂಪರ್ ಕುಸಿತ! GST ಕಡಿತದ ನಂತರ ಭರ್ಜರಿ ಉಳಿತಾಯ ಈಗ ಬೆಲೆ ಎಷ್ಟು?
- ಹಲ್ಲು ಹುಳುಕು ಮತ್ತು ಸಂವೇದನಾಶೀಲತೆಗೆ ಉಪ್ಪಿನ ಎಣ್ಣೆ: ಮನೆಮದ್ದುಗಳಿಂದ ಹಲ್ಲಿನ ನೋವಿಗೆ ಪರಿಹಾರ
- ತುಲಾ ರಾಶಿಯಲ್ಲಿ ಸೂರ್ಯ-ಮಂಗಳ ಯುತಿ | ಈ 3 ರಾಶಿಯವರಿಗೆ ಉನ್ನತಿ ಮತ್ತು ಯಶಸ್ಸು ನಿಶ್ಚಿತ