Tag: labour card kannada application
-
PMSYM ಯೋಜನೆ 2022: ಕಾರ್ಮಿಕ ಕಾರ್ಡ್ ಹೊಂದಿದ ತುಂಬಾ ಜನರಿಗೆ ಈ ಈ ಯೋಜನೆಯ ಬಗ್ಗೆ ಗೊತ್ತಿಲ್ಲ
ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್–ಧನ್ ಯೋಜನಾ (ಪಿಎಮ್–ಎಸ್ವೈಎಂ) : ಅಸಂಘಟಿತ ಕಾರ್ಮಿಕರ ವೃದ್ಧಾಪ್ಯ ಭದ್ರತೆ ಮತ್ತು ಸಾಮಾಜಿಕ ಭದ್ರತೆಗಾಗಿ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಭಾರತ ದೇಶದ ಅರ್ಧದಷ್ಟು ಆದಾಯವು ಅಸಂಘಟಿತ ವಲಯದ 42 ಕೋಟಿ ಕಾರ್ಮಿಕರಿಂದ ಉತ್ಪಾದನೆಯಾಗುತ್ತಿದೆ. ನಮ್ಮ ದೈನಂದಿನ ಜೀವನದಲ್ಲಿ ಬೀದಿ ವ್ಯಾಪಾರಿಗಳು, ರಿಕ್ಷಾ ಎಳೆಯುವವರು, ಕಟ್ಟಡ ಕಾರ್ಮಿಕರು, ಮನೆಕೆಲಸದವರು, ಕೃಷಿ ಕಾರ್ಮಿಕರು, ಕಸ ಹೆಕ್ಕುವವರು, ಬೀಡಿ ಕಾರ್ಮಿಕರು, ಹ್ಯಾಡ್ಲೂಮ್ ಕಾರ್ಮಿಕರು, ಚರ್ಮೋದ್ಯಮ, ಚಿಂದಿ ಆಯುವವರು ಮತ್ತು ಇತರೇ ವಿವಿಧ ವೃತ್ತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಸಂಘಟಿತ ಕಾರ್ಮಿಕರು ಕಂಡು ಬರುತ್ತಾರೆ. ಈ ಅಸಂಘಟಿತ…
Hot this week
-
BIGNEWS : ಗೃಹಲಕ್ಷ್ಮಿ ಸೆಪ್ಟೆಂಬರ್-ಅಕ್ಟೋಬರ್ 2 ತಿಂಗಳ ಬಾಕಿ ₹4,000 ಈ ದಿನ ಖಾತೆಗೆ – ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ
-
BIGNEWS : ಕರ್ನಾಟಕದ `SC-ST’ ಸಮುದಾಯಗಳ `ಜಮೀನುಗಳ ಪರಭಾರೆ ನಿಷೇಧ ಕಾಯ್ದೆ’ಯ ಕುರಿತು ಸಂಕ್ಷಿಪ್ತ ಮಾಹಿತಿ
-
Rain Alert : ಬಂಗಾಳಕೊಲ್ಲಿಯಲ್ಲಿ ನ.22ಕ್ಕೆ ವಾಯುಭಾರ ಕುಸಿತ: ರಾಜ್ಯದಲ್ಲಿ ಮಳೆ ಚುರುಕು, ವಿಪರೀತ ಚಳಿ ಗಾಳಿ
-
GOLD RATE : ಸದ್ದಿಲ್ಲದೆ ಬರೋಬ್ಬರಿ 17,400 ರೂಪಾಯಿ ಇಳಿಕೆ ಕಂಡ ಚಿನ್ನದ ಬೆಲೆ ಇಲ್ಲಿದೆ ಪ್ರಮುಖ ನಗರಗಳ ಬೆಲೆ
Topics
Latest Posts
- BIGNEWS : ಗೃಹಲಕ್ಷ್ಮಿ ಸೆಪ್ಟೆಂಬರ್-ಅಕ್ಟೋಬರ್ 2 ತಿಂಗಳ ಬಾಕಿ ₹4,000 ಈ ದಿನ ಖಾತೆಗೆ – ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ

- ಜಿರಳೆ, ಹಲ್ಲಿ, ಇಲಿಗಳನ್ನು ಮನೆಯಿಂದ ಶಾಶ್ವತವಾಗಿ ಓಡಿಸುವ 100% ಮನೆಮದ್ದು – ಒಂದೇ ವಾಸನೆಗೆ ಮೂರೂ ಓಡಿಹೋಗುತ್ತವೆ!

- BIGNEWS : ಕರ್ನಾಟಕದ `SC-ST’ ಸಮುದಾಯಗಳ `ಜಮೀನುಗಳ ಪರಭಾರೆ ನಿಷೇಧ ಕಾಯ್ದೆ’ಯ ಕುರಿತು ಸಂಕ್ಷಿಪ್ತ ಮಾಹಿತಿ

- Rain Alert : ಬಂಗಾಳಕೊಲ್ಲಿಯಲ್ಲಿ ನ.22ಕ್ಕೆ ವಾಯುಭಾರ ಕುಸಿತ: ರಾಜ್ಯದಲ್ಲಿ ಮಳೆ ಚುರುಕು, ವಿಪರೀತ ಚಳಿ ಗಾಳಿ

- GOLD RATE : ಸದ್ದಿಲ್ಲದೆ ಬರೋಬ್ಬರಿ 17,400 ರೂಪಾಯಿ ಇಳಿಕೆ ಕಂಡ ಚಿನ್ನದ ಬೆಲೆ ಇಲ್ಲಿದೆ ಪ್ರಮುಖ ನಗರಗಳ ಬೆಲೆ


