Tag: Karnataka
-
ಶಾಲಾ ಮಕ್ಕಳಿಗೆ ಭರ್ಜರಿ ದಸರಾ ರಜೆ..! ಒಟ್ಟು ಎಷ್ಟು ದಿನ ರಜೆ ಇರಲಿದೆ.? ಇಲ್ಲಿದೆ ಡೀಟೇಲ್ಸ್
ಶಾಲಾ ಮಕ್ಕಳಿಗೆ ಗುಡ್ ನ್ಯೂಸ್, ದಸರಾ ಹಬ್ಬದ ಪ್ರಯುಕ್ತ ಭರ್ಜರಿ ರಜೆ, ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ..! ಕನ್ನಡ ನಾಡಿನ ಕಲೆ-ಸಂಸ್ಕೃತಿ ಬಿಂಬಿಸುವ, ದೇಶ-ವಿದೇಶದ ಜನರನ್ನು ಆಕರ್ಷಿಸುವ ನವರಾತ್ರಿ, ವಿಜಯ ದಶಮಿ, ದಸರಾ ಹಬ್ಬ, ಜಂಬೂ ಸವಾರಿ ಎಂದೆಲ್ಲ ಕರೆಯಲ್ಪಡುವ ನಾಡ ಹಬ್ಬ ದಸರವು (Dasara Festival) ಒಂದು ಅದ್ದೂರಿಯ ಸಂಭ್ರಮವಾಗಿದೆ. ಸಾಮಾನ್ಯವಾಗಿ ಸೆಪ್ಟೆಂಬರ್ ಅಕ್ಟೋಬರ್ ತಿಂಗಳಲ್ಲಿ ಬರುವ ಈ ಹಬ್ಬವು ನಾಡಿನ ಒಂದು ವಿಶೇಷ. ವಿಜೃಂಭಣೆಯಿಂದ ಆಚರಿಸಲ್ಪಡುವ ನಾಡ ಹಬ್ಬ ದಸರಾವನ್ನು ವೀಕ್ಷಿಸಲು ದೇಶದ…
Categories: ಮುಖ್ಯ ಮಾಹಿತಿ -
ರಾಜ್ಯದಲ್ಲಿ ಬರೋಬ್ಬರಿ 1.78 ಲಕ್ಷ ಮಹಿಳೆಯರ ಗೃಹಲಕ್ಷ್ಮಿ ಹಣ ಪಾವತಿ ಬಂದ್.!
ಕರ್ನಾಟಕದ ಗೃಹಲಕ್ಷಿ (Gruha Lakshmi) ಯೋಜನೆಯಲ್ಲಿ ಬೃಹತ್ ಬದಲಾವಣೆ! ಲಕ್ಷಾಂತರ ಮಹಿಳೆಯರ ಖಾತೆಗೆ ಹಣ ಜಮಾ ಆಗುವುದು ನಿಂತಿದೆ. ಇದಕ್ಕೆ ಕಾರಣವೇನು ಎಂದು ಈ ವರದಿಯಲ್ಲಿ ತಿಳಿಯೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕ ಸರ್ಕಾರವು ಇತ್ತೀಚೆಗೆ ಗೃಹ ಲಕ್ಷ್ಮಿ(Gruha Lakshmi) ಯೋಜನೆಯಡಿ ಸುಮಾರು 1.78 ಲಕ್ಷ ಮಹಿಳೆಯರ ಪಾವತಿಗಳನ್ನು ಸ್ಥಗಿತಗೊಳಿಸಿದೆ, ಏಕೆಂದರೆ ಈ ಮಹಿಳೆಯರನ್ನು ಆದಾಯ ತೆರಿಗೆ(Income tax) ಪಾವತಿದಾರರು…
Categories: ಮುಖ್ಯ ಮಾಹಿತಿ -
ಅಕ್ರಮ ಕೃಷಿ ಪಂಪ್ ಸೆಟ್ ಗಳ ಸಕ್ರಮ ಯೋಜನೆ ಮರು ಜಾರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ..!
ರೈತ ಮುಖಂಡರ ಬೇಡಿಕೆಗಳು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಶ್ವಾಸನೆ: ಮುನ್ಸೂಚನೆಯಂತೆ, ಮುಖ್ಯಮಂತ್ರಿಯಾಗಿ ಭರವಸೆಯ ಭಾಷಣ ನೀಡಿದ ಸಿದ್ದರಾಮಯ್ಯ, ರೈತರ ಮುಂದಿನ ಹಕ್ಕುಗಳನ್ನು ಬಲಪಡಿಸುವ ದಿಸೆಯಲ್ಲಿ ತಕ್ಷಣದ ಕ್ರಮಗಳನ್ನು ಕೈಗೊಳ್ಳುವುದಾಗಿ ಘೋಷಿಸಿದ್ದಾರೆ. ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ನಿಯೋಗದ ಜೊತೆ ನಡೆದ ಸಭೆಯಲ್ಲಿ ರೈತರು ತಮ್ಮ ಬೇಡಿಕೆಗಳನ್ನು ಮಂಡಿಸಿದರು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್…
Categories: ಕೃಷಿ -
Gold Rate Today: ಗಣೇಶ್ ಹಬ್ಬದಂದು ಚಿನ್ನದ ಬೆಲೆ ಏರಿಕೆ ಶಾಕ್..! ಇಂದಿಗೆ ರೇಟ್ ಎಷ್ಟು?
ದೇಶಿಯ ಮಾರುಕಟ್ಟೆಯಲ್ಲಿ ಈ ತಿಂಗಳ ಪ್ರಾರಂಭದಿಂದಲೂ ಚಿನ್ನದ ಬೆಲೆಯಲ್ಲಿ ಸತತ ಇಳಿಕೆ ಆಗಿದ್ದು ನಿನ್ನೆ ಶುಕ್ರವಾರ ಇಳಿಕೆ ಕಂಡಿದ್ದು ಇಂದು ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ. ಹಾಗಾಗಿ ಚಿನ್ನ ಖರೀದಿಗೆ ಇದು ಸೂಕ್ತ ಸಮಯ ಎಂದು ತಜ್ಞರ ಅಭಿಪ್ರಾಯ. ಇನ್ನು, ಕಳೆದ ಹಲವು ದಶಕಗಳನ್ನು ಗಮನಿಸಿದರೆ ಚಿನ್ನದ ಬೆಲೆ ಒಂದು ಸ್ಥಿತಿಯಲ್ಲಿ ಯಾವತ್ತೂ ಏರುತ್ತಲೇ ಬಂದಿರುವುದರಿಂದ ಚಿನ್ನವು ಹೂಡಿಕೆಯ ವಿಷಯದಲ್ಲೂ ಸಾಕಷ್ಟು ಗಮನಸೆಳೆದಿದೆ. ಪ್ರತಿನಿತ್ಯ ಚಿನ್ನಾಭರಣ ಪ್ರಿಯರಿಗಾಗಿ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗಾಗಿ ಚಿನ್ನ ಬೆಳ್ಳಿ ದರ…
Categories: ಚಿನ್ನದ ದರ -
Rain News : ರಾಜ್ಯದ ಈ ಜಿಲ್ಲೆಗಳಲ್ಲಿ ಸೆ.7 ರವರೆಗೆ ಭಾರಿ ಮಳೆ ಮುನ್ಸೂಚನೆ.!
ಸೆಪ್ಟೆಂಬರ್ 7ರವರೆಗೆ ಕರಾವಳಿ-ಉತ್ತರ ಒಳನಾಡಿನಲ್ಲಿ ಗುಡುಗು, ಗಾಳಿ ಸಹಿತ ಮಳೆಯಾಗುವ ಸಾಧ್ಯತೆ. ಕರ್ನಾಟಕದ ಹಲವು ಭಾಗಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುತ್ತಿದ್ದು, ಇದು ಸೆಪ್ಟೆಂಬರ್ 7ರವರೆಗೂ ಮುಂದುವರೆಯಲಿದೆ. ಹೌದು ಮಳೆಯಿಂದ ಹಲವರಿಗೆ ಸಂತೋಷ ಉಂಟಾದರೆ, ಇನ್ನು ಕೆಲವರಿಗೆ ಕಷ್ಟಗಳೇ ಹೆಚ್ಚಾಗುತ್ತವೆ. ಆದ್ದರಿಂದ ಜನರು ಮಳೆಯ ವಿಚಾರದಲ್ಲಿ ಹೆಚ್ಚು ಎಚ್ಚರವಾಗಿರಲು ನಮ್ಮ ಸರ್ಕಾರ ರಾಜ್ಯದ ಜನರಿಗೆ ಮಳೆಯ ಮುನ್ಸೂಚನೆಯನ್ನು ನೀಡುತ್ತಲೇ ಇರುತ್ತದೆ. ಇದರಿಂದ ರೈತರಿಗೆ ಹಾಗೂ ಮೀನುಗಾರರಿಗೆ, ಕೆಲಸಕ್ಕೆ ಹೋಗುವ ಜನರಿಗೆ ಹೀಗೆ ಎಲ್ಲರಿಗೂ ಕೂಡ ಈ ಮುನ್ಸೂಚನೆಯಿಂದ ಉಪಕಾರವಾಗುತ್ತದೆ.…
Categories: ಮಳೆ ಮಾಹಿತಿ -
ಹಿರಿಯ ನಾಗರಿಕರಿಗೆ ‘ಉದ್ಯೋಗ ಮೇಳ’ 60 ವರ್ಷ ಮೇಲ್ಪಟ್ಟವರಿಗೂ ಉದ್ಯೋಗ..!
ಹಿರಿಯ ನಾಗರಿಕರ ಉದ್ಯೋಗದ ಪ್ರಾಮುಖ್ಯತೆ: ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ ಆಯೋಜಿಸಿದ ಮಾದರಿ ಉದ್ಯೋಗ ಮೇಳ. ಹಿರಿಯ ನಾಗರಿಕರು ಪಿಂಚಣಿ(pension) ಅಥವಾ ಸಾಮಾಜಿಕ ಭದ್ರತೆಯ ಕೊರತೆಯ ನಡುವೆ ಸ್ವಾವಲಂಬಿ ಜೀವನ ನಡೆಸುವ ಅಗತ್ಯವನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು, ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್(Nightangles Medical Trust), ರೋಟರಿ ಬೆಂಗಳೂರು ವೆಸ್ಟ್ (Rotary Banglore Trust), ಮತ್ತು ಸೇಂಟ್ ಜೋಸೆಫ್ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ‘ವಾರ್ಷಿಕ ಉದ್ಯೋಗ ಮೇಳ’ ಆಯೋಜಿಸಲಾಗಿದೆ. ಈ ಮೇಳವು ಹಿರಿಯ ನಾಗರಿಕರಿಗೆ ಉದ್ಯೋಗದ(senior citizens recruitment) ಅವಕಾಶಗಳನ್ನು…
Categories: ಉದ್ಯೋಗ -
ಮಳೆಗಾಲದಲ್ಲೂ ಬೇಸಿಗೆಯಂತೆ ಸೆಕೆ ಆಗ್ತಿದೆಯಾ..? ಇಲ್ಲಿದೆ ಕಂಪ್ಲೀಟ್ ಮಾಹಿತಿ..!
ಮಳೆಗಾಲದಲ್ಲಿ ಸೆಕೆಯ ವಾತಾವರಣ: ಏಕೆ ಮತ್ತು ಮುಂದಿನ ದಿನಗಳ ಮುನ್ಸೂಚನೆ ಕರ್ನಾಟಕ ರಾಜ್ಯದಲ್ಲಿ ಮುಂಗಾರು ಮಳೆಯೊಡ್ಡಿದ್ದು, ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಅನಿಯಮಿತ ಮಳೆ ಸುರಿಯುತ್ತಿದೆ. ಆದರೆ, ಮಳೆಯ ನಂತರ ಕೂಡ ಸೆಕೆಯ ಅನುಭವ ಮುಂದುವರೆದಿದ್ದು, ಇದರಿಂದ ನಾಗರಿಕರಲ್ಲಿ ಬೇಸರ ಮೂಡಿಸಿದೆ. ಹವಾಮಾನ ತಜ್ಞರು ಈ ವಿಶೇಷ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮಳೆಗಾಲದಲ್ಲಿ…
Categories: ಮಳೆ ಮಾಹಿತಿ -
ಸರ್ಕಾರದಿಂದ ಕೋಳಿ ಮತ್ತು ಮೇಕೆ ಸಾಕಾಣಿಕೆಗೆ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ!
ರಾಜ್ಯ ಸರ್ಕಾರದ ಪಶು ಸಂಗೋಪನೆ ಯೋಜನೆ(State Government Animal Husbandry Scheme): ಕೋಳಿ ಮತ್ತು ಮೇಕೆ ಸಾಕಾಣಿಕೆಗೆ ವಿಶೇಷ ಸಾಲ ಸೌಲಭ್ಯ(Special loan facility) ಕೃಷಿ ಕ್ಷೇತ್ರದಲ್ಲಿ ರೈತರ ಆದಾಯವನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಕೃಷಿ ಜೊತೆಗೆ ಪಶು ಸಂಗೋಪನೆಗೆ ಹೆಚ್ಚು ಮಹತ್ವ ನೀಡುತ್ತಿದೆ. ಈ ನಿಟ್ಟಿನಲ್ಲಿ, ರೈತರು ಜಾನುವಾರು ಸಾಕಾಣಿಕೆಯನ್ನು ಬಲಪಡಿಸುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಇದಕ್ಕಾಗಿ, ರಾಜ್ಯ ಸರ್ಕಾರ “ರಾಷ್ಟ್ರೀಯ ಜಾನುವಾರು ಮಿಷನ್(National Cattle Mission)” ಅನ್ನು ಯಶಸ್ವಿಯಾಗಿ ಮುಂದುವರಿಸುತ್ತಿದ್ದು, ಈ ಯೋಜನೆಯಡಿ ವಿವಿಧ ಉಪ-ಯೋಜನೆಗಳ ಮೂಲಕ…
Categories: ಕೃಷಿ
Hot this week
-
ಹೊಸ GST ಪರಿಷ್ಕರಣೆ : ಹೊಂಡಾ ಬೈಕ್ಗಳ ಮೇಲೆ ಭರ್ಜರಿ ಇಳಕೆ; ಆಕ್ಟಿವಾ, ಶೈನ್ 125 ಗಳ ಹೊಸ ಬೆಲೆಗಳ ಲಿಸ್ಟ್ ರಿಲೀಸ್
-
ಹಾರ್ಟ್ ಬ್ಲಾಕೇಜ್ನ ಫಸ್ಟ್ ಸ್ಟೇಜ್ ನಲ್ಲಿ ಕಾಣಿಸೋ ಲಕ್ಷಣಗಳಿವು! ಒಂದೇ ಒಂದು ಬದಲಾವಣೆ ಕಂಡರೂ ಅಪಾಯ ತಪ್ಪಿದ್ದಲ್ಲ..
-
ನೆಲ ಒರೆಸುವಾಗ ಈ ಎರಡು ಪದಾರ್ಥವನ್ನ ನೀರಿನಲ್ಲಿ ಮಿಕ್ಸ್ ಮಾಡಿ..ಹಲ್ಲಿ, ಜಿರಲೆ ಹತ್ತಿರಕ್ಕೂ ಸುಳಿಯಲ್ಲ
-
OnePlus 13S: ಅರ್ಲಿ ಡೀಲ್ಸ್ 2025 ರಲ್ಲಿ ₹3,250 ಬ್ಯಾಂಕ್ ಡಿಸ್ಕೌಂಟ್ ಮತ್ತು 12GB RAM ಆಫರ್
Topics
Latest Posts
- ಹೊಸ GST ಪರಿಷ್ಕರಣೆ : ಹೊಂಡಾ ಬೈಕ್ಗಳ ಮೇಲೆ ಭರ್ಜರಿ ಇಳಕೆ; ಆಕ್ಟಿವಾ, ಶೈನ್ 125 ಗಳ ಹೊಸ ಬೆಲೆಗಳ ಲಿಸ್ಟ್ ರಿಲೀಸ್
- GUDNEWS: ಅಂಗನವಾಡಿ ಕಾರ್ಯಕರ್ತೆಯರಿಗೆ ಬಡ್ತಿ ಭಾಗ್ಯ: ಸಚಿವೆ ಲಕ್ಷ್ಮೀ ಹೆಬ್ಬಾಳಕರ ಘೋಷಣೆ
- ಹಾರ್ಟ್ ಬ್ಲಾಕೇಜ್ನ ಫಸ್ಟ್ ಸ್ಟೇಜ್ ನಲ್ಲಿ ಕಾಣಿಸೋ ಲಕ್ಷಣಗಳಿವು! ಒಂದೇ ಒಂದು ಬದಲಾವಣೆ ಕಂಡರೂ ಅಪಾಯ ತಪ್ಪಿದ್ದಲ್ಲ..
- ನೆಲ ಒರೆಸುವಾಗ ಈ ಎರಡು ಪದಾರ್ಥವನ್ನ ನೀರಿನಲ್ಲಿ ಮಿಕ್ಸ್ ಮಾಡಿ..ಹಲ್ಲಿ, ಜಿರಲೆ ಹತ್ತಿರಕ್ಕೂ ಸುಳಿಯಲ್ಲ
- OnePlus 13S: ಅರ್ಲಿ ಡೀಲ್ಸ್ 2025 ರಲ್ಲಿ ₹3,250 ಬ್ಯಾಂಕ್ ಡಿಸ್ಕೌಂಟ್ ಮತ್ತು 12GB RAM ಆಫರ್