Tag: Karnataka
-
Free Borewell: ರಾಜ್ಯ ಸರ್ಕಾರ ದಿಂದ ಉಚಿತ ಬೋರ್ವೆಲ್ ಕೊರೆಸಲು ಅರ್ಜಿ ಆಹ್ವಾನ!
ರೈತರಿಗೆ ಬೋರ್ವೆಲ್ (Borewell Scheme) ಕೊರಿಸಲು ಸಹಾಯ ಮಾಡುವ ಈ ಯೋಜನೆಗೆ ಅರ್ಜಿ ಆಹ್ವಾನ.! ಈ ಯೋಜನೆಯಡಿಯಲ್ಲಿ ಸಿಗುತ್ತದೆ 3.75 ಲಕ್ಷ ಸಹಾಯಧನ. ಭೂಮಿಯ ಮೇಲೆ ನೀರು ಅತ್ಯಮೂಲ್ಯವಾಗಿರುವಂತದ್ದು, ಅದರಲ್ಲೂ ರೈತರಿಗೆ ಕೃಷಿ(Agriculture) ಮಾಡಲು ಬಹಳ ಮುಖ್ಯವಾಗಿ ಬೇಕಾಗಿರುವುದು ನೀರು. ನೀರು ಇಲ್ಲದೆ ಯಾವ ಕೃಷಿ ಮಾಡಲು ಅಸಾಧ್ಯ. ಬರಗಾಲದ ಸಮಯದಲ್ಲಿ ರೈತಪಡುವ ಕಷ್ಟ ಹೇಳತಿರದು. ಕೇವಲ ಮಳೆಯನ್ನೇ ನಂಬಿಕೊಂಡು ಕೃಷಿ ಮಾಡಲು ಅಸಾಧ್ಯ. ಆದ್ದರಿಂದ ರೈತ ಕೃಷಿ ಚಟುವಟಿಕೆಗಳಿಗೆ ಬೋರ್ವೆಲ್ ಗಳನ್ನು ಕೊರೆಸಿ ನೀರನ್ನು ಸಸ್ಯಗಳಿಗೆ…
Categories: ಸರ್ಕಾರಿ ಯೋಜನೆಗಳು -
Heavy Rain alert : ರಾಜ್ಯದ ಈ ಜಿಲ್ಲೆಗಳಿಗೆ ಮುಂದಿನ 4 ದಿನ ಭಾರೀ ಮಳೆ ಸಾಧ್ಯತೆ..! ಹೈ ಅಲರ್ಟ್ ಘೋಷಣೆ
ಜೋರಾದ ಹಿಂಗಾರು ಮಳೆ ಅಕ್ಟೋಬರ್.19(October) ರವರೆಗೆ ಕರ್ನಾಟಕದ (Karnataka) ಈ ಜಿಲ್ಲೆಗಳಲ್ಲಿ ಸುರಿಯಲಿದೆ ಭಾರಿ ಮಳೆ. ಈ ವರ್ಷ ಸುರಿದ ಧಾರಾಕಾರ ಮಳೆಯಿಂದ ಜನರು ಬಹಳಷ್ಟು ನೋವು ಕಷ್ಟಗಳನ್ನು ಎದುರಿಸಿದ್ದಾರೆ. ಅದರಲ್ಲೂ ಹಲವಾರು ಕಡೆಗಳಲ್ಲಿ ಅಧಿಕ ಮಳೆಯಾಗುತ್ತಿದ್ದು,ಈಗಾಗಲೇ ಕೆಲವೊಂದು ಜಿಲ್ಲೆಗಳಲ್ಲಿ(districts) ಬಹಳಷ್ಟು ಮಳೆ ಬೀಳುತ್ತಿದೆ. ಮಂಗಳವಾರ ರಾಜಧಾನಿ ಬೆಂಗಳೂರು, ಕರಾವಳಿ ಸೇರಿದಂತೆ ರಾಜ್ಯದ 19 ಜಿಲ್ಲೆಗಳಲ್ಲಿ ದಿನಪೂರ್ತಿ ಸುರಿದ ಮಳೆಯಿಂದಾಗಿ ಹಲವು ಅವಘಡಗಳು ಸಂಭವಿಸಿವೆ. ಅದರಲ್ಲೂ ಯಾದಗಿರಿ ಜಿಲ್ಲೆಯಾದ್ಯಂತ (Yadagiri District) ಗುಡುಗು ಸಹಿತ ಭಾರೀ ಮಳೆಯಾಗಿದ್ದು,…
Categories: ಮಳೆ ಮಾಹಿತಿ -
ಕೇಂದ್ರದ ಉಚಿತ ಮನೆ, ‘ಪಿಎಂ ಆವಾಸ್ ಯೋಜನೆ’ ಗೆ ಅರ್ಜಿ ಸಲ್ಲಿಸುವುದು ಹೇಗೆ..?
ಸ್ವಂತ ಮನೆ(Own House) ಹೊಂದುವುದು ಪ್ರತಿಯೊಬ್ಬರ ಗುರಿಯಾಗಿರುತ್ತದೆ, ಆದರೆ ಮನೆ ಕಟ್ಟುವುದಕ್ಕೆ ಬಂದಾಗ ಹಣದ ಪ್ರಮಾಣ ಭಾರೀ ಇರುವುದರಿಂದ ಹಲವರ ಕನಸು ಅಪೂರ್ಣವಾಗಿಯೇ ಉಳಿಯುತ್ತದೆ. ಇಂದಿನ ದಿನಗಳಲ್ಲಿ ಮನೆ ಕಟ್ಟಲು, ಅತಿದೊಡ್ಡ ವೆಚ್ಚದ ಕಾರಣವಾಗುವುದು ಸಾಮಾನ್ಯವಾಗಿದೆ. ಆದರೆ, ಸ್ವಂತ ಮನೆ ಕಟ್ಟಲು ಇನ್ನು ಚಿಂತಿಸುವ ಅವಶ್ಯಕತೆ ಇಲ್ಲ! ಕೇಂದ್ರ ಸರ್ಕಾರದ ಹೊಸ ಯೋಜನೆಯು ನಿಮ್ಮ ಕನಸನ್ನು ಸಾಕಾರಗೊಳಿಸಲು ಸಹಾಯ ಮಾಡುವುದಕ್ಕೆ ಬಂದಿದೆ. ಏನದು ಯೋಜನೆ? ಹೇಗೆ ಇದು ನಿಮಗೆ ಪ್ರಯೋಜನಕಾರಿಯಾಗಬಹುದು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ, ಓದಿ…
Categories: ಸರ್ಕಾರಿ ಯೋಜನೆಗಳು -
Rain News : ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆ ಭಾರಿ ಮಳೆ ಮುನ್ಸೂಚನೆ..!
ಮುಂದಿನ 24 ಗಂಟೆ ಹೆಚ್ಚಿನ ಮಳೆಯಾಗುವ (heavy rainfall) ಸಾಧ್ಯತೆ.! ಬೆಂಗಳೂರು (Bangalore) ಸೇರಿದಂತೆ ಈ ಜಿಲ್ಲೆಗಳಲ್ಲಿ ಅಕ್ಟೋಬರ್ (October) 14ರ ವರೆಗೆ ಭಾರಿ ಮಳೆ. ಈ ವರ್ಷ ಸುರಿದ ಧಾರಾಕಾರ ಮಳೆಯಿಂದ ಜನರು ಬಹಳಷ್ಟು ನೋವು ಕಷ್ಟಗಳನ್ನು ಎದುರಿಸಿದ್ದಾರೆ. ಅದರಲ್ಲೂ ಹಲವಾರು ಕಡೆಗಳಲ್ಲಿ ಅಧಿಕ ಮಳೆಯಾಗಿದ್ದು, ಕೆಲವು ಅಷ್ಟು ಜನರಿಗೆ ಈ ಮಳೆ ಖುಷಿ ನೀಡಿದ್ದರೆ ಇನ್ನೂ ಕೆಲವರಿಗೆ ಕಷ್ಟಗಳನ್ನು ನೀಡಿದೆ. ಆದರೆ ಇನ್ನೇನು ಮುಂಗಾರು ಮಳೆ (Monsoon rain) ಮುಕ್ತಾಯ ಅನ್ನೋ ಸಮಯದಲ್ಲೇ ಮತ್ತೆ…
Categories: ಮಳೆ ಮಾಹಿತಿ -
ಈ ರೈತರಿಗೆ ಬಂಪರ್ ಗುಡ್ ನ್ಯೂಸ್, ಹೆಚ್ಚುವರಿ ಗೋಮಾಳ ಭೂಮಿ ರೈತರಿಗೆ ಮಂಜೂರು.!
ರೈತರಿಗೆ ಸಿಹಿ ಸುದ್ದಿ: ಹೆಚ್ಚುವರಿ ಗೋಮಾಳ ಭೂಮಿಯನ್ನು ರೈತರಿಗೆ ಮಂಜೂರು ಕರ್ನಾಟಕದ ರೈತರಿಗೆ ಸರ್ಕಾರದ ಹೊಸ ತೀರ್ಮಾನವು ಮಹತ್ವದ ಶುಭ ಸುದ್ದಿಯನ್ನು ತಂದುಕೊಟ್ಟಿದೆ. ಪಶುಪಾಲನೆಗೆ ಅಗತ್ಯವಾದ ಭೂಮಿಯ ಮೇಲೆ ಯಾವುದೇ ಹೆಚ್ಚುವರಿ ಗೋಮಾಳ ಭೂಮಿ (cow land) ಇದ್ದರೆ, ಅದನ್ನು ರೈತ ಫಲಾನುಭವಿಗಳಿಗೆ ಮಂಜೂರು ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ (Revenue Minister Krishna Bhairegowda) ಅವರು ಘೋಷಿಸಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…
Categories: ಕೃಷಿ -
PM Awas Yojana : ಸ್ವಂತ ಮನೆ ಕಟ್ಟಲು ಕೇಂದ್ರ ದಿಂದ ₹1.2 ಲಕ್ಷ ರೂಪಾಯಿ ಪಡೆಯಿರಿ.
ಪ್ರಧಾನ ಮಂತ್ರಿ ಆವಾಸ್ ಯೋಜನೆ (Pradhan Mantri Awas Yojana)ಯಡಿ ಸರ್ಕಾರವು ₹1.2 ಲಕ್ಷದವರೆಗೆ ಮನೆ ನಿರ್ಮಾಣಕ್ಕೆ ಸಹಾಯ ಮಾಡುತ್ತಿದೆ. ಆದರೆ, ನೀವು ಈ ₹1.2 ಲಕ್ಷದ ಮನೆ ನಿರ್ಮಾಣ ಸಹಾಯಕ್ಕೆ ಅರ್ಹರಾಗಿದ್ದೀರಾ? ನಿಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿದೆಯೇ ಎಂದು ತಿಳಿಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಎಂಬುದು…
Categories: ಸರ್ಕಾರಿ ಯೋಜನೆಗಳು -
Rain News : ರಾಜ್ಯದ ಈ 9 ಜಿಲ್ಲೆಗಳಲ್ಲಿ ಸುರಿಯಲಿದೆ ಭಾರೀ ಮಳೆ, ಹೈ ಅಲರ್ಟ್ ಘೋಷಣೆ!
ರಾಜ್ಯದ ಈ 9 ಜಿಲ್ಲೆಗಳಲ್ಲಿ ಸುರಿಯಲಿದೆ ಭಾರೀ ಮಳೆ(Heavy rainfall)! ಇಂದಿನಿಂದ ಉತ್ತರ ಕರ್ನಾಟಕದಲ್ಲಿ ‘ಯೆಲ್ಲೋ ಅಲರ್ಟ್ ಸೆಪ್ಟೆಂಬರ್ ಅಂತ್ಯದವರೆಗೂ ಕರ್ನಾಟಕದ ಹಲವು ಭಾಗಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಮಳೆ ಕೆಲವರಿಗೆ ಸಂತೋಷ ಉಂಟುಮಾಡಿದರೆ, ಇನ್ನು ಕೆಲವರಿಗೆ ಕಷ್ಟಗಳನ್ನು ಹೆಚ್ಚುಮಾಡುತ್ತದೆ. ಆದ್ದರಿಂದ ಜನರು ಮಳೆಯ ವಿಚಾರದಲ್ಲಿ ಹೆಚ್ಚು ಎಚ್ಚರವಾಗಿರಲು ನಮ್ಮ ಸರ್ಕಾರ (government) ರಾಜ್ಯದ ಜನರಿಗೆ ಮಳೆಯ ಮುನ್ಸೂಚನೆಯನ್ನು ನೀಡುತ್ತಲೇ ಇರುತ್ತದೆ. ಇದರಿಂದ ರೈತರಿಗೆ ಹಾಗೂ ಮೀನುಗಾರರಿಗೆ, ಕೆಲಸಕ್ಕೆ ಹೋಗುವ ಜನರಿಗೆ ಹೀಗೆ…
Categories: ಮಳೆ ಮಾಹಿತಿ -
ರಾಜ್ಯ ಸರ್ಕಾರದಿಂದ ಯಾತ್ರೆಗೆ ₹15,000/- ಉಚಿತ ಹಣ ಪಡೆಯಲು ಅರ್ಜಿ ಆಹ್ವಾನ..!
ಶ್ರೀ ಕೃಷ್ಣ ನ ಪವಿತ್ರ ದ್ವಾರಕೆ ಭೂಮಿಯ ದರ್ಶನಕ್ಕೆ ಹೋಗುವ ಕನಸು ಕಾಣುತ್ತಿದ್ದೀರಾ? ಕರ್ನಾಟಕ ಸರ್ಕಾರದ ಭಾರತ್ ಗೌರವ್ ಯೋಜನೆ(Karnataka Government’s Bharat Gaurav Yojana)ಯಡಿ ದ್ವಾರಕಾ ಯಾತ್ರೆಗೆ ಬನ್ನಿ! ಕಡಿಮೆ ವೆಚ್ಚದಲ್ಲಿ ದೇವರ ದರ್ಶನ ಮಾಡಿ, ಧಾರ್ಮಿಕ ಅನುಭವವನ್ನು ಪಡೆಯಿರಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ (ಮುಜರಾಯಿ) ಇಲಾಖೆ ಹಾಗೂ ಭಾರತೀಯ ರೈಲ್ವೆ ಇಲಾಖೆಯ…
Categories: ಮುಖ್ಯ ಮಾಹಿತಿ
Hot this week
-
ಹೊಸ GST ಪರಿಷ್ಕರಣೆ : ಹೊಂಡಾ ಬೈಕ್ಗಳ ಮೇಲೆ ಭರ್ಜರಿ ಇಳಕೆ; ಆಕ್ಟಿವಾ, ಶೈನ್ 125 ಗಳ ಹೊಸ ಬೆಲೆಗಳ ಲಿಸ್ಟ್ ರಿಲೀಸ್
-
ಹಾರ್ಟ್ ಬ್ಲಾಕೇಜ್ನ ಫಸ್ಟ್ ಸ್ಟೇಜ್ ನಲ್ಲಿ ಕಾಣಿಸೋ ಲಕ್ಷಣಗಳಿವು! ಒಂದೇ ಒಂದು ಬದಲಾವಣೆ ಕಂಡರೂ ಅಪಾಯ ತಪ್ಪಿದ್ದಲ್ಲ..
-
ನೆಲ ಒರೆಸುವಾಗ ಈ ಎರಡು ಪದಾರ್ಥವನ್ನ ನೀರಿನಲ್ಲಿ ಮಿಕ್ಸ್ ಮಾಡಿ..ಹಲ್ಲಿ, ಜಿರಲೆ ಹತ್ತಿರಕ್ಕೂ ಸುಳಿಯಲ್ಲ
-
OnePlus 13S: ಅರ್ಲಿ ಡೀಲ್ಸ್ 2025 ರಲ್ಲಿ ₹3,250 ಬ್ಯಾಂಕ್ ಡಿಸ್ಕೌಂಟ್ ಮತ್ತು 12GB RAM ಆಫರ್
Topics
Latest Posts
- ಹೊಸ GST ಪರಿಷ್ಕರಣೆ : ಹೊಂಡಾ ಬೈಕ್ಗಳ ಮೇಲೆ ಭರ್ಜರಿ ಇಳಕೆ; ಆಕ್ಟಿವಾ, ಶೈನ್ 125 ಗಳ ಹೊಸ ಬೆಲೆಗಳ ಲಿಸ್ಟ್ ರಿಲೀಸ್
- GUDNEWS: ಅಂಗನವಾಡಿ ಕಾರ್ಯಕರ್ತೆಯರಿಗೆ ಬಡ್ತಿ ಭಾಗ್ಯ: ಸಚಿವೆ ಲಕ್ಷ್ಮೀ ಹೆಬ್ಬಾಳಕರ ಘೋಷಣೆ
- ಹಾರ್ಟ್ ಬ್ಲಾಕೇಜ್ನ ಫಸ್ಟ್ ಸ್ಟೇಜ್ ನಲ್ಲಿ ಕಾಣಿಸೋ ಲಕ್ಷಣಗಳಿವು! ಒಂದೇ ಒಂದು ಬದಲಾವಣೆ ಕಂಡರೂ ಅಪಾಯ ತಪ್ಪಿದ್ದಲ್ಲ..
- ನೆಲ ಒರೆಸುವಾಗ ಈ ಎರಡು ಪದಾರ್ಥವನ್ನ ನೀರಿನಲ್ಲಿ ಮಿಕ್ಸ್ ಮಾಡಿ..ಹಲ್ಲಿ, ಜಿರಲೆ ಹತ್ತಿರಕ್ಕೂ ಸುಳಿಯಲ್ಲ
- OnePlus 13S: ಅರ್ಲಿ ಡೀಲ್ಸ್ 2025 ರಲ್ಲಿ ₹3,250 ಬ್ಯಾಂಕ್ ಡಿಸ್ಕೌಂಟ್ ಮತ್ತು 12GB RAM ಆಫರ್