Tag: Karnataka
-
Rain Alert : ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ನೆಚ್ಚರಿಕೆ.! ಹೈ ಅಲರ್ಟ್ ಘೋಷಣೆ
ನವೆಂಬರ್ ಅಂತ್ಯದಲ್ಲಿ ಸಹ ಕರ್ನಾಟಕದಲ್ಲಿ ಮಳೆರಾಯನ ಅಬ್ಬರ ಇನ್ನೂ ಕಡಿಮೆಯಾಗಿಲ್ಲ. ಸಾಮಾನ್ಯವಾಗಿ ಈ ಸಮಯದಲ್ಲಿ ಚಳಿಗಾಲದ ಪ್ರಾರಂಭವಾಗಬೇಕಾದರೆ, ಬಂಗಾಳಕೊಲ್ಲಿ (Bay of Bengal) ಭಾಗದಲ್ಲಿ ವಾಯುಭಾರ ಕುಸಿತದಿಂದ ಮಳೆ ಮತ್ತಷ್ಟು ಭರ್ಜರಿಯಾಗಿ ಸುರಿಯುತ್ತಿದೆ. ಹವಾಮಾನ ವೈಪರಿತ್ಯದ ಪರಿಣಾಮವಾಗಿ ಈ ಬಾರಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯ ಪ್ರಮಾಣವನ್ನು ರಾಜ್ಯ ಕಂಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮಳೆಯ…
Categories: ಮಳೆ ಮಾಹಿತಿ -
Gold Silver Price : ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ, ಇಂದಿನ ಚಿನ್ನ & ಬೆಳ್ಳಿ ಬೆಲೆ ಇಲ್ಲಿದೆ..!
ಮದುವೆ ಸೀಸನ್ ಪ್ರಾರಂಭವಾದ ಹಿನ್ನೆಲೆಯಲ್ಲಿ ದೇಶದಲ್ಲಿ ಬಂಗಾರದ ಬೆಲೆ ಭಾರಿ ಏರಿಕೆ ಕಾಣುತ್ತಿದ್ದು, ಸತತ ಆರನೇ ದಿನವೂ ಸಹಿತ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡಿದೆ. ಕಳೆದ ಎರಡು ಮೂರು ದಿನಗಳಿಂದ ಚಿನ್ನದ ಬೆಲೆ ಮತ್ತೆ ಗಗನಕ್ಕೇರುತ್ತಿದೆ. ಕ್ರಮೇಣ ಹೆಚ್ಚುತ್ತಿರುವ ಮತ್ತೊಮ್ಮೆ ರೂ. 80 ಸಾವಿರ ಮಾರುಕಟ್ಟೆ ಮುಟ್ಟಲು ಓಡುತ್ತಿದೆ. ರಾಜ್ಯದಲ್ಲಿ ಚಿನ್ನದ ಬೇಡಿಕೆಯು ಅದರ ಸಂಪ್ರದಾಯಗಳಲ್ಲಿ ಆಳವಾಗಿ ಬೇರೂರಿದೆ, ಪ್ರತಿ ಮನೆಯವರು ಈ ಲೋಹವನ್ನು ಸ್ಥಿತಿಯ ಸಂಕೇತವಾಗಿ ಮತ್ತು ಸುರಕ್ಷಿತ ಹೂಡಿಕೆಯ ರೂಪವಾಗಿ ಗೌರವಿಸುತ್ತಾರೆ. ಈ…
Categories: ಚಿನ್ನದ ದರ -
Today Gold Rate: ಇಂದು ಚಿನ್ನದ ಬೆಲೆ ಭಾರಿ ಏರಿಕೆ.! ಇಂದಿನ ಬಂಗಾರದ ಬೆಲೆ ಎಷ್ಟಿದೆ ನೋಡಿ!
ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆಯಾಗಿದ್ದು, ಆಭರಣ ಪ್ರಿಯರಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದೆ. ಇತ್ತೀಚೆಗೆ ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಏರಿಳಿತ ಆಗುತ್ತಲ್ಲೇ ಇದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ನಂತರ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿತ್ತು.ಆದರೆ, ಇದೀಗ ಚಿನ್ನದ ಬೆಲೆ ಮತ್ತೆ ಏರಿಕೆ ಆಗಿದ್ದು ಬರೋಬ್ಬರಿ 6600 ರೂಪಾಯಿ ಏರಿಕೆ ಆಗಿದ್ದು, ಚಿನ್ನಾಭರಣ ಪ್ರಿಯರಿಗೆ ಇದು ನಿರಾಸೆಯಾಗಿದೆ. ನವೆಂಬರ್ ಆರಂಭದಲ್ಲಿ ಚಿನ್ನದ ಬೆಲೆ ಇಳಿಕೆಯತ್ತ ಮುಖ ಮಾಡಿತ್ತು. ಆದರೆ ಈಗ ಮತ್ತೆ ಚಿನ್ನದ ಬೆಲೆ ಏರಿಕೆ ಆಗುತ್ತಿದೆ. ಇಂದು ಯಾವ…
Categories: ಚಿನ್ನದ ದರ -
Rain Alert: ರಾಜ್ಯಾದ್ಯಂತ ಮುಂದಿನ 2 ವಾರ ಮತ್ತೇ ಮಳೆ; ಈ 8 ಜಿಲ್ಲೆಗಳಿಗೆ ಹೈ ಅಲರ್ಟ್!
ಕರ್ನಾಟಕದಲ್ಲಿ ಮುಂದಿನ ಎರಡು ವಾರ ಮಳೆ ಕಾಣಿಸಿಕೊಳ್ಳಲಿದೆ ಎಂದು ಹವಾಮಾನ ಇಲಾಖೆ(Meteorological department) ಎಚ್ಚರಿಕೆ ನೀಡಿದೆ. ವಿಶೇಷವಾಗಿ ಉಡುಪಿ, ಚಿಕ್ಕಮಗಳೂರು ಮುಂತಾದ 8 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಡಿಸೆಂಬರ್ 3ರ ವರೆಗೆ ಈ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಇದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕ ರಾಜ್ಯದಲ್ಲಿ ಮುಂದಿನ ಎರಡು ವಾರಗಳಲ್ಲಿ ಮಳೆಯ ಪ್ರಮಾಣ…
Categories: ಮಳೆ ಮಾಹಿತಿ -
ರಾಜ್ಯದಲ್ಲಿ ಈ ವರ್ಗದ ರೇಷನ್ ಕಾರ್ಡ್ ರದ್ದು..! ಈಗಲೇ ನಿಮ್ಮ ಪಡಿತರ ಚೀಟಿ ಚೆಕ್ ಮಾಡಿಕೋಳ್ಳಿ
ಬಡತನ ರೇಖೆಗಿಂತ ಕೆಳಗಿರುವ (BPL) ಪಡಿತರ ಚೀಟಿಗಳ ರದ್ದತಿ ಕುರಿತು ಕರ್ನಾಟಕ ಸರ್ಕಾರದ ನಿಲುವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaya) ಸ್ಪಷ್ಟಪಡಿಸಿದ್ದಾರೆ. ಬಿಪಿಎಲ್ ಕಾರ್ಡ್ ರದ್ದಿನ(BPL card Ban) ಬಕೆಟ್ ಸಿಎಂ ಸಿದ್ದರಾಮಯ್ಯನವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ವಾಪಾಸ್ ಪಡೆಯಲಾಗುವುದು ಎಂದು ತಿಳಿಸಿದ್ದಾರೆ. ಅರ್ಹ ಫಲಾನುಭವಿಗಳು ವಂಚಿತರಾಗಬಾರದು ಎಂಬುದು ಇದರ ಉದ್ದೇಶವಾಗಿದೆ. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಅವರು ಬಿಪಿಎಲ್ ಕಾಡುಗಳನ್ನು ರದ್ದು ಮಾಡಲಾಗುತ್ತಿಲ್ಲ ಆದರೆ, ಯಾರೆಲ್ಲಾ ಅನರ್ಹ ಬಿಪಿಎಲ್ ಕಾರ್ಡ್ಗಳನ್ನು(ineligible…
Categories: ಮುಖ್ಯ ಮಾಹಿತಿ -
Bigg Update: ಸರ್ಕಾರಿ ಸಾರಿಗೆ ನೌಕರರು ಬರೋಬ್ಬರಿ ₹1 ಕೋಟಿ ಪರಿಹಾರ; ರಾಮಲಿಂಗಾರೆಡ್ಡಿ
ಕರ್ನಾಟಕ ಸರ್ಕಾರಿ ಸಾರಿಗೆ ನೌಕರರಿಗೆ(Karnataka Government Transport Employees) ಒಂದು ದೊಡ್ಡ ಸುದ್ದಿ! ಇನ್ನು ಮುಂದೆ ಯಾವುದೇ ಸಾರಿಗೆ ನೌಕರರು ಕರ್ತವ್ಯದಲ್ಲಿ ಅಥವಾ ವೈಯಕ್ತಿಕ ಕಾರಣಗಳಿಂದ ಮೃತಪಟ್ಟರೆ ಅವರ ಕುಟುಂಬಕ್ಕೆ ₹1 ಕೋಟಿ ಪರಿಹಾರವನ್ನು ನೀಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಘೋಷಿಸಿದ್ದಾರೆ. ಈ ಘೋಷಣೆಯಿಂದ ಸಾರಿಗೆ ನೌಕರರ ಕುಟುಂಬಗಳಿಗೆ ದೊಡ್ಡ ಸಮಾಧಾನವಾಗಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ವಾಯುವ್ಯ ಕರ್ನಾಟಕ…
Categories: ಮುಖ್ಯ ಮಾಹಿತಿ -
Krushi Subsidy: ಕೃಷಿ ಯಂತ್ರಗಳ ಖರೀದಿಗೆ ಸಿಗಲಿದೆ ಸಬ್ಸಿಡಿ & ಸಹಾಯಧನ, ಹೀಗೆ ಅರ್ಜಿ ಸಲ್ಲಿಸಿ.!
ಕೃಷಿ ಇಲಾಖೆಯ 2024-25ನೇ ಸಾಲಿನ ಯೋಜನೆಗಳು(Agricultural department schemes) ರೈತರಿಗೆ ತಾಂತ್ರಿಕ ಸಹಾಯ ಮತ್ತು ಆರ್ಥಿಕ ರಿಯಾಯಿತಿಗಳನ್ನು ಒದಗಿಸುವ ಮೂಲಕ ಕೃಷಿಯ ಉತ್ಪಾದಕತೆಗೆ ಹೊಸ ಮೌಲ್ಯವನ್ನು ಸೇರಿಸುತ್ತಿವೆ. ಈ ಯೋಜನೆಗಳು ಕೃಷಿ ಯಾಂತ್ರೀಕರಣ ಮತ್ತು ತುಂತುರು ನೀರಾವರಿ ತಂತ್ರಜ್ಞಾನದಂತಹ ಆಧುನಿಕ ಪರಿಹಾರಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಸಮಗ್ರ ಕಾರ್ಯಕ್ರಮಗಳ ಮೂಲಕ, ಸರ್ಕಾರವು ರೈತರ ಖರ್ಚು ಕಡಿತಗೊಳಿಸಿ ಅವರ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…
Categories: ಕೃಷಿ -
Gold Rate Today : ಚಿನ್ನದ ಬೆಲೆಯಲ್ಲಿ ಬಂಪರ್ ಇಳಿಕೆ, ಬರೋಬ್ಬರಿ ₹6000 ಕುಸಿತ, ಇಲ್ಲಿದೆ ಇಂದಿನ ಬೆಲೆ
ಚಿನ್ನ ಖರೀದಿ ಮಾಡಲು ಕಾಯುತ್ತಿದ್ದ ಜನರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಚಿನ್ನದ ಬೆಲೆಯಲ್ಲಿ ಮತ್ತೆ ಕುಸಿತ ಕಂಡಿದ್ದು ಒಂದೇ ದಿನಕ್ಕೆ ಬರೋಬ್ಬರಿ 6,000 ರೂಪಾಯಿ ಕಡಿಮೆ ಆಗಿದೆ. ಹಾಗಾದ್ರೆ ಬನ್ನಿ ಈ ದಿನ ಚಿನ್ನ ಮತ್ತು ಬೆಳ್ಳಿಯ ರೇಟ್ ಎಷ್ಟಿದೆ ಎಂದು ನೋಡೋಣ.. ಪ್ರತಿನಿತ್ಯ ಚಿನ್ನಾಭರಣ ಪ್ರಿಯರಿಗಾಗಿ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗಾಗಿ ಚಿನ್ನ ಬೆಳ್ಳಿ ದರ ನೀಡ್ಸ್ ಆಫ್ ಪಬ್ಲಿಕ್ ವೆಬ್ನಲ್ಲಿ ಪ್ರಕಟಿಸಲಾಗುತ್ತದೆ. ಹಾಗಾದರೆ ಇಂದು ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ…
Categories: ಚಿನ್ನದ ದರ -
Rain Alert : ರಾಜ್ಯದ ಈ ಜಿಲ್ಲೆಗಳಲ್ಲಿ ಮತ್ತೇ ಭಾರಿ ಮಳೆ ಮುನ್ಸೂಚನೆ..! ಇಲ್ಲಿದೆ ಮಾಹಿತಿ
ನಮ್ಮ ಕನ್ನಡ ನಾಡಿನಲ್ಲಿ ಮಳೆ ಆರ್ಭಟ ಮತ್ತೆ ತನ್ನ ಪ್ರಭಾವ ತೋರಲು ಸಜ್ಜಾಗಿದೆ. ಅಲ್ಪ ವಿರಾಮದ ಬಳಿಕ ಜನರು ಸ್ವಲ್ಪ ನಿರಾಳತೆ ಕಂಡಿದ್ದರು, ಆದರೆ ಇದೀಗ ಮಳೆ ಇನ್ನೊಮ್ಮೆ ಭರ್ಜರಿಯಾಗಿ ಬೀಳಲಿರುವ ಮುನ್ಸೂಚನೆ ಇದ್ದು ರೈತ ಸಮುದಾಯದ ಮುಖಗಳಲ್ಲಿ ಮತ್ತೆ ಕವಲುದೊರೆತಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾದ ಹವಾಮಾನ ವೈಪರೀತ್ಯದಿಂದಾಗಿ ಮುಂದಿನ 48 ಗಂಟೆಗಳಲ್ಲಿ ಮಳೆ ಮತ್ತಷ್ಟು ಜೋರಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…
Categories: ಮಳೆ ಮಾಹಿತಿ
Hot this week
-
Rain Alert: ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಎಚ್ಚರಿಕೆ.! ಯೆಲ್ಲೋ ಅಲರ್ಟ್.
-
ಗ್ರಾಹಕರಿಗೆ ಬಂಪರ್ ಗುಡ್ ನ್ಯೂಸ್ : ‘ಅಮುಲ್ ಮತ್ತು ಮದರ್ ಡೈರಿ ‘ ಹಾಲು ಹಾಗೂ ಉತ್ಪನ್ನಗಳ ಬೆಲೆಯಲ್ಲಿ ಭರ್ಜರಿ ಇಳಿಕೆ
-
ರೇಷನ್ ಕಾರ್ಡ್ ರದ್ದಾದರೆ ಹೀಗೆ ಮಾಡಿ ಭಯಪಡುವ ಅಗತ್ಯವಿಲ್ಲಾ, 24 ಗಂಟೆಯೊಳಗೆ ವಾಪಸ್ ಕೊಡ್ತೇವೆ: ಸಚಿವ ಮುನಿಯಪ್ಪ!
-
BREAKING : ಕರ್ನಾಟಕದಲ್ಲಿವೆ ಬರೋಬ್ಬರಿ 1561 ಜಾತಿಗಳು, ರಾಜ್ಯ ಸರ್ಕಾರದಿಂದ ಅಧಿಕೃತ ಸಂಪೂರ್ಣ ಪಟ್ಟಿ ಬಿಡುಗಡೆ ಚೆಕ್ ಮಾಡ್ಕೊಳ್ಳಿ.!
Topics
Latest Posts
- Gold Price: ಆಭರಣ ಪ್ರಿಯರೇ ಗಮನಿಸಿ, ಇಂದು ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ. ಎಷ್ಟು.?
- Rain Alert: ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಎಚ್ಚರಿಕೆ.! ಯೆಲ್ಲೋ ಅಲರ್ಟ್.
- ಗ್ರಾಹಕರಿಗೆ ಬಂಪರ್ ಗುಡ್ ನ್ಯೂಸ್ : ‘ಅಮುಲ್ ಮತ್ತು ಮದರ್ ಡೈರಿ ‘ ಹಾಲು ಹಾಗೂ ಉತ್ಪನ್ನಗಳ ಬೆಲೆಯಲ್ಲಿ ಭರ್ಜರಿ ಇಳಿಕೆ
- ರೇಷನ್ ಕಾರ್ಡ್ ರದ್ದಾದರೆ ಹೀಗೆ ಮಾಡಿ ಭಯಪಡುವ ಅಗತ್ಯವಿಲ್ಲಾ, 24 ಗಂಟೆಯೊಳಗೆ ವಾಪಸ್ ಕೊಡ್ತೇವೆ: ಸಚಿವ ಮುನಿಯಪ್ಪ!
- BREAKING : ಕರ್ನಾಟಕದಲ್ಲಿವೆ ಬರೋಬ್ಬರಿ 1561 ಜಾತಿಗಳು, ರಾಜ್ಯ ಸರ್ಕಾರದಿಂದ ಅಧಿಕೃತ ಸಂಪೂರ್ಣ ಪಟ್ಟಿ ಬಿಡುಗಡೆ ಚೆಕ್ ಮಾಡ್ಕೊಳ್ಳಿ.!