Tag: karnataka scholarship
-
SSP vs NSP Scholarship 2025: ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಯಾವುದು ಬೆಸ್ಟ್? ಎರಡಕ್ಕೂ ಅರ್ಜಿ ಸಲ್ಲಿಸಬಹುದೇ? ಇಲ್ಲಿದೆ ಸಂಪೂರ್ಣ ಮಾಹಿತಿ

ರಾಜ್ಯದ ಇಂಜಿನಿಯರಿಂಗ್, ಡಿಗ್ರಿ ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಲ್ಲಿ ಒಂದು ದೊಡ್ಡ ಗೊಂದಲವಿದೆ: “ನಾನು SSP ಸ್ಕಾಲರ್ಶಿಪ್ಗೆ ಅರ್ಜಿ ಹಾಕಬೇಕಾ ಅಥವಾ NSP ಸ್ಕಾಲರ್ಶಿಪ್ಗಾ?” ಅಥವಾ “ಎರಡಕ್ಕೂ ಅರ್ಜಿ ಹಾಕಿದರೆ ಎರಡು ಹಣ ಬರುತ್ತಾ?” ಇಂದಿನ ಲೇಖನದಲ್ಲಿ ಈ ಗೊಂದಲವನ್ನು ಸಂಪೂರ್ಣವಾಗಿ ಬಗೆಹರಿಸೋಣ. ಯಾವ ಸ್ಕಾಲರ್ಶಿಪ್ನಲ್ಲಿ ಹೆಚ್ಚು ಹಣ ಸಿಗುತ್ತದೆ ಮತ್ತು ನೀವು ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುವುದರ ಸ್ಪಷ್ಟ ಮಾಹಿತಿ ಇಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ವಿದ್ಯಾರ್ಥಿ ವೇತನ -
ಕರ್ನಾಟಕ ಸರ್ಕಾರದಿಂದ 2025 ವಿದ್ಯಾರ್ಥಿವೇತನ ಘೋಷಣೆ: 1 ರಿಂದ 10ನೇ ಕ್ಲಾಸ್ ವಿದ್ಯಾರ್ಥಿಗಳು ತಪ್ಪದೇ ಅರ್ಜಿ ಸಲ್ಲಿಸಿ

ಶಿಕ್ಷಣವೇ ಭವಿಷ್ಯದ ಮೂಲಸ್ತಂಭ ಎನ್ನುವ ನಿಲುವಿನಿಂದ, ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ 2025(Karnataka Social Welfare Department Scholarship 2025)ನೇ ಸಾಲಿಗೆ ಹೊಸದಾಗಿ ವಿದ್ಯಾರ್ಥಿವೇತನಗಳ ಮಹಾಪ್ಯಾಕೇಜ್(Mega package of scholarships) ಅನ್ನು ಪ್ರಕಟಿಸಿದೆ. ಇದರಿಂದ ಸಾವಿರಾರು ಬಡ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರಿಸಲು ದೊಡ್ಡ ಬೆಂಬಲ ಪಡೆಯಲಿದ್ದಾರೆ. ಈ ವರ್ಷ ಸರ್ಕಾರವು ಮೆಟ್ರಿಕ್ ಪೂರ್ವ (1–10ನೇ ತರಗತಿ), ಪಿಯುಸಿ, ಡಿಪ್ಲೊಮಾ, ಡಿಗ್ರಿ, ಸ್ನಾತಕೋತ್ತರ, ಜೊತೆಗೆ ವೃತ್ತಿಪರ ಕೋರ್ಸ್ಗಳು (MBBS, BAMS, BE,
Categories: ವಿದ್ಯಾರ್ಥಿ ವೇತನ -
ರಾಜ್ಯದ ವಿದ್ಯಾರ್ಥಿಗಳಿಗೆ ‘ದೀಪಿಕಾ ವಿದ್ಯಾರ್ಥಿ ವೇತನ’ ಯೋಜನೆಯಡಿ 30,000 ರೂ. ಸ್ಕಾಲರ್ ಶಿಪ್ : ಈ ದಾಖಲೆಗಳು ಕಡ್ಡಾಯ

ನಿರ್ದಿಷ್ಟವಾಗಿ ಹೇಳಬೇಕೆಂದರೆ, ಸರ್ಕಾರಿ ಕಾಲೇಜುಗಳಲ್ಲಿ ತಮ್ಮ ಪಿಯುಸಿ ಶಿಕ್ಷಣವನ್ನು ಪೂರ್ಣಗೊಳಿಸಿದ 37,000ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಈ ವಿದ್ಯಾರ್ಥಿವೇತನ ಯೋಜನೆಯಿಂದ ಪ್ರಯೋಜನ ಪಡೆಯಲಿದ್ದಾರೆ. ಪ್ರತಿ ಫಲಾನುಭವಿಯು ತಮ್ಮ ಪದವಿ ಪೂರ್ಣಗೊಳ್ಳುವವರೆಗೆ ಪ್ರತಿ ವರ್ಷ 30,000 ರೂಪಾಯಿಗಳ ವೇತನವನ್ನು ಪಡೆಯುತ್ತಾರೆ. ಇದು ಅವರ ಶಿಕ್ಷಣದ ವೆಚ್ಚವನ್ನು ಭಾಗಶಃ ಭರಿಸಿ, ಕುಟುಂಬದ ಮೇಲಿನ ಆರ್ಥಿಕ ಒತ್ತಡವನ್ನು ತಗ್ಗಿಸಲು ನೆರವಾಗುವುದು. ಗಮನಾರ್ಹ ಅಂಶವೆಂದರೆ, ಅರ್ಹ ವಿದ್ಯಾರ್ಥಿನಿಯರ ಸಂಖ್ಯೆ 37,000 ಅನ್ನು ಮೀರಿದರೂ, ಪ್ರತಿಯೊಬ್ಬ ಅರ್ಹ ಅಭ್ಯರ್ಥಿಗೂ ಈ ವಿದ್ಯಾರ್ಥಿವೇತನವನ್ನು ನೀಡಲಾಗುವುದೆಂದು ಸರ್ಕಾರವು ಖಚಿತಪಡಿಸಿದೆ.ಇದೇ
Categories: ವಿದ್ಯಾರ್ಥಿ ವೇತನ -
1ನೇ ತರಗತಿಯಿಂದ ಪದವಿ ವಿದ್ಯಾರ್ಥಿಗಳಿಗೆ ₹15,000 ದಿಂದ ₹75,000 ವರೆಗೆ ನೇರವಾಗಿ ಖಾತೆಗೆ ಬರುವ ಈ ಸ್ಕಾಲರ್ಶಿಪ್ ಬಗ್ಗೆ ಗೊತ್ತಾ?

ಎಚ್ಡಿಎಫ್ಸಿ ಬ್ಯಾಂಕ್ ಪರಿವರ್ತನ್ ಸ್ಕಾಲರ್ಶಿಪ್ 2025-26 (HDFC Parivartan Scholarship 2025) ಅರ್ಹ ವಿದ್ಯಾರ್ಥಿಗಳಿಗೆ ಶಿಕ್ಷಣದ ವೆಚ್ಚವನ್ನು ಭರಿಸಲು ಆರ್ಥಿಕ ನೆರವು ನೀಡುವ ಒಂದು ಪ್ರಮುಖ ಯೋಜನೆಯಾಗಿದೆ. ಈ ವಿದ್ಯಾರ್ಥಿವೇತನವು 1ನೇ ತರಗತಿಯಿಂದ ಸ್ನಾತಕೋತ್ತರ ಪದವಿ ವರೆಗೆ ಓದುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಇದರಿಂದ ಸಾಕಷ್ಟು ಪ್ರಯೋಜನ ಪಡೆಯಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ವಿದ್ಯಾರ್ಥಿ ವೇತನ -
ಪ್ರತಿ ವಿದ್ಯಾರ್ಥಿಗೆ ಸಿಗಲಿದೆ 15000 ರೂ. ವಿದ್ಯಾಸಿರಿ ಸ್ಕಾಲರ್ಶಿಪ್; ಅರ್ಜಿ ಸಲ್ಲಿಸುವುದು ಹೇಗೆ? ಕೊನೆಯ ದಿನಾಂಕ ಯಾವುದು?

ಕರ್ನಾಟಕ ಸರ್ಕಾರವು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ಆರ್ಥಿಕ ಸಹಾಯ ಮಾಡಲು ವಿದ್ಯಾಸಿರಿ ವಿದ್ಯಾರ್ಥಿವೇತನ ಯೋಜನೆ ಅನ್ನು ಜಾರಿಗೆ ತಂದಿದೆ. ಈ ಯೋಜನೆಯಡಿಯಲ್ಲಿ, ವಿದ್ಯಾರ್ಥಿಗಳಿಗೆ ಮಾಸಿಕ ₹1,500 (ವಾರ್ಷಿಕ ₹15,000) ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. 2025-26ರ ಅಕಾಡೆಮಿಕ್ ವರ್ಷಕ್ಕೆ ಅರ್ಜಿಗಳನ್ನು ಸೆಪ್ಟೆಂಬರ್ 30, 2025 ರೊಳಗೆ ಸಲ್ಲಿಸಬೇಕು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಈ ಲೇಖನದಲ್ಲಿ, ವಿದ್ಯಾಸಿರಿ ಸ್ಕಾಲರ್ಶಿಪ್ಗೆ ಅರ್ಜಿ ಸಲ್ಲಿಸುವ ವಿಧಾನ, ಅರ್ಹತಾ ನಿಯಮಗಳು, ಅಗತ್ಯ ದಾಖಲೆಗಳು ಮತ್ತು ಅರ್ಜಿ
Categories: ವಿದ್ಯಾರ್ಥಿ ವೇತನ -
Scholarship: ಈ ವಿದ್ಯಾರ್ಥಿಗಳಿಗೆ ಬಂಪರ್ ಗುಡ್ ನ್ಯೂಸ್ ಸಮಾಜ ಕಲ್ಯಾಣ ಇಲಾಖೆಯಿಂದ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ.!

ತಿ.ನರಸೀಪುರ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯು (Department of Social Welfare) 2025-26ನೇ ಸಾಲಿಗೆ ಪರಿಶಿಷ್ಟ ಜಾತಿಗೆ ಸೇರಿದ ಕಾನೂನು ಪದವೀಧರ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಸೌಲಭ್ಯ ನೀಡಲು ಅರ್ಜಿಗಳನ್ನು ಆಹ್ವಾನಿಸಿದೆ. ಈ ಯೋಜನೆಯಡಿಯಲ್ಲಿ, ನ್ಯಾಯವಾದಿ ವೃತ್ತಿ ಪ್ರಾಯೋಗಿಕ ತರಬೇತಿ (Advocacy Internship Program) ಪಡೆಯುತ್ತಿರುವ ಅರ್ಹರಾದ ವಿದ್ಯಾರ್ಥಿಗಳು ಶಿಷ್ಯವೇತನ ಪಡೆಯಲು ಅರ್ಜಿ ಸಲ್ಲಿಸಬಹುದು.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
Categories: ವಿದ್ಯಾರ್ಥಿ ವೇತನ -
ಬರೋಬ್ಬರಿ 15 ಸಾವಿರ ರೂಪಾಯಿ ನೇರವಾಗಿ ಖಾತೆಗೆ ಬರುವ ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ನಿಮ್ಮ ಉನ್ನತ ಶಿಕ್ಷಣದ ಕನಸುಗಳಿಗೆ ರೆಕ್ಕೆ ಹಾಕಲು ಇಲ್ಲಿದೆ ಅದ್ಭುತ ಅವಕಾಶ! ವಿದ್ಯಾಸಿರಿ ಸ್ಕಾಲರ್ಶಿಪ್(Vidyasiri Scholarship) ಗೆ ಅರ್ಜಿ ಸಲ್ಲಿಕೆ ಈಗ ಆರಂಭವಾಗಿದೆ. ಪ್ರತಿ ತಿಂಗಳು 1500 ರೂಪಾಯಿಗಳ ವಿದ್ಯಾರ್ಥಿ ವೇತನ ಪಡೆದು ನಿಮ್ಮ ಶಿಕ್ಷಣವನ್ನು ಮುಂದುವರಿಸಿ. ಇಲ್ಲಿದೆ ಅದರ ಸಂಪೂರ್ಣ ಮಾಹಿತಿ ವಿದ್ಯಾಸಿರಿ ಸ್ಕಾಲರ್ಶಿಪ್(Vidyasiri Scholarship), ಕರ್ನಾಟಕ ಸರ್ಕಾರದ ಶೈಕ್ಷಣಿಕ ಯೋಜನೆಗಳಲ್ಲಿ ಪ್ರಮುಖವಾದದ್ದು, ಅದು ವಿಶೇಷವಾಗಿ ಹಾಸ್ಟೆಲ್ ಸೌಲಭ್ಯ ಸಿಗದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ಒದಗಿಸಲು ಜಾರಿಗೆ ತಂದಿದೆ. ಉನ್ನತ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ,
Categories: ವಿದ್ಯಾರ್ಥಿ ವೇತನ -
ಗೂಗಲ್ ವಿದ್ಯಾರ್ಥಿ ವೇತನ : 74,000 ನೇರವಾಗಿ ಬ್ಯಾಂಕ್ ಖಾತೆಗೆ ಬರುವ ಗೂಗಲ್ ಸ್ಕಾಲರ್ಶಿಪ್, Google Scolarship 2023, Kannada, Apply Now

ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, ಗೂಗಲ್(Google) ವಿದ್ಯಾರ್ಥಿ ವೇತನಕ್ಕೆ(scholarship) ಅರ್ಜಿ ಸಲ್ಲಿಸುವುದು ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈ ವಿದ್ಯಾರ್ಥಿ ವೇತನವನ್ನು ಪಡೆಯಲು ಬೇಕಾಗಿರುವ ಅರ್ಹತೆಗಳು ಯಾವುವು?, ಶೈಕ್ಷಣಿಕ ಅರ್ಹತೆ ಏನಿರಬೇಕು?, ವಿದ್ಯಾರ್ಥಿ ವೇತನದ ಮೊತ್ತ ಎಷ್ಟು?, ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗೆ?, ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಏನು?, ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
Categories: ವಿದ್ಯಾರ್ಥಿ ವೇತನ -
10ನೇ ತರಗತಿ ಪಾಸಾದವರಿಗೆ 10,000 ರೂಪಾಯಿ ವಿದ್ಯಾರ್ಥಿ ವೇತನ, Goonj Grassroots Fellowship, Apply Now

ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, ಗೂಂಜ್ ಗ್ರಾಸ್ರೂಟ್ಸ್ ಫೆಲೋಶಿಪ್ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇದು ಗೂಂಜ್ (ಲಾಭರಹಿತ ಸಂಸ್ಥೆ) ವತಿಯಿಂದ ಆಯೋಜಿಸಿರುವ ಕಾರ್ಯಕ್ರಮವಾಗಿದೆ. ಈ ವಿದ್ಯಾರ್ಥಿ ವೇತನವನ್ನು ಪಡೆಯಲು ಬೇಕಾಗಿರುವ ಅರ್ಹತೆಗಳು ಯಾವುವು?, ವಿದ್ಯಾಭ್ಯಾಸ ಎಷ್ಟಿರಬೇಕು?, ವಿದ್ಯಾರ್ಥಿ ವೇತನದ ಮೊತ್ತ ಎಷ್ಟು?, ಅರ್ಜಿ ಸಲ್ಲಿಸುವ ವಿಧಾನ ಹೇಗೆ?, ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಏನು?, ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ಮುಖ್ಯ ಮಾಹಿತಿ
Hot this week
-
SUV King: ಟಾಟಾ ನೆಕ್ಸಾನ್, ಪಂಚ್ ಆಟ ನಡೀಲಿಲ್ಲ! ಭಾರತದ ನಂ.1 SUV ಪಟ್ಟಕ್ಕೇರಿದ ಹುಂಡೈ ಕ್ರೆಟಾ – 1.7 ಲಕ್ಷ ಜನ ಇದನ್ನೇ ಯಾಕೆ ತಗೊಂಡ್ರು?
-
Scholarship Alert: ಬಿ.ಎಡ್ ವಿದ್ಯಾರ್ಥಿಗಳಿಗೆ ₹25,000 ಪ್ರೋತ್ಸಾಹಧನ ಪಡೆಯಲು ಅರ್ಜಿ ಆಹ್ವಾನ – ಇಂದೇ ಅಪ್ಲೈ ಮಾಡಿ
-
ಮಧ್ಯಮ ವರ್ಗದವರಿಗೆ ಅಂತಾನೆ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ! 3 ಫ್ಯಾಮಿಲಿ ಕಾರುಗಳಿವು ಕೇವಲ ₹4.99 ಲಕ್ಷಕ್ಕೆ ಲಭ್ಯ
-
Karnataka Rain Alert: ಮುಂದಿನ 3 ದಿನ ರಾಜ್ಯದಲ್ಲಿ ವರುಣನ ಅಬ್ಬರ! ಬೆಂಗಳೂರು ಸೇರಿ 15 ಜಿಲ್ಲೆಗಳಿಗೆ ಭಾರಿ ಮಳೆ
-
ಗೃಹಲಕ್ಷ್ಮಿ 23ನೇ ಕಂತು ಜಮಾ: ಹಾವೇರಿ, ಬೆಂಗಳೂರು, ಧಾರವಾಡ, ಉಡುಪಿ ಸೇರಿ ಹಲವೆಡೆ ಹಣ ಬಿಡುಗಡೆ! ಖಾತೆ ತಕ್ಷಣವೇ ಪರಿಶೀಲಿಸಿ
Topics
Latest Posts
- SUV King: ಟಾಟಾ ನೆಕ್ಸಾನ್, ಪಂಚ್ ಆಟ ನಡೀಲಿಲ್ಲ! ಭಾರತದ ನಂ.1 SUV ಪಟ್ಟಕ್ಕೇರಿದ ಹುಂಡೈ ಕ್ರೆಟಾ – 1.7 ಲಕ್ಷ ಜನ ಇದನ್ನೇ ಯಾಕೆ ತಗೊಂಡ್ರು?

- Scholarship Alert: ಬಿ.ಎಡ್ ವಿದ್ಯಾರ್ಥಿಗಳಿಗೆ ₹25,000 ಪ್ರೋತ್ಸಾಹಧನ ಪಡೆಯಲು ಅರ್ಜಿ ಆಹ್ವಾನ – ಇಂದೇ ಅಪ್ಲೈ ಮಾಡಿ

- ಮಧ್ಯಮ ವರ್ಗದವರಿಗೆ ಅಂತಾನೆ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ! 3 ಫ್ಯಾಮಿಲಿ ಕಾರುಗಳಿವು ಕೇವಲ ₹4.99 ಲಕ್ಷಕ್ಕೆ ಲಭ್ಯ

- Karnataka Rain Alert: ಮುಂದಿನ 3 ದಿನ ರಾಜ್ಯದಲ್ಲಿ ವರುಣನ ಅಬ್ಬರ! ಬೆಂಗಳೂರು ಸೇರಿ 15 ಜಿಲ್ಲೆಗಳಿಗೆ ಭಾರಿ ಮಳೆ

- ಗೃಹಲಕ್ಷ್ಮಿ 23ನೇ ಕಂತು ಜಮಾ: ಹಾವೇರಿ, ಬೆಂಗಳೂರು, ಧಾರವಾಡ, ಉಡುಪಿ ಸೇರಿ ಹಲವೆಡೆ ಹಣ ಬಿಡುಗಡೆ! ಖಾತೆ ತಕ್ಷಣವೇ ಪರಿಶೀಲಿಸಿ


