Tag: karnataka news
-
ಜಮೀನು ಮಾಲೀಕತ್ವದ ಹೊಸ ಹೊಸ ಪಹಣಿ, ನಕ್ಷೆ ನೀಡಲು ಹೊಸ ಮಾರ್ಗಸೂಚಿ ಇಲ್ಲಿದೆ.

ರೈತರಿಗೆ ಗುಡ್ ನ್ಯೂಸ್: ‘ನನ್ನ ಭೂಮಿ’ ದರ್ಖಾಸ್ತು ಪೋಡಿ ಅಭಿಯಾನ – ಹೊಸ ಪಹಣಿ, ನಕ್ಷೆ ನೀಡಲು ಸರ್ಕಾರದ ಮಹತ್ವದ ನಿರ್ಧಾರ! ಕರ್ನಾಟಕದ ರೈತ ಸಮುದಾಯಕ್ಕೆ ಇದು ತುಂಬಾ ಸಂತೋಷ ಸುದ್ದಿಯಾಗಿದೆ! ದಶಕಗಳಿಂದ ಜಮೀನಿನ ದಾಖಲಾತಿಗಳ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಸರ್ಕಾರ ನೈಜ ಪರಿಹಾರ ನೀಡಲು ಮುಂದಾಗಿದೆ. ರಾಜ್ಯದ ಕಂದಾಯ ಇಲಾಖೆ ‘ನನ್ನ ಭೂಮಿ(Nanna Bhoomi)’ ದರ್ಖಾಸ್ತು ಪೋಡಿ ಅಭಿಯಾನ(Darkhastu Podi campaign)ವನ್ನು ಆರಂಭಿಸಿದ್ದು, ಇದರಡಿ 26,000ಕ್ಕೂ ಹೆಚ್ಚು ಜನರ ಜಮೀನು ಸರ್ವೆಗೆ ಅನುಮೋದನೆ ನೀಡಲಾಗಿದೆ ಎಂದು ಕಂದಾಯ
Categories: ಸುದ್ದಿಗಳು -
Home Loan: 45 ಲಕ್ಷ SBI ಗೃಹ ಸಾಲಕ್ಕೆ EMI ಎಷ್ಟು ಬರುತ್ತೆ? ಇಲ್ಲಿದೆ ಸಂಪೂರ್ಣ ವಿವರ

ಇಂದು ಭಾರತದಲ್ಲಿ ಬಹುತೇಕ ಎಲ್ಲರಿಗೂ ಸ್ವಂತ ಮನೆ(Own House) ಹೊಂದುವುದು ಜೀವನದ ದೊಡ್ಡ ಸಾಧನೆ. ಆದರೆ ಇಂತಹ ದೊಡ್ಡ ಗುರಿಯನ್ನು ಸಾಧಿಸಲು ಹಣಕಾಸು ಸ್ಥಿರತೆ ಅಗತ್ಯವಿದೆ. ಒಮ್ಮೆಲೇ ಹೆಚ್ಚಿನ ಮೊತ್ತವನ್ನು ಪಾವತಿಸಲು ಸಾಧ್ಯವಾಗದ ಸಂದರ್ಭಗಳಲ್ಲಿ ಗೃಹಸಾಲಗಳು (Home Loans) ಅತ್ಯುತ್ತಮ ಪರಿಹಾರವಾಗುತ್ತವೆ. ವಿಶೇಷವಾಗಿ SBI (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ಮೊದಲ ಬಡ್ತಿ ಮತ್ತು ಅರ್ಥಿಕ ಶ್ರೇಣಿಯ (economic class) ಕಾರಣದಿಂದ, ಗೃಹಸಾಲ ಪಡೆಯಲು ಭದ್ರ ಮತ್ತು ಸುಲಭವಾಗಿದೆ. ಗೃಹಸಾಲ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ
Categories: ಮುಖ್ಯ ಮಾಹಿತಿ -
Gruhalakshmi : 16ನೇ ಕಂತಿನ ಹಣ 2000/- ರೂ ಈ ಮಹಿಳೆಯರಿಗೆ ಜಮಾ.? ಇಲ್ಲಿದೆ ಬಿಗ್ ಅಪ್ಡೇಟ್

ಮಹಿಳೆಯರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಬಲರನ್ನಾಗಿಸುವ ಗೃಹಲಕ್ಷ್ಮಿ ಯೋಜನೆಯು ರಾಜ್ಯದಲ್ಲಿ ನಿಗಿಪಡಿಸಿದ್ದ ಗುರಿ ಪೈಕಿ ಶೇಕಡಾ 96.95 ಮಹಿಳೆಯರು ಸರ್ಕಾರದಿಂದ ಪ್ರತಿ ತಿಂಗಳು 2000 ರೂ. ಆರ್ಥಿಕ ನೆರವು ಪಡೆಯುತ್ತಿದ್ದಾರೆ. 16ನೇ ಕಂತಿನ ಹಣ ಯಾವಾಗ ಜಮೆ ಆಗುತ್ತದೆ ಎಂದು ರಾಜ್ಯದ ಯಜಮಾನಿಯರು ಕಾಯುತ್ತಿದ್ದಾರೆ. ಹಣ ಜಮಾ ವಿಳಂಬ ವಾಗುತ್ತಿದ್ದಂತೆ ಗೃಹ ಲಕ್ಷ್ಮಿ ಯೋಜನೆ ಬಂದ್ ಆಗುತ್ತಾ ಎಂದು ಹಲವು ಮಹಿಳೆಯರು ಆತಂಕ ವ್ಯಕ್ತ ಪಡಿಸುತ್ತಿದ್ದಾರೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ
Categories: ಮುಖ್ಯ ಮಾಹಿತಿ -
E-Scooty: ಬರೋಬರಿ 150km ಮೈಲೇಜ್ ಕೊಡುವ, ಟಾಪ್-3 ಇ – ಸ್ಕೂಟರ್ಗಳು: ಖರೀದಿಗೆ ಮುಗಿಬಿದ್ದ ಜನ

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಕ್ರಾಂತಿ: 150 ಕಿ.ಮೀ.ಗಿಂತ ಹೆಚ್ಚು ರೇಂಜ್ ಹೊಂದಿರುವ ಟಾಪ್-3 ಮಾದರಿಗಳು ಹೀಗಿವೆ. ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ಗಳ (Electric scooter’s) ಜನಪ್ರಿಯತೆ ದಿನೇ ದಿನೇ ಹೆಚ್ಚಾಗುತ್ತಿದೆ. ಇಂಧನದ ಬೆಲೆ ಹೆಚ್ಚಾಗುತ್ತಿದ್ದು, ಪರಿಸರದ ಮೇಲೆ ಉಂಟಾಗುತ್ತಿರುವ ವಾಯುಮಾಲಿನ್ಯದ ಪರಿಣಾಮವನ್ನು ತಡೆಯಲು ಹಾಗೂ ತಂತ್ರಜ್ಞಾನದಲ್ಲಿ (In Technology) ಆಗುತ್ತಿರುವ ತ್ವರಿತ ಪ್ರಗತಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ (Electric two wheel vehicles) ಉತ್ತೇಜನಕ್ಕೆ ಕಾರಣವಾಗಿದೆ. ಕೆಲವು ವರ್ಷಗಳ ಹಿಂದಿನ ಬ್ಯಾಟರಿ ಬೆಂಕಿ ಅವಘಡಗಳ ವಿಷಯಗಳು ಎಲೆಕ್ಟ್ರಿಕ್ ವಾಹನಗಳ
Categories: E-ವಾಹನಗಳು -
Weather update : ರಾಜ್ಯದ ಈ ಜಿಲ್ಲೆಗಳಲ್ಲಿ ಇಂದು ಭೀಕರ ಚಳಿ ನಡುವೆ ಭಾರಿ ಮಳೆ ಮುನ್ಸೂಚನೆ.!

ಕರ್ನಾಟಕದಲ್ಲಿ ಚಳಿ ಪ್ರಭಾವ ಮುಂದುವರಿದಿದ್ದು, ಜನರಿಗೆ ಹೊಸ ಸವಾಲುಗಳನ್ನು ಎದುರಿಸಲು ಕಾರಣವಾಗಿದೆ. ಹವಾಮಾನ ಇಲಾಖೆ IMD (Indian Meteorological Department) ಪ್ರಕಾರ, ಜನವರಿ 19 ರಂದು ರಾಜ್ಯದ 11 ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ, ಇನ್ನುಳಿದ ಭಾಗಗಳಲ್ಲಿ ಚಳಿ ಹಾಗೂ ಒಣ ಹವಾಮಾನ ಮುಂದುವರಿಯಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ರಾಜ್ಯದ ಹವಾಮಾನ ಸ್ಥಿತಿ: ಪ್ರಸ್ತುತ ಪರಿಸ್ಥಿತಿ ರಾಜಧಾನಿ ಬೆಂಗಳೂರು
Categories: ಮಳೆ ಮಾಹಿತಿ -
BPL Card: ರೇಷನ್ ಕಾರ್ಡ್ ಇದ್ದವರಿಗೆ ಬಿಗ್ ಶಾಕ್! ಈ ಪಡಿತರ ಚೀಟಿಗಳನ್ನು ರದ್ದು ಮಾಡಲು ಸಿಎಂ ಸೂಚನೆ

ಪಡಿತರ ಚೀಟಿದಾರರಿಗೆ ಬಿಗ್ ಶಾಕ್: ಅನರ್ಹ ಬಿಪಿಎಲ್ ಕಾರ್ಡ್ಗಳ(BPL card) ರದ್ದತಿಗೆ ಸಿಎಂ ಸಿದ್ಧರಾಮಯ್ಯ(CM Siddaramaiah) ಸೂಚನೆ. ರಾಜ್ಯದಲ್ಲಿ ಬಿಪಿಎಲ್ (Below Poverty Line) ಕಾರ್ಡ್ಗಳನ್ನು ಅನರ್ಹರ ಕೈಯಿಂದ ಕೈ ಬಿಡುವ ಕಾರ್ಯಕ್ಕೆ ತುರ್ತು ಆದೇಶ ಹೊರಡಿಸಲಾಗಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಲಾಗಿದ್ದು, ಬಿಪಿಎಲ್ ಕಾರ್ಡ್ಗಳ ಅಕ್ರಮ ಬಳಕೆಯ ಬಗ್ಗೆ ಹಲವಾರು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ
Categories: ಮುಖ್ಯ ಮಾಹಿತಿ -
ರಾಜ್ಯದಲ್ಲಿ ಮುಂದಿನ ಮೂರು ಭಾರಿ ಚಳಿ, ವಿಪರಿತ ಥಂಡಿ, ಹವಾಮಾನ ಇಲಾಖೆ ಸೂಚನೆ

ಕರ್ನಾಟಕದಲ್ಲಿ ಇತ್ತೀಚೆಗೆ ಚಳಿ ಅಬ್ಬರ ಹೆಚ್ಚಾಗಿದ್ದು (The cold has increased) ಜನರು ದಿನನಿತ್ಯದ ಚಟುವಟಿಕೆಗಳಲ್ಲಿ ಅಡಚಣೆಯನ್ನು ಅನುಭವಿಸುತ್ತಿದ್ದಾರೆ. ದನುರ್ಮಾಸದ ಚಳಿ ಈ ಬಾರಿ ಅಪಾರ ಪ್ರಮಾಣದಲ್ಲಿ ತೀವ್ರಗೊಂಡಿದ್ದು, ರಾಜ್ಯದ ಹಲವೆಡೆ ಕನಿಷ್ಠ ಉಷ್ಣಾಂಶವು 15 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆಯಾಗಿದೆ (Minimum temperature is less than 15 degrees Celsius.) ಹವಾಮಾನ ಇಲಾಖೆಯ ಪ್ರಕಾರ, ಮುಂದಿನ ಮೂರು ದಿನಗಳಲ್ಲಿ ಈ ಚಳಿ ಪ್ರಮಾಣ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ
Categories: ಮುಖ್ಯ ಮಾಹಿತಿ
Hot this week
-
ರೈತರಿಗೆ ಹೋಳಿ ಹಬ್ಬದ ಭರ್ಜರಿ ಗಿಫ್ಟ್: ಈ ದಿನ ನಿಮ್ಮ ಖಾತೆಗೆ ಜಮಾ ಆಗಲಿದೆ PM Kisan 22ನೇ ಕಂತಿನ 2,000 ರೂ.!
-
Swift CNG 2026: ದಿನನಿತ್ಯದ ಆಫೀಸ್ ಪ್ರಯಾಣಕ್ಕೆ ಈ ಕಾರೇ ಬೆಸ್ಟ್! ಬೆಲೆ ಮತ್ತು ರನ್ನಿಂಗ್ ಕಾಸ್ಟ್ ವಿವರ ಇಲ್ಲಿದೆ.
-
“Karnataka Weather: ಸುಡುವ ಬಿಸಿಲಿನ ಮಧ್ಯೆ ದಿಢೀರ್ ಎಂಟ್ರಿಕೊಟ್ಟ ಮಳೆ! ಮುಂದಿನ 3 ಗಂಟೆಯಲ್ಲಿ ಈ ಜಿಲ್ಲೆಗಳಿಗೆ ಗುಡುಗು-ಸಿಡಿಲಿನ ಅಲರ್ಟ್.”
-
BREAKING: ನಾಳೆ ಕೊಪ್ಪಳ ಬಂದ್ ಜಿಲ್ಲೆಯಾದ್ಯಂತ ಪ್ರತಿಭಟನೆ; ಶಾಲಾ-ಕಾಲೇಜುಗಳಿಗೆ ರಜೆ, ವಿಶ್ವವಿದ್ಯಾಲಯ ಪರೀಕ್ಷೆ ಮುಂದೂಡಿಕೆ
-
ವಾರದ ಮೊದಲ ದಿನವೇ ಪ್ರಮುಖ ಮಾರುಕಟ್ಟೆಗಳಲ್ಲಿ ಭರ್ಜರಿ ವಹಿವಾಟು ಕಂಡ ಇಂದಿನ ಅಡಿಕೆ ದರ ಎಲ್ಲೆಲ್ಲಿ ಎಷ್ಟಿದೆ.?
Topics
Latest Posts
- ರೈತರಿಗೆ ಹೋಳಿ ಹಬ್ಬದ ಭರ್ಜರಿ ಗಿಫ್ಟ್: ಈ ದಿನ ನಿಮ್ಮ ಖಾತೆಗೆ ಜಮಾ ಆಗಲಿದೆ PM Kisan 22ನೇ ಕಂತಿನ 2,000 ರೂ.!

- Swift CNG 2026: ದಿನನಿತ್ಯದ ಆಫೀಸ್ ಪ್ರಯಾಣಕ್ಕೆ ಈ ಕಾರೇ ಬೆಸ್ಟ್! ಬೆಲೆ ಮತ್ತು ರನ್ನಿಂಗ್ ಕಾಸ್ಟ್ ವಿವರ ಇಲ್ಲಿದೆ.

- “Karnataka Weather: ಸುಡುವ ಬಿಸಿಲಿನ ಮಧ್ಯೆ ದಿಢೀರ್ ಎಂಟ್ರಿಕೊಟ್ಟ ಮಳೆ! ಮುಂದಿನ 3 ಗಂಟೆಯಲ್ಲಿ ಈ ಜಿಲ್ಲೆಗಳಿಗೆ ಗುಡುಗು-ಸಿಡಿಲಿನ ಅಲರ್ಟ್.”

- BREAKING: ನಾಳೆ ಕೊಪ್ಪಳ ಬಂದ್ ಜಿಲ್ಲೆಯಾದ್ಯಂತ ಪ್ರತಿಭಟನೆ; ಶಾಲಾ-ಕಾಲೇಜುಗಳಿಗೆ ರಜೆ, ವಿಶ್ವವಿದ್ಯಾಲಯ ಪರೀಕ್ಷೆ ಮುಂದೂಡಿಕೆ

- ವಾರದ ಮೊದಲ ದಿನವೇ ಪ್ರಮುಖ ಮಾರುಕಟ್ಟೆಗಳಲ್ಲಿ ಭರ್ಜರಿ ವಹಿವಾಟು ಕಂಡ ಇಂದಿನ ಅಡಿಕೆ ದರ ಎಲ್ಲೆಲ್ಲಿ ಎಷ್ಟಿದೆ.?




