Tag: kannada
-
ಸ್ವಂತ ವ್ಯಾಪಾರ ಪ್ರಾರಂಭಿಸಲು, ಯಾವುದೇ ಬಡ್ಡಿ ಇಲ್ಲದೆ 3 ಲಕ್ಷ ರೂ. ಸಾಲ ಪಡೆಯಿರಿ! Udyogini Loan Scheme
ಈ ಯೋಜನೆಯು ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದ ಮಹಿಳೆಯರನ್ನು ಮೇಲೆತ್ತುವ ಉದ್ದೇಶವನ್ನು ಹೊಂದಿದೆ ಮತ್ತು ಆರ್ಥಿಕ ಸಹಾಯದೊಂದಿಗೆ ಅವರನ್ನು ಸಬಲೀಕರಣಗೊಳಿಸಲು ಉದ್ಯಮ ಮತ್ತು ಸೇವಾ ವಲಯದಲ್ಲಿ ಸ್ವಯಂ ಉದ್ಯೋಗಿಯಾಗಲು ಸಿದ್ಧರಿರುವ ಮಹಿಳೆಯರಿಗೆ ಬ್ಯಾಂಕ್ ತೆಗೆದುಕೊಳ್ಳಲು ಸಾಲಕ್ಕಾಗಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಸಹಾಯಧನವನ್ನು ನೀಡಲಾಗುತ್ತದೆ. ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…
Categories: ಸರ್ಕಾರಿ ಯೋಜನೆಗಳು -
ಪರ್ಸನಲ್ ಲೋನ್ ಪಡೆಯುವ ಮುನ್ನ RBI ನ ಈ ಹೊಸ ನಿಯಮ ತಿಳಿದಿರಲೇಬೇಕು!!
ಆರ್ಬಿಐ(RBI) ಹೊಸ ನಿಯಮಗಳು: ಪರ್ಸನಲ್ ಲೋನ್(Personal Loan) ಪಡೆಯಲು ಈಗ ಇನ್ನೊಂದು ಬದಲಾವಣೆ? ಆರ್ಬಿಐ ಹೊಸ ಗೈಡ್ಲೈನ್ಸ್ ಗೊತ್ತಾ?: ಇತ್ತೀಚಿನ ವರ್ಷಗಳಲ್ಲಿ ಸಾಲ ಪಡೆಯುವವರ ಸಂಖ್ಯೆಯಲ್ಲಿ ಗಣನೀಯವಾದ ವೃದ್ಧಿ ಕಂಡುಬಂದಿದ್ದು, ಅದರಲ್ಲಿ ಪರ್ಸನಲ್ ಲೋನ್ಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಬ್ಯಾಂಕ್ಗಳು ಮತ್ತು ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ವಿವಿಧ ರೀತಿಯ ಸಾಲವನ್ನು ನೀಡುತ್ತಿದ್ದು, ಆಕಸ್ಮಿಕ ಚಟುವಟಿಕೆಗಳಾದ ದೀರ್ಘಾವಧಿ ಚಿಕಿತ್ಸೆಯ ವೆಚ್ಚ, ಮದುವೆ ಖರ್ಚು, ಶೈಕ್ಷಣಿಕ ಉದ್ದೇಶಗಳು ಅಥವಾ ಯಾವುದೇ ತುರ್ತು ಸಂದರ್ಭಗಳಿಗೆ(emergency situation) ಪರ್ಸನಲ್ ಲೋನ್ಗಳನ್ನು ಪಡೆಯಲು ಮುಂದಾಗುತ್ತಾರೆ.…
Categories: ಮುಖ್ಯ ಮಾಹಿತಿ -
Redmi Mobile : ಕಡಿಮೆ ಬೆಲೆಗೆ, ಬರೋಬ್ಬರಿ 200MP ಕ್ಯಾಮೆರಾ ಫೋನ್ ಲಾಂಚ್! ಇಲ್ಲಿದೆ ಡೀಟೇಲ್ಸ್
ರೆಡ್ಮಿ ನೋಟ್ 14 ಪ್ರೊ(Redmi Note 14 Pro): 200MP ಕ್ಯಾಮೆರಾ ಮತ್ತು 512GB ಸ್ಟೋರೇಜ್ನೊಂದಿಗೆ ಜಗತ್ತಿನ ಗಮನ ಸೆಳೆಯುವ ಹೊಸ ಮೊಬೈಲ್ ಸ್ಮಾರ್ಟ್ಫೋನ್ (Smartphone) ಮಾರುಕಟ್ಟೆಯಲ್ಲಿ ಹೊಸತನ್ನು ಪ್ರಯೋಗಿಸುವ ನಿಟ್ಟಿನಲ್ಲಿ, ರೆಡ್ಮಿ (Redmi)ತನ್ನ ನೋಟ್ 14 4G ಮತ್ತು ನೋಟ್ 14 ಪ್ರೊ 4G ಮಾದರಿಗಳನ್ನು ಬಿಡುಗಡೆ ಮಾಡಿದೆ. ಈ ಪೈಕಿ ರೆಡ್ಮಿ ನೋಟ್ 14 ಪ್ರೊ 4G (Note 14 Pro 5G) ಪ್ರೀಮಿಯಂ ವೈಶಿಷ್ಟ್ಯಗಳಿಂದ ಗ್ರಾಹಕರ ಗಮನ ಸೆಳೆಯುತ್ತಿದೆ. ಅತ್ಯಾಧುನಿಕ ಫೀಚರ್ಗಳೊಂದಿಗೆ, ಈ…
Categories: ಮೊಬೈಲ್ -
ಕಿಸಾನ್ ನಿಧಿ ಹಣ ಪಡೆಯಲು, ಈ ಕಾರ್ಡ್ ಕಡ್ಡಾಯ.! ಅರ್ಜಿ ಸಲ್ಲಿಸುವುದು ಹೇಗೆ..?
ಕಿಸಾನ್ ಸಮ್ಮಾನ್ ನಿಧಿ ಪಡೆಯಲು ಕಿಸಾನ್ ಐಡಿ ಕಾರ್ಡ್(Kisan I’d Card) ಅನಿವಾರ್ಯವಾಗಿದೆ. ಈ ಕಾರ್ಡ್ನಲ್ಲಿ ನಿಮ್ಮ ಎಲ್ಲಾ ಕೃಷಿ ಸಂಬಂಧಿತ ಮಾಹಿತಿ ಇರುತ್ತದೆ. ಅರ್ಜಿ ಹೇಗೆ ಸಲ್ಲಿಸುವುದು ಎಂಬುದನ್ನು ತಿಳಿಯಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕೇಂದ್ರ ಸರ್ಕಾರದ ವಿವಿಧ ಕೃಷಿ ಯೋಜನೆಗಳ ಲಾಭ ಪಡೆಯಲು ಕಿಸಾನ್ ಐಡಿ ಕಾರ್ಡ್ (Kisan Pehchan Card)…
Categories: ಕೃಷಿ -
AIIMS Recruitment 2025- ಬರೋಬ್ಬರಿ 4576 ಹುದ್ದೆಗಳ ಬೃಹತ್ ನೇಮಕಾತಿ ಅಧಿಸೂಚನೆ ಪ್ರಕಟ.
ಈ ವರದಿಯಲ್ಲಿ AIIMS ನೇಮಕಾತಿ 2025 (AIIMS Recruitment 2025) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ…
Categories: ಉದ್ಯೋಗ -
EPFO ಹೊಸ ನಿಯಮ, ಈ ಕೆಲಸವನ್ನು ಜನವರಿ 15 ರೊಳಗೆ ಮಾಡಲೇಬೇಕು!
ಉದ್ಯೋಗಿಗಳಿಗೆ ಪ್ರಮುಖ ಮಾಹಿತಿ! EPFOಗೆ ಸಂಬಂಧಿಸಿದ ಈ ಕರ್ತವ್ಯವನ್ನು ಜನವರಿ 15ರೊಳಗೆ(January 15) ಪೂರ್ಣಗೊಳಿಸಿ! ಉದ್ಯೋಗಿಯ ಭವಿಷ್ಯವನ್ನು ಭದ್ರಪಡಿಸಲು ಮತ್ತು ಅವರ ಆರ್ಥಿಕ ಸುರಕ್ಷತೆಗೆ ಪೂರಕವಾಗಲು, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಪ್ರಮುಖ ಆದೇಶವನ್ನು ಹೊರಡಿಸಿದೆ. EPFOಯ UAN (ಸಾರ್ವತ್ರಿಕ ಖಾತೆ ಸಂಖ್ಯೆ) ಅನ್ನು ಸಕ್ರಿಯಗೊಳಿಸುವ ಮತ್ತು ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್(Link Aadhar with bank) ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 2025ರ ಜನವರಿ 15ರ ಅಂತಿಮ ಗಡುವು ನಿರ್ಧರಿಸಲಾಗಿದೆ. ಈ ಆದೇಶದ ಪ್ರಮುಖ ಅಂಶಗಳೇನು?…
Categories: ಮುಖ್ಯ ಮಾಹಿತಿ -
ಅಮೆಜಾನ್ ಬಂಪರ್ ಡಿಸ್ಕೌಂಟ್ ಸೇಲ್: ಮೊಬೈಲ್ , ಗ್ಯಾಜೆಟ್ ಗಳ ಮೇಲೆ ಭರ್ಜರಿ ಡಿಸ್ಕೌಂಟ್!
ಅಮೆಜಾನ್ ಗಣರಾಜ್ಯೋತ್ಸವ ಸೂಪರ್ ಸೇಲ್ 2025: ಸ್ಮಾರ್ಟ್ಫೋನ್ಗಳು ಮತ್ತು ಗ್ಯಾಜೆಟ್ಗಳ ಮೇಲೆ ಭರ್ಜರಿ ಡಿಸ್ಕೌಂಟ್ಗಳು! ಜನುವರಿಯ ಗಣರಾಜ್ಯೋತ್ಸವವನ್ನು ಹೊತ್ತೊಯ್ಯುತ್ತಾ, ಅಮೆಜಾನ್(Amazon) ತನ್ನ ಗಣರಾಜ್ಯೋತ್ಸವ ಸೂಪರ್ ಸೇಲ್ 2025(Republic Day Super Sale 2025) ಅನ್ನು ಘೋಷಿಸಿದೆ, ಜನವರಿ 13, 2025ರಿಂದ ಪ್ರಾರಂಭವಾಗಿರುವ ಈ ಸೇಲ್, ಗ್ರಾಹಕರಿಗೆ ಭರ್ಜರಿ ಆಫರ್ಗಳನ್ನು(Offers) ನೀಡಲಿದೆ. ವಿಶೇಷವಾಗಿ ಪ್ರೈಮ್ ಮೆಂಬರ್ಸ್ಗಳಿಗೆ(Prime members) ಜನವರಿ 12ರಿಂದಲೇ ಸೇಲ್ ಲಭ್ಯವಿರುತ್ತದೆ. ಈ ಬಾರಿ ಸೇಲ್ನಲ್ಲಿ ಸ್ಮಾರ್ಟ್ಫೋನ್ಗಳು, ಗ್ಯಾಜೆಟ್ಗಳು, ಎಲೆಕ್ಟ್ರಾನಿಕ್ ಉಪಕರಣಗಳು(Electronic devices), ಫ್ಯಾಷನ್ ಪ್ರಾಡಕ್ಟ್ಗಳು ಮತ್ತು…
Categories: ಟೆಕ್ ನ್ಯೂಸ್ -
ಈ ಸರ್ಕಾರಿ ನೌಕರರಿಗೆ ಬಂಪರ್ ಗುಡ್ ನ್ಯೂಸ್ : ಬರೋಬ್ಬರಿ 56%ರಷ್ಟು ಡಿಎ ಹೆಚ್ಚಳ?
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ (DA) ಪ್ರಮಾಣವನ್ನು ಹೆಚ್ಚಿಸಲು ಪ್ರಮುಖವಾದ ಅಂಶವಾಗಿದೆ ಆಲ್ ಇಂಡಿಯಾ ಕನ್ಜ್ಯೂಮರ್ ಪ್ರೈಸ್ ಇಂಡೆಕ್ಸ್ (AICPI) ಸೂಚ್ಯಂಕ. 2024ರ ನವೆಂಬರ್ನಲ್ಲಿ AICPI ಸೂಚ್ಯಂಕ (AICPI index) 55.54%ಕ್ಕೆ ಏರಿಕೆಯಾಗಿದೆ, ಅಕ್ಟೋಬರ್ನಲ್ಲಿ ಇದುವರೆಗೆ 55.05% ಇತ್ತು. ಡಿಸೆಂಬರ್ನ ಸೂಚ್ಯಂಕ (December index) ಬಿಡುಗಡೆಯಾದ ನಂತರ ಡಿಎ 3% ಹೆಚ್ಚಾಗಿ 56%ಕ್ಕೆ ಏರುವ ನಿರೀಕ್ಷೆಯಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ…
Categories: ಮುಖ್ಯ ಮಾಹಿತಿ -
Real Estate updates: Real Estate: ಈ ಜಿಲ್ಲೆಯಲ್ಲಿ ಜಮೀನು ಮಾರಬೇಡಿ: ಜನರಿಗೆ ಡಿಕೆ ಶಿವಕುಮಾರ್ ಸಲಹೆ
ಜಮೀನು ಮಾರಬೇಡಿ: ಭೂಮಿಯ ಬೆಲೆ ಏರಿಕೆಯ ಬಗ್ಗೆ ಡಿಕೆ ಶಿವಕುಮಾರ್(DK Sivakumar) ಮನವಿ ಕಳೆದ ಕೆಲವು ವರ್ಷಗಳಲ್ಲಿ ಬೆಂಗಳೂರು(Bangalore) ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಮಿಯ ಬೆಲೆ(land Price) ಗಗನಕ್ಕೇರುತ್ತಿದೆ. ಶಹರೀಕರಣದ ವೇಗ, ಮೂಲಸೌಕರ್ಯದ ಅಭಿವೃದ್ಧಿ ಹಾಗೂ ಹೊಸ ಯೋಜನೆಗಳ ಘೋಷಣೆಯೊಂದಿಗೆ ಈ ಪ್ರದೇಶಗಳು ಬೆಲೆಬಾಳುವ ಆಸ್ತಿ ಕೇಂದ್ರಗಳಾಗಿ ಪರಿಣಮಿಸುತ್ತಿವೆ. ಈ ಹೊತ್ತಿನಲ್ಲಿ, ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್(Deputy Chief Minister DK Shivakumar), ವಿಶೇಷವಾಗಿ ರಾಮನಗರ ಜಿಲ್ಲೆಯ(Ramnagar district) ಜನರಿಗೆ ಜಮೀನು ಮಾರಬೇಡಿ ಎಂಬ ಮನವಿ…
Categories: ಸುದ್ದಿಗಳು
Hot this week
-
ನಾಳೆ ಕೊನೆಯ ಶ್ರಾವಣ ಸೋಮವಾರ ಬ್ರಾಹ್ಮೀ ಮುಹೂರ್ತದಲ್ಲಿ ಭಗವಾನ್ ಶಿವನ ಈ ಮಂತ್ರಗಳನ್ನು ತಪ್ಪದೇ ಪಠಿಸಿ.!
-
ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಸೂಚನೆ: ಆಸ್ತಿ-ಋಣಭಾರ ಪಟ್ಟಿ ಮತ್ತು E-PAR ವರದಿ ಸಲ್ಲಿಕೆ ಕಡ್ಡಾಯ!
-
ರಾಜ್ಯದಲ್ಲಿ ಹೃದಯಾಘಾತದಿಂದ ಸಾವುಗಳು ಮೂರು ಪಟ್ಟು ಹೆಚ್ಚಾಗಿವೆ – ಇಲ್ಲಿದೆ ಸಂಪೂರ್ಣ ವಿವರ.!
-
25 ವರ್ಷಗಳ ನಂತರ ನಾಳೆ ಕೊನೆಯ ಶ್ರಾವಣ ಸೋಮವಾರದಂದು ಅದ್ಭುತ ಸಂಯೋಗ, ಈ ರಾಶಿಯವರ ಬದುಕಲ್ಲಿ ಭಾಗ್ಯೋದಯ..
-
ರಾಜ್ಯದಲ್ಲಿ ಶಿಕ್ಷಕರ ನೇಮಕಾತಿಗೆ 3-4 ತಿಂಗಳೊಳಗೆ 17,000 ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ-ಮಧು ಬಂಗಾರಪ್ಪ ಹೇಳಿಕೆ
Topics
Latest Posts
- ನಾಳೆ ಕೊನೆಯ ಶ್ರಾವಣ ಸೋಮವಾರ ಬ್ರಾಹ್ಮೀ ಮುಹೂರ್ತದಲ್ಲಿ ಭಗವಾನ್ ಶಿವನ ಈ ಮಂತ್ರಗಳನ್ನು ತಪ್ಪದೇ ಪಠಿಸಿ.!
- ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಸೂಚನೆ: ಆಸ್ತಿ-ಋಣಭಾರ ಪಟ್ಟಿ ಮತ್ತು E-PAR ವರದಿ ಸಲ್ಲಿಕೆ ಕಡ್ಡಾಯ!
- ರಾಜ್ಯದಲ್ಲಿ ಹೃದಯಾಘಾತದಿಂದ ಸಾವುಗಳು ಮೂರು ಪಟ್ಟು ಹೆಚ್ಚಾಗಿವೆ – ಇಲ್ಲಿದೆ ಸಂಪೂರ್ಣ ವಿವರ.!
- 25 ವರ್ಷಗಳ ನಂತರ ನಾಳೆ ಕೊನೆಯ ಶ್ರಾವಣ ಸೋಮವಾರದಂದು ಅದ್ಭುತ ಸಂಯೋಗ, ಈ ರಾಶಿಯವರ ಬದುಕಲ್ಲಿ ಭಾಗ್ಯೋದಯ..
- ರಾಜ್ಯದಲ್ಲಿ ಶಿಕ್ಷಕರ ನೇಮಕಾತಿಗೆ 3-4 ತಿಂಗಳೊಳಗೆ 17,000 ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ-ಮಧು ಬಂಗಾರಪ್ಪ ಹೇಳಿಕೆ