Tag: kannada
-
ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಕೊನೆಯ ದಿನಾಂಕದ ಕುರಿತು ಮಹತ್ವದ ಮಾಹಿತಿ ಇಲ್ಲಿದೆ!!
ಪಡಿತರ ಚೀಟಿಯು ಇಂದಿನ ದಿನಮಾನದಲ್ಲಿ ಎಷ್ಟು ಮುಖ್ಯವಾಗಿದೆ ಎಂಬುವುದು ತಿಳಿದೇ ಇದೆ. ಯಾವುದೇ ಸರ್ಕಾರದ ಅನುದಾನಗಳನ್ನು ಪಡೆಯಲು ಬಿಪಿಎಲ್ ರೇಷನ್ ಕಾರ್ಡ್(BPL Ration card) ತುಂಬಾ ಅವಶ್ಯಕವಾಗಿದೆ. ಆದರೆ ಕೆಲವರ ಪಡಿತರ ಚೀಟಿಯಲ್ಲಿ ಸಣ್ಣಪುಟ್ಟ ದೋಷಗಳು ಅಥವಾ ತಿದ್ದುಪಡಿಗಳನ್ನು ಮಾಡಿಸಬೇಕಾದ ಕಾರಣದಿಂದಾಗಿ ಸರ್ಕಾರದಿಂದ ಪಡೆಯಬೇಕಾದಂತಹ ಅನುಕೂಲಗಳು ದೊರೆತಿರುವುದಿಲ್ಲ. ಹಾಗಾಗಿ ಕರ್ನಾಟಕ ರಾಜ್ಯ ಸರ್ಕಾರವು, ಪಡಿತರ ಚೀಟಿಯ ತಿದ್ದುಪಡಿಗಾಗಿ ಮತ್ತೊಮ್ಮೆ ಅವಕಾಶವನ್ನು ನೀಡಿದೆ. ಯಾವ ತಿದ್ದುಪಡಿಗಳನ್ನು ಮಾಡಿಸಬಹುದು?, ಎಷ್ಟು ದಿನಗಳ ಕಾಲ ಈ ತಿದ್ದುಪಡಿಗೆ ಅವಕಾಶವನ್ನು ನೀಡಲಾಗಿದೆ ಎಂಬುವುದರ…
Categories: ಮುಖ್ಯ ಮಾಹಿತಿ -
ಇಂದಿನಿಂದ ಲಾಲ್ ಬಾಗ್ ನಲ್ಲಿ ಫ್ಲವರ್ ಶೋ ಆರಂಭ! ಆನ್ಲೈನ್ ಬುಕಿಂಗ್ ಹಾಗೂ ಟಿಕೆಟ್ ದರದ ಮಾಹಿತಿ ಇಲ್ಲಿದೆ..
ಲಾಲ್ಬಾಗ್ ಫ್ಲವರ್ ಶೋ 2025(Lalbagh Flower show 2025) ತೆರೆದುಕೊಳ್ಳುತ್ತಿದ್ದಂತೆ ರೋಮಾಂಚಕ ಬಣ್ಣಗಳು ಮತ್ತು ಕಲಾತ್ಮಕತೆಯ ಜಗತ್ತಿನಲ್ಲಿ ಹೆಜ್ಜೆ ಹಾಕಿದಂತೆ ವಾಸವಾಗುತ್ತಿದೆ. ರಾಮಾಯಣ(Ramayana)ದಿಂದ ಪ್ರೇರಿತವಾದ ಅದ್ಭುತವಾದ ಪುಷ್ಪ ಪ್ರದರ್ಶನಗಳ ಮೂಲಕ, ಪ್ರದರ್ಶನವು ಮಹಾನ್ ಋಷಿ ವಾಲ್ಮೀಕಿಯವರಿಗೆ ಗೌರವ ಸಲ್ಲಿಸುತ್ತದೆ. ಗಣರಾಜ್ಯೋತ್ಸವದ(Republic Day) ಆಚರಣೆಯಲ್ಲಿ ತೋಟಗಾರಿಕೆ ಇಲಾಖೆಯು ಲಾಲ್ಬಾಗ್ನಲ್ಲಿ 2025 ರ ಜನವರಿ 16 ರಿಂದ ಜನವರಿ 27 ರವರೆಗೆ ಪುಷ್ಪ ಪ್ರದರ್ಶನವನ್ನು ಆಯೋಜಿಸಿದೆ. 12 ದಿನಗಳ ಈವೆಂಟ್ಗೆ ಪ್ರವಾಸಿಗರು, ಗಣ್ಯರು, ವಿದೇಶಿ ಪ್ರೇಕ್ಷಕರು ಮತ್ತು ಶಾಲಾ ಮಕ್ಕಳು…
Categories: ಸುದ್ದಿಗಳು -
`ಹೊಸ ಗ್ರಾಮ ಒನ್ ಕೇಂದ್ರ’ ತೆರೆಯಲು ಅರ್ಜಿ ಆಹ್ವಾನ: ಹೀಗೆ ಅರ್ಜಿ ಸಲ್ಲಿಸಿ.!
ಗ್ರಾಮ ಒನ್: ನಿಮ್ಮ ಬಾಗಿಲಿಗೆ ಸರ್ಕಾರಿ ಸೇವೆಗಳು! ರಾಜ್ಯ ಸರ್ಕಾರದ ಹಲವು ಇಲಾಖೆಗಳ ಸೇವೆಗಳನ್ನು ಒಂದೇ ಕಡೆಯಿಂದ ಪಡೆಯಲು ಗ್ರಾಮ ಒನ್ ಕೇಂದ್ರಗಳು ನಿಮಗೆ ಅವಕಾಶ ಮಾಡಿಕೊಟ್ಟಿವೆ. ಇದೀಗ ನಿಮ್ಮ ಗ್ರಾಮ ಪಂಚಾಯಿತಿಯಲ್ಲಿಯೂ ಗ್ರಾಮ ಒನ್ ಕೇಂದ್ರವನ್ನು ಸ್ಥಾಪಿಸಲು ಅರ್ಜಿ ಆಹ್ವಾನಿಸಲಾಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ರಾಜ್ಯ ಸರ್ಕಾರವು ಗ್ರಾಮೀಣ ಭಾಗದ ಜನತೆಯ ಜೀವನಮಟ್ಟವನ್ನು ಸುಧಾರಿಸಲು…
Categories: ಮುಖ್ಯ ಮಾಹಿತಿ -
e Khata: ಹೊಸ ಖಾತಾ ಮಾಡಿಸಿಕೊಳ್ಳಲು ಈ ಹೊಸ 4 ಪ್ರಮುಖ ದಾಖಲೆಗಳು, ವೆಚ್ಚ ವಿವರ ಇಲ್ಲಿದೆ
ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಲಕ್ಷಾಂತರ ಆಸ್ತಿಗಳಿಗೆ ಯಾವುದೇ ಖಾತಾ (Account) ಮಾಡಿಸಿಕೊಳ್ಳದೆ ಇರುವ ವಾಸ್ತವದ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಹೊಸ ನಿರ್ಣಯ ಕೈಗೊಂಡಿದೆ. ಸುಮಾರು 5 ಲಕ್ಷಕ್ಕೂ ಹೆಚ್ಚು ಆಸ್ತಿಗಳು ಯಾವುದೇ ಖಾತಾ ಹೊಂದಿಲ್ಲ ಎಂಬ ಅಂದಾಜಿನ ಆಧಾರದಲ್ಲಿ, ಇ-ಖಾತಾ ವ್ಯವಸ್ಥೆಯನ್ನು (E-account system) ಪರಿಚಯಿಸಲು ಮುಂದಾಗಿದೆ. ಈ ಕ್ರಮವು ಆಸ್ತಿ ತೆರಿಗೆ ಸಂಗ್ರಹದಲ್ಲಿ ಸರಕಾರದ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಆಸ್ತಿ ವ್ಯವಹಾರದಲ್ಲಿ ಶಿಸ್ತು ತರುತ್ತದೆ. ಇದೇ ರೀತಿಯ ಎಲ್ಲಾ…
Categories: ಮುಖ್ಯ ಮಾಹಿತಿ -
MTS ಹುದ್ದೆಗಳಿಗೆ ಅರ್ಜಿ ಆಹ್ವಾನ, ಪಿಯುಸಿ ಡಿಪ್ಲೋಮಾ ಪದವಿಯಾದವರು ಈಗಲೇ ಅಪ್ಲೈ ಮಾಡಿ
ಈ ವರದಿಯಲ್ಲಿ DFCCIL ನೇಮಕಾತಿ 2025 ( DFCCIL Recruitment 2025) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್…
Categories: ಉದ್ಯೋಗ -
ಪ್ರತಿ ದಿನ ಈ ಅಭ್ಯಾಸ ಮಾಡಿಕೊಳ್ಳಿ, ಹಾರ್ಟ್ ಅಟ್ಯಾಕ್ ಭಯವೇ ಇರಲ್ಲ..ಇಲ್ಲಿದೆ ಮಾಹಿತಿ
ಹೃದಯ ಕಾಯಿಲೆಗಳಿಂದ(heart diseases) ಸುರಕ್ಷಿತರಾಗಲು ಅನುಸರಿಸಬೇಕಾದ ಆರೋಗ್ಯಕರ ಜೀವನಶೈಲಿ ಹವ್ಯಾಸಗಳು ಹೀಗಿವೆ : ನಮ್ಮ ದಿನನಿತ್ಯದ ಜೀವನಶೈಲಿಯಲ್ಲಿ ಮಾಡುವ ಕೆಲವು ಸಾಮಾನ್ಯ ತಪ್ಪುಗಳು, ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತವೆ ಎಂಬುದು ನಮ್ಮಿಗೆ ತಿಳಿಯದು. ಊಟದ ಪದ್ದತಿ, ದೈಹಿಕ ಚಟುವಟಿಕೆ, ಮದ್ಯಪಾನ, ಧೂಮಪಾನ ಮತ್ತು ನಿದ್ದೆಯ ಅವ್ಯವಸ್ಥೆ ಹೃದಯದ ಮೇಲೆ ನೇರ ಪರಿಣಾಮ ಬೀರುತ್ತವೆ. ಪ್ರಪಂಚದಲ್ಲಿ ಪ್ರತಿವರ್ಷ ಲಕ್ಷಾಂತರ ಜನರು ಹೃದಯಾಘಾತದಿಂದ(heart attack) ಸಾವನ್ನಪ್ಪುತ್ತಿದ್ದಾರೆ. ತಜ್ಞರ ಪ್ರಕಾರ, ಆರೋಗ್ಯಕರ ಜೀವನಶೈಲಿಯನ್ನು ಪಾಲಿಸಿದರೆ ಈ ಅಪಾಯವನ್ನು ಶೇಕಡಾ 50ರಷ್ಟು…
Categories: ಮುಖ್ಯ ಮಾಹಿತಿ
Hot this week
-
ಎಸ್ಬಿಐ ಸಾಲಗಾರರಿಗೆ ಗುಡ್ ನ್ಯೂಸ್: ಹೋಮ್ ಲೋನ್ ಮತ್ತು ಕಾರ್ ಲೋನ್ಗಳ ಬಡ್ಡಿದರದಲ್ಲಿ ಭರ್ಜರಿ ಇಳಿಕೆ.!
-
BIG NEWS: ರಾಜ್ಯದಲ್ಲಿ ‘SC’ 101 ಜಾತಿಗಳಲ್ಲಿ 10 ಜಾತಿಗಳಿಗೆ ಮಾತ್ರ ಹೆಚ್ಚು ಸರ್ಕಾರಿ ಉದ್ಯೋಗ – ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ.!
-
ಕ್ಯಾನ್ಸರ್ ಕೋಶ’ಗಳನ್ನು ಮೊದಲಿನ ಹಾಗೆ ಸಾಮಾನ್ಯ ಸ್ಥಿತಿಗೆ ತರುವ ‘ಆಣ್ವಿಕ ಸ್ವಿಚ್’ ಕಂಡುಹಿಡಿದ ವಿಜ್ಞಾನಿಗಳು
-
ನಿಮ್ಮ ಬ್ಯಾಂಕ್ ಖಾತೆಯನ್ನ ಬರಿದಾಗಿಸುವ ‘ವಾಟ್ಸಾಪ್ ಸ್ಕ್ರೀನ್ ಮಿರರಿಂಗ್’ ವಂಚನೆ ಇದೇ ನೋಡಿ ಮಿಸ್ ಮಾಡ್ಕೊಳ್ದೇ ತಿಳ್ಕೊಳ್ಳಿ?
-
ಸೂರ್ಯ-ಬುಧನ ಸಂಯೋಗದಿಂದ ಈ 6 ರಾಶಿಗೆ ಬಂಪರ್ ಲಾಭ.. ಸಕಲವೂ ಕೈಗೂಡುವ ಸುವರ್ಣಕಾಲ!
Topics
Latest Posts
- ಎಸ್ಬಿಐ ಸಾಲಗಾರರಿಗೆ ಗುಡ್ ನ್ಯೂಸ್: ಹೋಮ್ ಲೋನ್ ಮತ್ತು ಕಾರ್ ಲೋನ್ಗಳ ಬಡ್ಡಿದರದಲ್ಲಿ ಭರ್ಜರಿ ಇಳಿಕೆ.!
- BIG NEWS: ರಾಜ್ಯದಲ್ಲಿ ‘SC’ 101 ಜಾತಿಗಳಲ್ಲಿ 10 ಜಾತಿಗಳಿಗೆ ಮಾತ್ರ ಹೆಚ್ಚು ಸರ್ಕಾರಿ ಉದ್ಯೋಗ – ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ.!
- ಕ್ಯಾನ್ಸರ್ ಕೋಶ’ಗಳನ್ನು ಮೊದಲಿನ ಹಾಗೆ ಸಾಮಾನ್ಯ ಸ್ಥಿತಿಗೆ ತರುವ ‘ಆಣ್ವಿಕ ಸ್ವಿಚ್’ ಕಂಡುಹಿಡಿದ ವಿಜ್ಞಾನಿಗಳು
- ನಿಮ್ಮ ಬ್ಯಾಂಕ್ ಖಾತೆಯನ್ನ ಬರಿದಾಗಿಸುವ ‘ವಾಟ್ಸಾಪ್ ಸ್ಕ್ರೀನ್ ಮಿರರಿಂಗ್’ ವಂಚನೆ ಇದೇ ನೋಡಿ ಮಿಸ್ ಮಾಡ್ಕೊಳ್ದೇ ತಿಳ್ಕೊಳ್ಳಿ?
- ಸೂರ್ಯ-ಬುಧನ ಸಂಯೋಗದಿಂದ ಈ 6 ರಾಶಿಗೆ ಬಂಪರ್ ಲಾಭ.. ಸಕಲವೂ ಕೈಗೂಡುವ ಸುವರ್ಣಕಾಲ!