Tag: kannada
-
5 ಲಕ್ಷ ರೂ. ಉಚಿತ ಚಿಕಿತ್ಸೆ ಸಿಗುವ ಯಶಸ್ವಿನಿ ಯೋಜನೆ’ ನೋಂದಣಿಗೆ ಜ.31 ಕೊನೆಯ ದಿನ .!

ರಾಜ್ಯದ ಜನತೆ ಗಮನಕ್ಕೆ: ಯಶಸ್ವಿನಿ ಮತ್ತು ಆಯುಷ್ಮಾನ್ ಯೋಜನೆಗಳ ಮಹತ್ವದ ಮಾಹಿತಿ! ರಾಜ್ಯದ ಜನಸಾಮಾನ್ಯರ ಆರೋಗ್ಯ ಸುರಕ್ಷತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು (central and state government ) ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಅದರಲ್ಲಿ ಆಯುಷ್ಮಾನ್ ಕಾರ್ಡ್ (Ayushman card) ಮಹತ್ವವನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ. ಕೆ. ಸುಧಾಕರ್ ಅವರು ಪ್ರಸ್ತಾಪಿಸಿದ್ದಾರೆ. ಇನ್ನು ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ಮತ್ತೊಮ್ಮೆ ನವೀಕರಣಗೊಂಡಿದ್ದು, ಜನರಿಗೆ ಹೆಚ್ಚಿನ ಪ್ರಯೋಜನ ಕಲ್ಪಿಸಬೇಕೆಂಬ ಉದ್ದೇಶವನ್ನು ಹೊಂದಿದೆ.
Categories: ಮುಖ್ಯ ಮಾಹಿತಿ -
SVAMITVA Scheme: ಆಸ್ತಿಯ ಹಕ್ಕು ಪತ್ರ ಪಡೆಯಲು ಹೊಸ ನಿಯಮ ಜಾರಿ.! ಹೇಗೆ ಅರ್ಜಿ ಸಲ್ಲಿಸಬೇಕು? ಇಲ್ಲಿದೆ ವಿವರ

ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಭೂಮಿಯ ಮಾಲೀಕತ್ವ (Ownership of land) ಮತ್ತು ಹಕ್ಕು ಪತ್ರಗಳಿಗೆ( claim papers) ಸಂಬಂಧಿಸಿದ ಸಮಸ್ಯೆಗಳು ದಶಕಗಳಿಂದ ಮುಂದುವರೆದಿವೆ. ಕಾನೂನುಬದ್ಧ ದಾಖಲೆಗಳ (Legal documents) ಅಭಾವದಿಂದಾಗಿ ಆಸ್ತಿಗಳನ್ನು ಹಣಕಾಸಿನ ಸ್ವತ್ತುಗಳಾಗಿ ಬಳಸುವುದು, ಆಸ್ತಿ ತೆರಿಗೆ ಸಂಗ್ರಹಣೆ ಮತ್ತು ಆರ್ಥಿಕ ಚಟುವಟಿಕೆಗಳು ಸಂಕೋಚಿತವಾಗುತ್ತಿವೆ. ಈ ಹಿನ್ನಲೆಯಲ್ಲಿ, 2020ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಾರಂಭಿಸಿದ ಸ್ವಾಮಿತ್ವ ಯೋಜನೆ (SVAMITVA Yojana) ಹೊಸ ದಾರಿಯನ್ನು ತೋರಿಸಿದೆ. SVAMITVA (Survey of Villages and Mapping with
Categories: ಮುಖ್ಯ ಮಾಹಿತಿ -
Wipro Recruitment: ವಿಪ್ರೋದಲ್ಲಿ ಬರೋಬ್ಬರಿ 10,000 ಹುದ್ದೆಗಳ ಬೃಹತ್ ನೇಮಕಾತಿ. ಅಪ್ಲೈ ಮಾಡಿ

ವಿಪ್ರೋ ಮತ್ತು ಇನ್ಫೋಸಿಸ್(Wipro and Infosys) ಉದ್ಯೋಗ ನೇಮಕಾತಿ ಯೋಜನೆ: ಬೃಹತ್ ಪ್ರಮಾಣದ ಉದ್ಯೋಗಾವಕಾಶಗಳು ಭಾರತದ ಪ್ರಮುಖ ಐಟಿ ಕಂಪನಿಗಳಲ್ಲಿ(IT company) ವಿಪ್ರೋ ಮತ್ತು ಇನ್ಫೋಸಿಸ್ ತನ್ನ ವಿಶಿಷ್ಟ ಕಾರ್ಯಪ್ರವೃತ್ತಿ ಹಾಗೂ ಉದ್ಯೋಗಾವಕಾಶಗಳಿಂದ ಗುರುತಿಸಿಕೊಂಡಿವೆ. ಇತ್ತೀಚೆಗೆ ಇವುಗಳು ಬೃಹತ್ ಮಟ್ಟದಲ್ಲಿ ಹೊಸ ಉದ್ಯೋಗಿಗಳನ್ನು(Fresher employees) ನೇಮಕ ಮಾಡಿಕೊಳ್ಳಲು ಮುಂದಾಗಿವೆ ಎಂಬ ಮಾಹಿತಿ ದೇಶದ ಯುವ ಜನಾಂಗದಲ್ಲಿ ಆಶಾಭಾವನೆಯನ್ನು ಸೃಷ್ಟಿಸಿದೆ. ಈ ಯೋಜನೆಗಳು ಮುಂಬರುವ ವರ್ಷಗಳಲ್ಲಿ ಐಟಿ ಕ್ಷೇತ್ರವನ್ನು ಹೊಸ ಹಾದಿಗೆ ಕರೆದೊಯ್ಯುವ ನಿರೀಕ್ಷೆ ಇದೆ. ಎಷ್ಟು ಹೊಸ
Categories: ಉದ್ಯೋಗ -
8th Pay Commssion: ಕೇಂದ್ರ ನೌಕರರ ವೇತನ ಭಾರಿ ಹೆಚ್ಚಳ..? 2025 ರ ಬಜೆಟ್ನಲ್ಲಿ ಮಹತ್ವದ ಘೋಷಣೆ ಏನು?

8ನೇ ವೇತನ ಆಯೋಗ(8th Pay Commission): 2025 ಬಜೆಟ್ನಲ್ಲಿ ಮಹತ್ವದ ಘೋಷಣೆ ನಿರೀಕ್ಷೆ? ಕೇಂದ್ರ ನೌಕರರ ವೇತನ ಶೇಕಡಾ 186ರಷ್ಟು ಹೆಚ್ಚಳ ಸಾಧ್ಯತೆ? ಮುಂದಿನ ತಿಂಗಳ ಫೆಬ್ರವರಿಯಲ್ಲಿ (February) ಕೇಂದ್ರ ಬಜೆಟ್ 2025 ಮಂಡನೆಯಾಗಲಿದ್ದು, ಹೊಸ ವೇತನ ಆಯೋಗದ ನಿರೀಕ್ಷೆಯಲ್ಲಿ ಕೇಂದ್ರ ನೌಕರರು ಇದ್ದಾರೆ. ಆದ್ದರಿಂದ ಬಜೆಟ್ 2025(Budget 2025) ಮಂಡನೆಯಾಗುವುದನ್ನು ಸರ್ಕಾರಿ ನೌಕರರು ಉತ್ಸುಕರಾಗಿ ಎದುರು ನೋಡುತ್ತಿದ್ದಾರೆ. ವಿಶೇಷವಾಗಿ, 8ನೇ ವೇತನ ಆಯೋಗದ ಕುರಿತಂತೆ ಆದ ಘೋಷಣೆ ಎಲ್ಲರ ಗಮನ ಸೆಳೆದಿದೆ. ದೇಶದ 1 ಕೋಟಿ
Categories: ಮುಖ್ಯ ಮಾಹಿತಿ -
ಪ್ಯಾನ್ ಕಾರ್ಡ್ ಮೂಲಕ ಸಾಲ ಪಡೆಯುವ ಯೋಜನೆ.! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಪ್ಯಾನ್ ಕಾರ್ಡ್(PAN card) ಬಳಸಿ ತ್ವರಿತ ಸಾಲ ಪಡೆಯಬಹುದು: ಸರಳ ಮಾರ್ಗದಲ್ಲಿ ಹಣಕಾಸು ಸಮಸ್ಯೆಗೆ ಪರಿಹಾರದ ಮಾಹಿತಿ ಇಲ್ಲಿದೆ ಇಂದಿನ ಆಧುನಿಕ ಯುಗದಲ್ಲಿ ಹಣಕಾಸು ತುರ್ತು ಅವಶ್ಯಕತೆಗಳು ಯಾವಾಗ ಬೇಕಾದರೂ ಎದುರಾಗಬಹುದು. ಏನು ಮಾಡಬೇಕು ಎಂಬ ಪ್ರಶ್ನೆ ಎದುರಾಗುವ ಸಂದರ್ಭದಲ್ಲಿ, ಪ್ಯಾನ್ ಕಾರ್ಡ್(PAN card) ಬಳಸಿ ತ್ವರಿತ ಸಾಲ(loan) ಪಡೆಯುವ ಆಯ್ಕೆಯು ಬೆಳಕಿಗೆ ಬಂದಿದೆ. ಪ್ಯಾನ್ ಕಾರ್ಡ್ ಅತ್ಯಂತ ಮುಖ್ಯವಾದ ಹಣಕಾಸು ದಾಖಲೆಗಳಲ್ಲೊಂದು ಆಗಿದ್ದು, ಇದನ್ನು ಆಧರಿಸಿ ಅಸುರಕ್ಷಿತ ಸಾಲವನ್ನು ಪಡೆಯಬಹುದು. ಈ ಸಾಲಗಳು ಪೂರ್ತಿಯಾಗಿ ಆನ್ಲೈನ್
Categories: ಸುದ್ದಿಗಳು -
200 ರೂಪಾಯಿ ನೋಟುಗಳು ಬಂದ್ ಆಗುತ್ತಾ..? ಸ್ಪಷ್ಟನೆ ನೀಡಿದ ಆರ್ಬಿಐ

ಹೊಸ ತಿರುವು ಪಡೆದ 200 ರೂಪಾಯಿ ನೋಟಿನ ಸುದ್ದಿ! ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ 200 ರೂಪಾಯಿ ನೋಟು ರದ್ದು ಎಂಬ ಸುದ್ದಿ ನಿಜವೇ? ಈ ಬಗ್ಗೆ ಆರ್ಬಿಐ ಏನು ಹೇಳಿದೆ? ಸಂಪೂರ್ಣ ವಿವರಗಳಿಗಾಗಿ ಓದಿ! ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಜನವರಿ 2025ರಲ್ಲಿ ದೊಡ್ಡ ಸುದ್ದಿಯೊಂದು ಹರಿದಾಡುತ್ತಿದೆ: 200 ರೂಪಾಯಿ ನೋಟುಗಳ ರದ್ದತಿಯ ಬಗ್ಗೆ. ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ವ್ಯಾಪಕವಾಗಿ
Categories: ಸುದ್ದಿಗಳು -
KPSC Recruitment 2025 : ‘KPSC’ ಯಿಂದ 945 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ. ಅಪ್ಲೈ ಮಾಡಿ

ಈ ವರದಿಯಲ್ಲಿ ಕರ್ನಾಟಕ ರಾಜ್ಯ ಕೃಷಿ ಇಲಾಖೆಯ ನೇಮಕಾತಿ 2025 ( Karnataka State Agricultural department Recruitment 2025) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ಉದ್ಯೋಗ
Hot this week
-
ಗೃಹಲಕ್ಷ್ಮಿ ಯೋಜನೆಯ ಬಾಕಿ ಕಂತುಗಳ ಹಣ ಬಿಡುಗಡೆ: ಮಹಿಳೆಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಸುದ್ದಿಗೋಷ್ಟಿ
-
ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ : 6000 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್ | ಸಚಿವ ಈಶ್ವರ ಖಂಡ್ರೆ ಅಸ್ತು!
-
ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.
-
Scholarship Crisis: ವಿದ್ಯಾರ್ಥಿಗಳ ಪರದಾಟ; 1.60 ಲಕ್ಷ ಜನರಿಗೆ ಇನ್ನೂ ಬಂದಿಲ್ಲ ಸ್ಕಾಲರ್ಶಿಪ್ ಹಣ! ಅರ್ಜಿ ಹಾಕಲು ಇನ್ನೆರಡೇ ದಿನ ಬಾಕಿ!
-
RCB Auction 2026: ಆರ್ಸಿಬಿಗೆ ಬಂತು ಆನೆ ಬಲ! 7 ಕೋಟಿಗೆ KKR ಸ್ಟಾರ್ ಆಟಗಾರನ ಖರೀದಿ; ಬೌಲಿಂಗ್ ಸಮಸ್ಯೆಗೆ ಸಿಕ್ತಾ ಪರಿಹಾರ?
Topics
Latest Posts
- ಗೃಹಲಕ್ಷ್ಮಿ ಯೋಜನೆಯ ಬಾಕಿ ಕಂತುಗಳ ಹಣ ಬಿಡುಗಡೆ: ಮಹಿಳೆಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಸುದ್ದಿಗೋಷ್ಟಿ

- ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ : 6000 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್ | ಸಚಿವ ಈಶ್ವರ ಖಂಡ್ರೆ ಅಸ್ತು!

- ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.

- Scholarship Crisis: ವಿದ್ಯಾರ್ಥಿಗಳ ಪರದಾಟ; 1.60 ಲಕ್ಷ ಜನರಿಗೆ ಇನ್ನೂ ಬಂದಿಲ್ಲ ಸ್ಕಾಲರ್ಶಿಪ್ ಹಣ! ಅರ್ಜಿ ಹಾಕಲು ಇನ್ನೆರಡೇ ದಿನ ಬಾಕಿ!

- RCB Auction 2026: ಆರ್ಸಿಬಿಗೆ ಬಂತು ಆನೆ ಬಲ! 7 ಕೋಟಿಗೆ KKR ಸ್ಟಾರ್ ಆಟಗಾರನ ಖರೀದಿ; ಬೌಲಿಂಗ್ ಸಮಸ್ಯೆಗೆ ಸಿಕ್ತಾ ಪರಿಹಾರ?




