Tag: kannada

  • Home Loan: 45 ಲಕ್ಷ SBI ಗೃಹ ಸಾಲಕ್ಕೆ  EMI ಎಷ್ಟು ಬರುತ್ತೆ? ಇಲ್ಲಿದೆ ಸಂಪೂರ್ಣ ವಿವರ 

    Picsart 25 01 27 17 27 46 234 scaled

    ಇಂದು ಭಾರತದಲ್ಲಿ ಬಹುತೇಕ ಎಲ್ಲರಿಗೂ ಸ್ವಂತ ಮನೆ(Own House) ಹೊಂದುವುದು ಜೀವನದ ದೊಡ್ಡ ಸಾಧನೆ. ಆದರೆ ಇಂತಹ ದೊಡ್ಡ ಗುರಿಯನ್ನು ಸಾಧಿಸಲು ಹಣಕಾಸು ಸ್ಥಿರತೆ ಅಗತ್ಯವಿದೆ. ಒಮ್ಮೆಲೇ ಹೆಚ್ಚಿನ ಮೊತ್ತವನ್ನು ಪಾವತಿಸಲು ಸಾಧ್ಯವಾಗದ ಸಂದರ್ಭಗಳಲ್ಲಿ ಗೃಹಸಾಲಗಳು (Home Loans) ಅತ್ಯುತ್ತಮ ಪರಿಹಾರವಾಗುತ್ತವೆ. ವಿಶೇಷವಾಗಿ SBI (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ಮೊದಲ ಬಡ್ತಿ ಮತ್ತು ಅರ್ಥಿಕ ಶ್ರೇಣಿಯ (economic class) ಕಾರಣದಿಂದ, ಗೃಹಸಾಲ ಪಡೆಯಲು ಭದ್ರ ಮತ್ತು ಸುಲಭವಾಗಿದೆ. ಗೃಹಸಾಲ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ…

    Read more..


  • Hero Bike : ಅತೀ ಕಡಿಮೆ ಬೆಲೆಯಲ್ಲಿ ಹೊಸ ಹೀರೊ ಬೈಕ್ ಬಿಡುಗಡೆ, ಖರೀದಿಗೆ ಮುಗಿಬಿದ್ದ ಜನ 

    Picsart 25 01 27 07 59 01 363 scaled

    80 ಕಿಮೀ/ಲೀಟರ್‌ನ ಮೈಲೇಜ್ ಮತ್ತು ಸ್ಪೋರ್ಟಿ ಲುಕ್‌ನೊಂದಿಗೆ ಹೀರೋ ಸ್ಪ್ಲೆಂಡರ್ ಪ್ಲಸ್ Xtec ನಿಮ್ಮ ಪ್ರಯಾಣವನ್ನು ಮತ್ತಷ್ಟು ರೋಮಾಂಚಕಗೊಳಿಸುತ್ತದೆ ಹೀರೋ ಮೋಟೋಕಾರ್ಪ್ (Hero Motocorp) ತನ್ನ ಇತ್ತೀಚಿನ ಕೊಡುಗೆಯಾದ ಹೀರೋ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್(Hero Splendor Plus Xtec) ಅನ್ನು ಬಿಡುಗಡೆ ಮಾಡುವ ಮೂಲಕ ಪ್ರಯಾಣಿಕ ಬೈಕ್ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಕ್ರಾಂತಿಯನ್ನು ಮಾಡಿದೆ. ಅದರ ವಿಶ್ವಾಸಾರ್ಹತೆ, ಇಂಧನ ದಕ್ಷತೆ ಮತ್ತು ಕೈಗೆಟುಕುವ ಬೆಲೆಗೆ ಹೆಸರುವಾಸಿಯಾಗಿದೆ, ಸ್ಪ್ಲೆಂಡರ್ ಸರಣಿಯು ಭಾರತೀಯ ಸವಾರರಲ್ಲಿ ಬಹಳ ಹಿಂದಿನಿಂದಲೂ ನೆಚ್ಚಿನದಾಗಿದೆ. ಹೊಸ ಸ್ಪ್ಲೆಂಡರ್…

    Read more..


  • ಪಿ ಎಫ್ ಅಕೌಂಟ್ ಇದ್ದವರಿಗೆ  ಪ್ರತಿ ತಿಂಗಳು ಬರುತ್ತೆ ಇಷ್ಟು ಕನಿಷ್ಠ ಇಪಿಎಫ್ ಪಿಂಚಣಿ ಹಣ, ಇಲ್ಲಿದೆ ವಿವರ 

    Picsart 25 01 22 15 41 23 022 scaled

    ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ನೌಕರರ ಪಿಂಚಣಿ ಯೋಜನೆಯನ್ನು (EPS) ನಿರ್ವಹಿಸುತ್ತದೆ, ಇದು ನವೆಂಬರ್ 16, 1995 ರಿಂದ ಕಾರ್ಯನಿರ್ವಹಿಸುತ್ತಿದೆ. ಈ ಯೋಜನೆಯು ನಿವೃತ್ತಿಯ ನಂತರ ಉದ್ಯೋಗಿಗಳಿಗೆ ಮಾಸಿಕ ಪಿಂಚಣಿಯನ್ನು (Monthly Pension) ಒದಗಿಸುತ್ತದೆ ಮತ್ತು ನೌಕರನ ಸೇವೆಯ ವರ್ಷ ಮತ್ತು ಸಂಬಳದ ಮೇಲೆ ಪಿಂಚಣಿ ಮೊತ್ತವನ್ನು ಆಧರಿಸಿ ನಿರ್ಧರಿಸಲಾಗುತ್ತದೆ.  ಇಪಿಎಸ್ (EPS) ಅಡಿಯಲ್ಲಿ ಪಿಂಚಣಿಗೆ ಅರ್ಹತೆ ಪಡೆಯಲು, ಉದ್ಯೋಗಿ ಕನಿಷ್ಠ 10 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿರಬೇಕು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ…

    Read more..


  • E-Scooty: ಬರೋಬರಿ 150km ಮೈಲೇಜ್ ಕೊಡುವ, ಟಾಪ್-3 ಇ – ಸ್ಕೂಟರ್‌ಗಳು: ಖರೀದಿಗೆ ಮುಗಿಬಿದ್ದ ಜನ  

    Picsart 25 01 21 23 04 17 446 scaled

    ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಕ್ರಾಂತಿ: 150 ಕಿ.ಮೀ.ಗಿಂತ ಹೆಚ್ಚು ರೇಂಜ್ ಹೊಂದಿರುವ ಟಾಪ್-3 ಮಾದರಿಗಳು ಹೀಗಿವೆ. ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ (Electric scooter’s) ಜನಪ್ರಿಯತೆ ದಿನೇ ದಿನೇ ಹೆಚ್ಚಾಗುತ್ತಿದೆ. ಇಂಧನದ ಬೆಲೆ ಹೆಚ್ಚಾಗುತ್ತಿದ್ದು, ಪರಿಸರದ ಮೇಲೆ ಉಂಟಾಗುತ್ತಿರುವ ವಾಯುಮಾಲಿನ್ಯದ ಪರಿಣಾಮವನ್ನು ತಡೆಯಲು ಹಾಗೂ ತಂತ್ರಜ್ಞಾನದಲ್ಲಿ (In Technology) ಆಗುತ್ತಿರುವ ತ್ವರಿತ ಪ್ರಗತಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ (Electric two wheel vehicles) ಉತ್ತೇಜನಕ್ಕೆ ಕಾರಣವಾಗಿದೆ. ಕೆಲವು ವರ್ಷಗಳ ಹಿಂದಿನ ಬ್ಯಾಟರಿ ಬೆಂಕಿ ಅವಘಡಗಳ ವಿಷಯಗಳು ಎಲೆಕ್ಟ್ರಿಕ್ ವಾಹನಗಳ…

    Read more..


  • 3 ಸಾವಿರ ರೂಪಾಯಿ ಪ್ರತಿ ತಿಂಗಳು ಬರುವ ಕೇಂದ್ರದ ಹೊಸ ಯೋಜನೆಗೆ ಈಗಲೇ ಅಪ್ಲೈ ಮಾಡಿ. ಇಲ್ಲಿದೆ ವಿವರ

    WhatsApp Image 2025 01 21 at 2.01.45 PM

    ದೇಶದ ಸಣ್ಣ ಮತ್ತು ಅತಿ ಸಣ್ಣ ರೈತರ ಭವಿಷ್ಯನ ಭದ್ರಪಡಿಸಲು ಕೇಂದ್ರ ಸರ್ಕಾರದಿಂದ ಹೊಸ ಯೋಜನೆ ಪ್ರಾರಂಭಿಸಿದೆ. ಹೌದು ಪ್ರಧಾನ ಮಂತ್ರಿ ಕಿಸಾನ್ ಮಂದನ್ ಯೋಜನೆ. ಹೌದು ಈ ಯೋಜನೆಯಲ್ಲಿ ಪ್ರತಿ ತಿಂಗಳು ಎಲ್ಲ ರೈತರು ಮೂರು ಸಾವಿರ ರೂಪಾಯಿಗಳನ್ನು ಪಡೆದುಕೊಳ್ಳಬಹುದು. ಈ ಕುರಿತು ಸಂಪೂರ್ಣವಾದ ಮಾಹಿತಿಯನ್ನು ಕೆಳಗೆ ಕೊಡಲಾಗಿದೆ. ಈ ಯೋಜನೆಯ ಎಲ್ಲಾ ವಿವರಗಳನ್ನು ತಿಳಿಯಲು ಈ ವರದಿಯನ್ನು ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…

    Read more..


  • ಇನ್ಫೋಸಿಸ್ ಕಂಪನಿಯಲ್ಲಿ ಬರೋಬ್ಬರಿ 20 ಸಾವಿರ ಹುದ್ದೆಗಳ ಬೃಹತ್ ನೇಮಕಾತಿ.!

    Picsart 25 01 20 06 40 18 638 scaled

    ಇನ್ಫೋಸಿಸ್‌ನಿಂದ 20,000ಕ್ಕೂ ಹೆಚ್ಚು ಹೊಸ ಉದ್ಯೋಗ: ಐಟಿ ಕ್ಷೇತ್ರದ ಹೊಸ ಯುವಕರಿಗೆ  ಅವಕಾಶ ಭಾರತದ ಐಟಿ ಕ್ಷೇತ್ರದಲ್ಲಿ ಪ್ರಗತಿಯ ಆಲೋಚನೆ ಮಾಡುತ್ತಿರುವ ಯುವಜನತೆಗೆ ಇನ್ಫೋಸಿಸ್(Infosys) ಹೊಸದೊಂದು ದಾರಿ ತೆರೆದು ಕೊಟ್ಟಿದೆ. ಕಂಪನಿಯು 20,000ಕ್ಕೂ ಹೆಚ್ಚು ಫ್ರೆಶರ್‌ ಅಭ್ಯರ್ಥಿಗಳನ್ನು(Fresher Candidates)ನೇಮಕ ಮಾಡಲು ಬೃಹತ್ ಯೋಜನೆ ರೂಪಿಸುತ್ತಿದೆ ಎಂದು ಅಧಿಕೃತವಾಗಿ ತಿಳಿಸಲಾಗಿದೆ. ತಾಂತ್ರಿಕ ಮತ್ತು ಇಂಜಿನಿಯರಿಂಗ್(Technical and Engineering)ಹಿನ್ನಲೆಯವರು ತಮ್ಮ ವೃತ್ತಿಜೀವನದ ಮೊದಲ ಹೆಜ್ಜೆಯನ್ನು ಇಡಲು ಇದು ಸೂಕ್ತ ವೇದಿಕೆಯಾಗಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್…

    Read more..


  • ರಾಜ್ಯದ ಈ  ರೈತರಿಗೆ ಶೇ.50 ಸಹಾಯಧನದಲ್ಲಿ `ಮಿನಿ ಟ್ರ್ಯಾಕ್ಟರ್’ ಯಂತ್ರೋಪಕರಣ ಪಡೆಯಲು ಅರ್ಜಿ ಆಹ್ವಾನ.!

    Picsart 25 01 20 06 31 30 564 scaled

    ಮಿನಿ ಟ್ರ್ಯಾಕ್ಟರ್ ಮತ್ತು ಕೃಷಿ ಯಂತ್ರೋಪಕರಣಗಳಿಗಾಗಿ ರಾಜ್ಯ ಸರ್ಕಾರದ ವಿಶೇಷ ಸಹಾಯಧನ: ರೈತರಿಗೆ ಸಿಹಿ ಸುದ್ದಿ ರಾಜ್ಯ ಸರ್ಕಾರ 2024-25ರ ಸಾಲಿನಲ್ಲಿ ರೈತರಿಗೆ ಕೃಷಿ ಕ್ಷೇತ್ರದಲ್ಲಿ ನಿರಂತರ ಬೆಂಬಲ ನೀಡಲು ಹಲವು ವಿಶೇಷ ಕಾರ್ಯಕ್ರಮಗಳನ್ನು ಪರಿಚಯಿಸಿದೆ. ಈ ಯೋಜನೆಯ ಪ್ರಮುಖ ಭಾಗವಾಗಿ, ಕೃಷಿ ಯಾಂತ್ರೀಕರಣ ಮತ್ತು ಉತ್ಪನ್ನ ಸಂಸ್ಕರಣೆ ಕಾರ್ಯಕ್ರಮದಡಿ ಮಿನಿ ಟ್ರ್ಯಾಕ್ಟರ್(Mini Tractor)ಮತ್ತು ಇತರೆ ಕೃಷಿ ಉಪಕರಣಗಳನ್ನು ಶೇ.90ರವರೆಗೆ ರಿಯಾಯಿತಿಯಲ್ಲಿ ಖರೀದಿಸಲು ಅವಕಾಶ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…

    Read more..


  • 5 ಲಕ್ಷ ರೂ. ಉಚಿತ ಚಿಕಿತ್ಸೆ ಸಿಗುವ ಯಶಸ್ವಿನಿ ಯೋಜನೆ’ ನೋಂದಣಿಗೆ ಜ.31 ಕೊನೆಯ ದಿನ .!

    Picsart 25 01 19 13 40 48 442 scaled

    ರಾಜ್ಯದ ಜನತೆ ಗಮನಕ್ಕೆ: ಯಶಸ್ವಿನಿ ಮತ್ತು ಆಯುಷ್ಮಾನ್ ಯೋಜನೆಗಳ ಮಹತ್ವದ ಮಾಹಿತಿ! ರಾಜ್ಯದ ಜನಸಾಮಾನ್ಯರ ಆರೋಗ್ಯ ಸುರಕ್ಷತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು (central and state government ) ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಅದರಲ್ಲಿ ಆಯುಷ್ಮಾನ್ ಕಾರ್ಡ್ (Ayushman card) ಮಹತ್ವವನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ. ಕೆ. ಸುಧಾಕರ್ ಅವರು ಪ್ರಸ್ತಾಪಿಸಿದ್ದಾರೆ. ಇನ್ನು  ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ಮತ್ತೊಮ್ಮೆ ನವೀಕರಣಗೊಂಡಿದ್ದು, ಜನರಿಗೆ ಹೆಚ್ಚಿನ ಪ್ರಯೋಜನ ಕಲ್ಪಿಸಬೇಕೆಂಬ ಉದ್ದೇಶವನ್ನು ಹೊಂದಿದೆ.…

    Read more..