Tag: kannada

  • Scolarship 2025 : ಈ ವಿದ್ಯಾರ್ಥಿಗಳಿಗೆ‌ ಸಿಗಲಿದೆ 25 ಸಾವಿರ ರೂ. ಸ್ಕಾಲರ್ಶಿಪ್. ಇಲ್ಲಿದೆ ವಿವರ 

    Picsart 25 02 02 12 20 51 541 scaled

    ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಯಂಗ್ ರಿಸರ್ಚ್ ಫೆಲೋಶಿಪ್(Dr. A.P.J. Abdul Kalam Young Research Fellowship): ಪಿಯುಸಿ ಪಾಸ್‌ ಮಾಡಿದ ವಿದ್ಯಾರ್ಥಿಗಳಿಗೆ 25,000 ರೂಪಾಯಿ ಸ್ಕಾಲರ್‌ಶಿಪ್ ಭಾರತದ ಮಾಜಿ ರಾಷ್ಟ್ರಪತಿ, ವಿಜ್ಞಾನಿ ಹಾಗೂ ಯುವಕರ ಪ್ರೇರಕ ಶಕ್ತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ(Dr. A.P.J. Abdul Kalam) ಅವರ ಸ್ಮರಣಾರ್ಥವಾಗಿ ವಿದ್ಯಾರ್ಥಿಗಳಿಗಾಗಿ “APJ ಯಂಗ್ ರಿಸರ್ಚ್ ಫೆಲೋಶಿಪ್” ಸ್ಕಾಲರ್‌ಶಿಪ್ ಪ್ರಾರಂಭಿಸಲಾಗಿದೆ. ಈ ಫೆಲೋಶಿಪ್ ಅನ್ನು ಗ್ರಾಜುಯೇಟ್ ಟೆಕ್ನಾಲಜಿ, ಎಜುಕೇಶನ್, ರಿಸರ್ಚ್ ಅಂಡ್ ರಿಹ್ಯಾಬಲಿಟೇಶನ್ ಫಾರ್ ನ…

    Read more..


  • ಕೇಂದ್ರದಿಂದ ಉದ್ಯೋಗ ಪ್ರಾರಂಭಿಸಲು 10 ಲಕ್ಷ ರೂ. ಸಾಲ ಮತ್ತು ಸಬ್ಸಿಡಿ. ಇಲ್ಲಿದೆ ಸಂಪೂರ್ಣ ವಿವರ.

    Picsart 25 02 02 11 43 43 822 scaled

    ಯುವ ಉದ್ಯಮಿಗಳಿಗೆ(entrepreneurs) ಕೇಂದ್ರ ಸರ್ಕಾರದ ಮಹತ್ವದ ಸೌಲಭ್ಯ : ₹10-25 ಲಕ್ಷ ಸಾಲ ಹಾಗೂ 35% ಸಬ್ಸಿಡಿ ನಮ್ಮ ದೇಶದ ಯುವ ಪೀಳಿಗೆ ಉದ್ಯೋಗ ಹುಡುಕುವುದಕ್ಕಿಂತ ಸ್ವತಃ ಉದ್ಯಮ ಆರಂಭಿಸಲು ಹೆಚ್ಚಿನ ಆಸಕ್ತಿ ತೋರಿಸುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ (PMEGP) ಎಂಬ ಮಹತ್ವದ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಈ ಯೋಜನೆಯ ಮೂಲಕ ಹೊಸ ಬಿಸಿನೆಸ್ ಆರಂಭಿಸಲು ಬಯಸುವವರಿಗೆ ₹10 ರಿಂದ ₹25 ಲಕ್ಷದವರೆಗೆ ಸಾಲ ದೊರೆಯುತ್ತದೆ, ಜೊತೆಗೆ 35% ಸಬ್ಸಿಡಿ(35% subsidy)…

    Read more..


  • AnnaBhagya Payment : ಜನವರಿ ತಿಂಗಳ 680/- ರೂ. ಅಕ್ಕಿ ಹಣ ಜಮಾ, ಅಕೌಂಟ್ ಹೀಗೆ ಚೆಕ್ ಮಾಡಿಕೊಳ್ಳಿ.

    WhatsApp Image 2025 02 02 at 7.22.58 AM

    ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಹಣ ಕಳೆದ ಎರಡು ವರ್ಷಗಳಿಂದ ಜನರಿಗೆ ತಲುಪುತ್ತಿದೆ, ಈ ಗ್ಯಾರಂಟಿ ಯೋಜನೆಗಳ ಪೈಕಿ ಒಂದಾದ ಅನ್ನಭಾಗ್ಯದ ಅಕ್ಕಿ ಬದಲಾಗಿ ನಡೆದಿರುವ ಹಣ ಕಳೆದ ನಾಲ್ಕು ತಿಂಗಳಿಂದ ಫಲಾನುಭವಿಗಳ ಖಾತೆಗೆ ಜಮಾ ಆಗಿಲ್ಲ ಎಂದು ಸಾಕಷ್ಟು ಜನ ಹೇಳುತ್ತಿದ್ದರು, ಹೌದು ಈ ಕುರಿತು ರಾಜ್ಯ ಸರ್ಕಾರ ಜನರಿಗೆ ಗುಡ್ ನ್ಯೂಸ್ ನೀಡಿದೆ, ಕಳೆದ ತಿಂಗಳ ಅಕ್ಕಿ ಹಣ ಜನರ ಖಾತೆಗೆ ಅಧಿಕೃತವಾಗಿ ಜಮಾ ಆಗಿದ್ದು, ಜನವರಿ 23 ನೇ ತಾರೀಖಿನಿಂದ ರಾಜ್ಯದ ಹಲವು ಜಿಲ್ಲೆಯ…

    Read more..


  • New Rules : ಫೆಬ್ರವರಿ 1 ರಿಂದ ಹೊಸ ನಿಯಮ ಜಾರಿ, ಬ್ಯಾಂಕ್ ಅಕೌಂಟ್, ವಾಹನ, ಸಿಲಿಂಡರ್ ಗ್ಯಾಸ್, ಸಾಲ ಇದ್ದವರು ತಿಳಿದುಕೊಳ್ಳಿ 

    Picsart 25 01 31 07 53 42 292 scaled

    ಗಮನಿಸಿ! ಫೆಬ್ರವರಿ 2025 ರಿಂದ ಹೊಸ ನಿಯಮ(New rules)ಗಳು ಜಾರಿ! ಹೌದು, ಫೆಬ್ರವರಿ 2025 ರಲ್ಲಿ ಕೆಲವು ಮಹತ್ವದ ಬದಲಾವಣೆಗಳು ಜಾರಿಗೆ ಬರಲಿವೆ. ಈ ಬದಲಾವಣೆಗಳು ನಿಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಬಹುದು. ಹೆಚ್ಚಿನ ಮಾಹಿತಿಗಾಗಿ ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 2025ರ ಫೆಬ್ರವರಿ ತಿಂಗಳು ಆರಂಭವಾಗುತ್ತಿದ್ದಂತೆ, ನಮ್ಮ ದೈನಂದಿನ ಜೀವನವನ್ನು ನೇರವಾಗಿ ಪ್ರಭಾವಿಸುವ ಹಲವು…

    Read more..


  • ಕೊಡಾಕ್ ಹೊಸ 43 ಇಂಚಿನ ಸ್ಪೆಷಲ್ ಎಡಿಷನ್ ಟಿವಿ mele ಬಂಪರ್ ಡಿಸ್ಕೌಂಟ್!

    Picsart 25 01 30 20 27 56 471 scaled

    ನಿಮ್ಮ ಮನೆಗೆ ಬಜೆಟ್ ಸ್ನೇಹಿ(Budget Friendly), ಹೈ-ಕ್ವಾಲಿಟಿ ಸ್ಮಾರ್ಟ್ ಟಿವಿ (high quality smart tv) ಜೊತೆ ಮನರಂಜನೆಯ ಅನುಭವವನ್ನು ಹೆಚ್ಚಿಸಲು ಬೆಸ್ಟ್ ಆಫರ್ ಹುಡುಕುತ್ತಿದ್ದರೆ, ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರುವ KODAK Special Edition 43-inch Full HD LED Smart Linux TV ನಿಮ್ಮ ಉತ್ತಮ ಆಯ್ಕೆಯಾಗಬಹುದು. ಪ್ರಸ್ತುತ ಇದು ಕೇವಲ ₹14,999, ಆದರೆ ಬ್ಯಾಂಕ್ ಆಫರ್ ಬಳಸಿದರೆ ಕೇವಲ ₹12,999 ಗೆ ಖರೀದಿಸಲು ಸಾಧ್ಯ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…

    Read more..


  • Bank Holiday : ಫೆಬ್ರವರಿ ತಿಂಗಳಲ್ಲಿ ಬರೋಬ್ಬರಿ 14 ದಿನ ಬ್ಯಾಂಕ್ ರಜೆ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ 

    Picsart 25 01 31 06 54 30 970 scaled

    Bank holidays in February 2025: ನಿಮ್ಮ ವಹಿವಾಟುಗಳನ್ನು ಯೋಜಿಸಲು ಸಹಾಯ ಫೆಬ್ರವರಿ 2025 ರಲ್ಲಿ ಭಾರತದಾದ್ಯಂತ ಬ್ಯಾಂಕುಗಳಿಗೆ ಒಟ್ಟು 14 ದಿನಗಳ ರಜೆ ಇರಲಿದೆ. ಈ ರಜಾದಿನಗಳು ವಿವಿಧ ರಾಜ್ಯಗಳಲ್ಲಿನ ಹಬ್ಬಗಳು ಮತ್ತು ಆಚರಣೆಗಳನ್ನು ಅವಲಂಬಿಸಿವೆ. ನಿಮ್ಮ ಬ್ಯಾಂಕಿಂಗ್ ವಹಿವಾಟುಗಳನ್ನು ಸುಗಮವಾಗಿ ನಡೆಸಲು ಈ ರಜಾದಿನಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಫೆಬ್ರವರಿ 2025 ಸಾಂಸ್ಕೃತಿಕ…

    Read more..


  • BSNL New Plan: ಬಂಪರ್ ಡಿಸ್ಕೌಂಟ್ ರಿಚಾರ್ಜ್, ಕಮ್ಮಿ  ಬೆಲೆಗೆ ಕಾಲ್-ಮೆಸೇಜ್ ಪ್ಲಾನ್.!

    IMG 20240706 WA0001 1024x576 1

    ಇತರೆ ಟೆಲಿಕಾಂ ಕಂಪನಿಗಳಿಗೆ ಸೆಡ್ಡು ಹೊಡೆಯಲು, BSNL ತನ್ನ ಗ್ರಾಹಕರಿಗೆ ಕಡಿಮೆ ದರದಲ್ಲಿ ವಾಯ್ಸ್ ಕಾಲ್ ಮತ್ತು SMS ಸೌಲಭ್ಯಗಳನ್ನು ನೀಡುತ್ತಿದೆ. TRAI ನಿರ್ದೇಶನದಂತೆ, ಈ ಹೊಸ ಪ್ಲಾನ್ VI, Airtel, Jio ಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭಾರತ ಸರ್ಕಾರದ ವಶದಲ್ಲಿರುವ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಇದೀಗ…

    Read more..


  • Ration Card: ರೇಷನ್ ಕಾರ್ಡ್ ಹೊಸ  ಮಾರ್ಗಸೂಚಿ ಪ್ರಕಟ, ಫೆ. 15 ರೊಳಗೆ  ಈ ಕೆಲಸ ಕಡ್ಡಾಯ 

    Picsart 25 01 29 08 13 12 717 scaled

    ಅಲರ್ಟ್(Alert): ಪಡಿತರ ಚೀಟಿಗೆ ಸಂಬಂಧಿಸಿದ ಮಹತ್ವದ ಮಾಹಿತಿ. ಮಾರ್ಗಸೂಚಿ ಪಾಲನೆ ಮಾಡದ ಫಲಾನುಭವಿಗಳಿಗೆ ಫೆಬ್ರವರಿ 15ರಿಂದ ಪಡಿತರ ವಿತರಣೆ ರದ್ದು! ಹೌದು, ಫೆಬ್ರವರಿ 15 ರ ನಂತರ ಪಡಿತರ ಪಡೆಯಲು ಇದು ಕಡ್ಡಾಯವಾಗಿದೆ! ಪಡಿತರ ಚೀಟಿ(Ration Card) ಹೊಂದಿರುವವರು ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ, ಫೆಬ್ರವರಿ 15 ರಿಂದ ಪಡಿತರ ಸಿಗುವುದಿಲ್ಲ ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…

    Read more..