Tag: kannada

  • ಆದಾಯ ತೆರಿಗೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.!

    Picsart 25 02 04 07 02 52 751 scaled

    ಆದಾಯ ತೆರಿಗೆ ಇಲಾಖೆಯಿಂದ ಡೇಟಾ ಸಂಸ್ಕರಣ ಸಹಾಯಕ (Data Processing Assistant)ಹುದ್ದೆಗೆ ನೇಮಕಾತಿ – ಅರ್ಜಿ ಆಹ್ವಾನ ಭಾರತ ಸರ್ಕಾರದ (Indian government) ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ಅಡಿ ಕಾರ್ಯನಿರ್ವಹಿಸುತ್ತಿರುವ ಆದಾಯ ತೆರಿಗೆ ಇಲಾಖೆ ತನ್ನ ವಿವಿಧ ಕಚೇರಿಗಳಿಗೆ ಡೇಟಾ ಸಂಸ್ಕರಣ ಸಹಾಯಕ (Data Processing Assistant) ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳು ಗುತ್ತಿಗೆ ಆಧಾರದ ಮೇಲೆ ಭರ್ತಿ ಆಗಲಿದ್ದು, ಅರ್ಹತೆಯುಳ್ಳ ಸರ್ಕಾರೀ ನೌಕರರಿಗೆ ಈ ಅವಕಾಶ ಲಭ್ಯವಿದೆ.…

    Read more..


  • Government employees: ರಾಜ್ಯ ಸರ್ಕಾರಿ ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆ

    Picsart 25 02 04 07 10 00 588 scaled

    ಸರ್ಕಾರಿ ನೌಕರರಿಗೆ ಆರೋಗ್ಯ ರಕ್ಷಾ ಅಭಯ, ರಾಜ್ಯ ಸರ್ಕಾರದ ಅನೇಕ ಕಲ್ಯಾಣ ಕಾರ್ಯಕ್ರಮಗಳಲ್ಲಿ, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS) ಸರ್ಕಾರಿ ನೌಕರರಿಗಾಗಿ ನೀಡಲಾಗಿರುವ ಪ್ರಮುಖ ಆರೋಗ್ಯ ಯೋಜನೆಯಾಗಿದೆ. ಈ ಯೋಜನೆಯು, ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ಸಂಪೂರ್ಣ ಆರೋಗ್ಯ ಸುರಕ್ಷತೆ ಒದಗಿಸುವ ಉದ್ದೇಶ ಹೊಂದಿದೆ. ನೌಕರರ ಆರೋಗ್ಯ ಮತ್ತು ವೈದ್ಯಕೀಯ ವೆಚ್ಚದ ಭಾರವನ್ನು ಕಡಿಮೆ ಮಾಡಲು ಈ ಯೋಜನೆ ನಿರ್ದಿಷ್ಟವಾಗಿ ರೂಪಿಸಲಾಗಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ…

    Read more..


  • ರಿಯಲ್ಮಿ ಹೊಸ ಮೊಬೈಲ್ ಭರ್ಜರಿ ಎಂಟ್ರಿ,  50MP AI ಕ್ಯಾಮೆರಾ, 5000mAh ಬ್ಯಾಟರಿ ! 

    Picsart 25 02 04 07 17 23 661 scaled

    ಬಜೆಟ್ ಬೆಲೆಯಲ್ಲಿ ಬಲಿಷ್ಠ ಸ್ಮಾರ್ಟ್‌ಫೋನ್‌ಗಳು: ಬೆಲೆ ಏರಿಕೆಯ ನಡುವೆಯೂ, ಕೈಗೆಟುಕುವ ದರದಲ್ಲಿ ಶಕ್ತಿಯುತ ಸ್ಮಾರ್ಟ್‌ಫೋನ್‌ಗಳನ್ನು ಹುಡುಕುತ್ತಿದ್ದೀರಾ?ಹಾಗಿದ್ದಾರೆ ಇನ್ನೂ, ಪ್ರಿಮಿಯಂ ಫೀಚರ್‌ಗಳ ಫೋನ್‌ಗಳನ್ನು ಆಕರ್ಷಕ ಡಿಸ್ಕೌಂಟ್‌(Attractive Discount) ನಲ್ಲಿ Amazon ನಲ್ಲಿ ಪಡೆಯಬಹುದು.  ಹೊಸ ಫೋನ್‌ಗಾಗಿ ಕಾಯುತ್ತಿದ್ದರೆ, ಇದು ಸುವರ್ಣಾವಕಾಶ! ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಸ್ನೇಹಿತರೆ, ಕಡಿಮೆ ಶ್ರೇಣಿಯಲ್ಲೂ ಅನೇಕ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಅಂತಹ ಪರಿಸ್ಥಿತಿಯಲ್ಲಿ…

    Read more..


  • ಎಸ್‌ಸಿ ಮತ್ತು ಎಸ್‌ಟಿ ದೌರ್ಜನ್ಯ ಪ್ರಕರಣ;  ಮಹತ್ವದ ತೀರ್ಪು ಪ್ರಕಟ, ತಪ್ಪದೇ ತಿಳಿದುಕೊಳ್ಳಿ 

    Picsart 25 02 04 07 24 31 566 6 scaled

    ಸುಪ್ರೀಂ ಕೋರ್ಟ್ ತೀರ್ಪು: ಸಾರ್ವಜನಿಕ ಸ್ಥಳದಲ್ಲಿ ನಿಂದಿಸಿದರೆ ಮಾತ್ರ ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಅಪರಾಧ ನ್ಯಾಯಾಂಗ(Judiciary)ವು ನಿರ್ಧರಿಸುವ ತೀರ್ಪುಗಳು ಸಮಾಜದಲ್ಲಿ ಮಹತ್ವದ ಪರಿಣಾಮ ಬೀರಬಹುದು. ಇತ್ತೀಚೆಗೆ, ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಸಮುದಾಯಗಳ ಮೇಲೆ ದೌರ್ಜನ್ಯ ತಡೆಯುವ ಕಾನೂನು ಸಂಬಂಧಿಸಿದಂತೆ ಮಹತ್ವದ ವಿವರಣೆ ನೀಡಿದೆ. ಈ ತೀರ್ಪಿನ ಪ್ರಕಾರ, ಹೊರಗಿನವರು ಇಲ್ಲದ ಸ್ಥಳದಲ್ಲಿ ಅಥವಾ ನಾಲ್ಕು ಗೋಡೆಗಳ ಮಧ್ಯೆ ಯಾರು ನಿಂದನೆ ಅಥವಾ ಅವಹೇಳನಕಾರಿ ಮಾತುಗಳನ್ನು ಹೇಳಿದರೆ,…

    Read more..


  • ಪೂರ್ವಜರ ಆಸ್ತಿ ಮಾರಾಟ ಕುರಿತಂತೆ ಸುಪ್ರೀಂ ಮಹತ್ವದ ತೀರ್ಪು ಪ್ರಕಟ,  ಇಲ್ಲಿದೆ ವಿವರ 

    Picsart 25 02 03 16 35 33 336 scaled

    ಪೂರ್ವಿಕರ ಆಸ್ತಿ ಮಾರಾಟಕ್ಕೆ ಹೊಸ ನಿಯಮ(New rule): ಸುಪ್ರೀಂಕೋರ್ಟ್ ಮಹತ್ವದ ತೀರ್ಪು! ಹಿಂದೂ ವಾರಸುದಾರರು ತಮ್ಮ ಪೂರ್ವಿಕರ ಆಸ್ತಿಯನ್ನು ಮಾರಾಟ ಮಾಡುವ ಸಂದರ್ಭದಲ್ಲಿ ಕುಟುಂಬದ ಸದಸ್ಯರಿಗೆ ಆದ್ಯತೆ ನೀಡಬೇಕು ಎಂಬ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್ ಪ್ರಕಟಿಸಿದ್ದು, ಈ ತೀರ್ಪು ಕುಟುಂಬ ಆಸ್ತಿಯ ಭದ್ರತೆಗೆ ಪ್ರಮುಖ ತಿರುವು ನೀಡಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ತೀರ್ಪಿನ ಹಿನ್ನೆಲೆ: ಹಿಮಾಚಲ…

    Read more..


  • ಮಾವನ ಆಸ್ತಿ ಮೇಲೆ ಅಳಿಯನಿಗೆ ಹಕ್ಕಿದೆಯಾ ?; ಹೈಕೋರ್ಟ್​ ಮಹತ್ವದ ತೀರ್ಪು

    Picsart 25 02 03 14 37 42 240 scaled

    ಭಾರತೀಯ ಸಂಸ್ಕೃತಿಯಲ್ಲಿ ಅಳಿಯನಿಗೆ(Son in law) ವಿಶೇಷ ಸ್ಥಾನಮಾನ ನೀಡಲಾಗುತ್ತದೆ. ಬಹಳಷ್ಟು ಕುಟುಂಬಗಳಲ್ಲಿ ಅಳಿಯನನ್ನು ಮಗನಂತೆ ಕರೆದಾಡಲಾಗುತ್ತದೆ. ಆದರೆ, ಕಾನೂನು ಹಕ್ಕುಗಳ ವಿಚಾರದಲ್ಲಿ ಸಂಬಂಧಗಳು ಪ್ರತ್ಯೇಕವಾಗಿ ಪರಿಗಣನೆಗೆ ಒಳಗಾಗುತ್ತವೆ. ಇತ್ತೀಚೆಗೆ ಮಧ್ಯಪ್ರದೇಶ ಹೈಕೋರ್ಟ್ ಒಂದು ಮಹತ್ವದ ತೀರ್ಪನ್ನು ನೀಡಿದ್ದು, ಅದು ಕುಟುಂಬ ಆಸ್ತಿಯ ಕುರಿತು ಕಾನೂನುಪರ ವಿವಾದಗಳಿಗೆ ಹೊಸ ದಾರಿ ತೆರೆಸಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು…

    Read more..


  • ಕೇಂದ್ರ ಬಜೆಟ್,  ಈ ರೈತರ  ಸಾಲದ ಮಿತಿ 5 ಲಕ್ಷಕ್ಕೆ ಹೆಚ್ಚಳ, ಕೃಷಿ ಕ್ಷೇತ್ರಕ್ಕೆ ಸಿಕ್ಕಿದ್ದೇನು.? ಇಲ್ಲಿದೆ ವಿವರ 

    Picsart 25 02 03 07 43 45 684 scaled

    2025ರ ಕೇಂದ್ರ ಬಜೆಟ್: ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ – ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿ ₹5 ಲಕ್ಷಕ್ಕೆ ಏರಿಕೆ 2025ರ ಕೇಂದ್ರ ಬಜೆಟ್ (Budget) ಮಂಡನೆಯಾಗುತ್ತಿದ್ದಂತೆ, ಭಾರತದ ಕೃಷಿ ವಲಯಕ್ಕೆ ಮಹತ್ತರ ಆದ್ಯತೆ ನೀಡಲಾಗಿದೆ. ದೇಶದ ಕೃಷಿ ಸಮುದಾಯಕ್ಕೆ ಬೆಂಬಲ ನೀಡಲು ವಿವಿಧ ಯೋಜನೆಗಳನ್ನು ಘೋಷಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಿಶೇಷವಾಗಿ “ಪ್ರಧಾನಮಂತ್ರಿ ಧನಧಾನ್ಯ ಕೃಷಿ ಯೋಜನೆ” (PM Dhan Dhanaya Yojana) ಹಾಗೂ ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಮಿತಿಯ ಹೆಚ್ಚಳ ಮುಂತಾದ…

    Read more..


  • ಚಿನ್ನದ ಬೆಲೆ: ಕಸ್ಟಮ್ಸ್ ಸುಂಕ ಇಳಿಕೆ, ನಿನ್ನೆಯಿಂದ ಚಿನ್ನಾಭರಣಗಳ ಬೆಲೆ ಭಾರೀ ಇಳಿಕೆ.!

    Picsart 25 02 03 07 30 34 187 scaled

    ಬಜೆಟ್ 2025: ಆಭರಣಗಳ ಮೇಲಿನ ಕಸ್ಟಮ್ಸ್ ಸುಂಕ ಇಳಿಕೆ – ಚಿನ್ನ ಮತ್ತು ವಜ್ರಾಭರಣಗಳ ಬೆಲೆ ಭಾರೀ ಕುಸಿತ! ಭಾರತದ ಆರ್ಥಿಕ ನೀತಿಗಳು (Economic policies) ಪ್ರತಿವರ್ಷದಂತೆ ಬಜೆಟ್ ಮೂಲಕ ಹೊಸ ರೂಪ ಪಡೆದುಕೊಳ್ಳುತ್ತವೆ. 2025-26ನೇ ಆರ್ಥಿಕ ವರ್ಷದ ಬಜೆಟ್ ಪ್ರಸ್ತುತ ಪಡಿಸಿರುವ ಕೇಂದ್ರ ಸರ್ಕಾರ (Central government) ಹಲವಾರು ಪ್ರಮುಖ ತೀರ್ಮಾನಗಳನ್ನು ಪ್ರಕಟಿಸಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Finance Minister Nirmala Sitharaman) ಬಜೆಟ್ ಭಾಷಣದಲ್ಲಿ ವಾಣಿಜ್ಯ, ಕೈಗಾರಿಕೆ ಮತ್ತು ಮಧ್ಯಮ ವರ್ಗದ ಜನತೆಗೆ ಪ್ರಮುಖ…

    Read more..


  • Vayve Car: ಡಬಲ್ ಸೀಟ್ ನ ಸೋಲಾರ್ ಕಾರ್ ಖರೀದಿಗೆ ಮುಗಿಬಿದ್ದ ಜನ, ಬೆಲೆ ಎಷ್ಟು ಗೊತ್ತಾ..? ಇಲ್ಲಿದೆ ಡೀಟೇಲ್ಸ್ 

    Picsart 25 02 02 13 36 47 812 scaled

    2-ಸೀಟರ್ ಕಾರು ಖರೀದಿಸಲು ಯೋಚಿಸುತ್ತಿದ್ದೀರಾ? ಈ ಕಾರು ನಿಮ್ಮ ಆಯ್ಕೆಯಲ್ಲಿ ಖಂಡಿತವಾಗಿಯೂ ಇರಬೇಕು! ಭಾರತದ ಮೊದಲ ಸೋಲಾರ್ ಎಲೆಕ್ಟ್ರಿಕ್ 2-ಸೀಟರ್ ಕಾರು ಮಾರುಕಟ್ಟೆಗೆ! Vayve Mobility ತನ್ನ ಹೊಸ ಅಗ್ಗದ ಬೆಲೆಯ 2-ಸೀಟರ್ ಎಲೆಕ್ಟ್ರಿಕ್ ಸೋಲಾರ್ ಕಾರ(Electric Solar car)ನ್ನು ಪರಿಚಯಿಸಿದೆ, ಇದು ನಿಮ್ಮ ಪ್ರಯಾಣವನ್ನು ಆರ್ಥಿಕವಾಗಿಸಬಹುದು! ಅತ್ಯಂತ ಅಗ್ಗದ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಈ 2-ಸೀಟರ್ ಎಲೆಕ್ಟ್ರಿಕ್ ಕಾರು ನಿಮ್ಮ ಡ್ರೈವಿಂಗ್ ಅನುಭವವನ್ನು ಮತ್ತಷ್ಟು ಸುಂದರಗೊಳಿಸಲು ಸಿದ್ಧ! ಹೆಚ್ಚಿನ ಮಾಹಿತಿಗಾಗಿ ವರದಿಯನ್ನು ಸಂಪೂರ್ಣವಾಗಿ ಓದಿ! ಇದೇ…

    Read more..