Tag: kannada
-
ಇನ್ಫೋಸಿಸ್ ಕಂಪನಿಯ 700 ಹೊಸ ಉದ್ಯೋಗಿಗಳು ವಜಾ! ಇಲ್ಲಿದೆ ಅಸಲಿ ಕಾರಣ, ತಿಳಿದುಕೊಳ್ಳಿ
ಇನ್ಫೋಸಿಸ್ (Infosys) ಸಂಸ್ಥೆಯಲ್ಲಿ ನೂರಾರು ಫ್ರೆಶರ್ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ ಎಂಬ ಸುದ್ದಿ ಇದೀಗ ಐಟಿ ಉದ್ಯಮದಲ್ಲಿ (IT sector) ತೀವ್ರ ಚರ್ಚೆಗೆ ಗ್ರಾಸವಾಗಿದೆ. ತರಬೇತಿ ಅವಧಿ ಕಡಿಮೆ ಮಾಡಿರುವುದು, ಪರೀಕ್ಷೆಯ ಕಠಿಣತೆಯನ್ನು ಹೆಚ್ಚಿಸಿರುವುದು, ಹಾಗೆಯೇ ಒಂದೇ ಪರೀಕ್ಷೆ ಬರೆದರೂ ವೇತನದಲ್ಲಿ ತಾರತಮ್ಯ ಇರುವ ವಿಷಯಗಳು ಉದ್ಭವಿಸಿದ ಸಮಸ್ಯೆಗಳ ಮುಖ್ಯ ಕಾರಣಗಳಾಗಿವೆ. ಈ ನಿರ್ಧಾರದಿಂದಾಗಿ ನೂರಾರು ಉದ್ಯೋಗಿಗಳು ಭವಿಷ್ಯವನ್ನು ಅತಂತ್ರಗೊಳಿಸಿರುವುದಾಗಿ ಅಳಲು ತೋಡಿಕೊಂಡಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ…
Categories: ಮುಖ್ಯ ಮಾಹಿತಿ -
Gold Rate Today : ಚಿನ್ನದ ಬೆಲೆ ಬಂಪರ್ ಇಳಿಕೆ.! ಇಂದಿನ ಬೆಲೆ ಎಷ್ಟು..? ಇಲ್ಲಿದೆ ವಿವರ
ಚಿನ್ನ ಮತ್ತು ಬೆಳ್ಳಿ ದರದಲ್ಲಿ ಬದಲಾವಣೆ: ಚಿನ್ನದ ಬೆಲೆ ಇಳಿಕೆ, ಬೆಳ್ಳಿ ಬೆಲೆ ಏರಿಕೆ ಭಾರತದ ಚಿನಿವಾರ ಮಾರುಕಟ್ಟೆಯಲ್ಲಿ ಬಂಗಾರ ಮತ್ತು ಬೆಳ್ಳಿ ದರಗಳಲ್ಲಿ ಮಹತ್ವದ ಬದಲಾವಣೆ (Update) ಕಂಡು ಬಂದಿದೆ. ಬುಧವಾರ ನಡೆದ ವಹಿವಾಟಿನಲ್ಲಿ ಚಿನ್ನದ ದರ ಕುಸಿತ ಕಂಡರೆ, ಬೆಳ್ಳಿಯ ಬೆಲೆಯಲ್ಲಿ ಹೆಚ್ಚಳವಾಗಿದೆ. ಚಿನ್ನದ ದರ ಎಷ್ಟಕ್ಕೆ ಕುಸಿತ ಕಂಡಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು…
Categories: ಚಿನ್ನದ ದರ -
‘ಗಳಿಕೆ ರಜೆ’ ಕುರಿತು ಸರ್ಕಾರಿ ನೌಕರ’ರಿಗೆ ಮಹತ್ವದ ಆದೇಶ ಪ್ರಕಟ, ತಪ್ಪದೇ ತಿಳಿದುಕೊಳ್ಳಿ
ಸರ್ಕಾರಿ ನೌಕರರಿಗೆ(government employees) ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ: ಗಳಿಕೆ ರಜೆ ನಗದೀಕರಣಕ್ಕೆ ಹೊಸ ಮಾರ್ಗಸೂಚಿಗಳು ರಾಜ್ಯದ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ! ರಾಜ್ಯ ಸರ್ಕಾರದಿಂದ ಗಳಿಕೆ ರಜೆ (Earned Leave) ನಗದೀಕರಣ ಕುರಿತಂತೆ ಮಹತ್ವದ ಆದೇಶ ಹೊರಡಿಸಲಾಗಿದೆ. ಈ ಹೊಸ ಮಾರ್ಗಸೂಚಿಗಳು ಸರ್ಕಾರಿ ನೌಕರರಿಗೆ(government employees) ಅವರು ಪಡೆಸಿಕೊಳ್ಳುವ ಹಣಕಾಸು ಪ್ರಯೋಜನಗಳನ್ನು ಹೆಚ್ಚು ಸುಗಮಗೊಳಿಸಲು ಸಹಾಯ ಮಾಡಲಿವೆ. ಸರ್ಕಾರ ಹೋರಾಡಿಸಿರುವ ಹೊಸ ಮಾರ್ಗಸೂಚಿಗಳ(new guidelines) ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ…
Categories: ಮುಖ್ಯ ಮಾಹಿತಿ -
ಸ್ಯಾಮ್ಸಂಗ್ ಈ ಮೊಬೈಲ್ ಮೇಲೆ ಬಂಪರ್ ಡಿಸ್ಕೌಂಟ್, ಬರೋಬ್ಬರಿ 200MP ಕ್ಯಾಮೆರಾ.. 1TB ಸ್ಟೋರೇಜ್.!
ಹೊಸ ಫೋನ್(New Smartphone)ಖರೀದಿಸಲು ಯೋಚಿಸುತ್ತಿದ್ದೀರಾ? ಹಾಗಿದ್ದರೆ, ನಿಮಗಾಗಿ ಒಂದು ಒಳ್ಳೆಯ ಆಫರ್ ಕಾಯುತ್ತಿದೆ. ಇಲ್ಲಿದೆ ಸಾಂಪೂರ್ಣ ಮಾಹಿತಿ. ಹೊಸ ಫೋನ್ ಖರೀದಿಸುವವರಿಗೆ ಸಿಹಿ ಸುದ್ದಿ! ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಯಾದ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್25(Samsung Galaxy S25 Ultra)ಸರಣಿಯ ಫೋನ್ಗಳನ್ನು ಈಗ ಆಕರ್ಷಕ ಆಫರ್ಗಳು ಖರೀದಿಸಬಹುದು. ಅದರಲ್ಲೂ ಸ್ಯಾಮ್ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಫೋನಿಗೆ ಭರ್ಜರಿ ರಿಯಾಯಿತಿ ಲಭ್ಯವಿದೆ. ಈ ಫೋನಿನ ಬೆಲೆ ಮತ್ತು ವಿಶೇಷತೆಗಳ ಬಗ್ಗೆ ತಿಳಿಯೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್…
Categories: ರಿವ್ಯೂವ್ -
ಗೃಹಲಕ್ಷ್ಮಿ ಹಣ ₹3,000ಕ್ಕೆ ಏರಿಕೆ ಆಗುತ್ತಾ ? ಸರ್ಕಾರದ ಹೊಸ ಚಿಂತನೆ ! ಇಲ್ಲಿದೆ ವಿವರ
ಗೃಹಲಕ್ಷ್ಮಿ ಯೋಜನೆ(Grilahakshmi Yojana): ₹3,000ಕ್ಕೆ ಏರಿಕೆ ಸಾಧ್ಯತೆ? ಬಜೆಟ್ನಲ್ಲಿ(budget) ಮಹತ್ವದ ನಿರ್ಧಾರಕ್ಕೆ ಸರ್ಕಾರದ ಚಿಂತನೆ! ಕರ್ನಾಟಕ ಸರ್ಕಾರದ( Karnataka Government ) ‘ಗೃಹಲಕ್ಷ್ಮಿ’ ಯೋಜನೆ ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ಆರ್ಥಿಕ ಭದ್ರತೆ ನೀಡುವ ಪ್ರಮುಖ ಕಾರ್ಯಕ್ರಮವಾಗಿದ್ದು, ಇದು ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕವಾಗಿ ಭಾರಿ ಚರ್ಚೆಗೆ ಕಾರಣವಾಗಿದೆ. 2023ರಲ್ಲಿ ಕಾಂಗ್ರೆಸ್ ಸರ್ಕಾರವು(Congress Government) ಈ ಯೋಜನೆಯನ್ನು ಘೋಷಿಸಿದಾಗ, ಇದು ಮಹಿಳಾ ಸಬಲೀಕರಣದ ದಿಕ್ಕಿನಲ್ಲಿ ಮಹತ್ತರ ಹೆಜ್ಜೆ ಎಂಬಂತೆ ಪರಿಗಣಿಸಲಾಯಿತು. ಪ್ರಸ್ತುತ ಈ ಯೋಜನೆಯಡಿ ಪ್ರತಿ ಫಲಾನುಭವಿಗೆ ತಿಂಗಳಿಗೆ…
Categories: ಮುಖ್ಯ ಮಾಹಿತಿ -
ರಾಜ್ಯ ಸರ್ಕಾರಿ ನೌಕರರ HRMS 2.0′ ನೋಂದಣಿ ಕುರಿತು ಹೊಸ ಅಪ್ಡೇಟ್, ತಿಳಿದುಕೊಳ್ಳಿ
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ! ಇನ್ನು ಮುಂದೆ ನಿಮ್ಮ ಸೇವಾ ವಹಿವಾಟುಗಳು ಆನ್ಲೈನ್ನಲ್ಲಿ ಲಭ್ಯವಿರಲಿವೆ. HRMS 2.0 ಮೂಲಕ ನಿಮ್ಮ ಸೇವಾ ವಹಿವಾಟುಗಳನ್ನು ಸುಲಭವಾಗಿ ನಿರ್ವಹಿಸಬಹುದು. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕ ರಾಜ್ಯ ಸರ್ಕಾರ ತನ್ನ ಆಡಳಿತ ವ್ಯವಸ್ಥೆಯನ್ನು ಹಗುರಗೊಳಿಸಲು ಮತ್ತು ಡಿಜಿಟಲೀಕರಣ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಹೊಸ ತಂತ್ರಾಂಶವನ್ನು ಪರಿಚಯಿಸಿದೆ. Human Resource Management System…
Categories: ಮುಖ್ಯ ಮಾಹಿತಿ -
ರಾಜ್ಯದ ಈ ಮಾರ್ಗಕ್ಕೆ 2 ಹೊಸ ನಮೋ ಭಾರತ್ ರೈಲು,ಇಲ್ಲಿದೆ ಸಂಪೂರ್ಣ ಮಾಹಿತಿ
ಕರ್ನಾಟಕಕ್ಕೆ ಸಿಹಿ ಸುದ್ದಿ(Good news)! 2 ಹೊಸ “ನಮೋ ಭಾರತ್” ರೈಲುಗಳು ಆಗಮನ! ಈ ಬಾರಿಯ ಬಜೆಟ್(Budget)ನಲ್ಲಿ ಘೋಷಿಸಿದಂತೆ, ಕರ್ನಾಟಕಕ್ಕೆ 2 ಹೊಸ “ನಮೋ ಭಾರತ್” ರೈಲುಗಳು ದೊರೆಯಲಿವೆ! ಇದು ಕರ್ನಾಟಕದ ಜನತೆಗೆ ಸಂತಸದ ಸುದ್ದಿ. ಇಲ್ಲಿದೆ ಸಂಪೂರ್ಣ ಮಾಹಿತಿ. ಭಾರತೀಯ ರೈಲ್ವೆ ಇಲಾಖೆ(Indian Railway Department)ಯ ಮಹತ್ವಾಕಾಂಕ್ಷಿ ಯೋಜನೆಯಾದ ನಮೋ ಭಾರತ್ ರೈಲು(Namo Bharat train) ಈಗ ಕರ್ನಾಟಕದ ದ್ವಾರ ತಲುಪುತ್ತಿದೆ! 2024ರ ಕೇಂದ್ರ ಬಜೆಟ್ನಲ್ಲಿ ಘೋಷಿಸಲಾದ 50 ಹೊಸ ನಮೋ ಭಾರತ್ ರೈಲುಗಳ ಪೈಕಿ…
Categories: ಮುಖ್ಯ ಮಾಹಿತಿ -
ರಾಜ್ಯದಲ್ಲಿ ಸರ್ಕಾರಿ ಉದ್ಯೋಗಗಳ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಹೊಸ ರೂಲ್ಸ್ ಜಾರಿ
ಕರ್ನಾಟಕ ಲೋಕಸೇವಾ ಆಯೋಗ (KPSC) ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಈ ಮೂಲಕ ಇನ್ಮುಂದೆ ಎಲ್ಲಾ ಪರೀಕ್ಷಾರ್ಥಿಗಳು ಕಡ್ಡಾಯವಾಗಿ ನೀಲಿ ಬಣ್ಣದ ಬಾಲ್ ಪಾಯಿಂಟ್ ಪೆನ್ನಿನ (Compulsory Blue ball point pen) ಬಳಕೆ ಮಾಡಬೇಕಾಗಿದೆ. ಈ ಹೊಸ ನಿಯಮವು (new rule) ಫೆಬ್ರವರಿ 16, 2025 ರಿಂದ ನಡೆಯುವ ಎಲ್ಲಾ ಕೆಪಿಎಸ್ಸಿ ಪರೀಕ್ಷೆಗಳಿಗೆ ಅನ್ವಯವಾಗಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ…
Categories: ಮುಖ್ಯ ಮಾಹಿತಿ -
ರಾಜ್ಯದಲ್ಲಿ 25 ಸಾವಿರ ಶಿಕ್ಷಕರ ಹುದ್ದೆಗಳ ನೇಮಕಾತಿ : ಬಂಪರ್ ಗುಡ್ ನ್ಯೂಸ್
ಕರ್ನಾಟಕದ ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಉತ್ತೇಜನ! ಈ ಶೈಕ್ಷಣಿಕ ವರ್ಷದಲ್ಲಿ ರಾಜ್ಯ ಸರ್ಕಾರ 25,000 ಶಿಕ್ಷಕರ ಹುದ್ದೆ(Teacher Post)ಗಳನ್ನು ಭರ್ತಿ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿದೆ. ಮುಂದಿನ ಬಜೆಟ್ನಲ್ಲಿ ಅಗತ್ಯ ಹಣಕಾಸು ಮಂಜೂರಾತಿ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಇಲ್ಲಿದೆ ಸಂಪೂರ್ಣ ಮಾಹಿತಿ, ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ…
Categories: ಮುಖ್ಯ ಮಾಹಿತಿ
Hot this week
-
ಚಿನ್ನದ ಬೆಲೆ ಕಳೆದ 5 ದಿನಗಳಿಂದ ಇಳಿಕೆ ಮೇಲೆ ಇಳಿಕೆ ಭಾರೀ ಕುಸಿತ: ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರ ಎಷ್ಟು?
-
ಕುರಿ-ಮೇಕೆ ಸಾಕಾಣಿಕೆಗೆ ರಾಜ್ಯ ಸರ್ಕಾರದಿಂದ ₹50,000 ಸಹಾಯಧನ | ಈಗಲೇ ಅರ್ಜಿ ಹಾಕಿ.!
-
ಶುಕ್ರವಾರದ ವಿಶೇಷ ಯೋಗ: ಈ 4 ರಾಶಿಯವರಿಗೆ ಲಕ್ಷ್ಮೀ ದೇವಿಯ ವರಪ್ರಸಾದ!
-
ಬಾಡಿಗೆ ಮನೆಯಲ್ಲಿರುವ ರಾಜ್ಯದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸ್ವಂತ ಮನೆ ಕಟ್ಟಿಸಲು ₹2.50 ಲಕ್ಷ ಸಹಾಯಧನ.!
-
ಕಮ್ಮಿ ಬೆಲೆಗೆ 130 ಕಿ.ಮೀ ಮೈಲೇಜ್! ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ
Topics
Latest Posts
- ಚಿನ್ನದ ಬೆಲೆ ಕಳೆದ 5 ದಿನಗಳಿಂದ ಇಳಿಕೆ ಮೇಲೆ ಇಳಿಕೆ ಭಾರೀ ಕುಸಿತ: ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರ ಎಷ್ಟು?
- ಕುರಿ-ಮೇಕೆ ಸಾಕಾಣಿಕೆಗೆ ರಾಜ್ಯ ಸರ್ಕಾರದಿಂದ ₹50,000 ಸಹಾಯಧನ | ಈಗಲೇ ಅರ್ಜಿ ಹಾಕಿ.!
- ಶುಕ್ರವಾರದ ವಿಶೇಷ ಯೋಗ: ಈ 4 ರಾಶಿಯವರಿಗೆ ಲಕ್ಷ್ಮೀ ದೇವಿಯ ವರಪ್ರಸಾದ!
- ಬಾಡಿಗೆ ಮನೆಯಲ್ಲಿರುವ ರಾಜ್ಯದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸ್ವಂತ ಮನೆ ಕಟ್ಟಿಸಲು ₹2.50 ಲಕ್ಷ ಸಹಾಯಧನ.!
- ಕಮ್ಮಿ ಬೆಲೆಗೆ 130 ಕಿ.ಮೀ ಮೈಲೇಜ್! ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ