Tag: kannada
-
ನಿಮ್ಮ ಆಸ್ತಿ, ಜಮೀನು ಖರೀದಿ & ನೋಂದಣಿಗೆ ಈ ಹೊಸ ದಾಖಲೆಗಳು ಕಡ್ಡಾಯ.! ತಿಳಿದುಕೊಳ್ಳಿ
ಭೂಮಿ ಖರೀದಿಸುವುದು ದೊಡ್ಡ ನಿರ್ಧಾರ. ಹೌದು, ಯಾವುದೇ ಆಸ್ತಿಯನ್ನು ಖರೀದಿಸುವ ಮೊದಲು ಅಗತ್ಯ ದಾಖಲಾತಿಗಳನ್ನು ಪರಿಶೀಲಿಸದೆ ಮುಂದೆ ಹೋಗಿದರೆ, ಅದರಿಂದ ಅನೇಕ ಕಾನೂನು ಸಮಸ್ಯೆಗಳು (Legal issues) ಮತ್ತು ಆರ್ಥಿಕ ನಷ್ಟ (Financial loss) ಎದುರಾಗಬಹುದು. ಆದ್ದರಿಂದ, ಭೂಮಿ ಖರೀದಿಸುವ ಮೊದಲು, ಈ ಕೆಳಕಂಡ ಪ್ರಮುಖ ದಾಖಲೆಗಳ ಪರಿಶೀಲನೆ ಮಾಡುವುದರಿಂದ ನೀವು ಭದ್ರವಾಗಿರಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 1. ಹಕ್ಕುಪತ್ರ…
Categories: ಸುದ್ದಿಗಳು -
ಲೋನ್ ಪಡೆಯಲು ಸರ್ಕಾರದ ಹೊಸ ಪೋರ್ಟಲ್ ಬಿಡುಗಡೆ, ಅರ್ಜಿ ಸಲ್ಲಿಸುವುದು ಹೇಗೆ ತಿಳಿಯಿರಿ!
ಸರ್ಕಾರದ JanSamarth Portal ಮೂಲಕ ಸಾಲ ಪಡೆಯುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ! ನೀವು ವ್ಯವಹಾರ ಆರಂಭಿಸಲು, ಉನ್ನತ ಶಿಕ್ಷಣ ಪಡೆಯಲು ಅಥವಾ ಇತರ ಯಾವುದೇ ಆರ್ಥಿಕ ಅಗತ್ಯಗಳನ್ನು ಪೂರೈಸಲು ಸಾಲ ಪಡೆಯಲು ಯೋಚಿಸುತ್ತಿದ್ದೀರಾ? ಹಾಗಾದರೆ, ಸರ್ಕಾರದ JanSamarth Portal ಮೂಲಕ ನೀವು ಸುಲಭವಾಗಿ, ದೌಡಾಯಿಸದೆ ಸರಕಾರಿ ಸಾಲ ಪಡೆಯಬಹುದು. ಈ ಆನ್ಲೈನ್ ಪ್ಲಾಟ್ಫಾರ್ಮ್ ಸರ್ಕಾರದ ಅನೇಕ ಸಾಲ ಯೋಜನೆಗಳನ್ನು ಒಂದು ಮಂಚದಡಿ ಒದಗಿಸುವ ಮಹತ್ವದ ಆವಿಷ್ಕಾರವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್…
Categories: ಸುದ್ದಿಗಳು -
ಮತ್ತೇ ₹2000/- ನೋಟು ಕುರಿತು ಆರ್ಬಿಐನಿಂದ ಬಿಗ್ ಬಿಗ್ ಅಪ್ಡೇಟ್! ತಿಳಿದುಕೊಳ್ಳಿ
₹2000 ನೋಟುಗಳ ಕುರಿತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೊಂದಿಗೆ ಪ್ರಮುಖ ಘೋಷಣೆ! ಈ ತಾಜಾ ಅಪ್ಡೇಟ್ ನಲ್ಲಿ ನೀವು ತಿಳಿಯಬೇಕಾದುದೇನು? ಇಲ್ಲಿದೆ ಸಂಪೂರ್ಣ ಮಾಹಿತಿ. 2000 ರೂಪಾಯಿ ನೋಟುಗಳ ಭವಿಷ್ಯ ಏನು? ಈ ಪ್ರಶ್ನೆಗೆ RBI ಕೊಟ್ಟಿರೋ ಹೊಸ ಮಾಹಿತಿಯು ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ. ಒಂದು ಕಾಲದಲ್ಲಿ ದೊಡ್ಡ ಮೊತ್ತದ ಚಲಾವಣೆಗೆ ಪರಿಹಾರವೆಂದು 2016ರಲ್ಲಿ ಪರಿಚಯವಾದ 2000 ರೂಪಾಯಿ ನೋಟು(Rs. 2000 Note), ಇಂದು ಸಕ್ರಿಯ ಚಲಾವಣೆಯಿಂದ ದೂರವಾಗುತ್ತಿದೆ. ಆದರೆ ಇನ್ನೂ ಎಲ್ಲ ನೋಟುಗಳು RBIಗೆ ಮರಳಿಲ್ಲ!…
Categories: BANK UPDATES -
Salmonella Poisoning: ಸೌತೆಕಾಯಿ ಸೇವಿಸಿದ ಬಾಲಕ ಸಾವು;ಯಾಕೆ ಗೊತ್ತಾ.? ತಪ್ಪದೇ ತಿಳಿದುಕೊಳ್ಳಿ
ಮಧ್ಯಪ್ರದೇಶದ ರತ್ಲಂನಲ್ಲಿ 5 ವರ್ಷದ ಬಾಲಕನೊಬ್ಬ ಸೌತೆಕಾಯಿ ತಿಂದ ನಂತರ ಸಾವನ್ನಪ್ಪಿದ್ದಾನೆ ಎಂದು ಆತನ ಕುಟುಂಬದವರು ತಿಳಿಸಿದ್ದಾರೆ. ಕುಟುಂಬದ ಇತರ ಇಬ್ಬರು ಮಕ್ಕಳು ಐಸಿಯುಗೆ ದಾಖಲಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ಸುದ್ದಿ ವರದಿಗಳು ತಿಳಿಸಿವೆ . ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ವೈದ್ಯರು ಹೇಳುವಂತೆ ಅವರು ತೀವ್ರ ಆಹಾರ ವಿಷದಿಂದ ಬಳಲುತ್ತಿದ್ದರು ಮತ್ತು ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಥಮಿಕ ವರದಿಗಳ…
Categories: ಸುದ್ದಿಗಳು -
ಪ್ರತಿದಿನ ₹27 ಕೋಟಿ ದಾನ ಮಾಡುವ, ಭಾರತದ ಅತ್ಯಂತ ಶ್ರೀಮಂತ ಮುಸ್ಲಿಂ ಕುಟುಂಬ.! ತಿಳಿದುಕೊಳ್ಳಿ.!
ಭಾರತದಲ್ಲಿ ಹಲವಾರು ಮುಸ್ಲಿಂ ಕುಟುಂಬಗಳು(Muslim families) ಕಲೆ, ಸಾಹಿತ್ಯ, ಸಂಗೀತ ಮತ್ತು ಕಲಾಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರೂ, ಉದ್ಯಮ ಮತ್ತು ಸರ್ಕಾರೀ ಸೇವೆಗಳಲ್ಲಿ ಮುಸ್ಲಿಂ ಸಮುದಾಯದ ಪ್ರಾತಿನಿಧ್ಯ ಬಹಳ ಕಡಿಮೆ. ಆದರೆ ಈ ಹಿನ್ನೆಲೆಯಲ್ಲೂ, ಒಂದು ಮುಸ್ಲಿಂ ಕುಟುಂಬವು ಮೂರು ತಲೆಮಾರುಗಳಿಂದಲೂ ವ್ಯಾಪಾರ ಕ್ಷೇತ್ರದಲ್ಲಿ ಅಪಾರ ಯಶಸ್ಸು ಸಾಧಿಸಿ, ಭಾರತ ಮಾತ್ರವಲ್ಲ ವಿಶ್ವಾದ್ಯಂತ ಹೆಸರಾದಂತಾಗಿದೆ. ಇದು ಪ್ರೇಮ್ಜಿ ಕುಟುಂಬ(Premji Family), ಮತ್ತು ಈ ಕುಟುಂಬದ ಪ್ರಮುಖ ವ್ಯಕ್ತಿ ಅಜೀಂ ಪ್ರೇಮ್ಜಿ (Azim Premji), ಇದೇ ರೀತಿಯ…
Categories: ಮುಖ್ಯ ಮಾಹಿತಿ -
ಮನೇಲಿ ಬೆಕ್ಕು ಸಾಕುವವರೇ ಗಮನಿಸಿ, ಸಾಕು ಬೆಕ್ಕು ಕೈ ಪರಚಿ ಯುವಕ ಸಾವು.!
ಇತ್ತೀಚಿನ ದಿನಗಳಲ್ಲಿ ಸಾಕುಪ್ರಾಣಿಗಳನ್ನು (Pets) ಸಾಕುವುದು ಸಾಮಾನ್ಯವಾಗಿದೆ. ಆದರೆ, ಪ್ರಾಣಿಗಳೊಂದಿಗೆ ವ್ಯವಹಿಸುವಾಗ ಅವರ ಪ್ರೇರಣೆ, ಆರೋಗ್ಯದ ಪರಿಣಾಮಗಳು ಮತ್ತು ಸಾಧ್ಯತೆಯಿರುವ ಅಪಾಯಗಳ ಬಗ್ಗೆ ಅರಿವು ಇರಬೇಕು. ಸಾಕುಪ್ರಾಣಿಗಳ ನಿರ್ಲಕ್ಷ್ಯ (Pet neglect) ಅಥವಾ ಅವುಗಳಿಂದ ಉಂಟಾಗುವ ಗಾಯಗಳನ್ನು ತೂಕವಾಗಿ ಪರಿಗಣಿಸದಿದ್ದರೆ, ಅದು ಜೀವಕ್ಕೆ ಹಾನಿಯಾಗಬಹುದು ಎಂಬುದಕ್ಕೆ ಇತ್ತೀಚಿನ ಕೆಲವು ಘಟನೆಗಳು ಸಾಕ್ಷಿಯಾಗಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ನಿರ್ಲಕ್ಷ್ಯದ ಪರಿಣಾಮ: ಬೆಕ್ಕಿನ…
Categories: ಮುಖ್ಯ ಮಾಹಿತಿ -
Gold Price : ಚಿನ್ನದ ಬೆಲೆಯಲ್ಲಿ ಸತತ ಇಳಿಕೆ.! ಚಿನ್ನಾಭರಣ ಪ್ರಿಯರಿಗೆ ಶಿವರಾತ್ರಿ ಗುಡ್ ನ್ಯೂಸ್.!
ಚಿನ್ನಾಭರಣ ಪ್ರಿಯರ ಗಮನಕ್ಕೆ! ಚಿನ್ನದ ಬೆಲೆಯಲ್ಲಿ ನಿರಂತರ ಬದಲಾವಣೆ – ಭಾರತದಂತೆ ಜಾಗತಿಕ ಮಾರುಕಟ್ಟೆಯಲ್ಲಿಯೂ ಚಿನ್ನದ ಬೆಲೆ ಬದಲಾವಣೆ ಚಿನ್ನ (Gold) ಎಂದಾಕ್ಷಣ ಅದರ ಮೌಲ್ಯ, ಅಂದ ಮತ್ತು ಹೂಡಿಕೆಯ ಮಹತ್ವ ನಮ್ಮ ಮನಸ್ಸಿಗೆ ಒಂಥರಾ ಆಕರ್ಷಣೆಯಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ (Indian Culture) ಚಿನ್ನವು ಸಂಪ್ರದಾಯ ಹಾಗೂ ಹೂಡಿಕೆಯ ಸಂಕೇತವಾಗಿ ಪರಿಗಣಿಸಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಸತತ ಏರಿಕೆ ಕಂಡುಬರುತ್ತಿದೆ. ಈ ಬೆಳವಣಿಗೆಯು ಹೂಡಿಕೆದಾರರು, ಆಭರಣ ಪ್ರಿಯರಿಗೆ ಆತಂಕ ಪಡುತ್ತಿದ್ದಾರೆ. ಹಾಗಿದ್ದರೆ ಭಾರತ ಹೊರತುಪಡಿಸಿ…
Categories: ಚಿನ್ನದ ದರ -
ಆಡು ಆನೆಯ ನುಂಗಿ ಕಿರು ಚಿತ್ರ ವಿಮರ್ಶೆ.! ತಪ್ಪದೇ ನೋಡಿ
ಇತ್ತೀಚಿನ ದಿನಮಾನಗಳಲ್ಲಿ ಉದ್ಯೋಗಿಗಳು ಅದರಲ್ಲೂ ಯುವ ಉದ್ಯೋಗಿಗಳು ತಮ್ಮ ವಿದ್ಯೆ, ಸಾಮರ್ಥ್ಯ ಹಾಗೂ ಶ್ರಮಕ್ಕೆ ತಕ್ಕಂತಹ ಸಂಭಾವನೆ ಸಿಗುತ್ತಿಲ್ಲವೆಂದು ಹಲವಾರು ಅನಿಸಿಕೆಗಳನ್ನು ಹಲವಾರು ರೀತಿಗಳಲ್ಲಿ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ಪ್ರತಿಯೊಬ್ಬರ ಯೋಚನೆಗಳು ವಿಭಿನ್ನವಾಗಿರುತ್ತದೆ. ಇದರ ಕುರಿತಾಗಿ ಆಡು ಆನೆಯ ನುಂಗಿ ಎ೦ಬ ಕಿರುಚಿತ್ರ ಮಾಡಿದ್ದರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಅದರಲ್ಲೂ ಲಾಕ್ಡೌನ್ ಆದ ನಂತರ ಐಟಿ ಸಂಸ್ಥೆಗಳ ಉದ್ಯೋಗಗಳಲ್ಲಿ ಆಗುತ್ತಿರುವ…
Categories: ರಿವ್ಯೂವ್
Hot this week
-
Janmashtami 2025: ಶ್ರೀಕೃಷ್ಣ ಜನ್ಮಾಷ್ಟಮಿ ದಿನ ಈ ವಸ್ತುವನ್ನು ಮನೆಗೆ ತಂದ್ರೆ ನಿಮ್ಮ ಅದೃಷ್ಟವೇ ಬದಲಾಗುತ್ತೆ.!
-
ಮನೆಯಲ್ಲಿ ಹಲ್ಲಿ ಕಾಟದಿಂದ ಮುಕ್ತಿ ಬೇಕಾ? ಈ ಸಿಂಪಲ್ ಮನೆಮದ್ದು ಟ್ರೈ ಮಾಡಿ.
-
₹1 ಲಕ್ಷ ಹೂಡಿಕೆಗೆ ಪ್ರತಿ ತಿಂಗಳು ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ.?ಅಂಚೆ ಕಚೇರಿಯಲ್ಲಿ ಪ್ರತಿ ತಿಂಗಳು ಆದಾಯ ಪಡೆಯಿರಿ
-
ಮನೆಯಲ್ಲಿ ತಿಗಣೆ ಕಾಟದಿಂದ ಮುಕ್ತಿ ಪಡೆಯಲು ತಕ್ಷಣ ಈ 5 ಮನೆಮದ್ದು ಟ್ರೈ ಮಾಡಿ.!
-
ಕರ್ನಾಟಕದ ಹವಾಮಾನ: ಬೆಂಗಳೂರಿನಲ್ಲಿ 3 ದಿನಗಳ ಭಾರೀ ಮಳೆ; 6 ಜಿಲ್ಲೆಗಳಿಗೆ ಎಚ್ಚರಿಕೆ
Topics
Latest Posts
- Janmashtami 2025: ಶ್ರೀಕೃಷ್ಣ ಜನ್ಮಾಷ್ಟಮಿ ದಿನ ಈ ವಸ್ತುವನ್ನು ಮನೆಗೆ ತಂದ್ರೆ ನಿಮ್ಮ ಅದೃಷ್ಟವೇ ಬದಲಾಗುತ್ತೆ.!
- ಮನೆಯಲ್ಲಿ ಹಲ್ಲಿ ಕಾಟದಿಂದ ಮುಕ್ತಿ ಬೇಕಾ? ಈ ಸಿಂಪಲ್ ಮನೆಮದ್ದು ಟ್ರೈ ಮಾಡಿ.
- ₹1 ಲಕ್ಷ ಹೂಡಿಕೆಗೆ ಪ್ರತಿ ತಿಂಗಳು ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ.?ಅಂಚೆ ಕಚೇರಿಯಲ್ಲಿ ಪ್ರತಿ ತಿಂಗಳು ಆದಾಯ ಪಡೆಯಿರಿ
- ಮನೆಯಲ್ಲಿ ತಿಗಣೆ ಕಾಟದಿಂದ ಮುಕ್ತಿ ಪಡೆಯಲು ತಕ್ಷಣ ಈ 5 ಮನೆಮದ್ದು ಟ್ರೈ ಮಾಡಿ.!
- ಕರ್ನಾಟಕದ ಹವಾಮಾನ: ಬೆಂಗಳೂರಿನಲ್ಲಿ 3 ದಿನಗಳ ಭಾರೀ ಮಳೆ; 6 ಜಿಲ್ಲೆಗಳಿಗೆ ಎಚ್ಚರಿಕೆ