Tag: kannada

  • E-Khata: ರಾಜ್ಯ ಸರ್ಕಾರ ದಿಂದ ಗ್ರಾಮೀಣ ಭಾಗದ ಆಸ್ತಿ ಮಾಲಿಕರಿಗೂ ಸಿಗಲಿದೆ ಇ ಖಾತಾ.!

    WhatsApp Image 2025 03 15 at 7.07.45 PM

    ಗ್ರಾಮೀಣ ಪ್ರದೇಶಗಳಲ್ಲಿ ಅನಧಿಕೃತವಾಗಿ ನಿವೇಶನ, ಮನೆಗಳು ಮತ್ತು ಇತರ ಆಸ್ತಿಗಳನ್ನು ಹೊಂದಿರುವ ನಾಗರಿಕರಿಗೆ ಬಿ-ನಮೂನೆ ಇ-ಖಾತಾ ನೀಡಲು ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಯಿತು. ಇದರ ಅನುಸಾರ, ಗ್ರಾಮೀಣ ಪ್ರದೇಶದ ಅನಧಿಕೃತ ಆಸ್ತಿಗಳಿಗೆ ಶುಲ್ಕ ಪಡೆದುಕೊಂಡು ಬಿ-ನಮೂನೆ ಇ-ಖಾತಾ ನೀಡಲಾಗುವುದು. ಈ ಕ್ರಮದಿಂದ ಆಸ್ತಿ ಮಾಲೀಕರು ತೆರಿಗೆ ವ್ಯಾಪ್ತಿಗೆ ಒಳಪಡುವುದರ ಜೊತೆಗೆ, ಅವರ ಆಸ್ತಿಗಳು ಕಾನೂನುಬದ್ಧವಾಗಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್…

    Read more..


  • ಯುಗಾದಿ ಅಮಾವಾಸ್ಯೆಯಂದು ಶನಿ ಬದಲಾವಣೆ, ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ.!

    WhatsApp Image 2025 03 15 at 1.35.00 PM

    ಸೂರ್ಯ-ಬುಧ ಸಂಯೋಗ 2025 ರ ಜ್ಯೋತಿಷ್ಯ ಭವಿಷ್ಯವು ಮೇಷ, ಸಿಂಹ, ಧನು ರಾಶಿಯವರಿಗೆ ಆರ್ಥಿಕ, ವೃತ್ತಿಪರ ಮತ್ತು ವೈಯಕ್ತಿಕ ಯಶಸ್ಸು ಮತ್ತು ಸಮೃದ್ಧಿಯನ್ನು ಸೂಚಿಸುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ, 25 ಮಾರ್ಚ್ 2025 ರ ಮಂಗಳವಾರ ಬೆಳಿಗ್ಗೆ 1:16 ಕ್ಕೆ ಸೂರ್ಯ ಮತ್ತು ಬುಧ ಗ್ರಹಗಳು ಸಂಯೋಗವಾಗುತ್ತವೆ. ಈ ಸಂಯೋಗವು ಜ್ಯೋತಿಷ್ಯದಲ್ಲಿ ಅತ್ಯಂತ ಮಹತ್ವಪೂರ್ಣವಾದದ್ದು. ಸೂರ್ಯನು ನಾಯಕತ್ವ, ಆತ್ಮವಿಶ್ವಾಸ, ಶಕ್ತಿ, ಗೌರವ, ಆರೋಗ್ಯ ಮತ್ತು ತಂದೆಯ ಪ್ರತಿನಿಧಿಯಾಗಿದ್ದರೆ, ಬುಧನು ಮಾತು, ಬುದ್ಧಿ ಮತ್ತು ವ್ಯವಹಾರದ ಅಧಿಪತಿಯಾಗಿದ್ದಾನೆ. ಈ…

    Read more..


  • ರಾಜ್ಯ ಸರ್ಕಾರದಿಂದ ಕೃಷಿ ಹೊಂಡ ನಿರ್ಮಾಣಕ್ಕೆ ಧನಸಹಾಯ.! ಅರ್ಜಿ ಸಲ್ಲಿಕೆ ಹೇಗೆ.?

    WhatsApp Image 2025 03 15 at 10.07.43 AM

    ಕರ್ನಾಟಕದ ಮಳೆಯಾಧಾರಿತ ಕೃಷಿ ಪ್ರದೇಶಗಳಲ್ಲಿ ನೀರಿನ ಕೊರತೆಯನ್ನು ನಿವಾರಿಸಲು ಮತ್ತು ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ರಾಜ್ಯ ಸರ್ಕಾರವು ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯು ಮುಖ್ಯವಾಗಿ ಮಳೆಯ ನೀರನ್ನು ಸಂಗ್ರಹಿಸಿ, ಅದನ್ನು ಪುನರ್ವಿನಿಯೋಗಿಸುವ ಮೂಲಕ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಕರ್ನಾಟಕದ ಬಹುತೇಕ ಕೃಷಿ ಭೂಮಿ ಮಳೆಯನ್ನೇ ಅವಲಂಬಿಸಿದೆ, ಮತ್ತು ಬೇಸಿಗೆಯಲ್ಲಿ ನೀರಿನ ಕೊರತೆಯಿಂದಾಗಿ ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಮಸ್ಯೆಗಳನ್ನು ನಿವಾರಿಸಲು ಕೃಷಿ ಭಾಗ್ಯ ಯೋಜನೆಯು ವಿವಿಧ ಸೌಲಭ್ಯಗಳನ್ನು ಒದಗಿಸುತ್ತದೆ.…

    Read more..


  • ಏಪ್ರಿಲ್ 1, 2025 ರಿಂದ ಹೊಸ TDS ನಿಯಮಗಳು: FD ಬಡ್ಡಿ, ಮ್ಯೂಚುಯಲ್ ಫಂಡ್ಸ್ ಗಳಿಗೆ ಹೊಸ ತೆರಿಗೆ ಕಡಿತ.

    WhatsApp Image 2025 03 15 at 9.55.40 AM

    ಏಪ್ರಿಲ್ 1, 2025 ರಿಂದ ಭಾರತ ಸರ್ಕಾರವು ಹೊಸ TDS (Tax Deducted at Source) ನಿಯಮಗಳನ್ನು ಜಾರಿಗೆ ತರಲಿದೆ. ಈ ನಿಯಮಗಳು ಫಿಕ್ಸ್ಡ್ ಡಿಪಾಜಿಟ್ (FD) ಬಡ್ಡಿ, ಮ್ಯೂಚುಯಲ್ ಫಂಡ್ಸ್ (MFs), ಮತ್ತು ಲಾಟರಿ ಗೆಲುವುಗಳ ಮೇಲೆ ತೆರಿಗೆ ಕಡಿತದ ಮಿತಿಗಳನ್ನು ಮರುನಿಗದಿ ಮಾಡಿವೆ. ಈ ಬದಲಾವಣೆಗಳು ತೆರಿಗೆದಾರರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡುವುದರ ಜೊತೆಗೆ, ತೆರಿಗೆ ಯೋಜನೆಗಳನ್ನು ಸರಿಯಾಗಿ ರೂಪಿಸಲು ಸಹಾಯಕವಾಗಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ…

    Read more..


  • ಹೃದಯಾಘಾತ ಮತ್ತು ಪಾರ್ಶ್ವವಾಯು ತಡೆಗಟ್ಟುವಿಕೆಗೆ ಹೊಸ ಲಸಿಕೆ, ಇಲ್ಲಿದೆ ಗುಡ್ ನ್ಯೂಸ್.!

    Picsart 25 03 14 23 21 47 464 scaled

    ಹೃದಯಾಘಾತ(Heart attacks) ಮತ್ತು ಪಾರ್ಶ್ವವಾಯು(Stroke) ತಡೆಗಟ್ಟುವಿಕೆಗೆ ಹೊಸ ಲಸಿಕೆ: ವಿಜ್ಞಾನದಲ್ಲಿ ಕ್ರಾಂತಿಕಾರಿ ಬೆಳವಣಿಗೆ! ಹೃದಯ ರೋಗಗಳ ವಿರುದ್ಧ ಹೊಸ ದಾರಿಯೆತ್ತಿದ ಚೀನಾದ ವಿಜ್ಞಾನಿಗಳು ಚೀನಾದ ವಿಜ್ಞಾನಿಗಳು(Chinese scientists) ಪಾರ್ಶ್ವವಾಯು(Strokes)ಮತ್ತು ಹೃದಯಾಘಾತವನ್ನು(Heart attacks) ತಡೆಗಟ್ಟುವ ಹೊಸ ಲಸಿಕೆ(New Vaccine)ಯನ್ನು ಅಭಿವೃದ್ಧಿಪಡಿಸಿದ್ದು, ಇದು ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಪ್ರಗತಿಯಾಗಿದೆ. ಇದರಿಂದಾಗಿ ಅಪಧಮನಿಕಾಠಿಣ್ಯ (Atherosclerosis) ಎಂಬ ರೋಗದ ವಿರುದ್ಧ ಪರಿಣಾಮಕಾರಿ ಚಿಕಿತ್ಸೆಯ ಒಂದು ಹೊಸ ಆಯಾಮ ಲಭ್ಯವಾಗುವ ಸಾಧ್ಯತೆ ಇದೆ. ಈ ಅಧ್ಯಯನವು ಪ್ರಖ್ಯಾತ ‘Nature’ ಜರ್ನಲ್‌ನಲ್ಲಿ ಪ್ರಕಟಗೊಂಡಿದ್ದು, ಜಾಗತಿಕ ಆರೋಗ್ಯ…

    Read more..


    Categories:
  • ಹಾವೇರಿ ಜಿಲ್ಲೆಯಲ್ಲಿ ಮತ್ತೊಂದು ಭೀಕರ ಹತ್ಯೆ.! ಲವ್ ಜಿಹಾದ್ ಶಂಕೆ.! ಓರ್ವನ ಬಂದನ! 

    Picsart 25 03 14 23 51 59 276 scaled

    ಹಾವೇರಿ ಜಿಲ್ಲೆಯಲ್ಲಿ(Haveri district) ಮತ್ತೊಂದು ಭೀಕರ ಕೊಲೆ: 22 ವರ್ಷದ ಸ್ವಾತಿ ರಮೇಶ್(Swati Ramesh) ಹತ್ಯೆ ಪ್ರಕರಣದಲ್ಲಿ ನಯಾಜ್ ಬಂಧನ ಕರ್ನಾಟಕದಲ್ಲಿ(Karnataka) ಮತ್ತೊಂದು ಸ್ಫೋಟಕ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನ ಮಾಸೂರು ಗ್ರಾಮದ 22 ವರ್ಷದ ಯುವತಿ ಸ್ವಾತಿ ರಮೇಶ್ ಬ್ಯಾಡಗಿ ಅವರ ಭೀಕರ ಹತ್ಯೆಯ ಘಟನೆ ರಾಜ್ಯದಲ್ಲಿ ಮತ್ತೆ ಸಂಚಲನ ಮೂಡಿಸಿದೆ. ಕಳೆದ ವರ್ಷ ಹುಬ್ಬಳ್ಳಿಯ ನೇಹಾ ಹಿರೇಮಠ(Neha Hiremath) ಹತ್ಯೆ ಪ್ರಕರಣ ವಿಚಾರ ಜನರ ಮರತೇಯಿಲ್ಲ, ಆದರೆ ಇದೀಗ…

    Read more..


  • ಕಾರಲ್ಲಿ ನೀರಿನ ಬಾಟಲ್ ಇಡೋ ಮುನ್ನ ಎಚ್ಚರ..! ಈ ತಪ್ಪು ಮಾಡಬೇಡಿ.

    Picsart 25 03 14 23 00 47 973 scaled

    ನಿಮ್ಮ ಕಾರಿನಲ್ಲಿ ನೀರಿನ ಬಾಟಲ್ ಇದೆಯೇ? ಕಾರಿನಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲ್ ಇಡುವುದು ಆರೋಗ್ಯಕ್ಕೆ ಹಾನಿಕಾರಕ!. ನಾವು ದೂರದ ಪ್ರಯಾಣಕ್ಕೆ ಹೋದಾಗ ಅಥವಾ ಪ್ರತಿದಿನದ ಓಡಾಟದಲ್ಲಿ ನೀರಿನ ಬಾಟಲಿಯನ್ನು (water bottle) ಕಾರಿನಲ್ಲಿ ಇಡುವುದು ಸಾಮಾನ್ಯ. ಬಹುತೇಕ ಜನರು ತುರ್ತು ಅವಶ್ಯಕತೆಗಾಗಿ ಕಾರಿನಲ್ಲಿ ನೀರಿನ ಬಾಟಲ್ ಇಟ್ಟುಕೊಳ್ಳುತ್ತಾರೆ. ಬಾಯಾರಿದಾಗ ತಕ್ಷಣವೇ ನೀರು ಕುಡಿಯಲು ಇದು ಅನುಕೂಲಕರವೆನಿಸುತ್ತದೆ. ಆದರೆ, ಕಾರಿನ ಒಳಗಿನ ಬಿಸಿತಾಪಮಾನ ಮತ್ತು ಪ್ಲಾಸ್ಟಿಕ್ ಬಾಟಲಿಗಳ (Plastic bottles) ಪ್ರಭಾವದಿಂದಾಗಿ ಈ ಅಭ್ಯಾಸವು ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂಬುದು…

    Read more..


  • ಮೊಬೈಲ್ ನಲ್ಲಿ ಈ ಸೆಟ್ಟಿಂಗ್ಸ್ ಆಫ್ ಮಾಡಿ! ಇಲ್ಲ ಅಂದ್ರೆ ನಿಮ್ಮೆಲ್ಲಾ ಸೀಕ್ರೆಟ್ ಸ್ಟೋರ್ ಮಾಡುತ್ತೆ !

    Picsart 25 03 13 22 31 32 586 scaled

    ಸ್ಮಾರ್ಟ್‌ಫೋನ್ ಬಳಕೆದಾರರೇ ಜಾಗೃತರಾಗಿ! ನಿಮ್ಮ ಖಾಸಗಿ ಮಾಹಿತಿ(Private information)ಯನ್ನು ಗೂಗಲ್ ಗೆ ನೀಡುತ್ತಿರುವುದನ್ನು ತಡೆಯಬೇಕಾ? ಈ ಸೆಟ್ಟಿಂಗ್ಗಳನ್ನು ತಕ್ಷಣವೇ ಆಫ್ ಮಾಡಿ! ಇಂದಿನ ತಂತ್ರಜ್ಞಾನ-ಯುಗದಲ್ಲಿ ಸ್ಮಾರ್ಟ್‌ಫೋನ್(Smartphone) ನಮ್ಮ ದೈನಂದಿನ ಜೀವರಾಸಿಯೇ ಆಗಿಬಿಟ್ಟಿದೆ. ಬೆಳಗಿನ ಅಲಾರ್ಮಿನಿಂದ ರಾತ್ರಿ ಮಲಗುವವರೆಗೂ ನಾವು ಸ್ಮಾರ್ಟ್‌ಫೋನ್‍ಗೆ ಆಧಾರರಾಗಿದ್ದೇವೆ. ಈ ತಂತ್ರಜ್ಞಾನ ನಿಮ್ಮ ಸಹಾಯಕ್ಕೆ ಬಂದರೂ, ಒಂದು ಸಂಗತಿ ಮರೆಯಬೇಡಿ – ನಿಮ್ಮ ಜೀವನದ ಎಲ್ಲ ರಹಸ್ಯಗಳನ್ನು ತಿಳಿದಿರುವುದು ನಿಮ್ಮ ಹತ್ತಿರದ ಸ್ನೇಹಿತನಲ್ಲ, ಬದಲಾಗಿ ನಿಮ್ಮ ಕೈಯಲ್ಲಿರುವ ಸ್ಮಾರ್ಟ್‌ಫೋನ್! ಇದೇ ರೀತಿಯ ಎಲ್ಲಾ ಮಾಹಿತಿಗೆ…

    Read more..


    Categories:
  • ಡೈಲಿ ಪ್ರಯಾಣಕ್ಕೆ ಅತೀ ಕಮ್ಮಿ ಬೆಲೆಗೆ ಈ ಸ್ಕೂಟರ್‌ಗಳು ಸಖತ್ ಫೇಮಸ್..! ಇಲ್ಲಿದೆ ವಿವರ 

    Picsart 25 03 13 22 16 23 180 scaled

    ಪ್ರತಿದಿನದ ಪ್ರಯಾಣಕ್ಕೆ ಪರಫೆಕ್ಟ್ ಸ್ಕೂಟರ್ ಬೇಕಾ? ಇದೀಗ 59+ ಮೈಲೇಜ್‌ ಮತ್ತು ₹80,000 ಆರಂಭಿಕ ಬೆಲೆಯ ಈ ಸ್ಕೂಟರ್‌ಗಳು ನಿಮ್ಮ ಅಗತ್ಯಕ್ಕೆ ಸೂಕ್ತ! ಹಳ್ಳಿಗೂ ಸೂಕ್ತ, ನಗರಕ್ಕೂ ಅನುಕೂಲ – ಒಮ್ಮೆ ಪರಿಶೀಲಿಸಿ! ಭಾರತದಲ್ಲಿ ಮಧ್ಯಮ ವರ್ಗದ ಜನರು ಹೆಚ್ಚು ನಂಬುವ ದ್ವಿಚಕ್ರ ವಾಹನಗಳೆಂದರೆ ಸ್ಕೂಟರ್‌ಗಳು(Scooters). ಹಳ್ಳಿಯಿಂದ ನಗರವರೆಗೆ, ಗಂಡಸರು ಮತ್ತು ಮಹಿಳೆಯರು ಸಮಾನವಾಗಿ ಬಳಸಬಹುದಾದ, ಸುಲಭ ನಿರ್ವಹಣೆಯೊಂದಿಗೆ ಉತ್ತಮ ಮೈಲೇಜ್ ನೀಡುವ ಸ್ಕೂಟರ್‌ಗಳೇ ಜನಪ್ರಿಯ. ನೀವು ಹೊಸ ಸ್ಕೂಟರ್ ಖರೀದಿ ಮಾಡಲು ಯೋಚಿಸುತ್ತಿದ್ದರೆ, ನಿಮ್ಮ ಬಜೆಟ್…

    Read more..