Tag: kannada
ಈ ಖಾಸಗಿ ಕಂಪನಿ ಉದ್ಯೋಗಿಗಳೆ ಗಮನಿಸಿ, 10 ವರ್ಷ ಉಚಿತ ಸಂಬಳ, ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಧನ!

ಖಾಸಗಿ ಕಂಪನಿಗಳ(Private Companies) ಬಗ್ಗೆ ಸಾಮಾನ್ಯವಾಗಿ ಮೂಡಿರುವ ಕಲ್ಪನೆ ಎಂದರೆ, ಉದ್ಯೋಗಿಗಳಿಗೆ ಕಡಿಮೆ ವೇತನ, ಹೆಚ್ಚಿನ ಕೆಲಸದ ಒತ್ತಡ, ಮತ್ತು ಮಿತಿಮೀರಿದ ನಿರೀಕ್ಷೆಗಳ ಜತೆ ಮಾನವೀಯತೆ ಕಡಿಮೆ ಇರುವ ಕೆಲಸದ ಪರಿಸ್ಥಿತಿ. ಆದರೆ, ಈ ಸಾಮಾನ್ಯ ಸತ್ಯದಿಂದ ಭಿನ್ನವಾಗಿ, ಜಗತ್ತಿನ ಪ್ರಮುಖ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾದ ಗೂಗಲ್ ತನ್ನ ಉದ್ಯೋಗಿಗಳಿಗೆ ನೀಡುವ ಸೌಲಭ್ಯಗಳಿಂದ ಖಾಸಗಿ ಉದ್ಯೋಗಕ್ಷೇತ್ರದ ಬಗ್ಗೆ ಹೊಸ ಚರ್ಚೆ ಹುಟ್ಟಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…
Categories: ಕರ್ನಾಟಕ ಸುದ್ದಿSuzuki Scooty: ಸಖತ ರಗಡ್ ಲುಕ್ ಸುಜುಕಿ ಸ್ಕೂಟಿ ಮೈಲೇಜ್ ಈಗ ಮತ್ತಷ್ಟು ಸುಧಾರಣೆ!

ಹೊಸ ಎಂಜಿನ್ ಅಪ್ಡೇಟ್: ಸುಜುಕಿ ಅವೆನಿಸ್ ಮತ್ತು ಬರ್ಗ್ಮ್ಯಾನ್ನ ಮೈಲೇಜ್ ಈಗ ಮತ್ತಷ್ಟು ಸುಧಾರಣೆ! ಇಲ್ಲಿದೆ ಸಂಪೂರ್ಣ ಮಾಹಿತಿ ಇತ್ತೀಚೆಗೆ ಭಾರತದ ಸ್ಕೂಟರ್ ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆ ನಡೆಯುತ್ತಿರುವಾಗ, ಸುಜುಕಿ(Suzuki)ತನ್ನ ಜನಪ್ರಿಯ ಸ್ಕೂಟರ್ಗಳಾದ ಅವೆನಿಸ್(Avenis) ಮತ್ತು ಬರ್ಗ್ಮ್ಯಾನ್(Burgman) ಮಾದರಿಗಳನ್ನು OBD-2B ಎಂಜಿನ್ ತಂತ್ರಜ್ಞಾನದಿಂದ ನವೀಕರಿಸಿ ಹೆಚ್ಚಿನ ಮೈಲೇಜ್ ಮತ್ತು ಇಂಧನ ದಕ್ಷತೆಯನ್ನು ತಂದಿದೆ. ಪರಿಸರ ಸ್ನೇಹಿಯಾಗಿರುವ ಈ ಹೊಸ ಎಂಜಿನ್ ತಂತ್ರಜ್ಞಾನವು ಉನ್ನತ ಕಾರ್ಯಕ್ಷಮತೆಯ ಜೊತೆಗೆ ಕಡಿಮೆ ಉತ್ಸರ್ಜನೆಯನ್ನು ಒದಗಿಸುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ…
Categories: ಸಾರ್ವಜನಿಕ ಮಾಹಿತಿವಾಹನದ ಡ್ಯಾಶ್ಬೋರ್ಡ್ ಮೇಲೆ ದೇವರ ವಿಗ್ರಹ ಇಟ್ಟಿದಿರಾ? ತಪ್ಪದೇ ಈ ಸೂಚನೆ ತಿಳಿದುಕೊಳ್ಳಿ

ಕಾರಿನ(Car) ಡ್ಯಾಶ್ಬೋರ್ಡ್ನಲ್ಲಿ(dashboard) ದೇವರ ವಿಗ್ರಹ: ಅನುಸರಿಸಬೇಕಾದ ನಿಯಮಗಳು ಮತ್ತು ಜ್ಯೋತಿಷ್ಯ ಶಾಸ್ತ್ರದ ಸಲಹೆಗಳು ಭಾರತೀಯ ಸಂಸ್ಕೃತಿಯಲ್ಲಿ ದೇವರ ಆರಾಧನೆ ಅತ್ಯಂತ ಪ್ರಮುಖವಾಗಿದ್ದು, ಭಕ್ತರು ದೇವರ ಅನುಗ್ರಹಕ್ಕಾಗಿ ಹತ್ತು ಹಲವು ವಿಧಾನಗಳಲ್ಲಿ ಪೂಜಾ ಕ್ರಮಗಳನ್ನು ಅನುಸರಿಸುತ್ತಾರೆ. ಮನೆ, ವ್ಯವಹಾರ ಸ್ಥಳ, ಮತ್ತು ಭಕ್ತಿಮಯ ಸ್ಥಳಗಳಷ್ಟೇ ಅಲ್ಲದೆ, ಕೆಲವರು ತಮ್ಮ ವಾಹನಗಳಲ್ಲೂ ದೇವರ ವಿಗ್ರಹ(Idol of God) ಅಥವಾ ಚಿತ್ರವನ್ನು ಇಡುವ ಪದ್ಧತಿಯನ್ನು ಅನುಸರಿಸುತ್ತಾರೆ. ಇದು ವಿಶೇಷವಾಗಿ ವಾಹನದ ಸುರಕ್ಷತೆಗಾಗಿ ಮತ್ತು ದೇವರ ಕೃಪೆ ಅವರ ಮೇಲೆ ಇರಲಿ ಎಂಬ…
Categories: ಸಾರ್ವಜನಿಕ ಮಾಹಿತಿದೇಶಕ್ಕೆ ಎಂಟ್ರಿ ಕೊಟ್ಟ ತೂಕ ಇಳಿಸೋ ಇಂಜೆಕ್ಷನ್, ಶುಗರ್ ಕೂಡಾ ಕಂಟ್ರೋಲ್, ಬೆಲೆ ಎಷ್ಟು.?

ಭಾರತದಲ್ಲಿ ತೂಕ ಇಳಿಸುವ ನೂತನ ಔಷಧಿ ಮೌಂಜಾರೊ ಲಭ್ಯ: ಮಧುಮೇಹ ನಿಯಂತ್ರಣಕ್ಕೆ ಹೊಸ ಆಯ್ಕೆ! ಭಾರತದಲ್ಲಿ ಮಧುಮೇಹ ಮತ್ತು ತೂಕ ಹೆಚ್ಚುವಿಕೆ (Diabetes and weight gain) ಎರಡೂ ದೊಡ್ಡ ಆರೋಗ್ಯ ಸಮಸ್ಯೆಗಳಾಗಿವೆ. ಈ ಹಿನ್ನೆಲೆಯಲ್ಲಿ, ಅಮೆರಿಕದ ಬಹುರಾಷ್ಟ್ರೀಯ ಔಷಧ ಕಂಪನಿ ಎಲಿ ಲಿಲ್ಲಿ, ತೂಕ ಇಳಿಸುವ ಮತ್ತು ಶುಗರ್ (Sugar) ನಿಯಂತ್ರಿಸುವ ನೂತನ ಔಷಧ ಮೌಂಜಾರೊವನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಯುರೋಪ್ ಮತ್ತು ಅಮೆರಿಕಾದಲ್ಲಿ ಈಗಾಗಲೇ ಈ ಔಷಧಿ ಯಶಸ್ವಿಯಾಗಿ ಬಳಸಲಾಗುತ್ತಿದ್ದು, ಭಾರತದಲ್ಲಿ ಮೊದಲ ಬಾರಿಗೆ…
Categories: ಸಾರ್ವಜನಿಕ ಮಾಹಿತಿಪ್ರತಿದಿನ ಸೌತೆಕಾಯಿ ತಿನ್ನಿ, ದೇಹದಲ್ಲಿ ಮ್ಯಾಜಿಕ್ ನೋಡಿ.! ಇಲ್ಲಿದೆ ವಿವರ

ಸೌತೆಕಾಯಿ (Cucumber) ನೀರಿನ ಅಂಶ ಹೆಚ್ಚಾಗಿ ಇರುವ, ಪೌಷ್ಟಿಕಾಂಶಗಳಿಂದ ಕೂಡಿದ ತರಕಾರಿಯಾಗಿದೆ. ಇದನ್ನು ಉಪ್ಪಿನಕಾಯಿ, ಸಲಾಡ್, ಅಥವಾ ನೇರವಾಗಿ ತಿನ್ನುವ ಮೂಲಕ ಆರೋಗ್ಯದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ದಿನಂಪ್ರತಿ ಸೌತೆಕಾಯಿ ಸೇವಿಸುವುದರಿಂದ ದೇಹದ ಜಲಾಂಶ ಕಾಪಾಡಿಕೊಳ್ಳುವುದರೊಂದಿಗೆ ಹಲವಾರು ರೋಗಗಳಿಂದ ರಕ್ಷಣೆ ಸಿಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 1. ದೇಹದ ನೀರಿನಂಶ ವನ್ನು ಕಾಪಾಡುತ್ತದೆ ಸೌತೆಕಾಯಿಯಲ್ಲಿ 95% ನೀರು ಇದೆ, ಇದು ದೇಹದ…
Categories: ಕರ್ನಾಟಕ ಸುದ್ದಿರಂಜಾನ್ ಬ್ಯಾಂಕ್ ರಜೆ 2025: ಮಾರ್ಚ್ 31 ರಂದು ಬ್ಯಾಂಕುಗಳು ತೆರೆದಿರುತ್ತವೆಯೇ? ಇಲ್ಲಿದೆ ವಿವರ

ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರತಿ ತಿಂಗಳ ಆರಂಭದಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಪ್ರಕಟಿಸುತ್ತದೆ. ಸಾಮಾನ್ಯವಾಗಿ, ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರಗಳು ಮತ್ತು ರಾಷ್ಟ್ರೀಯ ಹಬ್ಬಗಳಂದು ಬ್ಯಾಂಕುಗಳು ಮುಚ್ಚಿರುತ್ತವೆ. ಆದರೆ, 2025ರ ಈದ್ ಹಬ್ಬಕ್ಕೆ ಸಂಬಂಧಿಸಿದಂತೆ ವಿಶೇಷ ಸೂಚನೆಗಳಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮಾರ್ಚ್ 31 ರಂದು ಬ್ಯಾಂಕುಗಳು ತೆರೆದಿರುತ್ತವೆಯೇ? ಹೌದು, ಮಾರ್ಚ್ 31, 2025 (ಸೋಮವಾರ) ರಂದು…
Categories: ಕರ್ನಾಟಕ ಸುದ್ದಿ“ನನ್ನ ಭೂಮಿ” ಯೋಜನೆ: ಪೋಡಿ ದುರಸ್ತಿ ಇಲ್ಲದ ಭೂಮಿಗಳಿಗೆ ಹೊಸ ಆರ್ಟಿಸಿ – ಕೃಷ್ಣ ಬೈರೇಗೌಡ

ರೈತರಿಗೆ “ನನ್ನ ಭೂಮಿ” ಖಾತರಿ – ಪೋಡಿ ದುರಸ್ತಿ ಇಲ್ಲದ ಭೂಮಿಗಳಿಗೆ ಹೊಸ ಆರ್ಟಿಸಿ ರಾಜ್ಯ ಸರ್ಕಾರವು ರೈತರಿಗೆ ಮತ್ತೊಂದು ಪ್ರಮುಖ ನೀತಿ ತೀರ್ಮಾನವನ್ನು ಘೋಷಿಸಿದ್ದು, ದಶಕಗಳಿಂದ ಪೋಡಿ ದುರಸ್ತಿಯಾಗದೇ ಇರುವ ಭೂಮಿಗಳ ಮಾಲಿಕರಿಗೆ “ನನ್ನ ಭೂಮಿ” (Nanna Bhoomi) ಖಾತರಿ ಪತ್ರ ನೀಡಲು ತೀರ್ಮಾನಿಸಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಈ ನಿರ್ಣಯವನ್ನು ಪ್ರಕಟಿಸಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್…
Categories: ಕರ್ನಾಟಕ ಸುದ್ದಿರಾಜ್ಯದ ಪ್ರಾಥಮಿಕ, ಪ್ರೌಢಶಾಲೆಯ ಶಿಕ್ಷಕರಿಗೆ ವರ್ಗಾವಣೆ ಕುರಿತು ಮಹತ್ವದ ಆದೇಶ.! ಇಲ್ಲಿದೆ ಡೀಟೇಲ್ಸ್

2024-25ನೇ ಸಾಲಿನ ಶಿಕ್ಷಕರ ವರ್ಗಾವಣಾ(Transfer) ಪ್ರಕ್ರಿಯೆಗೆ ಸರ್ಕಾರದ ಮಾರ್ಗಸೂಚಿ ಪ್ರಕಟ ರಾಜ್ಯದ ಖಾಸಗಿ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಬಹುನಿರೀಕ್ಷಿತ ವರ್ಗಾವಣೆ ಸಂಬಂಧ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಪ್ರತಿ ವರ್ಷದಂತೆ, 2024-25ನೇ ಶೈಕ್ಷಣಿಕ ಸಾಲಿನಲ್ಲಿಯೂ ಅನುದಾನಿತ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಅನುಮತಿ ನೀಡಲಾಗಿದ್ದು, ಈ ಸಂಬಂಧ ಜಿಲ್ಲಾ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು(guidelines) ಸರ್ಕಾರ ಪ್ರಕಟಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…
Categories: ಸಾರ್ವಜನಿಕ ಮಾಹಿತಿಎಪ್ರಿಲ್ನಿಂದ ರಾಜ್ಯದ ಈ 9 ಜಿಲ್ಲೆಗಳಲ್ಲಿ ಸರಕಾರಿ ಕಚೇರಿ ಸಮಯ ಬದಲಾವಣೆ.!

ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕ: ಏಪ್ರಿಲ್ನಿಂದ 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ವೇಳೆಯ ಬದಲಾವಣೆ ಸಾಧ್ಯತೆ! ಕಲ್ಯಾಣ ಕರ್ನಾಟಕ(Kalyana Karnataka)ದ 7 ಜಿಲ್ಲೆಗಳು ಮತ್ತು ಕಿತ್ತೂರು ಕರ್ನಾಟಕದ 2 ಜಿಲ್ಲೆಗಳನ್ನು ಒಳಗೊಂಡು ಒಟ್ಟು 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಣಾ ವೇಳೆಯಲ್ಲಿ ಬದಲಾವಣೆ ತರಲು ಕರ್ನಾಟಕ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಏಪ್ರಿಲ್ನಿಂದ ಬೇಸಿಗೆ ಬಿಸಿಲಿನ ತೀವ್ರತೆ ಹೆಚ್ಚಳವಾಗುವ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಸರ್ಕಾರದ ಮೂಲಗಳ ಪ್ರಕಾರ, ಮುಂದಿನ ಎರಡು ದಿನಗಳಲ್ಲಿ ಈ…
Categories: ಸಾರ್ವಜನಿಕ ಮಾಹಿತಿ
Hot this week
PAN 2.0 Update: ಪ್ಯಾನ್ ಕಾರ್ಡ್ನಲ್ಲಿ 3 ಪ್ರಮುಖ ಬದಲಾವಣೆ; ಪ್ಯಾನ್ ಇದ್ದವರು ತಪ್ಪದೇ ತಿಳಿದುಕೊಳ್ಳಿ
ಕರ್ನಾಟಕ ಹವಾಮಾನ: ಜೂನ್ 30ರಿಂದ ಮುಂಗಾರು ಅಬ್ಬರ; ಕರಾವಳಿ, ಮಲೆನಾಡಿಗೆ ಆರೆಂಜ್ ಅಲರ್ಟ್
ರಾಜ್ಯ ಒಕ್ಕಲಿಗರ ಸಂಘದಲ್ಲಿ ಭಾರಿ ಬಿರುಕು: 50 ಲಕ್ಷ ಲಂಚದ ಬಾಂಬ್ ಸಿಡಿಸಿದ ಹಾಲಿ ಪದಾಧಿಕಾರಿಗಳು!
ಸಾಲುಮರದ ತಿಮ್ಮಕ್ಕನ 114ನೇ ಜನ್ಮದಿನ: ಬೆಳ್ಳಿ ರಥೋತ್ಸವದಲ್ಲಿ ಅಶ್ವಿನಿ ಪುನೀತ್ ಭಾಗಿ
Karnataka Govt Jobs 2026: 72,186 ಸರ್ಕಾರಿ ಹುದ್ದೆಗಳ ಭರ್ತಿಗೆ ಅಧಿಕೃತ ಆದೇಶ ಜಾರಿ
Topics
Latest Posts
- PAN 2.0 Update: ಪ್ಯಾನ್ ಕಾರ್ಡ್ನಲ್ಲಿ 3 ಪ್ರಮುಖ ಬದಲಾವಣೆ; ಪ್ಯಾನ್ ಇದ್ದವರು ತಪ್ಪದೇ ತಿಳಿದುಕೊಳ್ಳಿ

- ಕರ್ನಾಟಕ ಹವಾಮಾನ: ಜೂನ್ 30ರಿಂದ ಮುಂಗಾರು ಅಬ್ಬರ; ಕರಾವಳಿ, ಮಲೆನಾಡಿಗೆ ಆರೆಂಜ್ ಅಲರ್ಟ್

- ರಾಜ್ಯ ಒಕ್ಕಲಿಗರ ಸಂಘದಲ್ಲಿ ಭಾರಿ ಬಿರುಕು: 50 ಲಕ್ಷ ಲಂಚದ ಬಾಂಬ್ ಸಿಡಿಸಿದ ಹಾಲಿ ಪದಾಧಿಕಾರಿಗಳು!

- ಸಾಲುಮರದ ತಿಮ್ಮಕ್ಕನ 114ನೇ ಜನ್ಮದಿನ: ಬೆಳ್ಳಿ ರಥೋತ್ಸವದಲ್ಲಿ ಅಶ್ವಿನಿ ಪುನೀತ್ ಭಾಗಿ

- Karnataka Govt Jobs 2026: 72,186 ಸರ್ಕಾರಿ ಹುದ್ದೆಗಳ ಭರ್ತಿಗೆ ಅಧಿಕೃತ ಆದೇಶ ಜಾರಿ















