Tag: kannada
ತೂಕ ಇಳಿಸುವ ಔಷಧ `ಮೌಂಜಾರೊ’ ಭಾರತದಲ್ಲಿ ಅಧಿಕೃತ ಬಿಡುಗಡೆ.! ಇಲ್ಲಿದೆ ಡೀಟೇಲ್ಸ್
ಮಧುಮೇಹ ಹಾಗೂ ಬೊಜ್ಜಿಗೆ ಬ್ರೇಕ್ : ಭಾರತದಲ್ಲಿ ‘ಮೌಂಜಾರೊ’ ಅಧಿಕೃತ ಬಿಡುಗಡೆ ಭಾರತದಲ್ಲಿ ತೂಕ ಇಳಿಕೆ ಹಾಗೂ ಟೈಪ್-2 ಮಧುಮೇಹ ನಿಯಂತ್ರಣಕ್ಕೆ ಹೊಸ ಆಶಾಕಿರಣ – ಮೌಂಜಾರೊ (Mounjaro) ಅಮೆರಿಕ ಮೂಲದ ಎಲಿ ಲಿಲ್ಲಿ (Eli Lilly) ಸಂಸ್ಥೆ ಅಭಿವೃದ್ಧಿಪಡಿಸಿರುವ ‘ಮೌಂಜಾರೊ’ ಔಷಧಿ ಈಗ ಭಾರತದಲ್ಲೂ ಲಭ್ಯವಾಗಿದ್ದು, ಬೊಜ್ಜು ಹಾಗೂ ಮಧುಮೇಹ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಇದು ಬಹುಮುಖ್ಯ ಪರಿಹಾರವಾಗಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ…
Categories: ಸುದ್ದಿಗಳುರಾಜ್ಯದಲ್ಲಿ ಅಂಗನವಾಡಿ, ಟೀಚರ್ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ.! ಇಲ್ಲಿದೆ ಲಿಂಕ್
ಬೆಳಗಾವಿ ಜಿಲ್ಲೆ ಮಹಿಳೆಯರಿಗೆ ಸುವರ್ಣಾವಕಾಶ! ಇದೀಗ ಬೆಳಗಾವಿ ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ(Women and Child Development Department) ವತಿಯಿಂದ 2025ನೇ ಸಾಲಿಗೆ 558 ಅಂಗನವಾಡಿ ಕಾರ್ಯಕರ್ತೆ(Anganwadi worker) ಮತ್ತು ಸಹಾಯಕಿ(Helper) ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ನೇಮಕಾತಿ ನಿರುದ್ಯೋಗಿ ಮಹಿಳೆಯರಿಗೆ ನೆಮ್ಮದಿಯ ಸುದ್ದಿಯಾಗಿದೆ. 10ನೇ ಹಾಗೂ 12ನೇ ತರಗತಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಸರ್ಕಾರದ ಕೆಲಸದ ಅವಕಾಶವನ್ನು ನೀಡುತ್ತಿರುವುದು ವಿಶೇಷವಾಗಿದೆ. ಇಲ್ಲಿದೆ ಸಂಪೂರ್ಣ ಮಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ…
Categories: ಉದ್ಯೋಗಜಮೀನಿಗೆ ದಾರಿ ಇಲ್ಲದೇ ಕಷ್ಟ ಆಗಿದೆಯಾ.? ದಾರಿ ನಿಬಂಧನೆಗಳ ರೂಲ್ಸ್ ಇಲ್ಲಿದೆ !
ಜಮೀನಿಗೆ ದಾರಿ ಇಲ್ಲದೆ ಕಷ್ಟದಲ್ಲಿದ್ದೀರಾ? ರೈತರ ಹಕ್ಕಿಗಾಗಿ ಹೊಸದಾಗಿ ತೆರೆಯಲ್ಪಟ್ಟ ದಾರಿ ನಿಬಂಧನೆಗಳ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ! ಇಂದಿನ ದಿನಗಳಲ್ಲಿ ರೈತರ(Farmers) ಎದುರು ನಿಲ್ಲುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಒಂದಾದರೂ, ತಮ್ಮದೇ ಆದ ಜಮೀನಿಗೆ ಹೋಗಲು ಸರಿಯಾದ ದಾರಿ ಇಲ್ಲದಿರುವದು. ತಮ್ಮ ಹೊಲ ಹತ್ತಿರದಲ್ಲೇ ಇದ್ದರೂ, ಅಕ್ಕಪಕ್ಕದ ಜಮೀನುಮಾಲಕರು ದಾರಿ ನೀಡದೆ ತೊಂದರೆ ಕೊಡುತ್ತಾರೆ. ಈ ಕಾರಣದಿಂದಾಗಿ ರೈತರು ತಮ್ಮ ಕೃಷಿ ಸಾಧನಗಳು ಅಥವಾ ಪಿಂಡದ ಸಾಮಾನುಗಳನ್ನು ಜಮೀನಿಗೆ ಕೊಂಡೊಯ್ಯಲು ಬಹುಷ್ಟು ಕಷ್ಟ ಅನುಭವಿಸುತ್ತಿದ್ದಾರೆ. ಇದೇ ರೀತಿಯ…
Categories: ಕೃಷಿಶಾಕಿಂಗ್ ಸುದ್ದಿ ರೈಸ್’ನಲ್ಲಿ ವಿಷಕಾರಿ `ಆರ್ಸೆನಿಕ್’ ಪ್ರಮಾಣ ಹೆಚ್ಚಳ, ಸಕತ್ ಡೇಂಜರ್.!
ಅಕ್ಕಿಯಲ್ಲಿ ವಿಷಕಾರಿ ಆರ್ಸೆನಿಕ್ ಪ್ರಮಾಣ ಹೆಚ್ಚಳ: ಭವಿಷ್ಯದ ಆಹಾರ ಭದ್ರತೆಗೆ ಬೆದರಿಕೆ! ಭಾರತೀಯರು ಹಾಗೂ ಬಹುತೇಕ ಏಷ್ಯನ್ ಜನರ ದಿನಚರಿಯಲ್ಲಿ ಅಕ್ಕಿ(Rice) ಅಡಿಗೆ ಒಂದು ಅವಿಭಾಜ್ಯ ಭಾಗವಾಗಿದೆ. ಆದರೆ ಇತ್ತೀಚಿನ ಸಂಶೋಧನೆಯೊಂದು ಈ ನೆಚ್ಚಿನ ಧಾನ್ಯದ ಭದ್ರತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಕೊಲಂಬಿಯಾ ವಿಶ್ವವಿದ್ಯಾಲಯದ(Columbia University) ಅಧ್ಯಯನ ಪ್ರಕಾರ, ಹವಾಮಾನ ಬದಲಾವಣೆಯ ಪರಿಣಾಮವಾಗಿ ಅಕ್ಕಿಯಲ್ಲಿ ವಿಷಕಾರಿ ಆರ್ಸೆನಿಕ್(Arsenic) ದ್ರವ್ಯಗಳ ಪ್ರಮಾಣವು ಅಪಾಯಕಾರಿಯಾಗಿ ಹೆಚ್ಚುತ್ತಿದೆ. ಇದು ಶಾಖವಾತಾವರಣದ ಪರಿಣಾಮಗಳಲ್ಲೊಬ್ಬ ಸೈಲೆಂಟ್ ಕಿಲ್ಲರ್ ಎಂಬಂತೆ ಬದಲಾಯುತ್ತಿದೆ. ಇದೇ ರೀತಿಯ…
Categories: ಸುದ್ದಿಗಳುಬಿಡಿಎ ಸೈಟ್ ಪಡೆಯಲು ಏನು ಮಾಡಬೇಕು? ಅರ್ಜಿ & ಅರ್ಹತೆ ಏನು? ಇಲ್ಲಿದೆ ಮಾಹಿತಿ
ಬೆಂಗಳೂರು ಬಡಾವಣೆಯಲ್ಲಿ ಮನೆಕಟ್ಟುವ ಕನಸು? ಇಲ್ಲಿದೆ ಬಿಡಿಎ ಸೈಟ್ ಖರೀದಿಗೆ ಸಂಪೂರ್ಣ ಮಾರ್ಗದರ್ಶಿ! ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) Bengaluru Development Authority ರಾಜ್ಯ ರಾಜಧಾನಿಯಲ್ಲಿ ಮನೆ ಕನಸು ನನಸಾಗಿಸಲು ಪೂರಕವಾಗಿದೆ. ಮಧ್ಯಮವರ್ಗದ ಜನರಿಗೂ ಸೈಟ್ ಹಂಚಿಕೆ ಮೂಲಕ ಮನೆಕಟ್ಟಲು ಸಹಕಾರ ನೀಡುತ್ತಿದೆ. ಆದರೆ ಬಹುತೇಕ ಜನರಿಗೆ ಬಿಡಿಎ ಸೈಟ್ ಖರೀದಿಯ ಪ್ರಕ್ರಿಯೆ, ಅರ್ಹತೆ, ಹರಾಜು ವಿಧಾನ ಸ್ಪಷ್ಟವಾಗಿರುವುದಿಲ್ಲ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ…
Categories: ಸುದ್ದಿಗಳುಗ್ರಾಮೀಣ ಬ್ಯಾಂಕುಗಳಲ್ಲಿ ಅಕೌಂಟ್ ಇದ್ದವರಿಗೆ ಬಿಗ್ ಶಾಕ್, ಈ ಬ್ಯಾಂಕುಗಳ ವಿಲೀನ, ಅಕೌಂಟ್ ಇದ್ದವರು ತಿಳಿದುಕೊಳ್ಳಿ.!
ಭಾರತದ ಗ್ರಾಮೀಣ ಆರ್ಥಿಕ ವ್ಯವಸ್ಥೆಯ ಹೃದಯವೇ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು (RRBs). ಈ ಬ್ಯಾಂಕುಗಳು ದಶಕಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ಹಣಕಾಸು ಸೇವೆಗಳನ್ನು ವಿಸ್ತರಿಸುತ್ತಾ, ಕೃಷಿ, ಸಣ್ಣ ಉದ್ಯಮ, ಮತ್ತು ಅಂಗಡಿಕಾರರ ಬದುಕಿಗೆ ನೇರ ಬಲವನ್ನೇ ನೀಡಿವೆ. ಇದೀಗ ಕೇಂದ್ರ ಸರ್ಕಾರವು ಈ ವ್ಯವಸ್ಥೆಯ ಪುನರ್ಘಟನೆಯತ್ತ ಬೃಹತ್ ಹೆಜ್ಜೆ ಇಟ್ಟಿದ್ದು, ದೇಶದ ಬ್ಯಾಂಕಿಂಗ್ ಭವಿಷ್ಯದಲ್ಲಿ ಹೊಸ ಅಧ್ಯಾಯವನ್ನು ಶುರುಮಾಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್…
Categories: ಸುದ್ದಿಗಳುಶ್ರೀಮಂತರ ಈ ಸೂತ್ರಗಳನ್ನು ತಿಳಿದುಕೊಳ್ಳಿ, 5 ಗಂಟೆಗೆ ಏಳೋದ್ಯಾಕೆ ಗೊತ್ತಾ.? ಇಲ್ಲಿದೆ ಸೀಕ್ರೆಟ್
“ಯಶಸ್ವಿಗಳ ರಹಸ್ಯ ದಿನಚರಿ: 5AM ಕ್ಲಬ್ನಿಂದ ನಿಮ್ಮ ಜೀವನಕ್ಕೆ ಹೊಸ ಚಾಲನೆ” “ಬೆಳಿಗ್ಗೆ 5 ಗಂಟೆಗೆ ಎದ್ದು ಎಲ್ಲವೂ ಸಾಧ್ಯ!” – ಇವತ್ತು ಜಗತ್ತಿನ ಯಶಸ್ವಿ ವ್ಯಕ್ತಿಗಳ ದಿನಚರಿಯಲ್ಲಿ ಈ ವಾಕ್ಯ ಒಂದು ಮಂತ್ರವಾಗಿ ಪರಿಣಮಿಸಿದೆ. ‘5AM Club’ ಎಂಬ ಕಲ್ಪನೆ ಶ್ರೀಮಂತರು, ಬಿಸಿನೆಸ್ ಲೀಡರ್ಸ್ ಹಾಗೂ ಸಾಧಕ ವ್ಯಕ್ತಿಗಳ ನಡುವೆ ವ್ಯಾಪಕವಾಗಿದೆ. ಈ ಅಭ್ಯಾಸದ ಹಿಂದಿರುವ ವಿಜ್ಞಾನ, ತತ್ವ ಮತ್ತು ಅದರ ಪರಿಣಾಮಗಳ ಕುರಿತು ತಿಳಿಯೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್…
Categories: ಸುದ್ದಿಗಳು18 ಲಕ್ಷ ಸಂಬಳಕ್ಕೂ ಜೀರೋ ಟ್ಯಾಕ್ಸ್..! ನಿಜಾನಾ? ಹೊಸ ತೆರಿಗೆ ಪದ್ಧತಿ. ಎಷ್ಟು ತೆರಿಗೆ ಉಳಿಸಬಹುದು? ಇಲ್ಲಿದೆ ವಿವರ
18 ಲಕ್ಷ ಸಂಬಳ, ಶೂನ್ಯ ತೆರಿಗೆ! ಹೊಸ ತೆರಿಗೆ ಪದ್ಧತಿಯಲ್ಲಿ ಹೇಗೆ ಸಾಧ್ಯ? ಹೌದು! ವರ್ಷಕ್ಕೆ ₹18,00,000 ಆದಾಯ ಹೊಂದಿದ್ದರೂ ನೀವು ಪೂರ್ಣ ತೆರಿಗೆ ಮುಕ್ತರಾಗಬಹುದು. ಇದಕ್ಕಾಗಿ ನೀವು ಸರಿಯಾದ ತೆರಿಗೆ ಯೋಜನೆ ಮತ್ತು ನಿಗದಿತ ವಿನಾಯಿತಿಗಳನ್ನು ಬಳಸಿಕೊಳ್ಳಬೇಕು. ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ ಸರ್ಕಾರ ನೀಡಿರುವ ಹಲವಾರು ವಿನಾಯಿತಿಗಳನ್ನು ಸದುಪಯೋಗಪಡಿಸಿಕೊಂಡರೆ, ಶೂನ್ಯ ತೆರಿಗೆಯ ಕನಸು ಸಾಧ್ಯವಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್…
Categories: ಮುಖ್ಯ ಮಾಹಿತಿ
Hot this week
Topics
Latest Posts
- ಕೇಂದ್ರದ ವಿಶೇಷ ನೋಂದಣಿ ಅಭಿಯಾನ – ಈ ಮಹಿಳೆಯರಿಗೆ ₹11,000ರಷ್ಟು ಪ್ರೋತ್ಸಾಹಧನ! ಅಪ್ಲೈ ಮಾಡಿ
- ಸೊಳ್ಳೆಗಳನ್ನು ಸಂಪೂರ್ಣವಾಗಿ ನಿವಾರಿಸಲು ಇಲ್ಲಿದೆ ನೈಸರ್ಗಿಕ ವಿಧಾನಗಳು
- ಬಿಪಿ ಮಾತ್ರೆಗಳನ್ನು ಜೀವನಪರ್ಯಂತ ತೆಗೆದುಕೊಳ್ಳಬೇಕೇ? ಡಾ. ಸಿಎನ್ ಮಂಜುನಾಥ್ ಅವರ ಮಹತ್ವದ ಸಲಹೆ.!
- ಮನೆಯಲ್ಲಿ ಗಡಿಯಾರ ಇಡಲು ಸರಿಯಾದ ಅದೃಷ್ಟದ ದಿಕ್ಕು ಯಾವುದು? ವಾಸ್ತು ತಜ್ಞರು ಹೇಳುವುದೇನು?
- BIGNEWS : ಬೆಂಗಳೂರಿನ ಈ ಏರಿಯಾದಲ್ಲಿ ಮತ್ತೊಂದು ಹೊಸ ಕ್ರಿಕೆಟ್ ಸ್ಟೇಡಿಯಂಗೆ ಅನುಮೋದನೆ| ಶೀಘ್ರವೇ ನಿರ್ಮಾಣ