Tag: kannada

  • Gold Rate Today : ಚಿನ್ನದ ಬೆಲೆ ಸತತ 3ನೇ ದಿನ ಏರಿಕೆ.! ಇಂದಿನ ಚಿನ್ನ ಬೆಳ್ಳಿ ದರ ಇಲ್ಲಿದೆ.!

    IMG 20250512 WA0000

    ಮೇ 12, 2025: ಚಿನ್ನದ ದರ ಮತ್ತೆ ಹೆಚ್ಚಳ – ಗ್ರಾಹಕರ ಖರೀದಿ ಯೋಜನೆಗೆ ಬ್ರೇಕ್! ಚಿನ್ನ ಮತ್ತು ಬೆಳ್ಳಿಯ ಬೆಲೆಗಳ (Gold and Silver rate) ಪೈಪೋಟಿ ಮತ್ತೆ ಗಮನಸೆಳೆಯುತ್ತಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ದರದಿಂದಾಗಿ ಗ್ರಾಹಕರು, ವಿಶೇಷವಾಗಿ ಮಹಿಳೆಯರು, ಚಿನ್ನ ಖರೀದಿಯ ಕನಸನ್ನು ಮುಂದೂಡುತ್ತಿದ್ದಾರೆ. ಜಾಗತಿಕ ಆರ್ಥಿಕ ಪರಿಸ್ಥಿತಿಗಳು, ಮಾರುಕಟ್ಟೆಯ ಬೆಳವಣಿಗೆಗಳು ಮತ್ತು ಡಾಲರ್ ಮೌಲ್ಯದ ಬದಲಾವಣೆಗಳ (Changes in Dollar values) ಪರಿಣಾಮವಾಗಿ ಭಾರತದಲ್ಲಿಯೂ ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆ ಕಂಡು ಬರುತ್ತಿದೆ.

    Read more..


  • ಪರಿಶಿಷ್ಟ ಜಾತಿಯಿಂದ ಮತಾಂತರಗೊಂಡರೆ, ಮೀಸಲಾತಿ ರದ್ದು ಮಾಡುವಂತೆ ಆಯೋಗದ ಮೇಲೆ ಒತ್ತಡ.!

    IMG 20250511 WA0012

    ಒಳ ಮೀಸಲಾತಿ ಸಮೀಕ್ಷೆ: ಮತಾಂತರಿತ ಪರಿಶಿಷ್ಟರ ಸೇರ್ಪಡೆ ವಿವಾದ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಹಂಚಿಕೆಗಾಗಿ ನ್ಯಾಯಮೂರ್ತಿ ನಾಗಮೋಹನದಾಸ್ ನೇತೃತ್ವದ ಆಯೋಗವು ರಾಜ್ಯಾದ್ಯಂತ ಮನೆ-ಮನೆ ಸಮೀಕ್ಷೆಯನ್ನು ಆರಂಭಿಸಿದೆ. ಈ ಸಮೀಕ್ಷೆಯು ಮೂರು ದಶಕಗಳಿಂದ ನಡೆಯುತ್ತಿರುವ ಒಳ ಮೀಸಲಾತಿ ಹೋರಾಟಕ್ಕೆ ಒಂದು ತಾರ್ಕಿಕ ಕೊನೆಗೊಳಿಸುವ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಮತಾಂತರಗೊಂಡ ಪರಿಶಿಷ್ಟ ಜಾತಿಯವರನ್ನು ಒಳ ಮೀಸಲಾತಿಯ ವ್ಯಾಪ್ತಿಗೆ ಸೇರಿಸುವ ಆಯೋಗದ ನಿರ್ಧಾರವು ದಲಿತ ಸಂಘಟನೆಗಳ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ

    Read more..


  • ಬಿಗ್ ಬ್ರೇಕಿಂಗ್ : ಸೇವೆಯಲ್ಲಿರುವ ಹಿಂದುಳಿದ ವರ್ಗಳ ನೌಕರರಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ.!

    IMG 20250511 WA0011

    ರಾಜ್ಯ ಸರ್ಕಾರದಿಂದ ಹಿಂದುಳಿದ ವರ್ಗಗಳಿಗೆ ಕೆನೆಪದರ ಮಿತಿಯಿಂದ ವಿನಾಯಿತಿ: ವಿವರವಾದ ಮಾಹಿತಿ ಕರ್ನಾಟಕ ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ನೇರ ನೇಮಕಾತಿಯಲ್ಲಿ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ಈ ತೀರ್ಮಾನದ ಪ್ರಕಾರ, ಪ್ರವರ್ಗ-2(ಎ), ಪ್ರವರ್ಗ-2(ಬಿ), ಪ್ರವರ್ಗ-3(ಎ) ಹಾಗೂ ಪ್ರವರ್ಗ-3(ಬಿ)ಗೆ ಸೇರಿದ ಸೇವೆಯಲ್ಲಿರುವ ಅಭ್ಯರ್ಥಿಗಳಿಗೆ ಕೆನೆಪದರ (Creamy Layer) ಮಿತಿಯಿಂದ ವಿನಾಯಿತಿ ನೀಡಲಾಗಿದೆ. ಇದರ ಜೊತೆಗೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಸುಲಭವಾಗಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ನಿರ್ಧಾರವು ಸರ್ಕಾರಿ ಉದ್ಯೋಗಕ್ಕೆ ಆಕಾಂಕ್ಷಿಗಳಾದ ಹಿಂದುಳಿದ

    Read more..


  • ನಿಮಗೆ ಈ 7 ಆರೋಗ್ಯ ಸಮಸ್ಯೆ ಇದ್ದರೆ ಮಾವಿನ ಹಣ್ಣಿನ ಜ್ಯೂಸ್ ಕುಡಿಯಬೇಡಿ.? ಅಪಾಯ

    WhatsApp Image 2025 05 11 at 4.11.33 PM scaled

    ಬೇಸಿಗೆಯಲ್ಲಿ ಮಾವಿನಹಣ್ಣಿನ ಇರುವುದು ಸಾಧ್ಯವೇ.? ಖಂಡಿತ ಇಲ್ಲ ಹಣ್ಣುಗಳ ರಾಜ ಎನಿಸಿಕೊಂಡಿರುವ ಮಾವು ತಿನ್ನಲು ಬಾರಿ ರುಚಿಕರ, ಮಾವಿನ ಹಣ್ಣಿಗಾಗಿ ನಾವು ಇಡೀ ವರ್ಷ ಕಾಯುತ್ತೇವೆ, ಅದರಲ್ಲೂ ವಿಶೇಷವಾಗಿ ಮಾವಿನಹಣ್ಣಿನ ಮಿಲ್ಕ್ ಶೇಕ್ ತಂಪಾದ ಮತ್ತು ಮೃದುವಾದ ತಾಜಾತನ ನೀಡುವ ಅನುಭವವನ್ನು ನಾವು ಬೇಸಿಗೆಯಲ್ಲಿ ಹೆಚ್ಚಾಗಿ ಇಷ್ಟ ಪಡುತ್ತೇವೆ. ಆದರೆ ಈ ಸುವಾಸನೆಯುಳ್ಳ ಶೇಕ್ ಎಲ್ಲರಿಗೂ ಆರೋಗ್ಯಕರವಲ್ಲ ಎಂದು ನಿಮಗೆ ತಿಳಿದಿದೆಯೇ? ಕೆಲವು ಆರೋಗ್ಯ ಪರಿಸ್ಥಿತಿಗಳಲ್ಲಿ ಮಾವಿನ ಶೇಕ್ ಕುಡಿಯುವುದರಿಂದ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚಾಗಬಹುದು. ಆದರೆ ಈ

    Read more..


  • ಸಿವಿಲ್ ವ್ಯಾಜ್ಯ, ಆಸ್ತಿ ಸಂಬಂಧಿತ ತಗಾದೆಗಳಲ್ಲಿ ಪೊಲೀಸರು ಮದ್ಯಸ್ತಿಕೆ ಮಾಡುವಂತಿಲ್ಲ : ದಯಾನಂದ ಎಚ್ಚರಿಕೆ

    Picsart 25 05 11 07 37 53 621 scaled

    “ಭೂವ್ಯಾಜ್ಯಗಳಲ್ಲಿ ತಲೆಹಾಕುವ ಪೊಲೀಸರಿಗೆ ಖಡಕ್ ಎಚ್ಚರಿಕೆ: ನಗರ ಪೊಲೀಸ್ ಆಯುಕ್ತ ಡಾ. ಬಿ. ದಯಾನಂದ” ಭದ್ರತೆಯ ನಿಯಂತ್ರಣ ಮತ್ತು ಶಿಸ್ತು ಪಾಲನೆಯ ಹೊಣೆ ಹೊತ್ತಿರುವ ಪೊಲೀಸ್ ಇಲಾಖೆ(Police Department), ಸಾರ್ವಜನಿಕರ ನಂಬಿಕೆಗೆ ಪಾತ್ರವಾಗಬೇಕಾದ ಸಂದರ್ಭಗಳಲ್ಲಿ ಕೆಲ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭೂವ್ಯಾಜ್ಯ ಮತ್ತು ಸಿವಿಲ್ ತಗಾದೆಗಳಲ್ಲಿ ತಲೆ ಹಾಕುತ್ತಿರುವ ಕುರಿತು ಪ್ರಕರಣಗಳು ಬೆಳಕಿಗೆ ಬರುತ್ತಿರುವುದಕ್ಕೆ ನಗರ ಪೊಲೀಸ್ ಆಯುಕ್ತ ಡಾ. ಬಿ. ದಯಾನಂದ (City Police Commissioner Dr. B. Dayanand) ಗಂಭೀರವಾಗಿ ಪ್ರತಿಕ್ರಿಯಿಸಿದ್ದಾರೆ. ಈ

    Read more..


  • ದೇಶದಲ್ಲಿ ಬರಲಿದೆ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ, ಸ್ಟಾರ್‌ಲಿಂಕ್‌ಗೆ ಕೇಂದ್ರದ ಅನುಮತಿ..!

    IMG 20250510 WA0005

    ಸ್ಟಾರ್‌ಲಿಂಕ್‌ಗೆ ಭಾರತದಲ್ಲಿ ಉಪಗ್ರಹ ಇಂಟರ್‌ನೆಟ್ ಸೇವೆಗೆ ಅನುಮತಿ: ಡಿಜಿಟಲ್ ಕ್ರಾಂತಿಯ ಹೊಸ ಅಧ್ಯಾಯ ನವದೆಹಲಿ: ಜಗತ್ತಿನ ಅತಿದೊಡ್ಡ ಉದ್ಯಮಿಗಳಲ್ಲಿ ಒಬ್ಬರಾದ ಇಲಾನ್ ಮಸ್ಕ್‌ರ ಸ್ಪೇಸ್‌ಎಕ್ಸ್‌ ಕಂಪನಿಯ ಭಾಗವಾದ ಸ್ಟಾರ್‌ಲಿಂಕ್, ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್‌ನೆಟ್ ಸೇವೆಯನ್ನು ಆರಂಭಿಸಲು ಕೇಂದ್ರ ಸರ್ಕಾರದಿಂದ ಅನುಮತಿಯನ್ನು ಪಡೆದಿದೆ. ಈ ಸಂಬಂಧ ಭಾರತದ ದೂರಸಂಪರ್ಕ ಇಲಾಖೆಯು (DoT) ಸ್ಟಾರ್‌ಲಿಂಕ್‌ಗೆ ಒಪ್ಪಂದ ಪತ್ರವನ್ನು (Letter of Intent – LoI) ಜಾರಿಗೊಳಿಸಿದ್ದು, ದೇಶದ ಡಿಜಿಟಲ್ ಕ್ಷೇತ್ರದಲ್ಲಿ ಒಂದು ಹೊಸ ಅಧ್ಯಾಯವನ್ನು ತೆರೆಯಲು ಸಿದ್ಧವಾಗಿದೆ. ಇದೇ

    Read more..


  • ಮುಸ್ಲಿಂ ಸಮುದಾಯದಲ್ಲಿ ಕುಳಿತುಕೊಂಡು ನೀರು ಕುಡಿಬೇಕು ಅಂತಾರೆ ಯಾಕೆ? ಗೊತ್ತಾ? ಕುತೂಹಲಕಾರಿ ಸುದ್ದಿ

    IMG 20250509 WA0009

    ಮುಸ್ಲಿಂ ಸಮುದಾಯದಲ್ಲಿ ಕುಳಿತು ನೀರು ಕುಡಿಯುವ ಸಂಪ್ರದಾಯ: ಧಾರ್ಮಿಕ ಮತ್ತು ಆರೋಗ್ಯದ ದೃಷ್ಟಿಕೋನ ಮುಸ್ಲಿಂ ಸಮುದಾಯದಲ್ಲಿ ಕುಳಿತು ನೀರು ಕುಡಿಯುವ ಸಂಪ್ರದಾಯವು ಕೇವಲ ಸಾಂಸ್ಕೃತಿಕ ಆಚರಣೆಯಷ್ಟೇ ಅಲ್ಲ, ಇದು ಧಾರ್ಮಿಕ ಮಹತ್ವ ಮತ್ತು ಆರೋಗ್ಯದ ಲಾಭಗಳನ್ನು ಒಳಗೊಂಡಿರುವ ಒಂದು ವಿಶಿಷ್ಟ ಪದ್ಧತಿಯಾಗಿದೆ. ಈ ಸಂಪ್ರದಾಯವು ಇಸ್ಲಾಂ ಧರ್ಮದ ಬೋಧನೆಗಳಿಗೆ ಬೇರೂರಿದ್ದು, ಪ್ರವಾದಿ ಮುಹಮ್ಮದ್ (ಸ) ಅವರ ಜೀವನ ಶೈಲಿಯಿಂದ ಪ್ರೇರಿತವಾಗಿದೆ. ಈ ಲೇಖನದಲ್ಲಿ, ಕುಳಿತು ನೀರು ಕುಡಿಯುವುದರ ಹಿಂದಿನ ಕಾರಣಗಳು, ಧಾರ್ಮಿಕ ನಿಯಮಗಳು ಮತ್ತು ವೈಜ್ಞಾನಿಕ ಲಾಭಗಳ

    Read more..


  • Governament Employee: ರಾಜ್ಯ ಸರ್ಕಾರಿ ನೌಕರರ ವರ್ಗಾವಣೆ ಪ್ರಾರಂಭ, ಹೊಸ ನಿಯಮ ಏನು.? ಇಲ್ಲಿದೆ ವಿವರ 

    Picsart 25 05 10 06 50 57 839 scaled

    ಮೇ 15ರಿಂದ ಜೂನ್ 14ರವರೆಗೆ ಸರ್ಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆ ಆರಂಭ? ರಾಜ್ಯ ಸರ್ಕಾರದ (State government) ನೌಕರರ ವರ್ಗಾವಣೆ ಪ್ರಕ್ರಿಯೆ ಬಹುಷಃ ಹೊಸ ತಿರುವು ಪಡೆಯಲಿದೆ. ವರ್ಷದಿಂದ ವರ್ಷಕ್ಕೆ ನೌಕರ ವರ್ಗಾವಣೆ ಸಂಬಂಧ ಹಲವು ನಿರೀಕ್ಷೆಗಳು, ಮನವಿಗಳು ಸರ್ಕಾರದ (Government) ಗಮನಸೆಳೆಯುತ್ತಲೇ ಇವೆ. ಇದೀಗ ಈ ನಿರೀಕ್ಷೆಗೆ ಉತ್ತರವಾಗಿ, ಮೇ 15 ರಿಂದ ಜೂನ್ 14ರ ವರೆಗೆ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಗೆ ಅವಕಾಶ ನೀಡುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿರುವುದು ಮಹತ್ವದ್ದಾಗಿದೆ.

    Read more..


  • ಮ್ಯಾನೇಜರ್ ಮತ್ತು ಲೆಕ್ಕಾಧಿಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ, ಈಗಲೇ ಅಪ್ಲೈ ಮಾಡಿ

    Picsart 25 05 09 09 01 44 284 scaled

    ಈ ವರದಿಯಲ್ಲಿ ಮಂಡ್ಯ ಸಹಕಾರ ಸಂಘ ನೇಮಕಾತಿ 2025 (Mandya Cooperative Society Recruitment 2025)  ನಲ್ಲಿನ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿಯನ್ನು ಪ್ರಕಟಿಸಿದ ಅಧಿಸೂಚನೆಯ ಕುರಿತು ತಿಳಿಸಿಕೊಡಲಾಗುತ್ತದೆ. ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಲು ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ರೈತರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ, ಮಂಡ್ಯ(Farmers’ Agricultural Produce Sales

    Read more..