Tag: kannada
-
ಪೋಡಿ ದುರಸ್ತಿ ಕುರಿತು ರಾಜ್ಯದ ರೈತರಿಗೆ ಸರ್ಕಾರ ಭರ್ಜರಿ ಗುಡ್ ನ್ಯೂಸ್

‘ನನ್ನ ಭೂಮಿ’ ಪೋಡಿ ಅಭಿಯಾನ – ರೈತರಿಗೆ ಭೂ ಗ್ಯಾರಂಟಿಯ ಭರ್ಜರಿ ಸೌಲಭ್ಯ! ರೈತರಿಗೆ ಭೂಮಿಯ ಹಕ್ಕು ಸ್ಪಷ್ಟಗೊಳಿಸುವ ಮತ್ತು ದಾಖಲೆಗಳ ಖಾತರಿಯನ್ನು ನೀಡುವ ಮಹತ್ವದ ಹಂತವಾಗಿ, ಕರ್ನಾಟಕ ಸರ್ಕಾರ ‘ನನ್ನ ಭೂಮಿ’ ಹೆಸರಿನಲ್ಲಿ ವಿಶಿಷ್ಟ ಪೋಡಿ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನವು ಕೇವಲ ದಾಖಲೆ ತಿದ್ದುಪಡಿ ಅಲ್ಲ, ಬದಲಿಗೆ ಭೂ ಮಾಲೀಕತ್ವದ ಭದ್ರತೆ, ನ್ಯಾಯ, ಹಾಗೂ ರೈತರ ಭವಿಷ್ಯಕ್ಕೆ ಹೊಸ ಭರವಸೆ ನೀಡುವ ಕಾರ್ಯಕ್ರಮವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ಸುದ್ದಿಗಳು -
ಬಿ-ಖಾತಾ(B-khata) ಆಸ್ತಿದಾರರಿಗೆ ಮತ್ತೊಂದು ಬಿಕ್ಕಟ್ಟು: ಸುಪ್ರೀಂ ತೀರ್ಪಿನಿಂದ ಮೂಲಸೌಲಭ್ಯಗಳಿಗೆ ತಡೆ!

ಕರ್ನಾಟಕದ ನಗರೀಕರಣದ ಪಥದಲ್ಲಿ ಲಕ್ಷಾಂತರ ಜನ ಬಡ, ಮಧ್ಯಮ ವರ್ಗದವರು ತಮ್ಮ ಸ್ವಂತ ಕನಸಿಗಾಗಿ ಬಿ-ಖಾತಾ(B-khata) ಆಧಾರಿತ ಆಸ್ತಿಗಳನ್ನು ಖರೀದಿಸಿ ಮನೆ ಕಟ್ಟುವ ಕನಸು ಕಟ್ಟಿದ್ದಾರೆ. ಈ ಕನಸುಗಳಿಗೆ ಪೂರಕವಾಗಿ, ರಾಜ್ಯ ಸರ್ಕಾರವೂ(State government) ಕೆಲವು ವರ್ಷಗಳ ಹಿಂದೆ ಬಿ-ಖಾತಾ ಆಸ್ತಿಗಳಿಗೆ ಮಿತಿ ಪ್ರಮಾಣದಲ್ಲಿ ಸೌಲಭ್ಯಗಳ ಒದಗಿಸುವ ನಿರ್ಧಾರ ಕೈಗೊಂಡಿತ್ತು. ಎರಡು ಹಂತಗಳಲ್ಲಿ ಬಿ-ಖಾತಾ ದಾಖಲೆಗಳ ನವೀಕರಣಕ್ಕೂ ಅವಕಾಶ ನೀಡಿದ ಸರ್ಕಾರ, ತೆರಿಗೆ ಮತ್ತು ಶುಲ್ಕ ಪಾವತಿ ಮಾಡುವ ಆಸ್ತಿದಾರರಿಗೆ ಕನಿಷ್ಟ ಸೌಲಭ್ಯಗಳು ಸಿಗಲಿದೆ ಎಂದು ಭರವಸೆ
Categories: ಸರ್ಕಾರಿ ಯೋಜನೆಗಳು -
ಬೈಕ್ ಟ್ಯಾಕ್ಸಿ ಸೇವೆ ಖಾಸಗಿ ವಾಹನಗಳಿಗೆ ಕೇಂದ್ರದ ಅನುಮತಿ, ಹೊಸ ಮಾರ್ಗಸೂಚಿ ಪ್ರಕಟ

ಬೈಕ್ ಟ್ಯಾಕ್ಸಿಗಳಿಗೆ(bike taxis) ಕೇಂದ್ರದಿಂದ ಬಿಗ್ ರಿಲೀಫ್: ಖಾಸಗಿ ವಾಹನಗಳ ಬಳಕೆಗೆ ಅನುಮತಿ ನೀಡಿದ ಹೊಸ ಮಾರ್ಗಸೂಚಿ ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಸಂಚಾರದ ದಟ್ಟತೆ, ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳ ಸೀಮಿತ ಲಭ್ಯತೆ ಹಾಗೂ ವೇಗವಾಗಿ ಬದಲಾಗುತ್ತಿರುವ ಜನರ ಜೀವನಶೈಲಿಯಿಂದಾಗಿ, ಬೈಕ್ ಟ್ಯಾಕ್ಸಿ ಸೇವೆಗಳು(Bike Taxi Services) ಅತ್ಯಂತ ಸುಲಭ, ದಕ್ಷ ಹಾಗೂ ಕೈಗೆಟುಕುವ ಸಾಗಣೆ ಆಯ್ಕೆಯಾಗಿ ಹೊರಹೊಮ್ಮಿವೆ. ಆದರೆ, ಇತ್ತೀಚೆಗೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಗಳು ಕಾನೂನು ಸಮಸ್ಯೆಗಳಿಗೆ ಗುರಿಯಾಗಿದ್ದು, ಸೇವೆಗಳು ಸ್ಥಗಿತಗೊಂಡಿವೆ.
Categories: ಸುದ್ದಿಗಳು -
ಈ ಹೊಸ ದಾಖಲಾತಿ ಇಲ್ಲದಿದ್ದರೆ ಸೋಲಾರ್ ಸಂಪರ್ಕ ಅನುಮತಿಯೂ ಇಲ್ಲ

ರಾಜ್ಯ ಸರ್ಕಾರದಿಂದ ಕಟ್ಟಡ ನಿಯಮ ಉಲ್ಲಂಘನೆಗೆ ಕಠಿಣ ಕ್ರಮ: ಡಿ.ಕೆ. ಶಿವಕುಮಾರ್ ಕರ್ನಾಟಕ ಸರ್ಕಾರವು ಕಟ್ಟಡ ನಿರ್ಮಾಣದಲ್ಲಿ ನಿಯಮ ಉಲ್ಲಂಘನೆ ತಡೆಗಟ್ಟಲು ಕಠಿಣ ನಿಲುವು ತಳೆದಿದ್ದು, ಸ್ವಾಧೀನಾನುಭವ ಪತ್ರ (ಓಸಿ) ಮತ್ತು ನಿರ್ಮಾಣ ಕಾರ್ಯಾರಂಭ ಪತ್ರ (ಸಿಸಿ) ಇಲ್ಲದ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕವನ್ನು ನಿರಾಕರಿಸುವ ನಿರ್ಧಾರವನ್ನು ಕಾಯಂಗೊಳಿಸಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಕುರಿತು ಸ್ಪಷ್ಟ ನಿಲುವು ತಿಳಿಸಿದ್ದು, ಸರ್ಕಾರದ ಅನುಮತಿಯಿಲ್ಲದೆ ಸೌರಶಕ್ತಿ (ಸೋಲಾರ್) ಅಳವಡಿಕೆಗೂ ಅವಕಾಶವಿಲ್ಲ ಎಂದು ಘೋಷಿಸಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ
Categories: ಸುದ್ದಿಗಳು -
SSC Jobs: ಜೂನಿಯರ್ ಇಂಜಿನಿಯರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟ.!

ಈ ವರದಿಯಲ್ಲಿ SSC ಜೂನಿಯರ್ ಎಂಜಿನಿಯರ್ ನೇಮಕಾತಿ2025 (SSC Junior Engineer (JE) Recruitment 2025)ನೇಮಕಾತಿ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ.ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ
Categories: ಉದ್ಯೋಗ -
IT ರಿಟರ್ನ್ ಗಡುವು ವಿಸ್ತರಣೆ, ತೆರಿಗೆ ಕಟ್ಟಬೇಕಿಲ್ಲದಿದ್ದರೂ ನೀವು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ್ರೆ ಸಿಗುತ್ತೆ ಹಲವು ಲಾಭ.!

ಹಣಕಾಸು ವರ್ಷ 2024-25 ರ ITR (Income Tax Return) ಸಲ್ಲಿಕೆ ಗಡುವು (ವಿಸ್ತರಣೆ ಬಳಿಕ ಸೆಪ್ಟೆಂಬರ್ 15) ನಿಕಟವಾಗಿರುವ ಈ ಸಮಯದಲ್ಲಿ, ಹಲವರು ತಮ್ಮನ್ನು ತಾವು ತೆರಿಗೆ ಜಾಲದ ಹೊರಗಿರುವಂತೆ ಭಾವಿಸುತ್ತಿದ್ದಾರೆ. ಖಾಸಾಗಿ ಉದ್ಯೋಗಿಗಳು, ನಿವೃತ್ತರು, ಗೃಹಿಣಿಯರು ಅಥವಾ ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು (NRI) ಕೂಡ – “ನನ್ನ ಆದಾಯ ತೆರಿಗೆ ಮಿತಿಗಿಂತ ಕಡಿಮೆ, ನಾನು ITR ಸಲ್ಲಿಸಬೇಕೆ?” ಎಂಬ ಪ್ರಶ್ನೆಯನ್ನು ಕೇಳುತ್ತಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ಮುಖ್ಯ ಮಾಹಿತಿ -
Bank Jobs : ಬರೋಬ್ಬರಿ 5208 ಪ್ರೊಬೇಷನರಿ ಆಫೀಸರ್(PO ) ಹುದ್ದೆಗಳ ನೇಮಕಾತಿ, ಅಪ್ಲೈ ಮಾಡಿ

ಬ್ಯಾಂಕಿಂಗ್ ಉದ್ಯೋಗಕ್ಕಾಗಿ ಸಿದ್ಧವೇ?IBPS ಸಂಸ್ಥೆ 5208 ಪ್ರೊಬೇಷನರಿ ಆಫೀಸರ್(PO ) ಹುದ್ದೆಗಳಿಗೆ ನೇಮಕಾತಿ ಆರಂಭಿಸಿದೆ. ಜುಲೈ 21ರೊಳಗೆ ಅರ್ಜಿ ಸಲ್ಲಿಸಲು ಮರೆಯಬೇಡಿ. ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (Institute of Banking Personnel Selection, IBPS) ಪ್ರೊಬೇಷನರಿ ಆಫೀಸರ್ (PO) ನೇಮಕಾತಿಗೆ ಸಂಬಂಧಿಸಿದಂತೆ 2025ನೇ ಸಾಲಿನ ಅಧಿಸೂಚನೆ ಬಿಡುಗಡೆಯಾಗಿದೆ. ಈ ಬೃಹತ್ ನೇಮಕಾತಿಯಲ್ಲಿ ಒಟ್ಟು 5208 ಹುದ್ದೆಗಳನ್ನು(5208 posts) ಭರ್ತಿ ಮಾಡಲು ಯೋಜನೆ ರೂಪಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಜುಲೈ 21, 2025ರೊಳಗೆ ಅರ್ಜಿ ಸಲ್ಲಿಸಬೇಕು. ಇಂತಹ
Categories: ಉದ್ಯೋಗ -
ಬೆಂಗಳೂರು STRR ಯೋಜನೆ: ದಕ್ಷಿಣ ಭಾರತದ ನಗರೀಕರಣಕ್ಕೆ ನೂತನ ದಿಕ್ಕು, 12 ಭಾಗಗಳ ಭೂಮಿಗೆ ಬಂಗಾರದ ಬೆಲೆ!

ಬೆಂಗಳೂರನ್ನು ಭಾರತದ ತಂತ್ರಜ್ಞಾನ ರಾಜಧಾನಿಯಾಗಿ (Technology Capital) ಗುರುತಿಸಬಹುದಾದರೆ, ಚೆನ್ನೈ ದಕ್ಷಿಣ ಭಾರತದ ಪ್ರಮುಖ ಕೈಗಾರಿಕಾ ಹಾಗೂ ನೌಕಾ ದ್ವಾರವಾಗಿ ಗುರುತಾಗಿದೆ. ಈ ಎರಡು ನಗರಗಳು ವಿಭಿನ್ನ ಕ್ಷೇತ್ರಗಳಲ್ಲಿ ಪ್ರಗತಿಯ ಪಥದಲ್ಲಿ ಸ್ಪರ್ಧಿಸುತ್ತಲೇ ಇದ್ದರೂ, ಇವೆರಡರ ನಡುವೆ ಸುಗಮ ಸಂಪರ್ಕ ಕಲ್ಪಿಸುವ ಅಗತ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೇ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವು ಕೈಗೊಂಡಿರುವ ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್ (Satellite Town Ring Road – STRR) ಎಂಬ ಮಹತ್ವಾಕಾಂಕ್ಷಿ ಯೋಜನೆ, ನಗರೀಕರಣ, ಕೈಗಾರಿಕೀಕರಣ
Categories: ಮುಖ್ಯ ಮಾಹಿತಿ
Hot this week
-
ಹಿರಿಯ ನಾಗರಿಕರ ಗುರುತಿನ ಚೀಟಿ ಪಡೆಯುವುದು ಹೇಗೆ? ಬಸ್ ರಿಯಾಯಿತಿ ಮತ್ತು ಹೆಚ್ಚಿನ ಬಡ್ಡಿಯ ಸಂಪೂರ್ಣ ಮಾಹಿತಿ.
-
ಪೋಷಕರಿಗೆ ಬಿಗ್ ರಿಲೀಫ್: 1ನೇ ತರಗತಿ ಪ್ರವೇಶ ವಯೋಮಿತಿಯಲ್ಲಿ 60 ದಿನ ಸಡಿಲಿಕೆ; ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.
-
Ramayana Exam 2026: ಶೃಂಗೇರಿ ಮಠದಿಂದ ರಾಮಾಯಣ ಪರೀಕ್ಷೆ; 50 ಸಾವಿರ ಬಹುಮಾನ, ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ.
-
ಮಹಾವೀರ ಜಯಂತಿ ರಜೆ ದಿನಾಂಕ ಬದಲಾವಣೆ: ಮಾರ್ಚ್ 31 ಅಲ್ಲ, ರಜೆ ಯಾವಾಗ? ಇಲ್ಲಿದೆ ಹೊಸ ಮಾಹಿತಿ.
-
ರಾಜ್ಯ ಕೃಷಿ ಇಲಾಖೆ ನೇಮಕಾತಿ, 945 ಕೃಷಿ ಅಧಿಕಾರಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್.
Topics
Latest Posts
- ಹಿರಿಯ ನಾಗರಿಕರ ಗುರುತಿನ ಚೀಟಿ ಪಡೆಯುವುದು ಹೇಗೆ? ಬಸ್ ರಿಯಾಯಿತಿ ಮತ್ತು ಹೆಚ್ಚಿನ ಬಡ್ಡಿಯ ಸಂಪೂರ್ಣ ಮಾಹಿತಿ.

- ಪೋಷಕರಿಗೆ ಬಿಗ್ ರಿಲೀಫ್: 1ನೇ ತರಗತಿ ಪ್ರವೇಶ ವಯೋಮಿತಿಯಲ್ಲಿ 60 ದಿನ ಸಡಿಲಿಕೆ; ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

- Ramayana Exam 2026: ಶೃಂಗೇರಿ ಮಠದಿಂದ ರಾಮಾಯಣ ಪರೀಕ್ಷೆ; 50 ಸಾವಿರ ಬಹುಮಾನ, ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ.

- ಮಹಾವೀರ ಜಯಂತಿ ರಜೆ ದಿನಾಂಕ ಬದಲಾವಣೆ: ಮಾರ್ಚ್ 31 ಅಲ್ಲ, ರಜೆ ಯಾವಾಗ? ಇಲ್ಲಿದೆ ಹೊಸ ಮಾಹಿತಿ.

- ರಾಜ್ಯ ಕೃಷಿ ಇಲಾಖೆ ನೇಮಕಾತಿ, 945 ಕೃಷಿ ಅಧಿಕಾರಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್.



