Tag: kannada

  • ಕೃಷಿ ಸೋಲಾರ್ ಪಂಪ್‌ಸೆಟ್‌ ಸಬ್ಸಿಡಿ ಯೋಜನೆಗೆ ರೈತರಿಂದ ಅರ್ಜಿ ಆಹ್ವಾನ, ಇಲ್ಲಿದೆ ಕಂಪ್ಲೀಟ್ ಮಾಹಿತಿ

    solar pump set subsidy

    ಕರ್ನಾಟಕ ರಾಜ್ಯ ಸರ್ಕಾರವು ರೈತರಿಗೆ ಒಂದು ಅದ್ಭುತವಾದ ಅವಕಾಶವನ್ನು ಒದಗಿಸಿದೆ. ಸೌರ ಕೃಷಿ ಪಂಪ್‌ಸೆಟ್ ಯೋಜನೆ 2024(Solar Farm Pumpset Scheme 2024) ರ ಅಡಿಯಲ್ಲಿ, ರೈತರು ತಮ್ಮ ಕೃಷಿ ಪಂಪ್‌ಸೆಟ್‌ಗಳಿಗೆ ಶೇಕಡಾ 80 ರಷ್ಟು ಸಹಾಯಧನ(subsidy)ದಲ್ಲಿ ಸೋಲಾರ್ ವಿದ್ಯುತ್ ಘಟಕಗಳನ್ನು ಅಳವಡಿಸಿಕೊಳ್ಳಬಹುದು. ಈ ಯೋಜನೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಪ್ರಸ್ತುತ ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

    Read more..


  • 1 ಲಕ್ಷ ರೂ. ನೇರವಾಗಿ ಖಾತೆಗೆ ಕೋಟಕ್ ಸುರಕ್ಷಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಅಹ್ವಾನ

    Kotak Suraksha Scholarship 2024

    ಕೋಟಕ್ ಸುರಕ್ಷಾ ವಿದ್ಯಾರ್ಥಿವೇತನ(Kotak Suraksha Scholarship) ಕಾರ್ಯಕ್ರಮ 2024-25 ಬಗ್ಗೆ ಇಂದಿನ ವರದಿಯಲ್ಲಿ ಮಾಹಿತಿಯನ್ನು ನೀಡಲಾಗುತ್ತದೆ. ಭಾರತದಲ್ಲಿನ ಅರ್ಹ ಪಿಡಬ್ಲ್ಯೂಡಿ (ಅಂಗವಿಕಲ ವ್ಯಕ್ತಿಗಳು) ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣವನ್ನು ಮುಂದುವರಿಸಲು ಮತ್ತು ಅವರ ಶೈಕ್ಷಣಿಕ ಗುರಿಗಳನ್ನು ಸಾಧಿಸಲು ಸಹಾಯ ಮಾಡಲು ಹಣಕಾಸಿನ ನೆರವು ನೀಡಲು ವಿನ್ಯಾಸಗೊಳಿಸಲಾಗಿದೆ. ಈ ವಿದ್ಯಾರ್ಥಿವೇತನ ಕಾರ್ಯಕ್ರಮದ ಅಡಿಯಲ್ಲಿ, 9 ರಿಂದ 12 ನೇ ತರಗತಿಯ PwD ವಿದ್ಯಾರ್ಥಿಗಳು ಅಥವಾ ಭಾರತದಲ್ಲಿ ತಮ್ಮ ಸಾಮಾನ್ಯ/ವೃತ್ತಿಪರ ಪದವಿಯನ್ನು ಪಡೆಯುತ್ತಿರುವವರು ವರ್ಷಕ್ಕೆ INR 1,00,000 ವರೆಗೆ ವಿದ್ಯಾರ್ಥಿವೇತನವನ್ನು ಪಡೆಯಲು

    Read more..


  • ಉತ್ತರ ಕರ್ನಾಟಕದ ಜೋಳದ ರೊಟ್ಟಿ ಊಟ ಸವಿಯಲು ಬೆಣ್ಣೆ ನಗರಿ ದಾವಣಗೆರೆಯೇ ಬೆಸ್ಟ್!

    jolada rotti uta

    ಜೋಳದ ರೊಟ್ಟಿ ಊಟ ಸವಿಯಲು ಉತ್ತರ ಕರ್ನಾಟಕದ ಖಾನಾವಳಿಗಳಿಗಿಂತ ಬೆಣ್ಣೆ ನಗರಿ ದಾವಣಗೆರೆಯ ಊಟದ ಹೋಟೆಲ್ ಗಳೇ ಬೆಸ್ಟ್ ಅನ್ಸುತ್ತೆ, ಯಾಕೆ ಅಂತೀರಾ ದಾವಣಗೆರೆ ಬೆಣ್ಣೆ ದೋಸೆಯನ್ನು ದಾವಣಗೆರೆಯಲ್ಲಿಯೇ ತಿನ್ಬೇಕು ಅಂತಾರಲ್ಲ ಹಾಗೇ ಜೋಳದ ರೊಟ್ಟಿಯನ್ನು ಉತ್ತರ ಕರ್ನಾಟಕದಲ್ಲಿ ತಿಂದರೆನೇ ರುಚಿ ಜಾಸ್ತಿ ಅನ್ನೋ ಮಾತು ಇಂದು ತಪ್ಪು ಅನಿಸಿದ್ದು ನಿಜ, ಪತ್ರಿಕೋಧ್ಯಮದ 3ನೇ ಸೆಮಿಸ್ಟರ್ ಪ್ರಾಕ್ಟಿಕಲ್ ಎಕ್ಸಾಮ್ ಮುಗಿಸಿದ ನಂತರ ಊಟ ಮಾಡೋಣ ಅಂತ ಸಾರಿಗೆ ಬಸ್ ಹತ್ತಿ ಸೀದಾ ಧಾರವಾಡದ ಪ್ರಸಿದ್ದ ಖಾನಾವಳಿ ಕಡೆ

    Read more..


  • ಈ ಮಾರ್ಗದ 10 ರೈಲುಗಳ ವೇಳಾಪಟ್ಟಿ ಬದಲಾವಣೆ, ರೈಲು ಪ್ರಯಾಣಿಕರೆ ತಪ್ಪದೆ ತಿಳಿದುಕೊಳ್ಳಿ

    train timings

    ಭಾರತೀಯ ರೈಲ್ವೇ (Indian railway) ವಿಶ್ವದ ಅತಿದೊಡ್ಡ ರೈಲು ಜಾಲಗಳಲ್ಲಿ ಒಂದಾಗಿದೆ. ಇದು ಭಾರತದಲ್ಲಿ ಅತ್ಯಂತ ಅಗ್ಗದ ಮತ್ತು ಅತ್ಯಂತ ವಿಶ್ವಾಸಾರ್ಹ ಪ್ರಯಾಣದ ವಿಧಾನವಾಗಿದೆ. ದೇಶಾದ್ಯಂತ ಕೋಟ್ಯಂತರ ಜನ ರೈಲಿನಲ್ಲಿ ಪ್ರಯಾಣಿಸುತ್ತಾರೆ. ಭಾರತೀಯ ರೈಲ್ವೇ ತನ್ನ ಪ್ರಯಾಣಿಕರಿಗೆ ಅತ್ಯುತ್ತಮ ಪ್ರಯಾಣದ ಅನುಭವವನ್ನು ನೀಡಲು ತನ್ನ ರೈಲುಗಳು ಮತ್ತು ಮಾರ್ಗಗಳನ್ನು ನವೀಕರಿಸುತ್ತದೆ. ಮತ್ತು ವಂದೇ ಭಾರತ್ ರೈಲುಗಳು(Vande Bharat Trains) ಅದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು (Vande Bharat express trains) ದೇಶದ ಅತ್ಯಂತ

    Read more..


  • ಚಂದ್ರ ಗ್ರಹಣ ಸಂಪೂರ್ಣ ಮಾಹಿತಿ! ಕರ್ನಾಟಕದಲ್ಲಿ ಕಾಣಿಸುತ್ತಾ ಚಂದ್ರಗ್ರಹಣ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

    lunar eclipse

    ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ ಉಂಟಾಗುವ ಒಂದು ಅದ್ಭುತ ಖಗೋಳ ಘಟನೆಯೇ ಚಂದ್ರಗ್ರಹಣ. ಈ ವರ್ಷ, 2024 ರಲ್ಲಿ, ಎರಡು ಚಂದ್ರಗ್ರಹಣ(lunar eclipse)ವು ನಡೆಯಲಿದೆ ಮತ್ತು ಭಾರತದ ಕೆಲವು ಭಾಗಗಳಲ್ಲಿ ಅದರ ನೆರಳು ತಾಕಬಹುದು. ಹಾಗಿದ್ದರೆ, ಈ ಬಾರಿ ಚಂದ್ರಗ್ರಹಣ ಯಾವಾಗ ಸಂಭವಿಸಲಿದೆ ಎಂಬುದರ ಮಾಹಿತಿ ಪ್ರಸ್ತುತ ವರದಿಯಲ್ಲಿ ತಿಳಿಸಲಾಗಿದೆ. ವರದಿಯನ್ನು ಕೊನೆಯವರೆಗೂ ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ

    Read more..


  • ಹ್ಯುಂಡಾಯಿ ಕಾರ್ ಮೇಲ್ ಭರ್ಜರಿ ಆಫರ್ ಘೋಷಣೆ, ಖರೀದಿಗೆ ಮುಗಿಬಿದ್ದ ಜನ.

    Hyundai Aura Car

    ಹ್ಯುಂಡಾಯಿ ಕಾರುಗಳು(Hyundai cars) ಭಾರತೀಯ ಗ್ರಾಹಕರಲ್ಲಿ ಭಾರಿ ಜನಪ್ರಿಯತೆ ಗಳಿಸಿವೆ. ಕಂಪನಿ ಬಿಡುಗಡೆ ಮಾಡಿರುವ ಎಲ್ಲಾ ಕಾರುಗಳು ಉತ್ತಮ ಮಾರಾಟವನ್ನು ಕಾಣುತ್ತಿವೆ. ಹ್ಯುಂಡಾಯಿ ಕಾರುಗಳಲ್ಲಿ ಶಕ್ತಿಯುತ ಮತ್ತು ದಕ್ಷ ಇಂಜಿನ್‌ಗಳನ್ನು ಅಳವಡಿಸಲಾಗಿದೆ. ಈ ಇಂಜಿನ್‌ಗಳು ಉತ್ತಮ ಮೈಲೇಜ್ ಮತ್ತು ಉತ್ತಮ ಸಾಮರ್ಥ್ಯವನ್ನು ನೀಡುತ್ತವೆ. ಹ್ಯುಂಡಾಯಿ ಕಾರುಗಳು (Hyundai cars) ಗ್ರಾಹಕರಿಗೆ ಬೇಕಾದ ಎಲ್ಲಾ ಫೀಚರ್‌ಗಳೊಂದಿಗೆ (Features) ಬರುತ್ತವೆ. ಈ ಫೀಚರ್‌ಗಳಲ್ಲಿ ಟಚ್‌ಸ್ಕ್ರೀನ್ ಇನ್‌ಫೋಟೈನ್‌ಮೆಂಟ್ ಸಿಸ್ಟಮ್(Touchscreen infotainment system), ಸನ್‌ರೂಫ್ (Sunroof), ಏರ್‌ಬ್ಯಾಗ್‌ಗಳು (Airbags) ಮತ್ತು ಎಬಿಎಸ್ (ABS)

    Read more..


  • 50 ಎಂಪಿ ಸೋನಿ ಕ್ಯಾಮೆರಾದೊಂದಿಗೆ ರಿಯಲ್ಮಿಯ ಹೊಸ ಫೋನ್ ಭರ್ಜರಿ ಎಂಟ್ರಿ..!

    new realme phone

    ಇಂದಿನ ದಿನಮಾನಗಳಲ್ಲಿ ಯಾರಿಗೆ ಸ್ಮಾರ್ಟ್ ಫೋನ್ ಅವಶ್ಯಕ ಇಲ್ಲಾ ಹೇಳಿ, ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಸ್ಮಾರ್ಟ್ ಫೋನ್ ಬಳಕೆ ಸಾಮಾನ್ಯವಾಗಿರುವುದು ನಮಗೆಲ್ಲ ತಿಳಿದೇ ಇದೆ. ಮತ್ತು ಅಷ್ಟೇ ಹೊಸ ಹೊಸ ಸ್ಮಾರ್ಟ್ ಫೋನ್ ಗಳು ಹೊಸ ಫೀಚರ್ ಗಳನ್ನು ಹೊಂದುವ ಮೂಲಕ ಮಾರುಕಟ್ಟೆಯಲ್ಲಿ ಬಿಡುಗಡೆ ಕೂಡಾ ಆಗುತ್ತಿವೆ. ಜನರನ್ನು ತಮ್ಮತ್ತಾ ಸೇಳುದುಕೊಲೊಳ್ಳುತ್ತಿದೆ. ಇದು ಸ್ಮಾರ್ಟ್ ಫೋನ್ ಜಗತ್ತು ಎಂದೇ ಹೇಳಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು

    Read more..


  • Home Loan : ಸ್ವಂತ ಮನೆ ಕಟ್ಟುವವರಿಗೆ ಗುಡ್ ನ್ಯೂಸ್ ಕೊಟ್ಟ ಹಲವು ಬ್ಯಾಂಕ್ ಗಳು, ಇಲ್ಲಿದೆ ಮಾಹಿತಿ

    home loan

    ಮನುಷ್ಯನ ಜೀವನದಲ್ಲಿ ಒಂದು ಮುಖ್ಯವಾದ ಗುರಿ ಎಂದರೆ ಸ್ವಂತ ಮನೆ(own house). ಚಿಕ್ಕದಾಗಿನಿಂದಲೂ ಕಾಣುವ ಕನಸು, ದುಡಿತದ ಫಲವಾಗಿ ಸ್ವಂತ ಜಾಗದಲ್ಲಿ ಒಂದು ಮನೆ ಕಟ್ಟಿಕೊಳ್ಳುವ ಆಸೆ ಎಲ್ಲರಲ್ಲೂ ಇರುತ್ತದೆ. ಆದರೆ ಈ ಕನಸನ್ನು ನನಸು ಮಾಡಲು ಬೇಕಾದ ಹಣದ ಭಾರ ಒಂದು ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇತ್ತೀಚಿನ ದಿನಗಳಲ್ಲಿ ಸ್ವಂತ ಜಾಗದಲ್ಲಿ ಮನೆ ಕಟ್ಟುವುದು

    Read more..


  • ಗೃಹಜ್ಯೋತಿ ಗ್ರಾಹಕರಿಗೆ ಶಾಕಿಂಗ್ ನ್ಯೂಸ್, ಉಚಿತ ವಿದ್ಯುತ್ ಯೋಜನೆಯ ನಿಯಮ ಬದಲಾವಣೆ, ಹೊಸ ರೂಲ್ಸ್ ಜಾರಿ..!

    gruhaa jyoti new rule

    ಗೃಹಜ್ಯೋತಿ ಯೋಜನೆ(Gruhajyoti yojana): ಬೇಸಿಗೆಯ ಬಿಸಿ, ಜನರಿಗೆ ಭಾರಿ ಬಿಲ್ ಶಾಕ್( Big Shock). ಹೌದು, ಶೇಕಡಾ 20ರಷ್ಟು ಜನತೆಗೆ ಬಂದಿದೆ ಫುಲ್ ಬಿಲ್​(Full Electricity bill), ಗೃಹ ಜ್ಯೋತಿ ಗ್ರಾಹಕರು ತಿಳಿಯಲೇಬೇಕಾದ ಸಂಗತಿ. ಏನೀದು ಎಂದು ತಿಳಿಯಬೇಕೇ?, ಹಾಗಿದ್ದರೆ ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬೇಸಿಗೆಯಲ್ಲಿ ಬರ್ತಿದೆ ಫುಲ್ ಕರೆಂಟ್ ಬಿಲ್ : ಕಾಂಗ್ರೆಸ್

    Read more..