Tag: kannada

  • Maruti Cars: ಕಮ್ಮಿ ಬೆಲೆ, ಹೆಚ್ಚು ಉಳಿತಾಯ!! ಸ್ವಿಫ್ಟ್ ಕಾರ್ ಖರೀದಿಗೆ ಮುಗಿಬಿದ್ದ ಜನ!

    maruti swift CNG card

    ಅತ್ಯಂತ ಜನಪ್ರಿಯ ಕಂಪನಿಯಾದ ಮಾರುತಿ ಸುಜುಕಿ (maruthi suzuki) ಕಂಪನಿಯು ಆದಷ್ಟು ಬೇಗ ಬಿಡುಗಡೆ ಮಾಡಲಿದೆ ಸ್ವಿಫ್ಟ್ CNG. ಮಾರುತಿ ಸುಜುಕಿಯು ತನ್ನ ಹೊಸ ಸ್ವಿಫ್ಟ್ CNG(swift CNG) ಮಾದರಿಯ ಹೊಸ ಕಾರನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಕಾರಿನಲ್ಲಿ ಗ್ರಾಹಕರಿಗೆ ಉತ್ತಮ ಸೇವೆಯ ಆಯ್ಕೆಗಳನ್ನು ನೀಡಲಿದ್ದು, ಮಾರುತಿ ಸುಜುಕಿ ಇದೇ ಬಾರಿಗೆ ತನ್ನ ಹೊಸ ರೂಪಾಂತರದ ಸ್ವಿಫ್ಟ್ CNG ಕಾರಿನಲ್ಲಿ ಹಲವು ತಂತ್ರಜ್ಞಾನ (technology) ಒಳಗೊಂಡ ವಿಶೇಷ ಫಿಚರ್ಸ್ ಗಳನ್ನು (features) ಅಳವಡಿಸಿದೆ. ಮಾರುತಿ ಸುಜುಕಿಯ…

    Read more..


  • Bajaj Bike: ಬಜಾಜ್ ಹೊಸ ಬೈಕ್ಸ್ ಮಾರುಕಟ್ಟೆಗೆ ಭರ್ಜರಿ ಎಂಟ್ರಿ..!

    bajaj new bike

    ಬಜಾಜ್ ಪಲ್ಸರ್ F250 2024(Bajaj Pulsar F250 2024): ಹೊಚ್ಚ ಹೊಸ ಲಕ್ಷಣಗಳೊಂದಿಗೆ ಟ್ರೆಂಡ್ ಸೆಟ್ಟರ್! ಬಜಾಜ್ ಭಾರತದಲ್ಲಿ 2024 ರ ಪಲ್ಸರ್ F250 ಆವೃತ್ತಿಯನ್ನು ಬಿಡುಗಡೆ ಮಾಡಿದೆ, ಇದು ಟ್ರೆಂಡ್ ಸೆಟ್ಟರ್ ಆಗಿ ಮುಂದುವರಿಯುತ್ತದೆ. ಹೊಸ ಮಾದರಿಯು N250 ನಂತೆಯೇ ಹೊಚ್ಚ ಹೊಸ LCD ಉಪಕರಣ ಕನ್ಸೋಲ್‌ನೊಂದಿಗೆ ಬರುತ್ತದೆ, ಇದು ಸುಧಾರಿತ ಮತ್ತು ನಿಮ್ಮ ಸವಾರಿಯನ್ನು ಇನ್ನಷ್ಟು ಆನಂದದಾಯಕವಾಗಿಸುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು…

    Read more..


  • 7th Pay Commission: ಇನ್ನೇನು ಜಾರಿ ಆಗಲಿದೆ 7ನೇ ವೇತನ ಆಯೋಗ..! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!

    7th pay commission

    ಹಲವು ಹೋರಾಟದ ನಂತರ ರಾಜ್ಯದ ಸರ್ಕಾರಿ ನೌಕರರಿಗೆ (state government employees) ಲೋಕಸಭಾ ಚುನಾವಣೆ(lokh sabha election)ಯ ನಂತರ ಸಿಗಲಿದೆ ಏಳನೇ ವೇತನದ ಶುಭ ಸುದ್ದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 7 ನೇ ವೇತನ ಆಯೋಗ ( 7th Pay Commission) ಭಾರತದಲ್ಲಿ, ಕೇಂದ್ರ ಸರ್ಕಾರದ (state government) ನೌಕರರು ಮತ್ತು ಸಿಬ್ಬಂದಿಗಳು ತಮ್ಮ ವೇತನವನ್ನು 7 ನೇ ವೇತನ…

    Read more..


  • ಇನ್ನೇನು ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡಲಿವೆ ಈ ಸೂಪರ್ ಮೊಬೈಲ್ಸ್..!

    new phones

    ಹೊಸ ಫೋನ್ ಖರೀದಿಸುವ ಯೋಚನೆಯಲ್ಲಿ ಇದ್ದೀರಾ? ಕಾಯಿರಿ! ಏಕೆಂದರೆ ಮುಂದಿನ ದಿನಗಳಲ್ಲಿ ಅನೇಕ ಅದ್ಭುತ ಸ್ಮಾರ್ಟ್ ಫೋನ್‌(smart phones)ಗಳು ಮರುಕಟ್ಟೆಗೆ ಲಭ್ಯವಾಗುತ್ತವೆ. ಇದೆ ಮೇ 2024 ರಲ್ಲಿ, ಚೀನಾ(China), ಭಾರತ(India) ಮತ್ತು ಜಾಗತಿಕವಾಗಿ ನಾಲ್ಕು ಸ್ಮಾರ್ಟ್‌ಫೋನ್ ಗಳ ಸಮ್ಮೇಳನಗಳು ನಡೆಯಲಿವೆ, ಅಲ್ಲಿ ನೀವು ಹೊಸ ಮತ್ತು ಕ್ರಾಂತಿಕಾರಿ ಫೋನ್‌ಗಳನ್ನು ಕಾಣುತ್ತೀರಿ. ಹಾಗಾದರೆ ಯಾವ ಫೋನ್‌ಗಳು ಬರಲಿವೆ? ಯಾವುದು ಉತ್ತಮ?.  ಈ ಪ್ರಶ್ನೆಗಳ ಉತ್ತರ ಪಡೆಯಲು ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಇಲ್ಲಿ ನಾವು ಸಮ್ಮೇಳನಗಳಲ್ಲಿ ಯಾವ ಫೋನ್‌ಗಳು…

    Read more..


  • Breaking News: ಹೊರ ಗುತ್ತಿಗೆ ನೇಮಕಾತಿಯಲ್ಲೂ ಮೀಸಲಾತಿ ಕಡ್ಡಾಯ ಸರ್ಕಾರದ ಆದೇಶ

    reservation is compulsory in outsourcing recruitment

    ಹೊರಗುತ್ತಿಗೆ ನೇಮಕಾತಿಯಲ್ಲಿಯೂ (Outsourcing Recruitment) ಮೀಸಲಾತಿ ಕಡ್ಡಾಯ (reservation is compulsory) : ಇದರ ಅನ್ವಯ ಶೇಕಡ 33 ರಷ್ಟು ಮಹಿಳೆಯರ ನೇಮಕಾತಿಗೆ ಸಜ್ಜಾದ ರಾಜ್ಯ ಸರ್ಕಾರ (state government).ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಕೂಡ ನಾವು ಮೀಸಲಾತಿ ಕಡ್ಡಾಯವಾಗಿರುವುದನ್ನು ಕಾಣಬಹುದು. ವಿದ್ಯಾಸಂಸ್ಥೆಗಳಿಂದ ಹಿಡಿದು ಸರ್ಕಾರಿ ನೌಕರಿಗಳವರೆಗೂ ಮೀಸಲಾತಿ (reservation) ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ (state government) ಹೊರಗುತ್ತಿಗೆ ನೇಮಕಾತಿಯಲ್ಲಿಯೂ ಕೂಡ ಮೀಸಲಾತಿಯನ್ನು ಕಡ್ಡಾಯ ಮಾಡಬೇಕೆಂದು ಅಧಿಕೃತ ಆದೇಶವನ್ನು ಹೊರಡಿಸಿದೆ. ಕರ್ನಾಟಕ ಸರ್ಕಾರದ ವಿವಿಧ ಇಲಾಖೆಯಲ್ಲಿ…

    Read more..


  • ಜೂನ್‌1 ರಿಂದ ʻಡ್ರೈವಿಂಗ್‌ ಲೈಸೆನ್ಸ್ʼ ನಿಯಮದಲ್ಲಿ ಬದಲಾವಣೆ! ಇಲ್ಲಿದೆ ಡೀಟೇಲ್ಸ್

    driving license new rule

    ಡ್ರೈವಿಂಗ್ ಟೆಸ್ಟ್ (driving test) ನೀಡಲು RTO ಗೆ ಹೋಗುವ ಅಗತ್ಯವಿಲ್ಲ! ಜೂನ್ 1 ರಿಂದ ಜಾರಿಯಾಗುತ್ತಿದೆ ಡ್ರೈವಿಂಗ್ ಲೈಸೆನ್ಸ್ ನ (driving license) ನಿಯಮ(Rule)ದಲ್ಲಿ ಭಾರಿ ಬದಲಾವಣೆ. ಇತ್ತೀಚಿಗೆ ವಾಹನಗಳ ಮಾರಾಟವು ಹೆಚ್ಚಾಗುತ್ತಿದೆ, ಇದರ ಜೊತೆಯಲ್ಲಿ ಗ್ರಾಹಕರು ಹೆಚ್ಚು ಹೆಚ್ಚು ತಮಗಿಷ್ಟವಾದಂತಹ ವಾಹನಗಳನ್ನು ಖರೀದಿಸುತ್ತಿದ್ದಾರೆ. ಆದರೆ ನಾವು ವಾಹನಗಳನ್ನು ಚಲಾಯಿಸಲು ಪರವಾನಗಿ ಅತ್ಯವಶ್ಯಕ. ಡ್ರೈವಿಂಗ್ ಲೈಸೆನ್ಸ್  ಇಲ್ಲದೆ ನಾವು ವಾಹನಗಳನ್ನು ಚಲಾಯಿಸಲಾಗುವುದಿಲ್ಲ. ಆದರೆ ಈ ಡ್ರೈವಿಂಗ್ ಲೈಸೆನ್ಸ್ ಅನ್ನು ಮಾಡಿಸಲು ಗ್ರಾಹಕರು ತಮ್ಮ ಕೆಲಸ ಕಾರ್ಯಗಳನ್ನು…

    Read more..


  • ಎಚ್ಚರಿಕೆ..! ಫೆಡೆಕ್ಸ್‌ ಕೊರಿಯರ್ ಪಾರ್ಸೆಲ್‌ ಹೆಸರಲ್ಲಿ ಸೈಬರ್‌ ವಂಚಕರಿಂದ ಹಗಲು ದರೋಡೆ!!

    cyber crime

    ಎಚ್ಚರಿಕೆ! ಫೆಡೆಕ್ಸ್ ಕೊರಿಯರ್(FedEx Courier) ವಂಚನೆ, ಜಾಗರೂಕರಾಗಿರಿ! ನಕಲಿ ಫೆಡೆಕ್ಸ್ ಕೊರಿಯರ್ ಸಿಬ್ಬಂದಿಗಳಿಂದ ಕರೆಗಳು, ಹೊಸ ಸೈಬರ್ ಹಗರಣವಾಗಿದೆ. ಈ ವಂಚಕರು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯಲು ಪ್ರಯತ್ನಿಸಬಹುದು ಅಥವಾ ಹಣವನ್ನು ವಸೂಲಿ ಮಾಡಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ನಿಸ್ಸಂದೇಹವಾಗಿ, ತಂತ್ರಜ್ಞಾನವು ನಮ್ಮ ಜೀವನವನ್ನು ಹಲವಾರು ರೀತಿಯಲ್ಲಿ ಸುಧಾರಿಸಿದೆ. ಒಂದು ಕ್ಲಿಕ್‌ನಲ್ಲಿ ನಾವು ಮಾಹಿತಿಯನ್ನು ಪಡೆಯಬಹುದು, ಕೆಲಸಗಳನ್ನು ಪೂರ್ಣಗೊಳಿಸಬಹುದು ಮತ್ತು ಒಬ್ಬರನ್ನೊಬ್ಬರು…

    Read more..


  • Bara Parihara: ರಾಜ್ಯದ 16 ಲಕ್ಷ ರೈತ ಕುಟುಂಬಕ್ಕೆ ತಲಾ 3,000 ರೂ. ಜಮಾ!

    bara parihara

    ಕರ್ನಾಟಕದ ಬರಗಾಲಕ್ಕೆ ಸಹಾಯ: ರೈತರಿಗೆ ಒಂದಷ್ಟು ಒಳ್ಳೆಯ ಸುದ್ದಿ! ಕೇಂದ್ರ ಸರ್ಕಾರವು(central government) ರಾಜ್ಯದ 32 ಲಕ್ಷಕ್ಕೂ ಹೆಚ್ಚು ರೈತರಿಗೆ ಬರ ಪರಿಹಾರವಾಗಿ ₹3454 ಕೋಟಿ ಬಿಡುಗಡೆ ಮಾಡಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ರಾಜ್ಯ ಸರ್ಕಾರವು 16 ಲಕ್ಷ ರೈತ ಕುಟುಂಬಗಳಿಗೆ ತಲಾ ₹3,000 ಪರಿಹಾರ ನೀಡಲು ಸಹ ನಿರ್ಧರಿಸಿದೆ. ಬನ್ನಿ ಇದರ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…

    Read more..


  • SC & ST ಪಂಗಡದವರಿಗೆ ವಿವಿಧ ಯೋಜನೆಗಳ ಉಚಿತ ತರಬೇತಿಗೆ ಅರ್ಜಿ ಆಹ್ವಾನ!

    free computer training

    ಉಚಿತ ಕಂಪ್ಯೂಟರ್ ತರಬೇತಿ(Free Computer Course) ಮತ್ತು ಉದ್ಯೋಗಾವಕಾಶಗಳಿಗೆ ಸಿದ್ಧರಾಗಿ! ಪರಿಶಿಷ್ಟ ಜಾತಿ(SC) ಮತ್ತು ಪರಿಶಿಷ್ಟ ಪಂಗಡ(ST) ದ ಅರ್ಹ ನಿರುದ್ಯೋಗಿ ಉದ್ಯೋಗಾಕಾಂಕ್ಷಿಗಳಿಗೆ ಒಂದು ಅದ್ಭುತ ಅವಕಾಶ! ಬೆಂಗಳೂರಿನ ರಾಷ್ಟ್ರೀಯ ವೃತ್ತಿ ಕೇಂದ್ರವು ಉಚಿತ ಕಂಪ್ಯೂಟರ್ ತರಬೇತಿ ಮತ್ತು ಉದ್ಯೋಗಾವಕಾಶಗಳನ್ನು ನೀಡುವ ವಿಶೇಷ ಕೋಚಿಂಗ್ ಸ್ಕೀಮ್(coaching scheme) ಅನ್ನು ಒದಗಿಸುತ್ತಿದೆ. ಈ ಯೋಜನೆಯು ನಿಮಗೆ ಉತ್ತಮ ಉದ್ಯೋಗಾವಕಾಶಗಳಿಗಾಗಿ ಸಿದ್ಧರಾಗಲು ಮತ್ತು ನಿಮ್ಮ ವೃತ್ತಿಜೀವನವನ್ನು ಮುನ್ನಡೆಸಲು ಸಹಾಯ ಮಾಡುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…

    Read more..