Tag: kannada

  • ರಾಜ್ಯದಲ್ಲಿ ಖಾಲಿ ಇರುವ 750 ಭೂ ಮಾಪಕರ ನೇಮಕಾತಿಗೆ ಕ್ರಮ : ಸಚಿವ ಕೃಷ್ಣಬೈರೇಗೌಡ

    WhatsApp Image 2024 07 17 at 12.42.01 PM

    ಕರ್ನಾಟಕ ರಾಜ್ಯ ಸರ್ಕಾರದಡಿಯಲ್ಲಿ ಉದ್ಯೋಗ ಹುಡುಕುತ್ತಿರುವರಿಗೆ ಒಂದು ಮಹತ್ವದ ಸುದ್ದಿ, ಕೆಪಿಎಸ್‌ಸಿ ಮೂಲಕ 750 ಸರ್ವೇಯರ್‌(Surveyor)ಗಳ ನೇಮಕಕ್ಕೆ ಸರ್ಕಾರ ಮುಂದಾಗಿದೆ: ಸಚಿವ ಕೃಷ್ಣ ಬೈರೇಗೌಡ ಮಹತ್ವದ ಕ್ರಮದಲ್ಲಿ, ಕರ್ನಾಟಕ ರಾಜ್ಯ ಸರ್ಕಾರವು 750 ಭೂಮಾಪಕರು ಮತ್ತು 35 ಭೂ ದಾಖಲೆಗಳ ಸಹಾಯಕ ನಿರ್ದೇಶಕರನ್ನು (ADLR) ಕರ್ನಾಟಕ ಲೋಕಸೇವಾ ಆಯೋಗದ (KPSC) ಮೂಲಕ ನೇರವಾಗಿ ನೇಮಕ(direct recruitment) ಮಾಡಲು ನಿರ್ಧರಿಸಿದೆ. ಸೋಮವಾರ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಈ ಘೋಷಣೆ ಮಾಡಿದರು. ಇದೇ ರೀತಿಯ…

    Read more..


  • ‘BSNL Recharge: ಬರೋಬ್ಬರಿ 395 ದಿನಗಳ ವ್ಯಾಲಿಡಿಟಿಯ ಹೊಸ ರಿಚಾರ್ಜ್ ಪ್ಲ್ಯಾನ್ ಲಾಂಚ್.! ಇಲ್ಲಿದೆ ಮಾಹಿತಿ

    IMG 20240717 WA0000

    ಟೆಲಿಕಾಂ ಬೆಲೆ ಏರಿಕೆಯ ನಡುವೆ BSNL 395 ದಿನಗಳ ವ್ಯಾಲಿಡಿಟಿ ಯೋಜನೆಯೊಂದಿಗೆ ವಿಶೇಷ ಕೊಡುಗೆಯನ್ನು ಪ್ರಾರಂಭಿಸಿದೆ ಖಾಸಗಿ ಟೆಲಿಕಾಂ ಆಪರೇಟರ್‌ಗಳಾದ ರಿಲಯನ್ಸ್ ಜಿಯೋ(Reliance jio), ಏರ್‌ಟೆಲ್(Airtel) ಮತ್ತು ವೊಡಾಫೋನ್(Vodafone) ಇತ್ತೀಚೆಗೆ ಹಲವಾರು ಯೋಜನೆಗಳ ಬೆಲೆಗಳನ್ನು ಹೆಚ್ಚಿಸಿವೆ, ಇದು ಪ್ರಿಪೇಯ್ಡ್(Prepaid) ಮತ್ತು ಪೋಸ್ಟ್‌ಪೇಯ್ಡ್(Postpaid) ಬಳಕೆದಾರರ ಮೇಲೆ ಪರಿಣಾಮ ಬೀರಿದೆ. ಈ ಬೆಲೆ ಏರಿಕೆಗಳ ಹೊರತಾಗಿಯೂ, ಈ ಕಂಪನಿಗಳು ಮಾಸಿಕ, ತ್ರೈಮಾಸಿಕ ಮತ್ತು ವಾರ್ಷಿಕ ಯೋಜನೆಗಳನ್ನು ನೀಡುವುದನ್ನು ಮುಂದುವರೆಸುತ್ತವೆ, ಕೈಗೆಟುಕುವ ಮತ್ತು ಗುಣಮಟ್ಟದ ಸೇವೆಯನ್ನು ಸಮತೋಲನಗೊಳಿಸಲು ಪ್ರಯತ್ನಿಸುತ್ತಿವೆ. ಇದೇ ರೀತಿಯ…

    Read more..


  • ವಿಐ ಭರ್ಜರಿ ಡಿಸ್ಕೌಂಟ್ ಆಫರ್: ಕೇವಲ 95 ರೂ. ರಿಚಾರ್ಜ್ ಮಾಡಿದ್ರೆ OTT ಮತ್ತು SonyLIV ಫ್ರೀ!

    IMG 20240716 WA0004

    ನೀವು ವೊಡಾಫೋನ್ ಐಡಿಯಾ(Vodafone Idea) ಬಳಕೆದಾರರಾಗಿದ್ದರೆ ಇಲ್ಲಿದೆ ಒಂದು ಅದ್ಭುತ ಆಫರ್! ಕೇವಲ ₹95 ರೂಪಾಯಿ ರಿಚಾರ್ಜ್ ಮಾಡಿದರೆ ಸಾಕು, ಉಚಿತ OTT ಮತ್ತು SonyLIV ಸಬ್‌ಸ್ಕ್ರಿಪ್ಶನ್(Subscription) ಪಡೆಯಿರಿ! ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ Vodafone Idea ನ ಕೈಗೆಟಕುವ OTT ಆಫರ್: ನೀವು ವೊಡಾಫೋನ್ ಐಡಿಯಾ ಬಳಕೆದಾರರಾಗಿದ್ದರೆ, ಇಲ್ಲಿದೆ ಕೆಲವು ರೋಚಕ ಸುದ್ದಿ. ₹100 ಕ್ಕಿಂತ ಕಡಿಮೆ ವೆಚ್ಚದ ರೀಚಾರ್ಜ್‌ನೊಂದಿಗೆ,…

    Read more..


  • ಬಿಗ್ ಬ್ರೇಕಿಂಗ್ : ಅಂಗನವಾಡಿ ಕೇಂದ್ರಗಳಲ್ಲಿ LKG, UKG ಪ್ರಾರಂಭ ದಿನಾಂಕ ಘೋಷಣೆ!

    IMG 20240716 WA0003

    ರಾಜ್ಯದ 250 ಅಂಗನವಾಡಿ (Anganvadi) ಕೇಂದ್ರಗಳಲ್ಲಿ ಎಲ್ ಕೆಜಿ(LKG), ಯುಕೆಜಿ (UKG) ಆರಂಭ ದಿನಾಂಕ ಘೋಷಣೆ. ಎಲ್ಲಾ ದೇಶಗಳಿಗಿಂತಲೂ ಮುಂಚೂಣಿಗೆ ಬರಲು ಪ್ರಯತ್ನಿಸುತ್ತಿರುವ ನಮ್ಮ ಭಾರತ ದೇಶ ಕೇವಲ ವಿಜ್ಞಾನ ತಂತ್ರಜ್ಞಾನಗಳಲ್ಲದೆ (science and technology) ಶೈಕ್ಷಣಿಕವಾಗಿಯೂ ಕೂಡ ಮುಂದುವರೆಯಲು ಪ್ರಯತ್ನಿಸುತ್ತಿರುವ ಕಾರಣ ಶೈಕ್ಷಣಿಕ ಕ್ಷೇತ್ರದಲ್ಲಿ (educational field) ಹಲವಾರು ಯೋಜನೆಗಳು ಹಾಗೂ ಮಕ್ಕಳನ್ನು ಪ್ರೇರೇಪಿಸುವ ಕೆಲಸವನ್ನು ಮಾಡುತ್ತಿದೆ. ಅದರಲ್ಲೂ ಪೂರ್ವ ಪ್ರಾಥಮಿಕ ತರಗತಿಗಳನ್ನು ರಾಜ್ಯದ 250 ಅಂಗನವಾಡಿ ಕೇಂದ್ರಗಳಲ್ಲಿ ಪ್ರಾರಂಭವಾಗಲಿವೆ. ಸದ್ಯಕ್ಕೆ ರಾಜ್ಯದ ಇನ್ನೂರೈವತ್ತು ಅಂಗನವಾಡಿ…

    Read more..


  • BIG BREAKING: ಸರ್ಕಾರಿ ನೌಕರ’ರಿಗೆ ಬಂಪರ್ ಸಿಹಿಸುದ್ದಿ: ಆ.1ರಿಂದಲೇ ‘7ನೇ ವೇತನ ಆಯೋಗ’ ಜಾರಿ?

    IMG 20240716 WA0001

    ಆಗಸ್ಟ್ 1ರಿಂದ 7ನೇ ವೇತನ ಆಯೋಗ ಜಾರಿ. ಕರ್ನಾಟಕ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್‌! 7 ನೇ ವೇತನ ಆಯೋಗ ( 7th Pay Commission) ಭಾರತದಲ್ಲಿ, ಕೇಂದ್ರ ಸರ್ಕಾರದ (state government) ನೌಕರರು ಮತ್ತು ಸಿಬ್ಬಂದಿಗಳು ತಮ್ಮ ವೇತನವನ್ನು 7 ನೇ ವೇತನ ಆಯೋಗದ ಸಂಯೋಜನೆಯ ಪ್ರಕಾರ ಪಡೆಯುತ್ತಾರೆ. ಮೊದಲಿಗೆ, ಏಳನೇ ಕೇಂದ್ರ ವೇತನ ಆಯೋಗವನ್ನು (CPC) ಭಾರತ ಸರ್ಕಾರವು ಫೆಬ್ರವರಿ 28, 2014 ರಂದು ಸ್ಥಾಪಿಸಿತು. ಸರ್ಕಾರಿ ನೌಕಕರು 7 ನೇ ವೇತನ ಆಯೋಗದ ಜಾರಿ…

    Read more..


  • Work From Home: SSLC , PUC ಪಾಸಾಗಿದವರಿಗೆ, ವರ್ಕ್ ಫ್ರಮ್ ಹೋಂ, ತಿಂಗಳಿಗೆ 30 ಸಾವಿರ ಸಂಪಾದಿಸಿ!

    IMG 20240716 WA0000

    ಅಂಬಾನಿಯವರ ಹೊಸ ಆಫರ್(Ambani’s New Offer): 10ನೇ ಅಥವಾ ಪಿಯುಸಿ ಪಾಸ್‌ನೊಂದಿಗೆ ಮನೆಯಿಂದಲೇ ಮಾಸಿಕ ₹30,000 ಗಳಿಸಿ ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ, ಪ್ರಪಂಚವು ತೀವ್ರ ಬದಲಾವಣೆಗಳನ್ನು ಕಾಣುತ್ತಿದೆ. ಈ ಬದಲಾವಣೆಗಳಲ್ಲಿ ಮನೆಯಿಂದಲೇ ಕೆಲಸ(work from home) ಮಾಡುವ ಸಂಧಿಗಳು ದೊಡ್ಡ ಪಾತ್ರವಹಿಸುತ್ತಿವೆ. ತಂತ್ರಜ್ಞಾನ(Technology) ಮತ್ತು ಡಿಜಿಟಲ್ ಕ್ರಾಂತಿ(Digital revolution) ಒಟ್ಟಿಗೆ ಕೂಡಿ, ಉದ್ಯೋಗಗಳು ಈಗ ನಿಮ್ಮ ಬೆರಳ ತುದಿಯಲ್ಲಿವೆ. ಯಾವುದೇ ಸ್ಥಳದಲ್ಲಿ ಹೋದರೂ, ಒಂದು ಸ್ಮಾರ್ಟ್‌ಫೋನ್(Smartphone) ಅಥವಾ ಲ್ಯಾಪ್‌ಟಾಪ್(Laptop) ಮೂಲಕ, ನೀವು ನಿಮ್ಮ ಕೆಲಸವನ್ನು ಸುಲಭವಾಗಿ ನಿರ್ವಹಿಸಬಹುದು.…

    Read more..


  • Cauvery Dispute: ಪ್ರತಿ ದಿನ 1 ಟಿಎಂಸಿ ನೀರು ತಮಿಳುನಾಡಿಗೆ ಬಿಡೋದಕ್ಕೆ ಆಗಲ್ಲ! ಸರ್ವಪಕ್ಷಗಳ ಸಭೆಯಲ್ಲಿ ಸಿಎಂ ನಿರ್ಧಾರ

    IMG 20240715 WA0007

    ಸಿಎಂ ಅಧ್ಯಕ್ಷತೆಯಲ್ಲಿ ಸರ್ವಪಕ್ಷಗಳ ಸಭೆ(All Party Meeting) : ತಮಿಳುನಾಡಿಗೆ (Tamil Nadu)ನಿತ್ಯ 8 ಸಾವಿರ ಕ್ಯುಸೆಕ್‌ ಕಾವೇರಿ ನೀರು ಹರಿಯಲಿದೆ. ಕಾವೇರಿ ನದಿಯಲ್ಲಿ ಒಳ ಹರಿವು ಹೆಚ್ಚಿದ್ದರೂ ಇನ್ನೂ ಸಂಪೂರ್ಣವಾಗಿ ತುಂಬಿಲ್ಲ. ಇಲ್ಲಿಯವರೆಗೂ ಶೇ.63 ರಷ್ಟು ಜಲಾಶಯ ಭರ್ತಿಯಾಗಿದೆ ಅಷ್ಟೇ. ಆದ್ದರಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ಕರ್ನಾಟಕ ಸರ್ಕಾರ (Karnataka government) ಎಚ್ಚರಿಕೆಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ. ಕಾವೇರಿ ನೀರು ನಿಯಂತ್ರಣ ಸಮಿತಿಯ (CWRC) ನಿರ್ದೇಶನದಂತೆ ಈ ತಿಂಗಳ ಕೊನೆಯವರೆಗೆ ಕಾವೇರಿ ನದಿಯಿಂದ ತಮಿಳುನಾಡಿಗೆ…

    Read more..


  • Post Office Jobs: SSLC ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಪೋಸ್ಟ್ ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ

    IMG 20240715 WA0008

    ಭಾರತೀಯ ಅಂಚೆ ಕಛೇರಿಯು 2024 ನೇ ವರ್ಷಕ್ಕೆ ನೇಮಕಾತಿ ಡ್ರೈವ್ ಅನ್ನು ಪ್ರಕಟಿಸಿದೆ, ಗ್ರಾಮೀಣ ಡಾಕ್ ಸೇವಕ್ (GDS), ಬ್ರಾಂಚ್ ಪೋಸ್ಟ್‌ಮಾಸ್ಟರ್ (ಬಿಪಿಎಂ), ಮತ್ತು ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್‌ಮಾಸ್ಟರ್ (ಎಬಿಪಿಎಂ)/ಡಾಕ್ ಸೇವಕ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಭಾರತದ ವಿವಿಧ ರಾಜ್ಯಗಳಲ್ಲಿ ಒಟ್ಟು 44,228 ಹುದ್ದೆಗಳು ಲಭ್ಯವಿದ್ದು, ಈ ನೇಮಕಾತಿಯು ಅಂಚೆ ಇಲಾಖೆಯಲ್ಲಿ ಸ್ಥಿರ ಮತ್ತು ಲಾಭದಾಯಕ ವೃತ್ತಿಯನ್ನು ಬಯಸುವ ಅಭ್ಯರ್ಥಿಗಳಿಗೆ ಅವಕಾಶವನ್ನು ನೀಡುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ…

    Read more..


  • Hero Bikes : ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡಲಿದೆ ಹೊಸ ಎಂಜಿನ್ ನೊಂದಿಗೆ ಹಿರೋ ಬೈಕ್‌

    IMG 20240715 WA0006

    ಬೈಕ್‌ ಪ್ರಿಯರಿಗೆ ಸಿಹಿ ಸುದ್ದಿ! ಭರ್ಜರಿ ಎಂಜಿನ್‌ನ ಹೊಸ ಬೈಕ್‌ನೊಂದಿಗೆ ಹಿರೋ ಮಾರುಕಟ್ಟೆಯನ್ನು ಧಾವಿಸಲು ಸಿದ್ಧ! ದೇಶದ ಪ್ರಮುಖ ಟೂ-ವೀಲರ್ ತಯಾರಕರಲ್ಲಿ ಒಂದಾದ ಹಿರೋ ಮೋಟೋಕಾರ್ಪ್(Hero MotoCorp), ಭರ್ಜರಿ ಎಂಜಿನ್‌ ಹೊಂದಿರುವ ಹೊಸ ಬೈಕ್‌ ಲಾಂಚ್‌ ಮಾಡಲು ಸಿದ್ಧವಾಗಿದೆ. ಈಗಾಗಲೇ ಎಲ್ಲಾ ಬಜೆಟ್‌ಗಳಲ್ಲೂ ಗ್ರಾಹಕರಿಗೆ ಟೂ-ವೀಲರ್‌ಗಳನ್ನು ಒದಗಿಸುವ ಮೂಲಕ ಹೆಸರುವಾಸಿಯಾಗಿರುವ ಹಿರೋ, ಈ ಹೊಸ ಬೈಕ್‌ನೊಂದಿಗೆ ತನ್ನ ಉತ್ಪನ್ನ ಶ್ರೇಣಿಯನ್ನು ಮತ್ತಷ್ಟು ವಿಸ್ತರಿಸಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ…

    Read more..