Tag: kannada
-
7th Pay Commission: ಸರ್ಕಾರಿ ನೌಕರರೆ ಗಮನಿಸಿ, ಸೆಪ್ಟಂಬರ್ ನಲ್ಲಿ ಮತ್ತೊಂದು ಸಿಹಿ ಸುದ್ದಿ!
7 ನೇ ವೇತನ ಆಯೋಗ(7th Pay Commissio): ಸೆಪ್ಟೆಂಬರ್ ಸರ್ಕಾರಿ ನೌಕರರಿಗೆ ಒಳ್ಳೆಯ ಸುದ್ದಿಯನ್ನು ತರುತ್ತದೆ ಕೇಂದ್ರ ಸರ್ಕಾರವು 7ನೇ ವೇತನ ಆಯೋಗದ ಅಡಿಯಲ್ಲಿ ಮಹತ್ವದ ಘೋಷಣೆಯನ್ನು ತರಲು ಸಜ್ಜಾಗಿದ್ದು, ಸೆಪ್ಟೆಂಬರ್ ಮೂರನೇ ವಾರದಲ್ಲಿ ತನ್ನ ಉದ್ಯೋಗಿಗಳಿಗೆ ತುಟ್ಟಿಭತ್ಯೆ (Dearness Allowance) ನಲ್ಲಿ ಬಹು ನಿರೀಕ್ಷಿತ ಹೆಚ್ಚಳವನ್ನು ನೀಡುತ್ತದೆ. ಈ ಹೆಚ್ಚಳವು 3% ಮತ್ತು 4% ರ ನಡುವೆ ಇರಬಹುದೆಂದು ನಿರೀಕ್ಷಿಸಲಾಗಿದೆ, ಇದು ವರ್ಷದ ಎರಡನೇ DA ಹೆಚ್ಚಳವನ್ನು ಸೂಚಿಸುತ್ತದೆ, ಇದು ಹೆಚ್ಚುತ್ತಿರುವ ಜೀವನ ವೆಚ್ಚಗಳ ನಡುವೆ…
Categories: ಮುಖ್ಯ ಮಾಹಿತಿ -
ರಾಜ್ಯದಲ್ಲಿ ಬರೋಬ್ಬರಿ 10 ಲಕ್ಷ ಅಕ್ರಮ ಬಿಪಿಎಲ್ ರೇಷನ್ ಕಾರ್ಡ್ ಬಂದ್.! ಇಲ್ಲಿದೆ ಡೀಟೇಲ್ಸ್
ಅಕ್ರಮ ಬಿಪಿಎಲ್ ರೇಷನ್ ಕಾರ್ಡ್ ವಿರುದ್ಧ ಆಹಾರ ಇಲಾಖೆ ಅಧಿಕಾರಿಗಳ ಸಮರ. ಅನರ್ಹರ ಪಟ್ಟಿಗೆ ಯಾರೆಲ್ಲಾ ಸೇರಿದ್ದಾರೆ. ಸರ್ಕಾರದಿಂದ ಹಲವು ಯೋಜನೆಗಳು ಜಾರಿಯಾಗುತ್ತಿವೆ. ಅದರಲ್ಲೂ ರಾಜ್ಯ ಸರ್ಕಾರದ (State government) 5 ಗ್ಯಾರಂಟಿ ಯೋಜನೆಗಳು(guarantee schemes) ಜಾರಿಯಾದ ನಂತರ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹೀಗೆ ಹಲವು ಗುರುತಿನ ಚೀಟಿಗಳನ್ನು ಮಾಡಿಸಿಕೊಳ್ಳಲು ಜನ ಮುಗಿದಿದ್ದರು. ಅದರಲ್ಲೂ ಹಲವು ಯೋಜನೆಗಳಿಗೆ ರೇಷನ್ ಕಾರ್ಡ್ (Ration card) ಬಹಳ ಮುಖ್ಯವಾಗಿ ಬೇಕಾಗುತ್ತದೆ. ಆದ್ದರಿಂದ ಜನರು ಅಡ್ಡದಾರಿಯಲ್ಲಿ ರೇಷನ್ ಕಾರ್ಡ್ ಮಾಡಿಸುಕೊಳ್ಳುವ ಅನಿವಾರ್ಯತೆಗೆ…
Categories: ಮುಖ್ಯ ಮಾಹಿತಿ -
Namma Metro Recruitment: ಬೆಂಗಳೂರು ಮೆಟ್ರೋ ದಲ್ಲಿ ಖಾಲಿ ಹುದ್ದೆಗಳ ನೇಮಕಾತಿಗೆ ಅರ್ಜಿ ಅಹ್ವಾನ..!
ಈ ವರದಿಯಲ್ಲಿ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ(BMRCL)Recruitment 2024 ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್…
Categories: ಉದ್ಯೋಗ -
Rain News : ರಾಜ್ಯದ ಈ ಜಿಲ್ಲೆಗಳಲ್ಲಿ ಸೆ.7 ರವರೆಗೆ ಭಾರಿ ಮಳೆ ಮುನ್ಸೂಚನೆ.!
ಸೆಪ್ಟೆಂಬರ್ 7ರವರೆಗೆ ಕರಾವಳಿ-ಉತ್ತರ ಒಳನಾಡಿನಲ್ಲಿ ಗುಡುಗು, ಗಾಳಿ ಸಹಿತ ಮಳೆಯಾಗುವ ಸಾಧ್ಯತೆ. ಕರ್ನಾಟಕದ ಹಲವು ಭಾಗಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುತ್ತಿದ್ದು, ಇದು ಸೆಪ್ಟೆಂಬರ್ 7ರವರೆಗೂ ಮುಂದುವರೆಯಲಿದೆ. ಹೌದು ಮಳೆಯಿಂದ ಹಲವರಿಗೆ ಸಂತೋಷ ಉಂಟಾದರೆ, ಇನ್ನು ಕೆಲವರಿಗೆ ಕಷ್ಟಗಳೇ ಹೆಚ್ಚಾಗುತ್ತವೆ. ಆದ್ದರಿಂದ ಜನರು ಮಳೆಯ ವಿಚಾರದಲ್ಲಿ ಹೆಚ್ಚು ಎಚ್ಚರವಾಗಿರಲು ನಮ್ಮ ಸರ್ಕಾರ ರಾಜ್ಯದ ಜನರಿಗೆ ಮಳೆಯ ಮುನ್ಸೂಚನೆಯನ್ನು ನೀಡುತ್ತಲೇ ಇರುತ್ತದೆ. ಇದರಿಂದ ರೈತರಿಗೆ ಹಾಗೂ ಮೀನುಗಾರರಿಗೆ, ಕೆಲಸಕ್ಕೆ ಹೋಗುವ ಜನರಿಗೆ ಹೀಗೆ ಎಲ್ಲರಿಗೂ ಕೂಡ ಈ ಮುನ್ಸೂಚನೆಯಿಂದ ಉಪಕಾರವಾಗುತ್ತದೆ.…
Categories: ಮಳೆ ಮಾಹಿತಿ -
ಪೋಸ್ಟ್ ಆಫೀಸ್ ನ ಈ ಯೋಜನೆ ಯಲ್ಲಿ ಸಿಗಲಿದೆ 34 ಲಕ್ಷ ರೂಪಾಯಿ. ಇಲ್ಲಿದೆ ಮಾಹಿತಿ
ಭಾರತೀಯ ಅಂಚೆ ಇಲಾಖೆ: ಗ್ರಾಮ ಸುರಕ್ಷಾ ಯೋಜನೆ – ಭವಿಷ್ಯದ ಭದ್ರತೆಗೆ ಹೊಸ ಹೆಜ್ಜೆ ಭಾರತೀಯ ಅಂಚೆ ಇಲಾಖೆ(post office)ಯು ತಮ್ಮ ಗ್ರಾಹಕರಿಗೆ ಆರ್ಥಿಕ ಭದ್ರತೆ ನೀಡುವ ಉದ್ದೇಶದಿಂದ ಹಲವಾರು ಉಳಿತಾಯ ಯೋಜನೆಗಳನ್ನು ಪರಿಚಯಿಸಿದೆ. ಇವುಗಳಲ್ಲಿ, ಗ್ರಾಮ ಸುರಕ್ಷಾ ಯೋಜನೆ (Gram Suraksha Yojana) ವಿಶೇಷ ಗಮನ ಸೆಳೆಯುವಂತಹದು. ಈ ಯೋಜನೆ ಗ್ರಾಮೀಣ ಪ್ರದೇಶದ ಜನತೆಗಾಗಿ ವಿನ್ಯಾಸಗೊಳ್ಳಲ್ಪಟ್ಟಿದ್ದು, ಕಡಿಮೆ ಹೂಡಿಕೆ ಮೂಲಕ ಭವಿಷ್ಯದಲ್ಲಿ ಹೆಚ್ಚಿನ ಲಾಭಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ…
Categories: ಸರ್ಕಾರಿ ಯೋಜನೆಗಳು -
Realme 13+ 5G ಭರ್ಜರಿ ಡಿಸ್ಕೌಂಟ್, ಬರೋಬ್ಬರಿ 1,500 ಕ್ಯಾಶ್ಬ್ಯಾಕ್! ಇಲ್ಲಿದೆ ಡೀಟೇಲ್ಸ್
ರಿಯಲ್ಮಿ ಗ್ರಾಹಕರಿಗೆ ನೀಡಿದೆ ಗುಡ್ ನ್ಯೂಸ್, ವಿಶೇಷ ಆಫರ್ಸ್ ಮತ್ತು ಕ್ಯಾಶ್ ಬ್ಯಾಕ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ರಿಯಲ್ಮಿ 13+ 5G(Realme 13+)! ಜಗತ್ತು ಬದಲಾದಂತೆ ಹೊಸ ತಂತ್ರಜ್ಞಾನಗಳು (Technology), ಆವಿಷ್ಕಾರಗಳು ಹೆಚ್ಚುತ್ತಾ ಇವೆ. ದಿನೇ ದಿನೇ ನಾವು ಬದಲಾವಣೆಯನ್ನು ಹೊಂಡುತ್ತಿದ್ದೇವೆ. ಅನೇಕ ರೀತಿಯ ಹೊಸ ತಂತ್ರಜ್ಞಾನ ಕಂಡು ಹಿಡಿದು ಅದನ್ನು ಇಂದು ಪ್ರಪಂಚಕ್ಕೆ ಬಿಡುಗಡೆ ಮಾಡುತ್ತಿದ್ದೇವೆ. ಇನ್ನು ಸಾಫ್ಟ್ ವೇರ್, ಡಿಜಿಟಲ್, ಇಂಟರ್ನೆಟ್, ಆರ್ಟಿಫಿಷಿಯಲ್ ಇಂಟೆಲಿಜೆಂನ್ಸ್ ಇವೆಲ್ಲಾ ಹೊಸ ಬದಲಾವಣೆಯನ್ನು ತಂದಿದೆ. ಹಾಗೆ ನೋಡುವುದಾದರೆ…
Categories: ಮೊಬೈಲ್
Hot this week
-
ಸೆ.21ಕ್ಕೆ ಭಯಂಕರ ಸೂರ್ಯಗ್ರಹಣ ಎಲ್ಲೆಲ್ಲಿ ಗೋಚರ? ಗ್ರಹಣದ ಪ್ರಾರಂಭ&ಮುಕ್ತಾಯದ ಸಮಯ ಸಂಪೂರ್ಣ ಮಾಹಿತಿ ಇಲ್ಲಿದೆ
-
ಫಿಸಿಯೋಥೆರಪಿಸ್ಟ್’ಗಳು ವೈದ್ಯರಲ್ಲ ತಮ್ಮ ಹೆಸರಿನ ಹಿಂದೆ ‘Dr’ ಎಂದು ಬರೆಯುವಂತಿಲ್ಲ: ಸರ್ಕಾರದಿಂದ ಅಧಿಕೃತ ಆದೇಶ
-
ಕನ್ನಡ ಚಿತ್ರರಂಗದ ನಿರ್ದೇಶಕ ಎಸ್. ನಾರಾಯಣ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ: ಎಫ್ಐಆರ್ ದಾಖಲು
-
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (MIS): ನಿರಂತರ ಬಡ್ಡಿ ಆದಾಯಕ್ಕಾಗಿ ವಿಶ್ವಾಸಾರ್ಹ ಆಯ್ಕೆ
Topics
Latest Posts
- ಸೆ.21ಕ್ಕೆ ಭಯಂಕರ ಸೂರ್ಯಗ್ರಹಣ ಎಲ್ಲೆಲ್ಲಿ ಗೋಚರ? ಗ್ರಹಣದ ಪ್ರಾರಂಭ&ಮುಕ್ತಾಯದ ಸಮಯ ಸಂಪೂರ್ಣ ಮಾಹಿತಿ ಇಲ್ಲಿದೆ
- ಫಿಸಿಯೋಥೆರಪಿಸ್ಟ್’ಗಳು ವೈದ್ಯರಲ್ಲ ತಮ್ಮ ಹೆಸರಿನ ಹಿಂದೆ ‘Dr’ ಎಂದು ಬರೆಯುವಂತಿಲ್ಲ: ಸರ್ಕಾರದಿಂದ ಅಧಿಕೃತ ಆದೇಶ
- ಕನ್ನಡ ಚಿತ್ರರಂಗದ ನಿರ್ದೇಶಕ ಎಸ್. ನಾರಾಯಣ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ: ಎಫ್ಐಆರ್ ದಾಖಲು
- ಸೋಶಿಯಲ್ ಮೀಡಿಯಾ ದಲ್ಲಿ ಟ್ರೆಂಡಿಂಗ್ ಇರುವ 3D ಡಿಸೈನ್ ಫೋಟೋ ಕ್ರಿಯೇಟ್ ಮಾಡುವುದು ಹೇಗೆ.? ಇಲ್ಲಿದೆ ಲಿಂಕ್
- ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (MIS): ನಿರಂತರ ಬಡ್ಡಿ ಆದಾಯಕ್ಕಾಗಿ ವಿಶ್ವಾಸಾರ್ಹ ಆಯ್ಕೆ