Tag: kannada
-
SSLC ಮತ್ತು PUC ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಪಡೆಯಲು ಅರ್ಜಿ ಆಹ್ವಾನ.! ಅಪ್ಲೈ ಮಾಡಿ
ಕರ್ನಾಟಕ ಸರ್ಕಾರವು SC ಮತ್ತು ST ವರ್ಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹೊಸ ಆಯಾಮವನ್ನು ನೀಡಿದೆ. SSLC ಮತ್ತು PUC ಆರ್ಥಿಕ ನೆರವು ನೀಡುವ ಮೂಲಕ ಮತ್ತು ಮೆಕೆಟ್ರಾನಿಕ್ಸ್ (Mechatronics) ಕ್ಷೇತ್ರದಲ್ಲಿ ಉತ್ತಮ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಸರ್ಕಾರವು ಸಮಾಜದಲ್ಲಿ ಶೈಕ್ಷಣಿಕ ಸಮಾನತೆಯನ್ನು ಸಾಧಿಸುವ ಕ್ರಮವನ್ನು ಕೈಗೊಳ್ಳಲಾಗಿದೆ. ಈ ಯೋಜನೆಗಳಡಿಯಲ್ಲಿ ಆರ್ಜಿ ಸಲ್ಲಿಸುವುದು ಹೇಗೆ ಮತ್ತು ಇದರ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ…
Categories: ವಿದ್ಯಾರ್ಥಿ ವೇತನ -
KSSFCL Recruitment 2024: ಜೂನಿಯರ್ ಅಸಿಸ್ಟೆಂಟ್, ಡ್ರೈವರ್ ಹುದ್ದೆಗಳಿಗೆ ಅರ್ಜಿ ಆಹ್ವಾನ!
ಈ ವರದಿಯಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಸಹಕಾರಿ ಲಿಮಿಟೆಡ್ (KSSFCL) Recruitment 2024 ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ…
Categories: ಉದ್ಯೋಗ -
BSNL plans : 365 ದಿನ ವ್ಯಾಲಿಡಿಟಿಯ ಹೊಸ ರಿಚಾರ್ಜ್ ಪ್ಲಾನ್ ಇಷ್ಟು ಕಮ್ಮಿ ಬೆಲೆಗೆ.!
ಕೆೇಂದ್ರ ಸರ್ಕಾರವು ಭಾರತ್ ಸಂಚಾರ ನಿಗಮ ಲಿಮಿಟೆಡ್ (BSNL) ಗೆ 4G ನೆಟ್ವರ್ಕ್ ಅವಶ್ಯಕತೆಗಳನ್ನು ಪೂರೈಸಲು ₹6,000 ಕೋಟಿ ರೂ.ಗಳ ಹೂಡಿಕೆಯನ್ನು ಘೋಷಿಸಿದೆ. ಈ ಹೂಡಿಕೆ BSNLಗೆ ಹೊಸ ಗ್ರಾಹಕರನ್ನು ಆಕರ್ಷಿಸಲು ಮತ್ತು ಮಾರುಕಟ್ಟೆಯಲ್ಲಿ ತನ್ನ ಪಾಲು ಉಳಿಸಿಕೊಳ್ಳಲು ಸಹಾಯಕವಾಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕೇಂದ್ರ ಸರ್ಕಾರ BSNL (ಭಾರತ್ ಸಂಚಾರ ನಿಗಮ್…
Categories: ತಂತ್ರಜ್ಞಾನ -
Scholarship : ಸರ್ಕಾರದಿಂದ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
ಸಮಾಜ ಕಲ್ಯಾಣ ಇಲಾಖೆ(Department of Social Welfare)ಯು 2024-25ನೇ ಶೈಕ್ಷಣಿಕ ವರ್ಷಕ್ಕೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ವ್ಯಾಪ್ತಿಯಲ್ಲಿ ನೈರ್ಮಲ್ಯ ಕೆಲಸದಲ್ಲಿ ತೊಡಗಿರುವ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ವಿದ್ಯಾರ್ಥಿಗಳು ಮತ್ತು ಪೋಷಕರ ಮಕ್ಕಳಿಂದ ವಿದ್ಯಾರ್ಥಿವೇತನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಶಾಲಾ-ಕಾಲೇಜುಗಳಲ್ಲಿ ಓದುತ್ತಿರುವ ಮೆಟ್ರಿಕ್ ಪೂರ್ವ(Pre Matric) ಮತ್ತು ಮೆಟ್ರಿಕ್ ನಂತರದ (Post Matric) ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ(scholarship) ಲಭ್ಯವಿದೆ. ಅರ್ಹ ವಿದ್ಯಾರ್ಥಿಗಳು ಅಧಿಕೃತ ವೆಬ್ ಸೈಟ್ (Official Website) ಆದ, https://ssp.postmatric.karnataka.gov.in ನಲ್ಲಿ ಕರ್ನಾಟಕ ರಾಜ್ಯ ವಿದ್ಯಾರ್ಥಿವೇತನ…
Categories: ವಿದ್ಯಾರ್ಥಿ ವೇತನ -
ಈ ವರ್ಗದ ಜನರ ಬಿಪಿಎಲ್ ಕಾರ್ಡ್ಗೆ ಬಿತ್ತು ಕತ್ತರಿ..! ಇನ್ನೂ ಮುಂದೆ ಸಿಗಲ್ಲ ಗೃಹಲಕ್ಷ್ಮಿ ಹಣ!
ಚಿಕ್ಕಮಗಳೂರು, ಕರ್ನಾಟಕ—ಸರಕಾರ ಬಿಡುಗಡೆ ಮಾಡಿರುವ 1.20 ಲಕ್ಷ ರೂ.ಗಿಂತ ಅಧಿಕ ಆದಾಯ(More Income) ಹೊಂದಿದವರ ಪಟ್ಟಿಯು ಜಿಲ್ಲೆಯ ಕಾಫಿ ತೋಟಗಳ ಕೂಲಿ ಕಾರ್ಮಿಕರು, ಗಾರೆ ಕೆಲಸದವರು, ಮತ್ತು ಖಾಸಗಿ ಸಂಸ್ಥೆಗಳ ನೌಕರರಲ್ಲಿ ಭಾರಿ ಆತಂಕವನ್ನು ಉಂಟುಮಾಡಿದೆ. ಈ ಪಟ್ಟಿಯಲ್ಲಿ, ಬಿಪಿಎಲ್ (BPL) (ಬೀಲೋ ಪಾವರ್ಟಿ ಲೈನ್) ಕಾರ್ಡ್ ಹೊಂದಿರುವ ಹಲವಾರು ಕುಟುಂಬಗಳು ಅವರ ಆರ್ಥಿಕ ಸ್ಥಿತಿಯ ಬಗ್ಗೆ ಚಿಂತೆಪಡುತ್ತಿವೆ, ಏಕೆಂದರೆ ಬಿಪಿಎಲ್ ಕಾರ್ಡ್ (BPL card) ಕಳೆದುಕೊಳ್ಳುವ ಅಪಾಯವು ಅವರ ಆಹಾರ ಮತ್ತು ಆರೋಗ್ಯದ ಭದ್ರತೆಯನ್ನು ಕದಡಲಿದೆ.…
Categories: ಮುಖ್ಯ ಮಾಹಿತಿ -
ಪಿಎಫ್ ಅಕೌಂಟ್ ಇದ್ದವರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್.! ಇಲ್ಲಿದೆ ಮಾಹಿತಿ
ಕೇಂದ್ರ ಸರ್ಕಾರದಿಂದ ಉದ್ಯೋಗ ಭವಿಷ್ಯ ನಿಧಿ ಫಲಾನುಭವಿಗಳಿಗೆ ಗುಡ್ ನ್ಯೂಸ್, ಉದ್ಯೋಗ ಪಿಂಚಣಿ ಯೋಜನೆಯಲ್ಲಿ ಹೊಸ ವ್ಯವಸ್ಥೆ ಜಾರಿ! ಇಂದು ಹಲವಾರು ಉದ್ಯೋಗಿಗಳು ಅನೇಕ ಬ್ಯಾಂಕ್ ಗಳಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡಿದ್ದಾರೆ ಮತ್ತು ಸಮಯ ಬಂದಾಗ ಪಿಂಚಣಿಯನ್ನು ಪಡೆದುಕೊಳುತ್ತಾರೆ. ಉದ್ಯೋಗ ಭವಿಷ್ಯ ನಿಧಿ (EPFO) ಅಡಿಯಲ್ಲಿನ ಉದ್ಯೋಗ ಪಿಂಚಣಿ ಯೋಜನೆ (Employment pension scheme) ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ…
Categories: ಸರ್ಕಾರಿ ಯೋಜನೆಗಳು -
FD Scheme : 444 ದಿನಗಳ ಸ್ಪೆಷಲ್ ಎಫ್ಡಿ ಯೋಜನೆ, 3 ಲಕ್ಷಕ್ಕೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ
ನಿವೃತ್ತಿ ಹೊಂದಿದವರು ಅಥವಾ ನಿವೃತ್ತಿ ಹೊಂದಲಿರುವವರು: ಕೆನರಾ ಬ್ಯಾಂಕ್ ನ 444 ದಿನಗಳ ಸ್ಥಿರ ಠೇವಣಿ(fixed deposit)ಯಲ್ಲಿ ಉತ್ತಮ ಆದಾಯ ನಿವೃತ್ತಿ ಹೊಂದಿದವರು ಅಥವಾ ನಿವೃತ್ತಿ ಹೊಂದಲಿರುವವರು, ತಮ್ಮ ನಿವೃತ್ತಿಯ ನಂತರದ ಜೀವನದಲ್ಲಿ ಆರ್ಥಿಕ ಸುಸ್ಥಿತಿಗಾಗಿ ಹೂಡಿಕೆಗಳನ್ನು ಪೂರೈಸುವುದು ಅತ್ಯಂತ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿಯೇ, ಕೆನರಾ ಬ್ಯಾಂಕ್ 444 ದಿನಗಳ ಅವಧಿಯ ನಿಶ್ಚಿತ ಠೇವಣಿ ಯೋಜನೆ (Fixed Deposit) ಅನ್ನು ಪರಿಚಯಿಸಿದ್ದು, ಇದು ನಿವೃತ್ತಿ ಹೊಂದಿದವರು ಮತ್ತು ಶೀಘ್ರದಲ್ಲೇ ನಿವೃತ್ತಿ ಹೊಂದಲಿರುವವರು ಉತ್ತಮ ಬಡ್ಡಿ ದರವನ್ನು ಪಡೆಯಲು…
Categories: ಮುಖ್ಯ ಮಾಹಿತಿ -
ಸುಕನ್ಯಾ ಸಮೃದ್ಧಿ ಯೋಜನೆ ಅಕೌಂಟ್ ಇದ್ದವರಿಗೆ ಹೊಸ ನಿಯಮ ಜಾರಿ..!
ಅಕ್ಟೋಬರ್ 1 ರಿಂದ ಸುಕನ್ಯಾ ಸಮೃದ್ಧಿ ಖಾತೆಯ ಹೊಸ ನಿಯಮಗಳು ಜಾರಿಯಾಗಲಿವೆ. ಈ ಯೋಜನೆಗಳ ಅಡಿಯಲ್ಲಿ ಹೊಸ ಮಾರ್ಗಸೂಚಿಗಳನ್ನು ಪರಿಚಯಿಸಲಾಗಿದೆ. ಹೆಣ್ಣು ಮಗುವಿನ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡಲು ಭಾರತ ಸರ್ಕಾರವು ಬೇಟಿ ಬಚಾವೋ ಬೇಟಿ ಪಢಾವೋ (Bheti bhachavo bheti padavo) ಎಂಬ ಉಪಕ್ರಮವನ್ನು ಪರಿಚಯಿಸಿತು. ಈ ಉಪಕ್ರಮದ ಭಾಗವಾಗಿ, ಸುಕನ್ಯಾ ಸಮೃದ್ಧಿ ಯೋಜನೆ (SSY) ಎಂಬ ಹೊಸ ಹೂಡಿಕೆ ಆಯ್ಕೆಯನ್ನು ಪರಿಚಯಿಸಲಾಯಿತು.ಸುಕನ್ಯಾ ಸಮೃದ್ಧಿ ಯೋಜನೆ (Sukanya Samruddi yojana) ಖಾತೆಯನ್ನು ಹೆಣ್ಣು ಮಗುವಿನ ಕಾನೂನು…
Categories: ಮುಖ್ಯ ಮಾಹಿತಿ
Hot this week
-
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (MIS): ನಿರಂತರ ಬಡ್ಡಿ ಆದಾಯಕ್ಕಾಗಿ ವಿಶ್ವಾಸಾರ್ಹ ಆಯ್ಕೆ
-
ಕರ್ನಾಟಕ ಸರ್ಕಾರ ರೈತರ ಸಂಕಷ್ಟ ಪರಿಹಾರಕ್ಕೆ ₹550 ಕೋಟಿ.! ಹೆಚ್ಚುವರಿ ಹಣ ರಾಜ್ಯವೇ ಭರಿಸಲಿದೆ
-
ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿ ಹೆಚ್ಚಳಕ್ಕೆ ಒತ್ತಾಯ: ವಿದ್ಯಾರ್ಥಿ ಸಂಘಟನೆಗಳಿಂದ ಸರ್ಕಾರಕ್ಕೆ ಮನವಿ
-
ಡಯಾಬಿಟೀಸ್ ಶಾಶ್ವತ ಪರಿಹಾರಕ್ಕೆ ದಾರಿ: ಚೀನಾದ ವಿಜ್ಞಾನಿಗಳ ಸೆಲ್ ಥೆರಪಿಯ ಯಶಸ್ವಿ ಪ್ರಯೋಗಗಳು
Topics
Latest Posts
- ಸೋಶಿಯಲ್ ಮೀಡಿಯಾ ದಲ್ಲಿ ಟ್ರೆಂಡಿಂಗ್ ಇರುವ 3D ಡಿಸೈನ್ ಫೋಟೋ ಕ್ರಿಯೇಟ್ ಮಾಡುವುದು ಹೇಗೆ.? ಇಲ್ಲಿದೆ ಲಿಂಕ್
- ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (MIS): ನಿರಂತರ ಬಡ್ಡಿ ಆದಾಯಕ್ಕಾಗಿ ವಿಶ್ವಾಸಾರ್ಹ ಆಯ್ಕೆ
- ಕರ್ನಾಟಕ ಸರ್ಕಾರ ರೈತರ ಸಂಕಷ್ಟ ಪರಿಹಾರಕ್ಕೆ ₹550 ಕೋಟಿ.! ಹೆಚ್ಚುವರಿ ಹಣ ರಾಜ್ಯವೇ ಭರಿಸಲಿದೆ
- ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿ ಹೆಚ್ಚಳಕ್ಕೆ ಒತ್ತಾಯ: ವಿದ್ಯಾರ್ಥಿ ಸಂಘಟನೆಗಳಿಂದ ಸರ್ಕಾರಕ್ಕೆ ಮನವಿ
- ಡಯಾಬಿಟೀಸ್ ಶಾಶ್ವತ ಪರಿಹಾರಕ್ಕೆ ದಾರಿ: ಚೀನಾದ ವಿಜ್ಞಾನಿಗಳ ಸೆಲ್ ಥೆರಪಿಯ ಯಶಸ್ವಿ ಪ್ರಯೋಗಗಳು