Tag: kannada
-
ಹಳೆಯ ವಾಹನ ಇದ್ದವರಿಗೆ ಗುಡ್ ನ್ಯೂಸ್..! ಲಾಭದಾಯಕ ಯೋಜನೆ ಜಾರಿಗೊಳಿಸಲು ಕೇಂದ್ರದ ನಿರ್ಧಾರ

15 ವರ್ಷ ಹಳೆಯ ವಾಹನಗಳಿಗೆ ಬಿಗ್ ರಿಲೀಫ್ ಕೊಟ್ಟ ಸರ್ಕಾರ. ಶೀಘ್ರದಲ್ಲಿ ಬದಲಾವಣೆಯಾಗಲಿದೆ ವಾಹನ ಗುಜರಿ ನೀತಿ. ನಾವು ವಾಹನಗಳನ್ನು ಖರೀದಿಸುವುದರ ಜೊತೆಗೆ ಅವುಗಳ ಯೋಗಕ್ಷೇಮವನ್ನು ಕೂಡ ಒಂದು ರೀತಿಯಾಗಿ ನೋಡಿಕೊಳ್ಳಬೇಕಾಗುತ್ತದೆ. ಅಂದರೆ ವಾಹನದ ಗುಣಮಟ್ಟ ಸರಿ ಇದೆಯೇ? ವಾಹನಗಳು (vehicles) ಹಳೆಯದಾದರೆ ಅವು ಮಾಲಿನ್ಯವನ್ನು ಹೆಚ್ಚಾಗಿ ಬಿಡುಗಡೆ ಮಾಡುತ್ತವೆ. ಆದ್ದರಿಂದ ಆಗಾಗೇ ವಾಹನಗಳ ಯೋಗಕ್ಷೇಮವನ್ನು ಕೂಡ ಮಾಲೀಕರು ನೋಡಿಕೊಳ್ಳಬೇಕಾಗುತ್ತದೆ. ಮೂರು ವರ್ಷಗಳ ಹಿಂದೆ ಕೇಂದ್ರ ಸರ್ಕಾರವು ವಾಹನ ಗುಜರಿ ನೀತಿಯನ್ನು ತಂದಿತ್ತು. ಈ ನೀತಿಯಲ್ಲಿ 10
Categories: ಮುಖ್ಯ ಮಾಹಿತಿ -
ಆಧಾರ್ ಕಾರ್ಡ್ ಬಿಗ್ ಅಪ್ಡೇಟ್, ಸೆಪ್ಟೆಂಬರ್ 14ರೊಳಗೆ ಈ ಕೆಲಸ ಮಾಡದಿದ್ರೆ ದಂಡ ಫಿಕ್ಸ್ !

ಆಧಾರ್ ಕಾರ್ಡ್ (Aadhar Card). ಹೊಂದಿರುವವರೆಲ್ಲರೂ ಗಮನಿಸಿ! ಸೆಪ್ಟೆಂಬರ್ 14ರೊಳಗೆ ನಿಮ್ಮ ಆಧಾರ್ ಕಾರ್ಡ್ ನವೀಕರಿಸದಿದ್ದರೆ ದಂಡ ತಪ್ಪಿಸಲಾಗುವುದಿಲ್ಲ! ಆಧಾರ್ ಕಾರ್ಡ್(Aadhar Card) ಇಂದಿನ ಸಂದರ್ಭದಲ್ಲಿ ಅತ್ಯುತ್ತಮ ಗುರುತಿನ ದಾಖಲೆಯಾಗಿದೆ. ಇಂದಿನ ಯುಗದಲ್ಲಿ ಪ್ಯಾನ್ ಕಾರ್ಡ್(PAN card), ವೋಟರ್ ಐಡಿ(Voter ID), ಪಾಸ್ಪೋರ್ಟ್ (Passport) ಮುಂತಾದ ದಾಖಲೆಗಳಂತೆ ಅದನ್ನು ಗುರುತಿನ ಪುರಾವೆ ಮತ್ತು ವಿಳಾಸ ಪುರಾವೆಯಾಗಿ ಬಳಸಲಾಗುತ್ತಿದೆ. ಜೊತೆಗೆ ಬ್ಯಾಂಕಿಂಗ್, ಪಿಯುಸಿ, ಇಪಿಎಫ್ ಸೇರಿದಂತೆ ಅನೇಕ ಸೌಲಭ್ಯಗಳಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಆದ್ದರಿಂದ
Categories: ಮುಖ್ಯ ಮಾಹಿತಿ -
ಅಕ್ರಮ ಕೃಷಿ ಪಂಪ್ ಸೆಟ್ ಗಳ ಸಕ್ರಮ ಯೋಜನೆ ಮರು ಜಾರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ..!

ರೈತ ಮುಖಂಡರ ಬೇಡಿಕೆಗಳು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಶ್ವಾಸನೆ: ಮುನ್ಸೂಚನೆಯಂತೆ, ಮುಖ್ಯಮಂತ್ರಿಯಾಗಿ ಭರವಸೆಯ ಭಾಷಣ ನೀಡಿದ ಸಿದ್ದರಾಮಯ್ಯ, ರೈತರ ಮುಂದಿನ ಹಕ್ಕುಗಳನ್ನು ಬಲಪಡಿಸುವ ದಿಸೆಯಲ್ಲಿ ತಕ್ಷಣದ ಕ್ರಮಗಳನ್ನು ಕೈಗೊಳ್ಳುವುದಾಗಿ ಘೋಷಿಸಿದ್ದಾರೆ. ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ನಿಯೋಗದ ಜೊತೆ ನಡೆದ ಸಭೆಯಲ್ಲಿ ರೈತರು ತಮ್ಮ ಬೇಡಿಕೆಗಳನ್ನು ಮಂಡಿಸಿದರು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
Categories: ಕೃಷಿ -
‘ಗೃಹ ಜ್ಯೋತಿ’ ಬಳಕೆದಾರರಿಗೆ ಹೊಸ ನಿಯಮ ಜಾರಿ..! ತಪ್ಪದೇ ತಿಳಿದುಕೊಳ್ಳಿ!

ಗೃಹ ಜ್ಯೋತಿ ಯೋಜನೆ(Gruha Jyothi Yojana): ಉಚಿತ ವಿದ್ಯುತ್ ಜೊತೆಗೆ ಡಿ-ಲಿಂಕ್ ಸೌಲಭ್ಯ! ಡಿ-ಲಿಂಕ್ ಎಂದರೇನು? ಈ ಸೌಲಭ್ಯವನ್ನು ಹೇಗೆ ಬಳಸಿಕೊಳ್ಳಲಾಗುತ್ತದೆ? ಈ ಸೌಲಭ್ಯದಿಂದ ನೀವು ಹೇಗೆ ಪ್ರಯೋಜನ ಪಡೆಯಬಹುದು ಎಂಬುದನ್ನು ಈ ವರದಿಯ ಮೂಲಕ ತಿಳಿಯಿರಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕ ರಾಜ್ಯ ಸರ್ಕಾರದ ‘ಗೃಹ ಜ್ಯೋತಿ(Gruha Jyoti)’ ಯೋಜನೆ, ಮಾಸಿಕ 200 ಯೂನಿಟ್ ವರೆಗೆ ಉಚಿತ ವಿದ್ಯುತ್(Free
Categories: ಮುಖ್ಯ ಮಾಹಿತಿ -
Lunar Eclipse 2024: ಸೆಪ್ಟೆಂಬರ್ ತಿಂಗಳು ಚಂದ್ರ ಗ್ರಹಣ, ದಿನಾಂಕ, ಸಮಯ ಕಂಪ್ಲೀಟ್ ಡೀಟೇಲ್ಸ್..!

ಸೆಪ್ಟೆಂಬರ್ 18ರಂದು ಈ ವರ್ಷದ ಎರಡನೇ ಚಂದ್ರ ಗ್ರಹಣ ಸಂಭವಿಸಲಿದೆ. 8 ರಾಶಿಯವರಿಗೆ ಅದೃಷ್ಟ ಒದಗಿ ಬರಲಿದೆ. ಭಾರತದಲ್ಲಿ ಜನರು ಆಚಾರ ವಿಚಾರಗಳನ್ನು ಹೆಚ್ಚಾಗಿ ಪಾಲಿಸುತ್ತಾರೆ. ಆದ್ದರಿಂದ ಕೆಲವೊಂದು ಪೂಜೆ ಪುನಸ್ಕಾರಗಳು, ಹಬ್ಬ ಹರಿದಿನಗಳು ಜನರಿಗೆ ಸಂತೋಷ ಮತ್ತು ಲಾಭವನ್ನು ತಂದುಕೊಟ್ಟರೆ. ಇನ್ನು ಕೆಲವೊಂದು ವಿಷಯಗಳು ಅಥವಾ ಕೆಲವು ಸಂದರ್ಭಗಳು ಕಷ್ಟದ ಪರಿಸ್ಥಿತಿಗಳನ್ನು ಎದುರಿಸುವಂತೆ ಮಾಡಿಬಿಡುತ್ತವೆ. ಅದರಲ್ಲೂ ವೈದಿಕ ಜ್ಯೋತಿಷ್ಯದಲ್ಲಿ (Astrology) ಗ್ರಹಣಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ಏಕೆಂದರೆ ಗ್ರಹಣ ಕೆಲವು ರಾಶಿಯವರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು
Categories: ಮುಖ್ಯ ಮಾಹಿತಿ -
SSLC, ಪಿಯುಸಿ ಪಾಸ್ ಆದವರಿಗೆ ಸಿಗಲಿದೆ 60,000 ಸ್ಕಾಲರ್ ಶಿಪ್, ಈಗಲೇ ಅಪ್ಲೈ ಮಾಡಿ

2024-25 ನೇ ಸಾಲಿನ ಯು-ಗೋ ಸ್ಕಾಲರ್ಶಿಪ್: ವೃತ್ತಿಪರ ಪದವಿ ಕೋರ್ಸ್ಗಳಲ್ಲಿ ಅಧ್ಯಯನ ಮಾಡುತ್ತಿರುವ ಯುವತಿಯರಿಗೆ ಆರ್ಥಿಕ ಬೆಂಬಲ ಯುವತಿಯರ ಶಿಕ್ಷಣವನ್ನು ಬೆಂಬಲಿಸುವುದಕ್ಕಾಗಿ “ಯು-ಗೋ”(U-Go) ಸಂಸ್ಥೆ ನೀಡುವ ಸಿಎಸ್ಆರ್(CSR) ಉಪಕ್ರಮವಾಗಿರುವ ಯು-ಗೋ ಸ್ಕಾಲರ್ಶಿಪ್(U-Go scholarship), ವೃತ್ತಿಪರ ಪದವಿ ಕೋರ್ಸ್ಗಳನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 2024-25ನೇ ಸಾಲಿನಲ್ಲಿ ಮತ್ತೊಮ್ಮೆ ಲಭ್ಯವಿದೆ. ಈ ಸ್ಕಾಲರ್ಶಿಪ್, ವೃತ್ತಿಪರ ಹಾದಿಯ ಮೊದಲ ಹೆಜ್ಜೆ ಇಡುವ ವಿದ್ಯಾರ್ಥಿನಿಯರಿಗೆ ಆರ್ಥಿಕ ಸಹಾಯ ನೀಡುತ್ತದೆ, ಇದರಿಂದ ಅವರ ವಿದ್ಯಾಭ್ಯಾಸದಲ್ಲಿ ಆರ್ಥಿಕ ಅಡಚಣೆಯಿಲ್ಲದೇ ಮುಂದುವರಿಯುವಂತೆ ಮಾಡುತ್ತದೆ. ಇದೇ ರೀತಿಯ ಎಲ್ಲಾ
Categories: ವಿದ್ಯಾರ್ಥಿ ವೇತನ -
ರೈಲ್ವೆ ಇಲಾಖೆಯಲ್ಲಿ 11558 ಹುದ್ದೆಗಳ ಭರ್ಜರಿ ನೇಮಕಾತಿ! ಅಪ್ಲೈ ಮಾಡಿ , ಇಲ್ಲಿದೆ ಲಿಂಕ್

ಈ ವರದಿಯಲ್ಲಿ ರೈಲ್ವೆ ನೇಮಕಾತಿ ಮಂಡಳಿಯು ಸೆಪ್ಟೆಂಬರ್ 7 ರ ಉದ್ಯೋಗ ಪತ್ರಿಕೆಯಲ್ಲಿ ತಾಂತ್ರಿಕವಲ್ಲದ ಜನಪ್ರಿಯ ವರ್ಗಗಳಿಗೆ (NTPC) RRB NTPC ನೇಮಕಾತಿ 2024 ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಇದೀಗ RRB NTPC ನೇಮಕಾತಿ 2024 (RRB NTPC Recruitment) 2024 ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು
Categories: ಉದ್ಯೋಗ -
ಮಹಿಳೆಯರಿಗೆ ಈ ಯೋಜನೆಯಡಿ ಸಿಗಲಿದೆ 5 ಲಕ್ಷ ಬಡ್ಡಿ ರಹಿತ ಸಾಲ.!

ಮಹಿಳೆಯರು ಆರ್ಥಿಕವಾಗಿ ಮುಂದುವರೆಯಲು ಸಹಕಾರಿಯಾಗಲಿದೆ ಈ ಯೋಜನೆ. ಈ ಯೋಜನೆ ಯಾವುದು? ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಮುಂದಿದ್ದಾರೆ, ಹಾಗೆ ಆರ್ಥಿಕವಾಗಿ ಮುಂದೆ ಬರಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ನಮ್ಮ ಸರ್ಕಾರ (Government) ಹಲವಾರು ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಇರುತ್ತದೆ. ಅದೇ ರೀತಿಯಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ (Central Government) ಜನರಿಗಾಗಿ ಹಲವು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಪೈಕಿ “ಲಕ್ ಪತಿ ದೀದಿ” ಯೋಜನೆಯೂ ಒಂದು. ಅದರಲ್ಲೂ ಪ್ರಸ್ತುತ ಸಾಲಿನ
Categories: ಸರ್ಕಾರಿ ಯೋಜನೆಗಳು
Hot this week
-
School Timing Update: ಸೋಮವಾರದಿಂದಲೇ ಶಾಲೆಗಳ ಸಮಯ ಬದಲಾವಣೆ? ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ ಸಾಧ್ಯತೆ!
-
Gold Rate Today: ಮದುವೆ ಸೀಸನ್ ಭರಾಟೆ; ಇಂದಿನ ಚಿನ್ನದ ಬೆಲೆಯಲ್ಲಿ ದಿಢೀರ್ ಬದಲಾವಣೆ? ವಾರಾಂತ್ಯದಲ್ಲಿ ಗ್ರಾಹಕರಿಗೆ ಸಿಹಿ ಸುದ್ದಿನಾ?!
-
ದಿನ ಭವಿಷ್ಯ 20-12-2025: ಇಂದು ಶನಿವಾರ, ಅಮಾವಾಸ್ಯೆ ಕಳೆದು ‘ಪಾಡ್ಯ’ ಆರಂಭ! ಶನಿ ಮತ್ತು ಮಹಾಲಕ್ಷ್ಮಿಯ ಕೃಪೆ ಈ ರಾಶಿಗಳ ಮೇಲಿದೆ; ಇಂದಿನ ನಿಮ್ಮ ಭವಿಷ್ಯ ನೋಡಿ.
Topics
Latest Posts
- School Timing Update: ಸೋಮವಾರದಿಂದಲೇ ಶಾಲೆಗಳ ಸಮಯ ಬದಲಾವಣೆ? ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ ಸಾಧ್ಯತೆ!

- Direct Loan Scheme: ಸ್ವಯಂ ಉದ್ಯೋಗಕ್ಕೆ ₹1 ಲಕ್ಷ ಸಾಲ + ಸಬ್ಸಿಡಿ! ಮೊಬೈಲ್ನಲ್ಲೇ ಅರ್ಜಿ ಸಲ್ಲಿಸುವುದು ಹೇಗೆ? ಕಂಪ್ಲೀಟ್ ಗೈಡ್ ಇಲ್ಲಿದೆ.

- Weather Alert: ರಾಜ್ಯದ ಈ 5 ಜಿಲ್ಲೆಗಳಲ್ಲಿ ಇಂದು ‘ಶೀತ ಅಲೆ’ ಎಚ್ಚರಿಕೆ! 7.4°C ದಾಖಲು; ಬೆಂಗಳೂರನ್ನು ಆವರಿಸಲಿದೆ ದಟ್ಟ ಮಂಜು!

- Gold Rate Today: ಮದುವೆ ಸೀಸನ್ ಭರಾಟೆ; ಇಂದಿನ ಚಿನ್ನದ ಬೆಲೆಯಲ್ಲಿ ದಿಢೀರ್ ಬದಲಾವಣೆ? ವಾರಾಂತ್ಯದಲ್ಲಿ ಗ್ರಾಹಕರಿಗೆ ಸಿಹಿ ಸುದ್ದಿನಾ?!

- ದಿನ ಭವಿಷ್ಯ 20-12-2025: ಇಂದು ಶನಿವಾರ, ಅಮಾವಾಸ್ಯೆ ಕಳೆದು ‘ಪಾಡ್ಯ’ ಆರಂಭ! ಶನಿ ಮತ್ತು ಮಹಾಲಕ್ಷ್ಮಿಯ ಕೃಪೆ ಈ ರಾಶಿಗಳ ಮೇಲಿದೆ; ಇಂದಿನ ನಿಮ್ಮ ಭವಿಷ್ಯ ನೋಡಿ.



