Tag: kannada

  • ಕೇಂದ್ರದ ‘NPS ವಾತ್ಸಲ್ಯ’ ಯೋಜನೆಗೆ ಚಾಲನೆ, ಮಕ್ಕಳಿದ್ರೆ ತಪ್ಪದೇ ತಿಳಿದುಕೊಳ್ಳಿ.!

    IMG 20240920 WA0000

    NPS ವಾತ್ಸಲ್ಯ ಯೋಜನೆ (NPS Vatsalya Scheme) ಆರಂಭಗೊಂಡಿದೆ : ಅಪ್ರಾಪ್ತರ ಹೆಸರಿನಲ್ಲಿ ಹಣ ಉಳಿಸುವ ಹೊಸ ಯೋಜನೆ, ಮಕ್ಕಳಿಗೂ ಸಿಗುತ್ತೆ ಪಿಂಚಣಿ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (finance minister Nirmala Sitharaman) ಅವರು 2024-25ರ ಕೇಂದ್ರ ಬಜೆಟ್‌ನಲ್ಲಿ  ಘೋಷಿಸಿದ್ದು, ನ್ಯಾಷನಲ್ ಪೆನ್ಷನ್ ಸಿಸ್ಟಂನ ಮುಂದುವರಿದ ಭಾಗವಾದ ಎನ್​ಪಿಎಸ್ ವಾತ್ಸಲ್ಯ ಯೋಜನೆಯು ಸೆಪ್ಟೆಂಬರ್ 18ರಿಂದ ಚಾಲನೆಗೆ ಬರುತ್ತಿದೆ. ಈ ಯೋಜನೆಗೆ ‘ಎನ್‌ಪಿಎಸ್ ವಾತ್ಸಲ್ಯ’ ಎಂದು ಹೆಸರಿಡಲಾಗಿದೆ. ಇದಕ್ಕೆ ಸಂಬಂಧಿಸಿದ ಘೋಷಣೆಯನ್ನು ಹಣಕಾಸು ಸಚಿವರು 2024 ರ ಬಜೆಟ್‌ನಲ್ಲಿಯೇ…

    Read more..


  • Samsung: ಅತೀ ಕಮ್ಮಿ ಬೆಲೆಗೆ ಬಂತು ಹೊಸ ಸ್ಯಾಮ್ ಸಾಂಗ್ 5G ಫೋನ್!

    IMG 20240919 WA0009

    ಗುಡ್ ನ್ಯೂಸ್! ಸ್ಯಾಮ್‌ಸಂಗ್(Samsung)ತನ್ನ ಗ್ಯಾಲಕ್ಸಿ ಎಂ(Galaxy M)ಸರಣಿಯಲ್ಲಿ ಮತ್ತೊಂದು ಅದ್ಭುತ ಸೇರ್ಪಡೆಯನ್ನು ಮಾಡಿದೆ. ಹೌದು, ಕೇವಲ 7, 999 ರೂ. ಗೆ ನೀವು 5G ತಂತ್ರಜ್ಞಾನದ ಸೊಗಸುಗಾರ ಸ್ಮಾರ್ಟ್‌ಫೋನ್‌ ಅನ್ನು ನಿಮ್ಮದಾಗಿಸಿಕೊಳ್ಳಬಹುದು. ಗ್ಯಾಲಕ್ಸಿ M05 (Galaxy M05) ನಿಮ್ಮ ಬಜೆಟ್‌ಗೆ ಹೊಂದಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ ಮತ್ತು ಅದೇ ಸಮಯದಲ್ಲಿ ಅಧುನಿಕ ವೈಶಿಷ್ಟ್ಯಗಳನ್ನು ನೀಡಲಾಗಿದೆ. 50 ಮೆಗಾಪಿಕ್ಸೆಲ್ ಕ್ಯಾಮೆರಾದಿಂದ ಹಿಡಿದು ಚಾಲನೆಯಾಗುವ 5000mAh ಬ್ಯಾಟರಿ, ಈ ಫೋನ್ ನಿಮ್ಮ ಎಲ್ಲಾ ಅಗತ್ಯಗಳನ್ನು ಪೂರೈಸುತ್ತದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ…

    Read more..


  • ALERT : ಆಧಾರ್ ಕಾರ್ಡ್’ ಇರುವ ಪ್ರತಿಯೊಬ್ಬರಿಗೂ ಈ ಹೊಸ ನಿಯಮ ಗೊತ್ತಿಲ್ಲ..!

    IMG 20240919 WA0007

    ನಿಮ್ಮ ಐಡಿ ಪ್ರೊಫ್ ಗಳ ಬಗ್ಗೆ ಎಚ್ಚರ ಜನರೇ : ಕೆಲವು ಸಂದರ್ಭಗಳಲ್ಲಿ ನಿಜವಾದ ಆಧಾರ್ ಕಾರ್ಡ್ ಬದಲಿಗೆ ಮಾಸ್ಕ್‌ಡ್ ಆಧಾರ್ ಕಾರ್ಡ್ (MASKED AADHAAR CARD) ಬಳಸಿ. ಭಾರತದಲ್ಲಿ ನಾವು ಎಲ್ಲಿಯೇ ಹೋಗಬೇಕೆಂದರೂ ಅಥವಾ ಕೆಲವೊಂದು ವಿಷಯಗಳಿಗೆ ಐಡಿ ಪ್ರೊಫ್ ಬಹಳ ಮುಖ್ಯವಾಗಿ ಬೇಕಾಗಿರುತ್ತದೆ. ಅದರಲ್ಲೂ ಆಧಾರ್ ಕಾರ್ಡ್ (Aadhaar card) ನಮ್ಮ ಎಲ್ಲಾ ಮಾಹಿತಿಯನ್ನು ಒಳಗೊಂಡಿರುವಂತಹ ಐಡಿ ಪ್ರೊಫ್(ID proof) ಎಂದರೆ ತಪ್ಪಾಗಲಾರದು. ಕೆಲವೊಮ್ಮೆ ನಾವು ಪ್ರವಾಸಕ್ಕೆ ಹೋಗುತ್ತೇವೆ. ಅಂತಹ ಸಂದರ್ಭದಲ್ಲಿ ಕೆಲವೊಮ್ಮೆ ಉಳಿದುಕೊಳ್ಳಲು…

    Read more..


  • ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ, ಈಗಲೇ ಆಪ್ಲೈ ಮಾಡಿ

    IMG 20240919 WA0003

    ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಯ ಆಕಾಂಕ್ಷಿಗಳಿಗೆ ಕರ್ನಾಟಕ ಸರ್ಕಾರ ಶುಭ ಸುದ್ದಿ ನೀಡಿದೆ. ಗ್ರೂಪ್ ಬಿ(Group B) ಮತ್ತು ಗ್ರೂಪ್ ಸಿ(Group C) ಹುದ್ದೆಗಳಿಗೆ ಇತ್ತೀಚಿಗೆ ಗರಿಷ್ಠ ವಯೋಮಿತಿಯನ್ನು ಮೂರು ವರ್ಷಗಳವರೆಗೆ ಸಡಿಲಿಸಿರುವುದರಿಂದ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) KEA VAO ನೇಮಕಾತಿ 2024 ಉಪಕ್ರಮದ ಅಡಿಯಲ್ಲಿ ವಿಎಒ ನೇಮಕಾತಿಗಾಗಿ ಅರ್ಜಿ ಪ್ರಕ್ರಿಯೆಯನ್ನು ಪುನರಾರಂಭಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಅಪ್ಲಿಕೇಶನ್ ಪುನರಾರಂಭ ಮತ್ತು…

    Read more..


  • ರಾಜ್ಯಕ್ಕೆ ಮೊದಲ ವಂದೇ ಭಾರತ್‌ ಸ್ಲೀಪರ್‌ ಕ್ಲಾಸ್‌ ರೈಲು!  ಈ ಮಾರ್ಗದಲ್ಲಿ ಸಂಚಾರ

    IMG 20240919 WA0002

    ಕರ್ನಾಟಕಕ್ಕೂ ಬಂತು ಸ್ಲೀಪರ್ ಕ್ಲಾಸ್ ವಂದೇ ಭಾರತ್ ರೈಲು (Vande Bharat Sleeper Class Train)! ಯಾವ ಯಾವ ದಿನ ಸಂಚಾರ ನಡೆಸಲಿದೆ. ಇಂದು ರೈಲಿನ ಪ್ರಯಾಣವನ್ನು ಜನರು ಹೆಚ್ಚಾಗಿ ಇಷ್ಟಪಡುತ್ತಾರೆ. ಅದರಲ್ಲೂ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು (Vande Bharat Express train) ಸಂಚರಿಸಲು ಶುರುಮಾಡಿದಾಗಿನಿಂದಲೂ ಜನರು ಇದರಲ್ಲಿ ಪ್ರಯಾಣಿಸಲು ಇಚ್ಛಿಸುತ್ತಾರೆ. ಈಗಾಗಲೇ ದೇಶದಾದ್ಯಂತ ಸಂಚರಿಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ದಿನದಿಂದ ದಿನಕ್ಕೆ ಭಾರೀ ಜನಮನ್ನಣೆ ಪಡೆಯುತ್ತಿದೆ. ಆದ್ದರಿಂದ ಹಲವು ಭಾಗಗಳಿಗೆ ವಂದೇ  ಭಾರತ್…

    Read more..


  • ಕೇಂದ್ರದ ಹೊಸ ಯೋಜನೆ, ಮಹಿಳೆಯರಿಗೆ ಸಿಗಲಿದೆ ಸಾಲ, ಸಹಾಯಧನ!

    IMG 20240918 WA0008

    ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್, ಮೈಕ್ರೋ ಕ್ರೆಡಿಟ್ ಯೋಜನೆಯಡಿ ಮಹಿಳೆಯರಿಗೆ ದೊರೆಯಲಿದೆ ಸಾಲ, ಸಹಾಯಧನ! ಕೇಂದ್ರ ಸರ್ಕಾರ(central government)ವು ಹಲವಾರು ಯೋಜನೆಗಳನ್ನು ಜಾರಿಗೆ ತಂದು ಬಡವರಿಗೆ, ಕೂಲಿ ಕಾರ್ಮಿಕರಿಗೆ ಮಹಿಳೆಯರಿಗೆ, ಉತ್ತಮ ಜೀವನನ್ನು ರೂಪಿಸಲು ಸಹಾಯ ಮಾಡಿದೆ. ಇಂದು ಜನರಿಗೆ ಎಲ್ಲಾ ರೀತಿಯ ಸಾಲ ಸೌಲಭ್ಯ, ಸಹಾಯ ಧನ ಸರ್ಕಾರದಿಂದ ದೊರೆಯುತ್ತದೆ. ಅದರಲ್ಲೂ ಮಹಿಳೆಯರಿಗಾಗಿ ರಾಜ್ಯ (state) ಹಾಗೂ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿ ಸಹಾಯಧನ, ಸಾಲ ಸೌಲಭ್ಯ(Loan facilities) ಜೊತೆಗೆ ಸಬ್ಸಿಡಿ(subsidy)ಯನ್ನು ನೀಡುತ್ತಿದೆ.…

    Read more..


  • ರಾಜ್ಯದಲ್ಲಿ ಬರೋಬ್ಬರಿ 2.5 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ.. ನೇಮಕಾತಿ ಯಾವಾಗ?

    IMG 20240918 WA0006

    ನಗರಾಭಿವೃದ್ಧಿ ಕಛೇರಿಯಲ್ಲಿ (Urban development Office) ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಗ್ರಾಮೀಣಾಭಿವೃದ್ಧಿ(Rural development) ಮತ್ತು ಪಂಚಾಯತ್ ರಾಜ್ (Panchayat Raj) ಹಾಗೂ ಕಲಬುರಗಿ ಜಿಲ್ಲಾ (Kalburgi district) ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ(Government job) ಖಾಲಿ ಹುದ್ದೆಗಳ ಪ್ರಸ್ತುತ ಸ್ಥಿತಿ ಮತ್ತು ಪ್ರಾದೇಶಿಕ ಅಭಿವೃದ್ಧಿ ಉಪಕ್ರಮಗಳ ಬಗ್ಗೆ ಬೆಳಕು ಚೆಲ್ಲಿದರು. ರಾಜ್ಯಾದ್ಯಂತ ಒಟ್ಟು 2.5 ಲಕ್ಷ ಸರ್ಕಾರಿ ಉದ್ಯೋಗಗಳು ಖಾಲಿ ಇದ್ದು, ಹಂತಹಂತವಾಗಿ ಭರ್ತಿ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು. ಕಲ್ಯಾಣ…

    Read more..


  • Vande Bharat Train: ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲು ಪ್ರಾರಂಭ , ದರಪಟ್ಟಿ ಇಲ್ಲಿದೆ.

    IMG 20240918 WA0005

    ಉತ್ತರ ಕರ್ನಾಟಕದ ಪ್ರಯಾಣಿಕರಿಗೆ ಸಂತಸದ ಸುದ್ದಿ! ಹುಬ್ಬಳ್ಳಿ ಮತ್ತು ಪುಣೆ(Hubli -Pune) ನಗರಗಳನ್ನು ಕೇಸರಿ ಬಣ್ಣದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಪರ್ಕಿಸಲಿದೆ. ಈ ಆಧುನಿಕ ರೈಲು ಗುರುವಾರದಂದು ಸಂಚಾರ ಆರಂಭಿಸಲಿದೆ, ಪ್ರಧಾನಿ ಮೋದಿ ಅವರು ಈ ರೈಲಿಗೆ ಚಾಲನೆಯನ್ನು ಈಗಾಗಲೇ ನೀಡಿದ್ದಾರೆ . ಈ ರೈಲು ಉಭಯ ನಗರಗಳ ನಡುವೆ ವೇಗವಾಗಿ ಮತ್ತು ಪ್ರಯಾಣವನ್ನು ಒದಗಿಸಲಾಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…

    Read more..