Tag: kannada
-
Solar Eclipse 2024: ಅ. 2ರಂದು ಕೆಂಪು ಉಂಗುರದ ಸೂರ್ಯಗ್ರಹಣ – ಈ ರಾಶಿಯವರಿಗೆ ಎಚ್ಚರಿಕೆ!
ಭೂಮಿಗೆ ಅತ್ಯಂತ ಹತ್ತಿರದ ನಕ್ಷತ್ರವಾದ ಸೂರ್ಯನನ್ನು ಚಂದ್ರನು ಸಂಪೂರ್ಣವಾಗಿ ಮರೆಮಾಚುವ ಅಪರೂಪದ ಕ್ಷಣಕ್ಕೆ ಸಜ್ಜಾಗಿ! ಅಕ್ಟೋಬರ್ 2 ರಂದು ನಡೆಯಲಿರುವ ಈ ಸೂರ್ಯಗ್ರಹಣ(Solar Eclipse)ವು ಕೆಂಪು ಉಂಗುರದಂತೆ ಕಾಣುವ ಅದ್ಭುತ ದೃಶ್ಯವನ್ನು ನೀಡಲಿದೆ. ಆದರೆ, ಹಿಂದೂ ಸಂಸ್ಕೃತಿಯಲ್ಲಿ ಈ ಸಮಯವನ್ನು ಶುಭವೆಂದು ಪರಿಗಣಿಸುವುದಿಲ್ಲ. ಹಾಗಾಗಿ, ಈ ಸಮಯದಲ್ಲಿ ಪೂಜೆ ಮತ್ತು ಶುಭ ಕಾರ್ಯಗಳನ್ನು ಮಾಡುವುದನ್ನು ತಪ್ಪಿಸುವುದು ಉತ್ತಮ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…
Categories: ಮುಖ್ಯ ಮಾಹಿತಿ -
ಅಸಿಸ್ಟೆಂಟ್ & ಸ್ಟಾಫ್ ನರ್ಸ್ ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ! ಇಲ್ಲಿದೆ ಮಾಹಿತಿ!
ಈ ವರದಿಯಲ್ಲಿ ಆಯುರ್ವೇದ ಸೇವಾ ಸಮಿತಿಯು ತನ್ನ ಸರ್ಕಾರಿ ಅನುದಾನಿತ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಉದ್ಯೋಗಾವಕಾಶಗಳನ್ನು ಪ್ರಕಟಿಸಿದೆ. ಗ್ರೂಪ್ ಸಿ (Group C) ಮತ್ತು ಗ್ರೂಪ್ ಡಿ (Group D) ಅಡಿಯಲ್ಲಿನ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನ ಪ್ರಕ್ರಿಯೆಯ ಮೂಲಕ ಭರ್ತಿ ಮಾಡಬೇಕು. ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ (Ayurveda Medical College) ಉದ್ಯೋಗ ಪಡೆಯಲು ಉತ್ಸುಕರಾಗಿರುವ ಅಭ್ಯರ್ಥಿಗಳು ಆಫ್ಲೈನ್ನಲ್ಲಿ ಅರ್ಜಿ (Offline Application) ಸಲ್ಲಿಸಬಹುದು.ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ.…
Categories: ಉದ್ಯೋಗ -
ಈ ಜನರಿಗೆ ಸಿಗಲಿದೆ, ರಾಜ್ಯ ಸರ್ಕಾರದ ಈ ಯೋಜನೆಯಡಿ ಸಿಗಲಿದೆ 5000 ಆರ್ಥಿಕ ನೆರವು..!
ರಾಜ್ಯ ಸರ್ಕಾರದಿಂದ ನೇಕಾರರಿಗೆ ಭರ್ಜರಿ ಗುಡ್ ನ್ಯೂಸ್ : ನೇಕಾರರಿಗೆ ಸಿಗಲಿದೆ 5,000 ರೂ.ಗಳ ಸಹಾಯಧನ. 2020 ರಲ್ಲಿ ಕೋವಿಡ್ (Covid-19) ಸಾಂಕ್ರಾಮಿಕ ರೋಗ ರಾಜ್ಯದಲ್ಲೆಲ್ಲಾ ಹರಡಿತ್ತು. ಅಂದಿನ ಆ ಸಮಯದಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಅವರು ಕರ್ನಾಟಕ (karnataka) ನೇಕಾರ ಸಮ್ಮಾನ್ ಯೋಜನೆ ಎಂಬ ಮೆಗಾ ಯೋಜನೆಯನ್ನು ಪ್ರಾರಂಭಿಸಿದರು. ರಾಜ್ಯದ ಕೈಮಗ್ಗ ಮತ್ತು ಜವಳಿ ಉದ್ಯಮದಲ್ಲಿ ತೊಡಗಿರುವಂತಹ ನಿರ್ಗತಿಕ ನೇಕಾರರಿಗೆ ಆರ್ಥಿಕವಾಗಿ ಸಹಾಯ ಮಾಡಬೇಕೆಂಬ ಸದುದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಯಿತು. ಇದರಿಂದ ರಾಜ್ಯದ…
Categories: ಮುಖ್ಯ ಮಾಹಿತಿ -
ಈ ಸಮುದಾಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ!
ಕರ್ನಾಟಕದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ ಮತ್ತು ಪಾರ್ಸಿ ಸಮುದಾಯಗಳಿಗೆ ಸೇರಿದ B.Sc Nursing ಮತ್ತು GNM Nursing ಸಂಸ್ಥೆ ಪ್ರೋತ್ಸಾಹಧನ ನೀಡಲು ಮುಂದಾಗಿದೆ. ಅರ್ಹ ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್(Seva sindhu portal)ನಲ್ಲಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕ ರಾಜ್ಯದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಬಿಎಸ್ಸಿ ನರ್ಸಿಂಗ್ (B.Sc Nursing) ಮತ್ತು ಜನರಲ್ ನರ್ಸಿಂಗ್…
Categories: ವಿದ್ಯಾರ್ಥಿ ವೇತನ -
7ನೇ ವೇತನ ಆಯೋಗ: ರಾಜ್ಯದ ಸರ್ಕಾರಿ ನೌಕರರಿಗೆ ಮತ್ತೇ ತುಟ್ಟಿ ಭತ್ಯೆ ಹೆಚ್ಚಳ..!
ಸರ್ಕಾರದಿಂದ ರಾಜ್ಯದ ನೌಕರರಿಗೆ ಸಿಹಿ ಸುದ್ದಿ, ರಾಜ್ಯದ ನೌಕರರಿಗೆ ಶೇ 4% ರಷ್ಟು ತುಟ್ಟಿ ಭತ್ಯೆ ಹೆಚ್ಚಳ..! ತುಟ್ಟಿಭತ್ಯೆ (Dearness allowance) ಎನ್ನುವುದು ಜೀವನ ವೆಚ್ಚ ಹೊಂದಾಣಿಕೆ ಭತ್ಯೆಯಾಗಿದ್ದು, ಸಾರ್ವಜನಿಕ ವಲಯದ ಪ್ರಸ್ತುತ ಮತ್ತು ನಿವೃತ್ತ ಸದಸ್ಯರಿಗೆ ಸರ್ಕಾರವು ಒದಗಿಸುತ್ತದೆ. ಸರ್ಕಾರಿ ನೌಕರರ (Government employees) ಮೂಲ ವೇತನದ ಶೇಕಡಾವಾರು ಪ್ರಮಾಣವನ್ನು ಬಳಸಿಕೊಂಡು ಇದನ್ನು ನಿರ್ಧರಿಸಲಾಗುತ್ತದೆ. ಹಾಗೆಯೇ ಇದೀಗ ಸರ್ಕಾದಿಂದ ರಾಜ್ಯದ ನೌಕರರಿಗೆ ಸಿಹಿ ಸುದ್ದಿ ತಿಳಿದು ಬಂದಿದೆ. ದೀಪಾವಳಿ ಮೊದಲು ರಾಜ್ಯದ ನೌಕರರಿಗೆ ಶೇ 4%…
Categories: ಮುಖ್ಯ ಮಾಹಿತಿ -
Amazon Great indian festival : ಮೊಬೈಲ್, ಟಿವಿ, ಇಲೆಕ್ಟ್ರಾನಿಕ್ಸ್ ಮೇಲೆ ಬಂಪರ್ ಡಿಸ್ಕೌಂಟ್!
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2024: ವರ್ಷದ ದೊಡ್ಡ ಮಾರಾಟಕ್ಕೆ ಸಮಗ್ರ ಮಾರ್ಗದರ್ಶಿ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2024(Amazon great Indian Festival sale 2024) ಅಂತಿಮವಾಗಿ ಲೈವ್ ಆಗಿದೆ, ಇದು ವರ್ಷದ ಅತ್ಯಂತ ನಿರೀಕ್ಷಿತ ಮಾರಾಟದ ಈವೆಂಟ್ಗಳಲ್ಲಿ ಒಂದನ್ನು ತರುತ್ತಿದೆ. ಸೆಪ್ಟೆಂಬರ್ 26, 2024 ರಿಂದ ಪ್ರಾರಂಭವಾಗಿರುವ ಈ ಮಾರಾಟವು 24 ಗಂಟೆಗಳ ಕಾಲ ಪ್ರೈಮ್ ಸದಸ್ಯರಿಗೆ (Prime Members) ವಿಶೇಷವಾದ ನಂತರ ಎಲ್ಲಾ ಗ್ರಾಹಕರಿಗೆ ತೆರೆದಿರುತ್ತದೆ. ಎಲೆಕ್ಟ್ರಾನಿಕ್ಸ್ನಿಂದ ಹಿಡಿದು ಮನೆಗೆ ಅಗತ್ಯವಾದ ವಸ್ತುಗಳವರೆಗೆ…
Categories: ತಂತ್ರಜ್ಞಾನ -
ಕಟ್ಟಡ ಕಾರ್ಮಿಕರ ಮಕ್ಕಳ ಖಾತೆಗೆ ಸಹಾಯಧನ: ಈ ಕೆಲಸ ಮಾಡಿದ್ರೆ ಮಾತ್ರ ಹಣ ಜಮಾ!
ಕಟ್ಟಡ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್, ಅವರ ಮಕ್ಕಳಿಗೆ ದೊರೆಯಲಿದೆ ಸಹಾಯಧನ, ಆಧಾರ್ ಜೋಡಣೆಗೆ ಸೂಚನೆ..! ಕಟ್ಟಡ ಮತ್ತು ಇತರೆ ನಿರ್ಮಾಣ ಕ್ಷೇತ್ರದಲ್ಲಿ ದುಡಿಯುವ ಕಾರ್ಮಿಕರು ಅಸಂಘಟಿತ ವರ್ಗಕ್ಕೆ ಸೇರಿದವರಾಗಿರುತ್ತಾರೆ. ಇಂತಹ ಕಾರ್ಮಿಕರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರವು (government) ಹಲವು ಯೋಜನೆಗಳನ್ನು ರೂಪಿಸಿದೆ. ಹಲವು ನಿಯಮಗಳನ್ನು ಜಾರಿಗೆ ತಂದಿದ್ದು, ಇದರಿಂದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಬಹಳ ಉಪಯುಕ್ತವಾಗಿದೆ. ಅವರ ಜೀವನ ರೂಪಿಸಿಕೊಳ್ಳಲು ಸಹಾಯ ಮಾಡುತ್ತದೆ. ಕಟ್ಟಡ ಮತ್ತು ಇತರ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ…
Categories: ಮುಖ್ಯ ಮಾಹಿತಿ -
Ration Card: ರೇಷನ್ ಕಾರ್ಡ್ ಇದ್ದವರೂ ಸೆ. 30 ರೊಳಗೆ ಈ ಕೆಲ್ಸ ಮಾಡದಿದ್ರೆ ರೇಷನ್ ಸ್ಥಗಿತ!
ಪಡಿತರ ಚೀಟಿದಾರರೇ ಈ ಕೂಡಲೇ ಎಚ್ಚರವಾಗಿ ಮುಂದಿನ ತಿಂಗಳು ರೇಷನ್ ಬೇಕೆಂದರೆ ಈ ಕೆಲಸವನ್ನು ಈ ಕೂಡಲೇ ಮಾಡಿ. ಆಧಾರ್ ಕಾರ್ಡ್, ರೇಷನ್ ಕಾರ್ಡ್, ವೋಟರ್ ಐಡಿ ಈ ರೀತಿಯ ಹಲವು ದಾಖಲೆಗಳು (Documents) ಇಂದು ಜನರಿಗೆ ಅಗತ್ಯವಾದ ದಾಖಲೆಗಳಾಗಿವೆ. ಅದರಲ್ಲೂ ರೇಷನ್ ಕಾರ್ಡ್ ಎಲ್ಲರಿಗೂ ಕೂಡ ಅವಶ್ಯಕವಾಗಿ ಬೇಕಾಗಿರುವಂತಹ ಒಂದು ದಾಖಲೆ. ಕಾಂಗ್ರೆಸ್ ಸರ್ಕಾರ (Congress government) ಅಧಿಕಾರಕ್ಕೆ ಬಂದಾಗಿನಿಂದಲೂ ರೇಷನ್ ಕಾರ್ಡ್ ಮಾಡಿಸುವವರ ಸಂಖ್ಯೆ ಹೆಚ್ಚಾಗಿದೆ. ಜನರು ರೇಷನ್ ಕಾರ್ಡ್ ಏನು ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ…
Categories: ಮುಖ್ಯ ಮಾಹಿತಿ -
New Rules: ಅ. 1ರಿಂದ ಹೊಸ ರೂಲ್ಸ್ ಜಾರಿ, ಬ್ಯಾಂಕ್ ಖಾತೆ, ವಾಹನ, ಸಿಲಿಂಡರ್ ಇದ್ದವರಿಗೆ ಬಿಗ್ ಅಪ್ಡೇಟ್!
ಅಕ್ಟೋಬರ್ 1, 2024 ರಿಂದ ನಿಯಮಗಳ ಬದಲಾವಣೆಗಳು: ನೀವು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳು 2024-25ರ ಕೇಂದ್ರ ಬಜೆಟ್ನಲ್ಲಿ ಘೋಷಿಸಲಾದ ಕೆಲವು ಪ್ರಮುಖ ಆದಾಯ ತೆರಿಗೆ ಸಂಬಂಧಿತ, ವಾಣಿಜ್ಯ ಸಂಬಂಧಿತ ಮತ್ತು ಇನ್ನಿತರೆ ಬದಲಾವಣೆಗಳು ಅಕ್ಟೋಬರ್ 1, 2024 ರಿಂದ ಜಾರಿಗೆ ಬರಲಿವೆ. ಈ ಬದಲಾವಣೆಗಳು ವೈಯಕ್ತಿಕ ತೆರಿಗೆದಾರರಿಂದ ಮುಂಚಿನ ಬಾಕಿ ಇರುವ ತೆರಿಗೆ ವಿವಾದಗಳಿಗೆ, ಆಧಾರ್ ಮತ್ತು ಪ್ಯಾನ್ ನಿಯಮಗಳ ಕಡ್ಡಾಯತೆಗೂ ವ್ಯಾಪಕ ಪ್ರಭಾವ ಬೀರುತ್ತವೆ. ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವ ಹಾಗೂ ಆಯ್ಕೆ-ಆಯುವ ವಹಿವಾಟುಗಳ ಮೇಲಿನ ನಿಖರತೆ…
Categories: ಮುಖ್ಯ ಮಾಹಿತಿ
Hot this week
-
Gold Rate Today: ಚಿನ್ನಾಭರಣ ಪ್ರಿಯರಿಗೆ ಬಂಪರ್ ಗುಡ್ ನ್ಯೂಸ್! GST ಕಡಿತ ಬೆನ್ನಲ್ಲೇ ಚಿನ್ನದ ಬೆಲೆ ಬಂಪರ್ ಇಳಿಕೆ.!
-
Heavy Rain: ಇಂದಿನಿಂದ ಮತ್ತೇ ಮಳೆ ಆರ್ಭಟ ಶುರು, ಸೆ. 9 ರವರೆಗೆ ಈ ಪ್ರದೇಶಗಳಲ್ಲಿ ಭಾರಿ ಮಳೆ ಮುನ್ಸೂಚನೆ.!
-
ದಿನ ಭವಿಷ್ಯ: ಇಂದು ಕಲಾ ಯೋಗ, ಈ ರಾಶಿಯವರಿಗೆ ಲಕ್ಷ್ಮಿ ಕೃಪಾಕಟಾಕ್ಷದಿಂದ ಮುಟ್ಟಿದ್ದೆಲ್ಲಾ ಚಿನ್ನ..!
-
60,000 ರೂ.ಗಿಂತ ಕಡಿಮೆ ಬೆಲೆಯ ಟಾಪ್ 5 ಸ್ಮಾರ್ಟ್ಫೋನ್ಗಳು
-
15 ಲಕ್ಷ ರೂ.ಗಿಂತ ಕಡಿಮೆ ಬೆಲೆಯ 3 ಅತ್ಯುತ್ತಮ ಮಲ್ಟಿ ಪರ್ಪಸ್ ಫ್ಯಾಮಿಲಿ ಕಾರ್ ಗಳು
Topics
Latest Posts
- Gold Rate Today: ಚಿನ್ನಾಭರಣ ಪ್ರಿಯರಿಗೆ ಬಂಪರ್ ಗುಡ್ ನ್ಯೂಸ್! GST ಕಡಿತ ಬೆನ್ನಲ್ಲೇ ಚಿನ್ನದ ಬೆಲೆ ಬಂಪರ್ ಇಳಿಕೆ.!
- Heavy Rain: ಇಂದಿನಿಂದ ಮತ್ತೇ ಮಳೆ ಆರ್ಭಟ ಶುರು, ಸೆ. 9 ರವರೆಗೆ ಈ ಪ್ರದೇಶಗಳಲ್ಲಿ ಭಾರಿ ಮಳೆ ಮುನ್ಸೂಚನೆ.!
- ದಿನ ಭವಿಷ್ಯ: ಇಂದು ಕಲಾ ಯೋಗ, ಈ ರಾಶಿಯವರಿಗೆ ಲಕ್ಷ್ಮಿ ಕೃಪಾಕಟಾಕ್ಷದಿಂದ ಮುಟ್ಟಿದ್ದೆಲ್ಲಾ ಚಿನ್ನ..!
- 60,000 ರೂ.ಗಿಂತ ಕಡಿಮೆ ಬೆಲೆಯ ಟಾಪ್ 5 ಸ್ಮಾರ್ಟ್ಫೋನ್ಗಳು
- 15 ಲಕ್ಷ ರೂ.ಗಿಂತ ಕಡಿಮೆ ಬೆಲೆಯ 3 ಅತ್ಯುತ್ತಮ ಮಲ್ಟಿ ಪರ್ಪಸ್ ಫ್ಯಾಮಿಲಿ ಕಾರ್ ಗಳು