Tag: kannada
-
Railway Jobs: ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ! ಇಲ್ಲಿದೆ ಡೈರೆಕ್ಟ್ ಲಿಂಕ್.!
ಈ ವರದಿಯಲ್ಲಿ ನಾರ್ತ್ ವೆಸ್ಟರ್ನ್ ರೈಲ್ವೇ (NWR) ನೇಮಕಾತಿ 2024ರ (North Western railway Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ…
Categories: ಉದ್ಯೋಗ -
ತಿಂಗಳಿಗೆ ಕೇವಲ 126 ರೂಪಾಯಿ! ಪ್ಲಾನ್ ಬಿಡುಗಡೆ ಮಾಡಿದ ಬಿಎಸ್ಎನ್ಎಲ್..!
ರಿಲಯನ್ಸ್ ಜಿಯೋ, ವೊಡಾ ಮತ್ತು ಏರ್ಟೆಲ್ಗಳಿಗೆ ಪೈಪೋಟಿ ನೀಡುತ್ತಾ, ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ. ತಿಂಗಳಿಗೆ ಕೇವಲ 126 ರೂಪಾಯಿಗೆ, ದಿನಕ್ಕೆ 2GB ಡೇಟಾ ಮತ್ತು ಅನಿಯಮಿತ ಕರೆಗಳ ಸೌಲಭ್ಯವನ್ನು ಆನಂದಿಸಿ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ Bharat Sanchar Nigam Limited (BSNL) ಇದೀಗ ಹೊಸ ಕೈಗೆಟುಕುವ ದರದ ಪ್ರಿಪೇಯ್ಡ್ ವಾರ್ಷಿಕ ಪ್ಲಾನ್(Prepaid…
Categories: ಟೆಕ್ ನ್ಯೂಸ್ -
ಆಧಾರ್ ಕಾರ್ಡ್ ಇದ್ದವರಿಗೆ ಕೊನೆಯ ಅವಕಾಶ..! ತಪ್ಪಿದರೆ ರದ್ದಾಗಬಹುದು! ಇಲ್ಲಿದೆ ಮಾಹಿತಿ
ನೀವು ಆಧಾರ್ ಅಪ್ಡೇಟ್ ಮಾಡಿಸಿಲ್ವಾ? ಹಾಗಿದ್ದರೆ ಇದೇ ಕೊನೆಯ ದಿನಾಂಕ, ತಪ್ಪಿದರೆ ನಿಮ್ಮ ಆಧಾರ್ ರದ್ದು!. ಆಧಾರ್ ಕಾರ್ಡ್ ಭಾರತದ ಜನರ ಒಂದು ಐಡೆಂಟಿಟಿ ಕಾರ್ಡ್ (identity card).ಎಲ್ಲಾ ಕೆಲಸಕಾರ್ಯಗಳಿಗೆ ನಾವು ಆಧಾರ್ ಕಾರ್ಡನ್ನು ಹೆಚ್ಚಾಗಿ ಬಳಸುತ್ತೇವೆ ಆಧಾರ್ ಕಾರ್ಡ್ ಎಂದರೆ ನಮ್ಮ ಒಂದು ಗುರುತಿನ ಚೀಟಿ. ಇನ್ನು, 12 ಅಂಕಿಯ ಆಧಾರ್ ಕಾರ್ಡ್ ಗೆ ಬಹಳ ಮಹತ್ವವಿದೆ. ಆಧಾರ್ ಕಾರ್ಡ್ ನಲ್ಲಿ ನಮ್ಮ ಸಂಪೂರ್ಣ ವಿಳಾಸವಿರುತ್ತದೆ. ಹಾಗಾಗಿ ನಾವು ಎಲ್ಲಾ ಕೆಲಸ ಕಾರ್ಯಗಳಿಗೂ ಆಧಾರ್ ಕಾರ್ಡ್…
Categories: ಮುಖ್ಯ ಮಾಹಿತಿ -
ಈರುಳ್ಳಿ ಬೆಲೆಯಲ್ಲಿ ಭಾರಿ ಏರಿಕೆ.. ಶೀಘ್ರ ತಲುಪಲಿದೆ ₹100 ಕೆಜಿ. ಇಲ್ಲಿದೆ ಇಂದಿನ ರೇಟ್!
ಜನಸಾಮಾನ್ಯರಿಗೆ ಬಿಗ್ ಶಾಕ್: ಈರುಳ್ಳಿ(Onions) ಹಾಗೂ ತರಕಾರಿ ದರ ಏರಿಕೆಯಿಂದ ಕಂಗಾಲಾಗುತ್ತಿರುವ ಗ್ರಾಹಕರು ಚಾಲುಕ್ಯ ಕಾಲದಿಂದಲೂ ನಮ್ಮ ಅಡುಗೆಗೆ ಅವಿಭಾಜ್ಯವಾದ ಈರುಳ್ಳಿ ಮತ್ತು ತರಕಾರಿಗಳ ದರವು ಕಳೆದ ಕೆಲ ದಿನಗಳಲ್ಲಿ ಅತಿಯಾದ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗಾಗಿ ದೀಪಾವಳಿಯ ಹಬ್ಬದ ಸಂದರ್ಭದಲ್ಲಿ ಶೀಘ್ರದಲ್ಲೇ ಈರುಳ್ಳಿ ಕಿಲೋಗ್ರಾಂಗೆ ₹100 ತಲುಪುವ ಸಾಧ್ಯತೆ ಇದ್ದು, ಜನಸಾಮಾನ್ಯರ ಹೃದಯಭಾರವಾಗಿದೆ. ಈ ಬೆಲೆ ಏರಿಕೆಯ ಪ್ರಮುಖ ಕಾರಣಗಳ ಪೈಕಿ ಕೆಟ್ಟ ಹವಾಮಾನ, ಮಳೆ ಮತ್ತು ಅತಿಯಾದ ಬೇಡಿಕೆ ಪ್ರಮುಖವೆಂದು ತಜ್ಞರು ವಿಶ್ಲೇಷಿಸಿದ್ದಾರೆ. ಇದೇ ರೀತಿಯ…
Categories: ಮುಖ್ಯ ಮಾಹಿತಿ -
ಅತೀ ಕಮ್ಮಿ ಬೆಲೆಗೆ ಮತ್ತೊಂದು ಹೊಸ ಜಿಯೋ ರಿಚಾರ್ಜ್ ಪ್ಲಾನ್..! ಉಚಿತ ಡೇಟಾ, ಕಾಲ್ ಪ್ಲಾನ್!
ಜಿಯೋ(Jio) ತನ್ನ ಗ್ರಾಹಕರಿಗೆ ಮತ್ತೊಮ್ಮೆ ದೊಡ್ಡ ಸರ್ಪ್ರೈಸ್(Surprise) ನೀಡಿದೆ! ಕೇವಲ 91 ರೂ.ಗೆ 28 ಅನಿಯಮಿತ ಕರೆ ಮತ್ತು ಉಚಿತ ಡೇಟಾ ಸೌಲಭ್ಯದೊಂದಿಗೆ ಹೊಸ ರೀಚಾರ್ಜ್ ಪ್ಲಾನ್ ಅನ್ನು ಪ್ರಕಟಿಸಲಾಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಜಿಯೋ(Jio) ತನ್ನ ಹೊಸ 91 ರೂಪಾಯಿ ರೀಚಾರ್ಜ್ ಪ್ಲಾನ್(Recharge Plan) ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಭೂಮಿಕೆಯನ್ನು ಬರೆಯುತ್ತಿದೆ. ಈ…
Categories: ಟೆಕ್ ನ್ಯೂಸ್ -
Train update : ಬೆಂಗಳೂರು-ಹುಬ್ಬಳ್ಳಿ ನಡುವಿನ ರೈಲು ಸಂಚಾರ ಸಮಯ ಬದಲಾವಣೆ-ಇಲ್ಲಿದೆ ಡೀಟೇಲ್ಸ್
ರೈಲು ಸಂಚಾರಿಗಳೇ ಎಚ್ಚರ : ಹುಬ್ಬಳ್ಳಿ-ಬೆಂಗಳೂರು ರೈಲು (Hubli-Bangalore train) ಸಂಚಾರ ಸಮಯ ಬದಲಾವಣೆ ಭಾರತ ದೇಶದಲ್ಲಿ ಇಂದು ಎಲೆಕ್ಟ್ರಿಕ್ ಸ್ಕೂಟರ್ ಗಳ ಜೊತೆಯಲ್ಲಿ ವಾಹನಗಳ ತಯಾರಿಕೆ ಹೆಚ್ಚಾಗುತ್ತಿದೆ. ಹಾಗೂ ಈ ರೀತಯ ವಾಹನಗಳನ್ನು ಬಳಸುವವರೂ ಕೂಡ ಹೆಚ್ಚಾಗಿದ್ದಾರೆ. ಪ್ರತಿಯೊಬ್ಬರ ಬಳಿ ಒಂದೊಂದು ವಾಹನವಿದ್ದರೂ ಈ ರೀತಿಯ ವಾಹನಗಳ ಬಳಕೆ ಎಷ್ಟೇ ಹೆಚ್ಚಾದರೂ, ಜನರು ರೈಲು ಪ್ರಯಾಣವನ್ನು (train journey) ನಿಲ್ಲಿಸಿಲ್ಲ. ರೈಲು ಪ್ರಯಾಣ ಮಾಡಿದರೆ ಖರ್ಚು ಕಡಿಮೆಯಾಗುವದರ ಜೊತೆಯಲ್ಲಿ ಆರಾಮದಾಯಕ ಸಂಚಾರವನ್ನು ಮಾಡಬಹುದು. ಆದ್ದರಿಂದ ಹೆಚ್ಚು ಜನ…
Categories: ಮುಖ್ಯ ಮಾಹಿತಿ
Hot this week
-
ಶನಿ ಮತ್ತು ಬುಧ ಗ್ರಹಚಾರದಿಂದ ಈ 3 ರಾಶಿಯವರಿಗೆ ಲಾಭವೋ ಲಾಭ.!
-
ರಾಜ್ಯದಲ್ಲಿ ಸ್ವಂತ ಮನೆ ಇಲ್ಲದವರಿಗೆ ಸರ್ಕಾರದ ಉಚಿತ ಮನೆ ಯೋಜನೆಗೆ ಅರ್ಜಿ ಹಾಕಿ, ಇಲ್ಲಿದೆ ಸಂಪೂರ್ಣ ಮಾಹಿತಿ
-
LPG ಸಿಲಿಂಡರ್ ಮನೆ ಡೆಲಿವರಿಗೆ ಗ್ರಾಹಕರು ಶುಲ್ಕ ಕೊಡಬೇಕಿಲ್ಲ; ಸರ್ಕಾರದ ಮಹತ್ವದ ಆದೇಶ.!
-
ಗಂಡನ ಆಸ್ತಿಯಲ್ಲಿ ಹೆಂಡತಿಗೆ ಈ ಸಂದರ್ಭದಲ್ಲಿ ಹಕ್ಕಿಲ್ಲ.! ಈ ನಿಯಮ ಗೊತ್ತಾ? ತಿಳಿದುಕೊಳ್ಳಿ
-
ಗಣೇಶ ಚತುರ್ಥಿಗೆ ಡಿಮಾರ್ಟ್ ವಿಶೇಷ ಆಫರ್: ಮನೆ ಬಳಕೆಯ ವಸ್ತುಗಳು, ದಿನಸಿ, ಬಟ್ಟೆಗಳು ಅರ್ಧಕ್ಕಿಂತ ಕಡಿಮೆ ಬೆಲೆಗೆ!
Topics
Latest Posts
- ಶನಿ ಮತ್ತು ಬುಧ ಗ್ರಹಚಾರದಿಂದ ಈ 3 ರಾಶಿಯವರಿಗೆ ಲಾಭವೋ ಲಾಭ.!
- ರಾಜ್ಯದಲ್ಲಿ ಸ್ವಂತ ಮನೆ ಇಲ್ಲದವರಿಗೆ ಸರ್ಕಾರದ ಉಚಿತ ಮನೆ ಯೋಜನೆಗೆ ಅರ್ಜಿ ಹಾಕಿ, ಇಲ್ಲಿದೆ ಸಂಪೂರ್ಣ ಮಾಹಿತಿ
- LPG ಸಿಲಿಂಡರ್ ಮನೆ ಡೆಲಿವರಿಗೆ ಗ್ರಾಹಕರು ಶುಲ್ಕ ಕೊಡಬೇಕಿಲ್ಲ; ಸರ್ಕಾರದ ಮಹತ್ವದ ಆದೇಶ.!
- ಗಂಡನ ಆಸ್ತಿಯಲ್ಲಿ ಹೆಂಡತಿಗೆ ಈ ಸಂದರ್ಭದಲ್ಲಿ ಹಕ್ಕಿಲ್ಲ.! ಈ ನಿಯಮ ಗೊತ್ತಾ? ತಿಳಿದುಕೊಳ್ಳಿ
- ಗಣೇಶ ಚತುರ್ಥಿಗೆ ಡಿಮಾರ್ಟ್ ವಿಶೇಷ ಆಫರ್: ಮನೆ ಬಳಕೆಯ ವಸ್ತುಗಳು, ದಿನಸಿ, ಬಟ್ಟೆಗಳು ಅರ್ಧಕ್ಕಿಂತ ಕಡಿಮೆ ಬೆಲೆಗೆ!