Tag: kannada
-
Job News : ಡಿಸಿಸಿ ಬ್ಯಾಂಕ್ನಲ್ಲಿ FDA & SDA ಹುದ್ದೆಗಳಿಗೆ ಅರ್ಜಿ ಆಹ್ವಾನ.! ಇಲ್ಲಿದೆ ಲಿಂಕ್
ಈ ವರದಿಯಲ್ಲಿ ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (DCCB) ನೇಮಕಾತಿ 2024 (Chikmagalur, District Cooperative Central Bank ( DCCB) Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು…
-
ಸಿಬಿಲ್ ಸ್ಕೋರ್ ಕಡಿಮೆ ಇದ್ರೂ ಈ ಲೋನ್ ಬೇಕಾ..? ಸಿಬಿಲ್ ಜಾಸ್ತಿ ಮಾಡೋಕೆ ಇಲ್ಲಿದೆ ಉತ್ತಮ ಮಾರ್ಗ!
ಸಿಬಿಲ್ ಸ್ಕೋರ್(Cibil score) ಕಡಿಮೆ ಇದೆ ಎಂದು ಚಿಂತಿಸಬೇಡಿ! FD ಮೇಲಿನ ಸಾಲ(Loan) ನಿಮಗೆ ಸಹಾಯ ಮಾಡುತ್ತದೆ. ಕಡಿಮೆ ಸಿಬಿಲ್ ಸ್ಕೋರ್ ಇದ್ದರೂ ಕೂಡ, ನೀವು ನಿಮ್ಮ ಹಣಕಾಸಿನ ಗುರಿಗಳನ್ನು ಸಾಧಿಸಬಹುದು. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಸಾಲ ಪಡೆಯಲು CIBIL ಸ್ಕೋರ್ ಪ್ರಮುಖ ಪಾತ್ರವಹಿಸುತ್ತದೆ. ಸಾಮಾನ್ಯವಾಗಿ, ಒಳ್ಳೆಯ ಸ್ಕೋರ್ ಹೊಂದಿದವರಿಗೆ ಮಾತ್ರ ಬ್ಯಾಂಕುಗಳು ಅಥವಾ ಹಣಕಾಸು…
Categories: ಮುಖ್ಯ ಮಾಹಿತಿ -
OTP ಇಲ್ಲದೇ ಬ್ಯಾಂಕ್ ಬ್ಯಾಲೆನ್ಸ್ ಎಗರಿಸುವ ವೈರಸ್ ಬಂದಿದೆ ಎಚ್ಚರ!! ಏನಿದು ಟ್ಯಾಕ್ಸಿಕ್ ಪಂಡಾ
ಸೈಬರ್ ಅಪರಾಧಗಳು (Cyber Crime) ದಿನದಿಂದ ದಿನಕ್ಕೆ ಮತ್ತಷ್ಟು ಬಗೆಯ ತಂತ್ರಜ್ಞಾನಗಳಿಂದ ಮಿತಿಮೀರುತ್ತಿದ್ದಂತೆಯೇ, ಸರ್ಕಾರ ಮತ್ತು ಪೊಲೀಸರು ತಮ್ಮ ಭದ್ರತಾ ತಂತ್ರಗಳನ್ನು ಹೆಚ್ಚು ಬಲಪಡಿಸುತ್ತಿದ್ದಾರೆ. ಆದರೆ, ಸೈಬರ್ ಖದೀಮರೂ ಹೊಸ ತಂತ್ರಜ್ಞಾನಗಳಿಂದ (New technology) ಇತ್ತೀಚಿನ ವರ್ಷಗಳಲ್ಲಿ ಇನ್ನೂ ಭಿನ್ನವಾದ ಮಾಲ್ವೇರ್ಗಳನ್ನು (Malwares) ಅಳವಡಿಸಿಕೊಳ್ಳುತ್ತಿದ್ದಾರೆ. ಈ ಜಗತ್ತಿನಲ್ಲಿ ಸೈಬರ್ ಭದ್ರತೆಯ (Cyber security) ಮೇಲೆ ಪ್ರತಿದಿನವೂ ಹೊಸ ರೀತಿಯ ಸವಾಲುಗಳು ಎದುರಾಗುತ್ತಿವೆ. ಇತ್ತೀಚೆಗೆ ಕಂಡುಬಂದಿರುವ ‘ಟಾಕ್ಸಿಕ್ ಪಾಂಡ’ (Toxic Panda’ ) ಎಂಬ ಮಾಲ್ವೇರ್ (Malware) ಇದಕ್ಕೆ…
Categories: ಟೆಕ್ ನ್ಯೂಸ್ -
Tulsi Puja 2024: ತುಳಸಿ ವಿವಾಹದ ದಿನಾಂಕ, ಮಹತ್ವ ಮತ್ತು ಪೂಜಾ ವಿಧಾನದ ಬಗ್ಗೆ ಮಾಹಿತಿ ತಿಳಿಯಿರಿ.
ತುಳಸಿ ಹಬ್ಬದ ಮಹತ್ವ ಮತ್ತು ಪ್ರಾಮುಖ್ಯತೆ, ತುಳಸಿ ವಿವಾಹದ ಮಹತ್ವ ಮತ್ತು ಅದರ ಸಂದೇಶದ ಬಗ್ಗೆ ಇಲ್ಲಿದೆ ಮಾಹಿತಿ…! ಹಿಂದೂ ಧರ್ಮವು ಅತ್ಯಂತ ಪುರಾತನ ಧರ್ಮ. ಅನೇಕ ಧರ್ಮ ಗ್ರಂಥಗಳು, ಆಚರಣೆಗಳು, ಹಾಗೂ ಸನಾತನ ಪದ್ಧತಿಯನ್ನು ಒಳಗೊಂಡಿದೆ. ನಾವೆಲ್ಲರೂ ಪ್ರಕೃತಿ(Nature) ಯನ್ನು ದೇವತೆ ಎಂದು ಪೂಜೆ ಮಾಡುತ್ತೇವೆ. ಪ್ರಕೃತಿಯಲ್ಲಿ ಇರುವ ಪ್ರಾಣಿ, ಪಕ್ಷಿ ಹಾಗೂ ಹಲವಾರು ಸಸ್ಯಗಳನ್ನು ಅತ್ಯಂತ ಪವಿತ್ರ ಎಂದು ಪರಿಗಣಿಸುತ್ತೇವೆ. ಕೆಲವು ಸಸ್ಯಗಳನ್ನು ದೇವರ ಪೂಜೆಗೆ ಬಳಸುತ್ತಾರೆ. ಅಷ್ಟೇ ಅಲ್ಲದೆ ಪ್ರಕೃತಿಯಲ್ಲಿ ಸಿಗುವ ಸಸ್ಯಗಳು…
Categories: ಮುಖ್ಯ ಮಾಹಿತಿ -
ಬರೋಬ್ಬರಿ 50 ಸಾವಿರ ರೂ. ವಿದ್ಯಾರ್ಥಿವೇತನ ಸಿಗುವ ಶ್ರೀಮತಿ ಶ್ಯಾಮ್ ಲತಾ ಗಾರ್ಗ ಸ್ಕಾಲರ್ಶಿಪ್
ಭಾರತದ ಪ್ರತಿಭಾವಂತ ವಿದ್ಯಾರ್ಥಿಗಳ ಕನಸುಗಳಿಗೆ ರೆಕ್ಕೆ ಕಟ್ಟುವಲ್ಲಿ SDEF ನಿಮ್ಮ ಜೊತೆಗಿದೆ! ಶ್ರೀಮತಿ. ಶ್ಯಾಮ್ ಲತಾ ಗಾರ್ಗ್ ಇಂಡಿಯಾ ಸ್ಕಾಲರ್ಶಿಪ್ಗಳು(Shyam Lata Garg India Scholarships) ಎಂಜಿನಿಯರಿಂಗ್, ವೈದ್ಯಕೀಯ ಮತ್ತು ಇತರ ಕೋರ್ಸ್ಗಳಲ್ಲಿ ಓದುವ ಅರ್ಹ ವಾರ್ಷಿಕ INR 50,000 ರಿಂದ INR 2 ಲಕ್ಷದವರೆಗೆ ಸಹಾಯಧನವನ್ನು ನೀಡಲಾಗುತ್ತದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ SDEF “ಶ್ರೀಮತಿ.…
Categories: ಸುದ್ದಿಗಳು -
Rain Alert : ರಾಜ್ಯದ ಈ ಜಿಲ್ಲೆಗಳಲ್ಲಿ ಮತ್ತೇ ಭಾರಿ ಮಳೆ ಮುನ್ಸೂಚನೆ..! ಇಲ್ಲಿದೆ ಮಾಹಿತಿ
ನಮ್ಮ ಕನ್ನಡ ನಾಡಿನಲ್ಲಿ ಮಳೆ ಆರ್ಭಟ ಮತ್ತೆ ತನ್ನ ಪ್ರಭಾವ ತೋರಲು ಸಜ್ಜಾಗಿದೆ. ಅಲ್ಪ ವಿರಾಮದ ಬಳಿಕ ಜನರು ಸ್ವಲ್ಪ ನಿರಾಳತೆ ಕಂಡಿದ್ದರು, ಆದರೆ ಇದೀಗ ಮಳೆ ಇನ್ನೊಮ್ಮೆ ಭರ್ಜರಿಯಾಗಿ ಬೀಳಲಿರುವ ಮುನ್ಸೂಚನೆ ಇದ್ದು ರೈತ ಸಮುದಾಯದ ಮುಖಗಳಲ್ಲಿ ಮತ್ತೆ ಕವಲುದೊರೆತಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾದ ಹವಾಮಾನ ವೈಪರೀತ್ಯದಿಂದಾಗಿ ಮುಂದಿನ 48 ಗಂಟೆಗಳಲ್ಲಿ ಮಳೆ ಮತ್ತಷ್ಟು ಜೋರಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…
Categories: ಮಳೆ ಮಾಹಿತಿ -
ಜನನ ಪ್ರಮಾಣ ಪತ್ರ ಮೊಬೈಲ್ ನಲ್ಲೆ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ ಜನನ ಪ್ರಮಾಣ ಪತ್ರ (birth certificate online) ಪಡೆಯಬಹುದು. ಅರ್ಜಿ ಸಲ್ಲಿಸುವು ವಿಧಾನ ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಜನನ ಪ್ರಮಾಣಪತ್ರ ವು ವ್ಯಕ್ತಿಯ ಜನ್ಮವನ್ನು ದಾಖಲಿಸುವ ಪ್ರಮುಖ ದಾಖಲೆಯಾಗಿದೆ. ಹುಟ್ಟಿದ ಪ್ರತಿಯೊಬ್ಬ ಮಗುವಿಗೂ ಜನನ ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯವಾಗಿದೆ. ಜನನ ಪ್ರಮಾಣ ಪತ್ರವು ಮುಖ್ಯವಾಗಿ ಹೆಸರು, ಸ್ಥಳ ಮತ್ತು…
Categories: ಟೆಕ್ ನ್ಯೂಸ್ -
ಉಚಿತ ಕರೆಂಟ್ ಪಲಾನುಭವಿಗಳೇ ಗಮನಿಸಿ , ಮೊಬೈಲ್ ರಿಚಾರ್ಜ್ನಂತೆ ಇನ್ಮುಂದೆ ಬೆಸ್ಕಾಂ ರೀಚಾರ್ಜ್..??
ಬೆಸ್ಕಾಂ ನಿಂದ ಗ್ರಾಹಕರಿಗೆ ಶಾಕಿಂಗ್ ಸುದ್ದಿ, ಮೊಬೈಲ್ ರಿಚಾರ್ಜ್ನಂತೆ ಇನ್ಮುಂದೆ ಬೆಸ್ಕಾಂ ರೀಚಾರ್ಜ್!? ತಿಂಗಳ ಕೊನೆ ಬಂತೆಂದರೆ ಸಾಕು, ಮನೆಯ ಬಾಡಿಗೆ, ದಿನಸಿ ವಸ್ತುಗಳು, ನೀರಿನ ಬಿಲ್ ಅಷ್ಟೇ ಅಲ್ಲದೆ ಕರೆಂಟ್ ಬಿಲ್ ಅನ್ನು ಕೂಡ ಕಟ್ಟಬೇಕು. ಆದರೆ ಇದೀಗ ಬೆಸ್ಕಾಂ ತನ್ನ ಗ್ರಾಹಕರಿಗೆ ಶಾಕಿಂಗ್ ಸುದ್ದಿ ಒಂದನ್ನು ನೀಡಿದೆ. ಹೌದು, ಇನ್ಮುಂದೆ ಮೊಬೈಲ್ ರಿಚಾರ್ಜ್ ನಂತೆ ಬೆಸ್ಕಾಂ ರಿಚಾರ್ಜ್ (Bescom Recharge) ಅನ್ನು ಕೂಡ ಮಾಡಿಸಬೇಕು. ನೀವು ರೀಚಾರ್ಜ್ ಮಾಡಿಸಿದಷ್ಟು ಮಾತ್ರ ಕರೆಂಟ್ ಕೊಡಲಿದೆ. ಇದರ…
Categories: ಮಳೆ ಮಾಹಿತಿ
Hot this week
-
Karnataka Rains: ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಮುನ್ಸೂಚನೆ.! ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್.!
-
ದಿನ ಭವಿಷ್ಯ: ಇಂದು ಧನಲಕ್ಷ್ಮೀ ಯೋಗ ಈ ರಾಶಿಯವರಿಗೆ ಇಂದು ಭಾರೀ ಅದೃಷ್ಟ; ಕುಟುಂಬದಲ್ಲಿ ಸುಖ ನೆಮ್ಮದಿ!
-
ಮನೆಯಲ್ಲಿ ಹಳೆಯ ಪ್ರೆಷರ್ ಕುಕ್ಕರ್ ಪಾತ್ರೆ ಬಳಸುತ್ತಿದ್ದೀರಾ..? ಆರೋಗ್ಯಕ್ಕೆ ಅಪಾಯ. ತಪ್ಪದೇ ಈ ಸ್ಟೋರಿ ಓದಿ
-
ಗೌರಿ ಗಣೇಶ ಹಬ್ಬಕ್ಕೆ ಸರಿಯಾದ ರೀತಿಯಲ್ಲಿ ಮೋದಕ ಮಾಡುವ ವಿಧಾನ: Ganesh Churturthi Modak Recipe At Home
Topics
Latest Posts
- Karnataka Rains: ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಮುನ್ಸೂಚನೆ.! ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್.!
- ದಿನ ಭವಿಷ್ಯ: ಇಂದು ಧನಲಕ್ಷ್ಮೀ ಯೋಗ ಈ ರಾಶಿಯವರಿಗೆ ಇಂದು ಭಾರೀ ಅದೃಷ್ಟ; ಕುಟುಂಬದಲ್ಲಿ ಸುಖ ನೆಮ್ಮದಿ!
- ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮ ಮೊಬೈಲ್ನ ಲಾಸ್ಟ್ ನಂಬರ್ ಹೀಗಿದ್ರೆ ಜಗತ್ತಲ್ಲೇ ನಿಮ್ಮಂತ ಲಕ್ಕಿ ಪರ್ಸನ್ ಯಾರೂ ಇಲ್ಲಾ!
- ಮನೆಯಲ್ಲಿ ಹಳೆಯ ಪ್ರೆಷರ್ ಕುಕ್ಕರ್ ಪಾತ್ರೆ ಬಳಸುತ್ತಿದ್ದೀರಾ..? ಆರೋಗ್ಯಕ್ಕೆ ಅಪಾಯ. ತಪ್ಪದೇ ಈ ಸ್ಟೋರಿ ಓದಿ
- ಗೌರಿ ಗಣೇಶ ಹಬ್ಬಕ್ಕೆ ಸರಿಯಾದ ರೀತಿಯಲ್ಲಿ ಮೋದಕ ಮಾಡುವ ವಿಧಾನ: Ganesh Churturthi Modak Recipe At Home