Tag: kannada
-
Ration card: ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಪ್ರಾರಂಭ, ಈ ಹೊಸ ದಾಖಲೆಗಳು ಬೇಕು.!
ಕರ್ನಾಟಕದ ಜನರಿಗೆ ಸಿಹಿ ಸುದ್ದಿ! ಹೊಸ ರೇಷನ್ ಕಾರ್ಡ್(New Ration Card)ಗಾಗಿ ಕಾಯುತ್ತಿದ್ದವರಿಗೆ ಇಲ್ಲಿದೆ ಒಂದು ಬಿಗ್ ಅಪ್ಡೇಟ್. ರಾಜ್ಯ ಸರ್ಕಾರ ಶೀಘ್ರದಲ್ಲೇ ಹೊಸ ರೇಷನ್ ಕಾರ್ಡ್ಗೆ ಅರ್ಜಿ ಆಹ್ವಾನಿಸಲಿದೆ. ಕರ್ನಾಟಕದಲ್ಲಿ ರೇಷನ್ ಕಾರ್ಡ್ ಸಾರ್ವಜನಿಕ ಜೀವನದ ಅವಿಭಾಜ್ಯ ಅಂಗವಾಗಿದೆ. ಬಿಪಿಎಲ್ (Below Poverty line) ಮತ್ತು ಎಪಿಎಲ್ (Above Poverty line) ಕಾರ್ಡ್ಗಳಿಗೆ ಸಾಕಷ್ಟು ಬೇಡಿಕೆ ಇರುವುದು ಕಂಡುಬರುತ್ತದೆ. ಹೊಸ ದಂಪತಿಗಳು, ಪ್ರತ್ಯೇಕ ವಾಸದ ಕುಟುಂಬಗಳು, ಅಥವಾ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಪಡಿತರ ಚೀಟಿಗಳು…
Categories: ಮುಖ್ಯ ಮಾಹಿತಿ -
Bank Update : ಮಿಸ್ ಆಗಿ ಬೇರೆಯವರ ಖಾತೆಗೆ ಹಣ ಹೋಯ್ತಾ? ಈ ರೀತಿ ಮಾಡಿ ಹಣ ವಾಪಾಸ್ ಪಡೆಯಿರಿ !
ತಪ್ಪಾಗಿ ಬೇರೆಯವರ ಖಾತೆಗೆ (Account) ಹಣ ಹೋಗಿಬಿಟ್ಟಿದೆಯೇ? ಚಿಂತೆ ಬೇಡ! ನಿಮ್ಮ ಹಣವನ್ನು ಸುಲಭವಾಗಿ ಮರಳಿ ಪಡೆಯುವ ಮಾರ್ಗಗಳಿವೆ. ಹೀಗೆ ಮಾಡಿ, ತಪ್ಪಾಗಿ ಹೋದ ಹಣವನ್ನು ಮರಳಿ ಪಡೆಯಿರಿ! ಇಂದಿನ ಡಿಜಿಟಲ್ ಯುಗದಲ್ಲಿ ಹಣದ ವಹಿವಾಟುಗಳು ಹೆಚ್ಚು ಸುಲಭವಾಗಿದ್ದು, ಯುಪಿಐ (UPI), ಇಂಟರ್ನೆಟ್ ಬ್ಯಾಂಕಿಂಗ್(Internet banking), ಮತ್ತು ಮೊಬೈಲ್ ಪೇಮೆಂಟ್ ಅಪ್ಲಿಕೇಶನ್ಗಳ ಮೂಲಕ ತಕ್ಷಣ ಹಣ ವರ್ಗಾವಣೆ ಸಾಧ್ಯವಾಗಿದೆ. ಆದರೆ, ಇಂತಹ ಸರಳತೆ ಕೆಲವೊಮ್ಮೆ ಸಮಸ್ಯೆಗಳನ್ನೂ ಉಂಟುಮಾಡಬಹುದು. ಗಡಿಬಿಡಿಯಲ್ಲಿ ಅಥವಾ ಆಕಸ್ಮಿಕವಾಗಿ ತಪ್ಪಾದ ಖಾತೆಗೆ ಹಣ ಕಳುಹಿಸುವ…
Categories: ಮುಖ್ಯ ಮಾಹಿತಿ -
ಪಟ್ಟಣ ಪಂಚಾಯಿತಿಯಲ್ಲಿ ಖಾಲಿ ಹುದ್ದೆಗಳ ನೇರ ನೇಮಕಾತಿ ಅಧಿಸೂಚನೆ ಪ್ರಕಟ ..!
ಈ ವರದಿಯಲ್ಲಿ ಚಿತ್ರದುರ್ಗ, ಪೌರಕಾರ್ಮಿಕ ಹುದ್ದೆಗಳ ನೇಮಕಾತಿ 2024 ರ (Chitradurga Pourakarmika Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ…
Categories: ಉದ್ಯೋಗ -
Job Alert : ಗ್ಯಾಸ್ ಅಥಾರಟಿ ಆಫ್ ಇಂಡಿಯಾ ಲಿಮಿಟೆಡ್ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ!
ಈ ವರದಿಯಲ್ಲಿ ಗ್ಯಾಸ್ಸ್ ಅಥಾರಟಿ ಆಫ್ ಇಂಡಿಯಾ ಲಿಮಿಟೆಡ್ (GAIL) ನೇಮಕಾತಿ 2024 ರ (GAIL Recruitment 2024 ) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ…
Categories: ಉದ್ಯೋಗ -
ಹೊಸ ಬ್ಯುಸಿನೆಸ್ ಸೆಟ್ಅಪ್ ಐಡಿಯಾ, ಪ್ರತಿ ತಿಂಗಳು 4 ಲಕ್ಷ ರೂಪಾಯಿ ಸಂಪಾದನೆ.
ಸ್ನೇಹಿತರೆ, ನಿಮ್ಮದೇ ಸ್ವಂತ ವ್ಯಾಪಾರ ಮಾಡಲು ಬಯಸುತ್ತೀರಾ? ನೀವು ಕೇವಲ ಒಮ್ಮೆ ಸೆಟಪ್ ಮಾಡಿದರೆ ತಿಂಗಳಿಗೆ 4 ಲಕ್ಷ ರೂಪಾಯಿ ಗಳಿಸಬಹುದಾದ ಅದ್ಭುತ ವ್ಯಾಪಾರದ ಬಗ್ಗೆ ಕೇಳಿದ್ದೀರಾ? ಈ ಟ್ರೆಂಡಿಂಗ್ ವ್ಯಾಪಾರ(Trending business)ವು ಮಕ್ಕಳು ಮತ್ತು ಯುವಕರನ್ನು ಆಕರ್ಷಿಸುತ್ತದೆ ಮತ್ತು ನಿಮಗೆ ಉತ್ತಮ ಆದಾಯವನ್ನು ಗಳಿಸಿಕೊಡುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ VR Cafe: ಟ್ರೆಂಡಿಂಗ್ ಸ್ಟಾರ್ಟ್ಅಪ್ – ತಿಂಗಳಿಗೆ 4…
Categories: ಮುಖ್ಯ ಮಾಹಿತಿ -
ವುಡ್ ಗಿಂತ ಕಮ್ಮಿ ಬೆಲೆಯಲ್ಲಿ ಅಲುಮಿನಿಯಂ ಇಂಟೀರಿಯರ್ ಮಾಡಿಸಿ, ಬರೀ 15 ದಿನದಲ್ಲಿ ರೆಡಿ ಆಗುತ್ತೆ
ಇತ್ತೀಚಿನ ದಿನಗಳಲ್ಲಿ ಮನೆಯನ್ನು ಕಟ್ಟಲು ಎಷ್ಟು ಹಣ ಖರ್ಚಾಗುತ್ತದೆಯೋ ಅದಕ್ಕಿಂತ ಹೆಚ್ಚು ಮನೆಯ ಇಂಟೀರಿಯರ್ ಡಿಸೈನಿಗೆ ಖರ್ಚಾಗುತ್ತದೆ. ಈ ಕರ್ಚನ್ನು ಕಡಿಮೆ ಮಾಡಲು ಇದೀಗ ಹೊಸ ಮತ್ತು ಆಕರ್ಷಕ ರಚನೆಯೊಂದು ಬಂದಿದೆ ಅದುವೇ ಅಲುಮಿನಿಯಂ ಇಂಟೀರಿಯರ್ ಡಿಸೈನಿಂಗ್ (Aluminium interior designing). ಈ ಡಿಸೈನನ್ನು ಮಾಡಿಸುವುದರಿಂದ ನಿಮ್ಮ ಮನೆಯ ಆಕರ್ಷಕವಾಗಿ ಹಾಗೂ ಹೈಟೆಕ್ ಆಗಿ ಕಾಣಿಸುವುದಂತು ಸುಳ್ಳಲ್ಲ. ಈ ಡಿಸೈನನ್ನು ಹೇಗೆ ಮಾಡಿಸುವುದು?, ಎಷ್ಟು ವೆಚ್ಚ ಬೀಳುತ್ತದೆ?, ಯಾರೊಂದಿಗೆ ಮಾಡಿಸಿದರೆ ಉತ್ತಮ ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ…
Categories: ರಿವ್ಯೂವ್ -
ವಿವೋ ಹೊಸ 5G ಮೊಬೈಲ್ ಭರ್ಜರಿ ಎಂಟ್ರಿ..! ಸಖತ್ ಫೀಚರ್ಸ್, ಕಮ್ಮಿ ಬೆಲೆ..!
ನೀವು 5G ಸ್ಮಾರ್ಟ್ಫೋನ್ (Smartphone)ಗಾಗಿ ಕಾಯುತ್ತಿದ್ದರೆ, ನಿಮ್ಮ ಕಾಯುವಿಕೆಗೆ ಅಂತ್ಯವಿದೆ! ವಿವೋ ತನ್ನ ಇತ್ತೀಚಿನ ಆಯ್ಕೆಯಾದ Vivo Y300 5G ಭಾರತೀಯ ಮಾರುಕಟ್ಟೆಗೆ ತರಲು ಸಜ್ಜಾಗಿದೆ. ಈ ಫೋನ್ ಸ್ನಾಪ್ಡ್ರಾಗನ್ 4 ಜೆನ್ 2 ಪ್ರೊಸೆಸರ್ನಂತಹ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ, ಇದು ಸ್ಮೂತ್ ಮತ್ತು ವೇಗದ ಸಾಮರ್ಥ್ಯವನ್ನು ಹೊಂದಿದೆ. ಅದ್ಭುತ ವಿನ್ಯಾಸ ಮತ್ತು ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ನೊಂದಿಗೆ, Vivo Y300 5G ನಿಮ್ಮ ಸ್ಮಾರ್ಟ್ಫೋನ್ ಅನುಭವವನ್ನು ಮತ್ತಷ್ಟು ಹೊಂದಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ…
Categories: ಮೊಬೈಲ್ -
Loan Status: ಜಮೀನಿನ ಮೇಲೆ ಸಾಲ ಇದೆಯೋ ಇಲ್ಲವೋ ಎಂದು ಮೊಬೈಲ್ʼನಲ್ಲೇ ಚೆಕ್ ಮಾಡಿಕೊಳ್ಳಿ..!
ರೈತ ಬಂಧುಗಳೇ, ನಿಮ್ಮ ಜಮೀನಿನ ಮೇಲೆ ಸಾಲ(Loan) ಇದೆಯೇ ಎಂದು ತಿಳಿಯಲು ಮೊಬೈಲ್ ಸಾಕು! ಕರ್ನಾಟಕ ಸರ್ಕಾರದ ಭೂಮಿ ಭೂ ದಾಖಲೆಗಳ ಡಿಜಿಟಲೀಕರಣದ ಯೋಜನೆಯಿಂದ ಇದು ಸಾಧ್ಯವಾಗಿದೆ. ಈಗ ನಿಮ್ಮ ಮನೆಯಲ್ಲಿಯೇ ಕುಳಿತು ಕೆಲವೇ ಸೆಕೆಂಡ್ಗಳಲ್ಲಿ ಈ ಮಾಹಿತಿ ಪಡೆಯಬಹುದು. ಹೌದು, ಇಲ್ಲಿದೆ ಸಂಪೂರ್ಣ ಮಾಹಿತಿ, ವರದಿಯನ್ನು ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕ ಸರ್ಕಾರ, ರಾಜ್ಯದ ರೈತರಿಗೆ…
Categories: ಮುಖ್ಯ ಮಾಹಿತಿ
Hot this week
-
21 ಎಲೆಗಳನ್ನು ಗಣಪತಿಗೆ ಏಕೆ ಸಮರ್ಪಿಸಲಾಗುತ್ತದೆ? ಇದರ ಮಹತ್ವವೇನು?
-
ಖಾಲಿ ಹೊಟ್ಟೆಯಲ್ಲಿ ನಿಂಬೆ ರಸ ಕುಡಿಯೋ ಅಭ್ಯಾಸ ನಿಮಗೂ ಇದೆಯಾ.? ತಪ್ಪದೇ ಈ ಸ್ಟೋರಿ
-
ಗೌರಿ ಗಣೇಶ ಹಬ್ಬದಂದು 6 ಅಪರೂಪದ ಯೋಗ, ಈ ರಾಶಿಯವರಿಗೆ ಬಂಪರ್ ಲಾಟರಿ, ನಿಮ್ಮ ರಾಶಿ ಇದೆಯಾ ನೋಡಿ.!
-
15,000 ರೂ.ಗಿಂತ ಕಡಿಮೆ ಬೆಲೆಯ ಟಾಪ್ 5 ಜನಪ್ರಿಯ ಸ್ಮಾರ್ಟ್ಫೋನ್ಗಳು
-
ನಿಮ್ಮ ಲಿವರ್ ಕಾಪಾಡುವ ಈ ತರಕಾರಿಯ ಮಹತ್ವದ ಬಗ್ಗೆ ಗೊತ್ತಾ.? ವಾರಕ್ಕೊಮ್ಮೆ ತಿನ್ನಿ ಸಾಕು
Topics
Latest Posts
- 21 ಎಲೆಗಳನ್ನು ಗಣಪತಿಗೆ ಏಕೆ ಸಮರ್ಪಿಸಲಾಗುತ್ತದೆ? ಇದರ ಮಹತ್ವವೇನು?
- ಖಾಲಿ ಹೊಟ್ಟೆಯಲ್ಲಿ ನಿಂಬೆ ರಸ ಕುಡಿಯೋ ಅಭ್ಯಾಸ ನಿಮಗೂ ಇದೆಯಾ.? ತಪ್ಪದೇ ಈ ಸ್ಟೋರಿ
- ಗೌರಿ ಗಣೇಶ ಹಬ್ಬದಂದು 6 ಅಪರೂಪದ ಯೋಗ, ಈ ರಾಶಿಯವರಿಗೆ ಬಂಪರ್ ಲಾಟರಿ, ನಿಮ್ಮ ರಾಶಿ ಇದೆಯಾ ನೋಡಿ.!
- 15,000 ರೂ.ಗಿಂತ ಕಡಿಮೆ ಬೆಲೆಯ ಟಾಪ್ 5 ಜನಪ್ರಿಯ ಸ್ಮಾರ್ಟ್ಫೋನ್ಗಳು
- ನಿಮ್ಮ ಲಿವರ್ ಕಾಪಾಡುವ ಈ ತರಕಾರಿಯ ಮಹತ್ವದ ಬಗ್ಗೆ ಗೊತ್ತಾ.? ವಾರಕ್ಕೊಮ್ಮೆ ತಿನ್ನಿ ಸಾಕು