Tag: kannada

  • ನಾಸ್ಟ್ರಾಡಾಮಸ್‌ ಭವಿಷ್ಯವಾಣಿಗಳು 2025, ಕ್ಷುದ್ರಗ್ರಹ ಭೂಮಿಗೆ ಡಿಕ್ಕಿ, ಮತ್ತೊಂದು ಸಾಂಕ್ರಾಮಿಕ ರೋಗ!

    16629929070863

    2025ರ ಗಡಿಯಲ್ಲಿ ನಿಂತು, ಜಗತ್ತು ಒಂದು ಹೊಸ ಅಧ್ಯಾಯಕ್ಕೆ ಕಾಲಿಡಲು ಸಿದ್ಧವಾಗಿದೆ. ಶಾಂತಿಯ ಆಶಯಗಳ ನಡುವೆ, ಭವಿಷ್ಯದ ದರ್ಶಿ ನಾಸ್ಟ್ರಾಡಾಮಸ್‌ (Nostradamus)ನ ಭವಿಷ್ಯವಾಣಿಗಳು ಮತ್ತೆ ಕುತೂಹಲ ಕೆರಳಿಸುತ್ತಿವೆ. ಕ್ಷುದ್ರಗ್ರಹದ ಡಿಕ್ಕಿ(asteroid collision) ಮತ್ತು ಹೊಸ ಸಾಂಕ್ರಾಮಿಕ ರೋಗ(New pandemic)ದ ಬಗ್ಗೆ ಅವರ ಎಚ್ಚರಿಕೆಗಳು ಜಗತ್ತನ್ನು ತಲ್ಲಣಗೊಳಿಸುತ್ತಿದೆ. 16ನೇ ಶತಮಾನದ ಈ ಮಹಾನ್ ಜ್ಯೋತಿಷಿಯ ಮಾತುಗಳು ಇಂದಿಗೂ ಪ್ರಸ್ತುತವಾಗಿರುವುದು ಆಶ್ಚರ್ಯಕರವಲ್ಲವೇ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…

    Read more..


  • ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್, ಗೃಹಲಕ್ಷ್ಮಿ ಸಂಘ ಸ್ಥಾಪನೆ!

    ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್!. ಗೃಹಲಕ್ಷ್ಮಿ ಸಂಘ ಸ್ಥಾಪನೆ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್(Lakshmi Hebbalkar) ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದಲ್ಲಿ ಕರ್ನಾಟಕ ಸರ್ಕಾರ ರಾಜ್ಯದ ಮಹಿಳೆಯರಿಗೆ ಇನ್ನೊಂದು ಮಹತ್ವದ ಯೋಜನೆ ಘೋಷಿಸಿದೆ. ಈ ಯೋಜನೆಯು ಮಹಿಳಾ ಸಬಲೀಕರಣಕ್ಕೆ ಹೊಸ ತಿರುವು ನೀಡಲಿದೆ. ಮಹಿಳಾ ಸಂಘಟನೆಗಳ ಶಕ್ತಿ ಮತ್ತು ಸಬಲೀಕರಣವನ್ನು ಹೆಚ್ಚಿಸಲು ಗೃಹ ಲಕ್ಷ್ಮಿ ಸಂಘ(Gruhalakshmi sanga) ಸ್ಥಾಪನೆ ಮಾಡಲಾಗುತ್ತಿದೆ. ಇದು ಸ್ತ್ರೀಶಕ್ತಿ ಸಂಘಟನೆಗಳ ಮಾದರಿಯಲ್ಲೇ ಕಾರ್ಯನಿರ್ವಹಿಸಲಿದೆ, ಗೃಹಲಕ್ಷ್ಮಿ ಯೋಜನೆಯ(Gruhalahakshmi Yojana) ಫಲಾನುಭವಿಗಳಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಎಂದು…

    Read more..


  • ಬೆಳೆ ಕಟಾವು ಸಮಯದಲ್ಲಿ ಅನಿರೀಕ್ಷಿತ ಮಳೆ! ರೈತರಿಗೆ ಬಿಗ್ ಶಾಕ್, ರಾಜ್ಯದ ಈ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಣೆ!

    ಕರ್ನಾಟಕದ ರೈತರಿಗೆ ಮತ್ತೊಂದು ಬಿಗ್ ಶಾಕ್! ಬೆಳೆ ಕಟಾವು ಸಮಯದಲ್ಲಿ ಅನಿರೀಕ್ಷಿತ ಮಳೆ ಸುರಿಯುವ ಸಾಧ್ಯತೆ ಇದೆ. ಹವಾಮಾನ ಇಲಾಖೆ(Meteorological Department) ಡಿಸೆಂಬರ್ 13ರಿಂದ 17ರವರೆಗೆ ರಾಜ್ಯದ ಹಲವೆಡೆ ಯೆಲ್ಲೋ ಅಲರ್ಟ್(yellow alert) ಘೋಷಿಸಿದೆ. ಈ ಮಳೆಯಿಂದ ರೈತರ ಬೆಳೆ ಹಾಳಾಗುವ ಸಂಭವವಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕದಲ್ಲಿ ರೈತರಿಗೆ ಬಿಗ್ ಶಾಕ್! ರಾಜ್ಯದಲ್ಲಿ ವರುಣಾರ್ಭಟದ…

    Read more..


  • ಹೊಸ ವರ್ಷಕ್ಕೆ ಜಿಯೋ ಬಂಪರ್ ಡಿಸ್ಕೌಂಟ್ ಪ್ಲಾನ್‌ನಲ್ಲಿ ₹200 ಇಳಿಕೆ, ಪ್ರತಿದಿನ 3GB ಡೇಟಾ ಫ್ರೀ

    1000340623

    ಭಾರತದ ಪ್ರಮುಖ ಟೆಲಿಕಾಂ ಸಂಸ್ಥೆಯಾದ ರಿಲಯನ್ಸ್ ಜಿಯೋ (Reliance Jio) ತನ್ನ ಗ್ರಾಹಕರಿಗೆ ಹೊಸ ವರ್ಷದ ಉಡುಗೊರೆಯ ರೂಪದಲ್ಲಿ 999 ರೂಪಾಯಿ ಪ್ರಿಪೇಯ್ಡ್ ಪ್ಲಾನ್‌ನಲ್ಲಿ (Rs 999 Prepaid plan) ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಟ್ಯಾರಿಫ್ ಬೆಲೆಯಲ್ಲಿ ಇಳಿಕೆ, ಹೆಚ್ಚುವರಿ ಡೇಟಾ ಹಾಗೂ ವ್ಯಾಲಿಡಿಟಿ(Data and Validity) ಆವಧಿಯ ವಿಸ್ತರಣೆ ಈ ಬದಲಾವಣೆಗಳ ಪ್ರಮುಖ ಅಂಶಗಳಾಗಿವೆ. ಈ ನವೀಕರಣವು ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯಲು ಮತ್ತು ಪೋರ್ಟಿಂಗ್ ಮೂಲಕ ಹೊರ ಹೋಗುವವರನ್ನು ತಡೆಯಲು ಸಂಸ್ಥೆಯ ದಿಟ್ಟ ಹೆಜ್ಜೆಯಾಗಿದೆ. ಇದೇ…

    Read more..


  • BPL Card : ನಿಮ್ಮ ಬಿಪಿಎಲ್ ಕಾರ್ಡ್ ಅಮಾನತ್ತಿನಲ್ಲಿದ್ದರೆ ಇದನ್ನು ಓದಲೇಬೇಕು!

    1478723 ration cards 1

    ರಾಜ್ಯ ಸರ್ಕಾರವು ಬಿಪಿಎಲ್ (Below poverty level ) ಕಾರ್ಡ್ ದಾರರಿಗೆ ದೊಡ್ಡ ನಿರ್ಧಾರವನ್ನು ತೆಗೆದುಕೊಂಡು, ಬಿಪಿಎಲ್ ಕಾರ್ಡ್‌ಗಳ ಪರಿಷ್ಕರಣೆಯ ಮೂಲಕ ಅರ್ಹ ಫಲಾನುಭವಿಗಳಿಗೆ ಮತ್ತೆ ಪಡಿತರ ನೀಡಲು ಆರಂಭಿಸಲಿದೆ. ಕಳೆದ ಕೆಲವು ತಿಂಗಳಲ್ಲಿ ಅನೇಕ ಬಿಪಿಎಲ್ ಕಾರ್ಡ್‌ಗಳನ್ನು(BPL cards) ಅಮಾನತು ಮಾಡಿದ್ದು, ಅಸಂಖ್ಯಾತ ಜನರಿಗೆ ಸಂಕಷ್ಟ ತಂದಿತ್ತು. ಆದರೆ, ಪರಿಷ್ಕರಣೆಯ ನಂತರ (Revision after) ಸರ್ಕಾರ ಈ ಸಮಸ್ಯೆಯನ್ನು ನಿವಾರಿಸುವತ್ತ ಮೊದಲ ಹೆಜ್ಜೆಯಿಟ್ಟಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…

    Read more..


  • ಶಿಕ್ಷಕರಿಗೆ ಬಂಪರ್ ಗುಡ್ ನ್ಯೂಸ್, ಅತಿಥಿ ಶಿಕ್ಷಕರ ಮಾಸಿಕ ಗೌರವಧನ ಮೊತ್ತ ಹೆಚ್ಚಳ! ಇಲ್ಲಿದೆ ವಿವರ

    1000340458

    ಆರ್ಥಿಕ ಇಲಾಖೆ ಒಪ್ಪಿದರೆ ಅತಿಥಿ ಶಿಕ್ಷಕರು(Guest Teachers), ಉಪನ್ಯಾಸಕರ ವೇತನ ಹೆಚ್ಚಿಸುತ್ತೇವೆ : ಸಚಿವ ಮಧು ಬಂಗಾರಪ್ಪ (Madhu Bangarappa) ಅತಿಥಿ ಶಿಕ್ಷಕರು (Guest Teachers) ಮತ್ತು ಉಪನ್ಯಾಸಕರ ಸಂಭಾವನೆ ಹೆಚ್ಚಳ ಮಾಡುವ ಕುರಿತು ಆರ್ಥಿಕ ಇಲಾಖೆಯೊಂದಿಗೆ ಚರ್ಚೆ ಮಾಡಲಾಗುವುದು ಎಂದು ಸಚಿವ ಮಧು ಬಂಗಾರಪ್ಪ (Madhu Bangarappa) ತಿಳಿಸಿದರು. ಬೆಳಗಾವಿಯಲ್ಲಿ(belagavi) ನಡೆಯುತ್ತಿರುವ ಅಧಿವೇಶನದಲ್ಲಿ ವಿಧಾನ ಪರಿಷತ್ ನಲ್ಲಿ ಬಿಜೆಪಿ ಸದಸ್ಯ ಧನಂಜಯ ಸರ್ಜಿ ಅವರು, ಅತಿಥಿ ಶಿಕ್ಷಕರ ವೇತನ ಹೆಚ್ಚಳ ‌ಮಾಡುವ ಬಗ್ಗೆ ಪ್ರಸ್ತಾಪ ಮಾಡಿ, ಪ್ರಶ್ನೆ…

    Read more..


  • ಕೇಂದ್ರದ ‘ಬಿಮಾ ಸಖಿ’ ಯೋಜನೆಗೆ ಪ್ರಧಾನಿ ಮೋದಿ ಚಾಲನೆ: ಈ ಮಹಿಳೆಯರಿಗೆ ಸಿಗಲಿದೆ ಹಣ..!

    1000340455

    ಗ್ರಾಮೀಣ ಮಹಿಳೆಯರಿಗೆ ಗುಡ್ ನ್ಯೂಸ್!. ಬಿಮಾ ಸಖಿ(Bima Sakhi Yojana) ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ. ಪ್ರಧಾನಮಂತ್ರಿ ನರೇಂದ್ರ ಮೋದಿ(Prime minister Narendra Modi) ಅವರು ಇತ್ತೀಚಿಗೆ ಬಿಮಾ ಸಖಿ ಎಂಬ ಹೊಸ ಯೋಜನೆಗೆ ಚಾಲನೆ ನೀಡಿದ್ದು, ಗ್ರಾಮೀಣ ಮಹಿಳೆಯರ (Rural women’s) ಆರ್ಥಿಕ ಸ್ವಾವಲಂಬನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿರುತ್ತದೆ. ಈ ಯೋಜನೆಯಡಿ ಮಹಿಳೆಯರಿಗೆ ಹೊಸ ಉದ್ಯೋಗಾವಕಾಶಗಳು ಮತ್ತು ಆತ್ಮಸಬಲೀಕರಣದ ಸಾಧನೆಗೆ ಅವಕಾಶ ನೀಡಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು…

    Read more..


  • ಎಸ್‌ಎಂ ಕೃಷ್ಣ ಇನ್ನಿಲ್ಲ , ನಾಳೆ ರಾಜ್ಯಾದ್ಯಂತ ಶಾಲಾ ಕಾಲೇಜಿಗೆ ರಜೆ ಘೋಷಿಸಿದ ಸರ್ಕಾರ!

    1000340314

    ಎಸ್.ಎಂ. ಕೃಷ್ಣ ಅವರ ಅಗಲಿಕೆಯಿಂದಾಗಿ, ನಾಳೆ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ಸರ್ಕಾರ ರಜೆ(school and colleges holiday) ಘೋಷಿಸಿದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ(Former Chief Minister of Karnataka) ಮತ್ತು ದೇಶದ ಗಮನಾರ್ಹ ರಾಜಕಾರಣಿಗಳಲ್ಲಿ ಒಬ್ಬರಾದ ಎಸ್ಎಂ ಕೃಷ್ಣ(SM Krishna’s) (92) ಇಂದು(ಡಿ.10) ಬೆಳಗ್ಗೆ ತಮ್ಮ ಬೆಂಗಳೂರಿನ ಸದಾಶಿವನಗರದ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ತಮ್ಮ ಮನೆಯಲ್ಲಿಯೇ ಕೊನೆಯುಸಿರೆಳೆದರು. ಇದರಿಂದ ಕರ್ನಾಟಕದ ರಾಜಕೀಯ ವಲಯ ಹಾಗೂ ಸಾರ್ವಜನಿಕ ಜೀವನದಲ್ಲಿ ಅಪಾರ ಶೋಕವೊಂದು ಮನೆಮಾಡಿದೆ. ಇವರ…

    Read more..


  • Save Money : ಸಂಬಳ ಕಮ್ಮಿ ಇದ್ರೂ ಚಿಂತೆ ಯಾಕೆ – ಈ ಟಿಪ್ಸ್‌ ಫಾಲೋ ಮಾಡಿ..!

    1000340269

    ಯುವ ವೃತ್ತಿಪರರಿಗೆ ಆರ್ಥಿಕ ಪ್ರಗತಿಗೆ ಮಾರ್ಗದರ್ಶನ: ಯುವ ವೃತ್ತಿಪರರ ಜೀವನದಲ್ಲಿ ಶಿಸ್ತಿನಿಂದ ಹಣಕಾಸು ಯೋಜನೆ ಮಾಡುವುದು ಬಹಳ ಮುಖ್ಯ. ಹಲವು ಜನರು ವೃತ್ತಿಜೀವನದ ಆರಂಭದಲ್ಲಿ ಸಿಕ್ಕಿದ್ದನ್ನು ಖರ್ಚು ಮಾಡುತ್ತಾ, ಉಳಿತಾಯ ಮತ್ತು ಹೂಡಿಕೆಯ(saving and investment) ಮಹತ್ವವನ್ನು ಮರೆಯುತ್ತಾರೆ. ಆರ್ಥಿಕ ತಜ್ಞರು ಪ್ರತಿ ತಿಂಗಳು ಕೈಗೆ ಸಿಗುವ ಆದಾಯದ ಕೆಲವು ಭಾಗವನ್ನು ಉಳಿತಾಯ ಮಾಡಲು ಸೂಕ್ತ ಮಾರ್ಗಗಳನ್ನು ಸೂಚಿಸುತ್ತಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ…

    Read more..