Tag: kannada
-
ಸಾರ್ವಜನಿಕ ಗಮನಕ್ಕೆ : ತುರ್ತು ಸಂದರ್ಭದಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳ ಪಟ್ಟಿ ಇಲ್ಲಿದೆ
ಸಾರ್ವಜನಿಕರೆ ತುರ್ತು ಸಂದರ್ಭಗಳಲ್ಲಿ(emergency situations) ಎಚ್ಚರ!. ಈ ದೂರವಾಣಿ ಸಂಖ್ಯೆಗಳ(Telephone numbers) ಬಗ್ಗೆ ತಿಳಿದಿರುವುದು ಉತ್ತಮ. ತುರ್ತು ಸಂದರ್ಭಗಳು ಯಾವುದೇ ಸಮಯದಲ್ಲೂ ಸಂಭವಿಸಬಹುದು. ಇಂತಹ ಸಂದರ್ಭಗಳಲ್ಲಿ ಜನರಿಗೆ ತಕ್ಷಣವೇ ಸಹಾಯ ಲಭ್ಯವಾಗಲು ತುರ್ತು ದೂರವಾಣಿ ಸಂಖ್ಯೆಗಳು ಅತ್ಯಂತ ಮುಖ್ಯವಾಗಿವೆ. ಕೆಲವೆ ವೇಳೆ, ಈ ಸಂದರ್ಭಗಳು ಜೀವನಾಶವಾಗದಂತೆ ತಡೆಯಲು ಅಥವಾ ಆಪತ್ತುಗಳಿಂದ ವಿಮುಕ್ತಿ ಪಡೆಯಲು ಅಗತ್ಯ ಸಹಾಯವನ್ನು(help) ತಕ್ಷಣವೇ ಪಡೆಯಬೇಕಾಗುತ್ತದೆ. ಈ ಸಂದರ್ಭಗಳಲ್ಲಿ ತ್ವರಿತವಾಗಿ ತಲುಪಬಹುದಾದ ದೂರವಾಣಿ ಸಂಖ್ಯೆಗಳಿಗೆ ಪ್ರಾಥಮಿಕ ಪ್ರಾಧಾನ್ಯತೆಯನ್ನು ನೀಡುವುದು ಅತೀ ಮುಖ್ಯವಾಗಿದೆ. ಪ್ರಸ್ತುತ ಕಾಲದಲ್ಲಿ…
Categories: ಮುಖ್ಯ ಮಾಹಿತಿ -
Jio Recharge 2025: 11 ತಿಂಗಳಿಗೆ ಅನ್ಲಿಮಿಟೆಡ್ ಕರೆ ಮತ್ತು ಡೇಟಾ ಅತೀ ಕಮ್ಮಿ ಬೆಲೆ
ಜಿಯೋ ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ಗಳಲ್ಲಿ ಒಂದಾಗಿದೆ, 460 ಮಿಲಿಯನ್ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿದೆ. ಕಂಪನಿಯು ತನ್ನ ಕೈಗೆಟುಕುವ ಪ್ರಿಪೇಯ್ಡ್ ಮತ್ತು ಜಿಯೋ ಪೋಸ್ಟ್ಪೇಯ್ಡ್ ಯೋಜನೆಗಳಿಗೆ ಹೆಸರುವಾಸಿಯಾಗಿದೆ, ಇದು ಅನಿಯಮಿತ ಧ್ವನಿ ಕರೆಗಳು, ಹೆಚ್ಚಿನ ವೇಗದ ಇಂಟರ್ನೆಟ್ ಡೇಟಾ ಮತ್ತು ವಿವಿಧ ಜಿಯೋ ಅಪ್ಲಿಕೇಶನ್ಗಳನ್ನು ಒದಗಿಸುತ್ತದೆ. ಜಿಯೋ ರೂ. 895 ರೀಚಾರ್ಜ್ ಯೋಜನೆಯು 336 ದಿನಗಳ ಪ್ಯಾಕ್ ಮಾನ್ಯತೆಯೊಂದಿಗೆ ಚಿಂತೆ-ಮುಕ್ತ ಅನುಭವವನ್ನು ಖಾತ್ರಿಗೊಳಿಸುತ್ತದೆ, ವರ್ಷವಿಡೀ ತಡೆರಹಿತ ಸೇವೆಗಳನ್ನು ಒದಗಿಸುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ…
Categories: ಟೆಕ್ ನ್ಯೂಸ್ -
ಹೊಸ Redmi Turbo 4 ಸ್ಮಾರ್ಟ್ಫೋನ್ ಭರ್ಜರಿ ಎಂಟ್ರಿ ! ಸಖತ್ ಫೀಚರ್, ಬೆಲೆ ಎಷ್ಟು ಗೊತ್ತಾ ?
Redmi Turbo 4: ದೀರ್ಘಕಾಲದ ಬ್ಯಾಟರಿ ಬಾಳಿಕೆ ಹೊಂದಿರುವ ಪವರ್ಪ್ಯಾಕ್! 6550mAh ಬ್ಯಾಟರಿ ಮತ್ತು 90W ಫಾಸ್ಟ್ ಚಾರ್ಜಿಂಗ್ನೊಂದಿಗೆ, ಈ ಸ್ಮಾರ್ಟ್ಫೋನ್ ನಿಮ್ಮ ದಿನಚರಿಯ ಯಾವುದೇ ಕ್ಷಣದಲ್ಲಿ ನಿಮ್ಮನ್ನು ಕೈಬಿಡುವುದಿಲ್ಲ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಚೀನಾ(China)ದಲ್ಲಿನ ಜನಪ್ರಿಯ ಸ್ಮಾರ್ಟ್ಫೋನ್ ತಯಾರಕ Redmi, ತನ್ನ ಹೊಸ Redmi Turbo 4 ಎಂಬ ಸ್ಮಾರ್ಟ್ಫೋನ್ನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.…
Categories: ಮೊಬೈಲ್ -
ಆಧಾರ್ ಕಾರ್ಡ್ 5 ಹೊಸ ನಿಯಮ ಜಾರಿ, ಆಧಾರ್ ಇದ್ದವರು ತಪ್ಪದೇ ತಿಳಿದುಕೊಳ್ಳಿ
ಆಧಾರ್ ಕಾರ್ಡ್ ಬಳಸುವಾಗ ಎಚ್ಚರ!. ಈ ಹೊಸ ರೂಲ್ಸ್ ಗಳ ಬಗ್ಗೆ ತಿಳಿದುಕೊಳ್ಳದಿದ್ದರೆ ಮುಂದೆ ಸಮಸ್ಯೆ ಕಟ್ಟಿಟ್ಟಬುತ್ತಿ. ಆಧಾರ್ ಕಾರ್ಡ್ (Adhar card) ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಅತ್ಯಂತ ಮುಖ್ಯವಾದ ಗುರುತಿನ ದಾಖಲೆ. ಇದು ಬ್ಯಾಂಕ್ ಖಾತೆ (Bank account) ತೆರೆಯುವುದು, ಪಾನ್ ಕಾರ್ಡ್(PAN card) ಪಡೆಯುವುದು, ಪಿಂಚಣಿ(pension) ಪಡೆಯುವುದು, ಮತ್ತು ಇತರ ಹಲವಾರು ಸೇವೆಗಳಿಗೆ ಅಗತ್ಯವಿದೆ. ಆಧಾರ್ ಕಾರ್ಡ್ನ ಮಹತ್ವವನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು (Government) ಕಾಲಕಾಲಕ್ಕೆ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಇತ್ತೀಚೆಗೆ, ಸರ್ಕಾರವು ಆಧಾರ್…
Categories: ಮುಖ್ಯ ಮಾಹಿತಿ -
ಬರೋಬ್ಬರಿ 25 ಸಾವಿರ ರೂಪಾಯಿ ಫೆಲೋಶಿಪ್ ಪಡೆಯಲು ಅರ್ಜಿ ಆಹ್ವಾನ.! ಅಪ್ಲೈ ಮಾಡಿ
ಇವತ್ತಿನ ವರದಿಯಲ್ಲಿ ಒಂದು ಪ್ರಮುಖವಾದ ವಿದ್ಯಾರ್ಥಿ ವೇತನದ(scholarship) ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಅದುವೇ ಡಾ. ಎಪಿಜೆ ಅಬ್ದುಲ್ ಕಲಾಂ ಯಂಗ್ ರಿಸರ್ಚ್ ಫೆಲೋಶಿಪ್ 2024. ಇದು ತಂತ್ರಜ್ಞಾನ, ಶಿಕ್ಷಣ, ಸಂಶೋಧನೆ ಮತ್ತು ಪರಿಸರಕ್ಕಾಗಿ ಪುನರ್ವಸತಿ (TERRE) ನೀತಿ ಕೇಂದ್ರದಿಂದ ವಿವಿಧ ಕ್ಷೇತ್ರಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿಎಚ್.ಡಿ ವ್ಯಾಸಂಗ ಮಾಡುತ್ತಿರುವ ಅಥವಾ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಒದಗಿಸಲಾದ ಅವಕಾಶವಾಗಿದೆ. ಅರ್ಜಿಯನ್ನು ಸಲ್ಲಿಸಲು ಬೇಕಾದ ದಾಖಲೆಗಳು, ಅರ್ಜಿಯನ್ನು ಸಲ್ಲಿಸುವ ವಿಧಾನ, ಕೊನೆಯ ದಿನಾಂಕ ಹಾಗೂ ಇನ್ನಿತರ ಮಾಹಿತಿಯನ್ನು ತಿಳಿದುಕೊಳ್ಳಲು…
Categories: ವಿದ್ಯಾರ್ಥಿ ವೇತನ -
Job Fair: ಉದ್ಯೋಗ ಆಕಾಂಕ್ಷಿಗಳೆ ಗಮನಿಸಿ, ಬೆಂಗಳೂರಿನಲ್ಲಿ ಉದ್ಯೋಗ ಮೇಳ; ನೋಂದಣಿ ಪ್ರಾರಂಭ.
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (KSDC) 2025ರ ಮೊದಲ ಉದ್ಯೋಗ ಮೇಳವನ್ನು( 2025 Year first Job Fair) ಬೆಂಗಳೂರಿನ ಶಾಂತಿನಗರದ ನಂದನ್ ಫುಟ್ಬಾಲ್ ಮೈದಾನದಲ್ಲಿ ಆಯೋಜಿಸುತ್ತಿದೆ. ಜನವರಿ 7 ಮತ್ತು 8ರಂದು ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ನಡೆಯುವ ಈ ಮೇಳವು ಉದ್ಯೋಗವನ್ನು ಹುಡುಕುತ್ತಿರುವ ಪ್ರತಿಭಾವಂತ ಯುವಕರಿಗೆ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳುವ ಸುವರ್ಣಾವಕಾಶವನ್ನು ಒದಗಿಸುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ…
Categories: ಉದ್ಯೋಗ -
ರಾಜ್ಯದಲ್ಲಿ ಪುರುಷರ ಬಸ್ ಸಂಚಾರ ಭಾರಿ ದುಬಾರಿ, ಟಿಕೆಟ್ ದರ ಏರಿಕೆ ಆದೇಶ ಪ್ರಕಟ
2025ರ ಹೊಸ ವರ್ಷಕ್ಕೆ ಕರ್ನಾಟಕ ಸರ್ಕಾರ( Karnataka government) ಜನರಿಗೆ ಬೆಲೆ ಏರಿಕೆಯ ವಾತಾವರಣವನ್ನು ಪರಿಚಯಿಸುತ್ತಿದೆ. ಜನಸಾಮಾನ್ಯರ ಪ್ರವಾಸದ ಪ್ರಮುಖ ಮಾರ್ಗವಾದ ಬಸ್ ಪ್ರಯಾಣವು ಶೇಕಡಾ 15ರಷ್ಟು ದುಬಾರಿ ಆಗಲಿದೆ (Bus travel will be 15 percent more expensive). ಇದು ನಾಲ್ಕು ವರ್ಷಗಳ ನಂತರ ನಡೆದಿರುವ ಬಸ್ ದರ ಪರಿಷ್ಕರಣೆ ಎಂಬುದಾಗಿ ಸರ್ಕಾರ ಘೋಷಿಸಿದೆ. ಅಂತರ್ಜಾಲದಲ್ಲಿ ಸಾರಿಗೆ ನಿಗಮಗಳ ಬಯಕೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ…
Categories: ಸುದ್ದಿಗಳು -
KPSC Recruitment: ಕೃಷಿ ಆಫೀಸರ್ & ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಈ ವರದಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗ (KPSC) ಕೃಷಿ ಅಧಿಕಾರಿಗಳು (AO) ಮತ್ತು ಸಹಾಯಕ ಕೃಷಿ ಅಧಿಕಾರಿಗಳ (AAO) ನೇಮಕಾತಿ 2024(KPSC AO and AAO Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು…
Categories: ಉದ್ಯೋಗ
Hot this week
-
ರಾಜ್ಯದ ಬಿಪಿಎಲ್ ಪಡಿತರ ಚೀಟಿದಾರ ರಿಗೆ ಬಿಗ್ ಶಾಕ್, ಇಂಥವರ ರೇಷನ್ ಕಾರ್ಡ್ ರದ್ದು.!
-
ಹಾಸನದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇರ ನೇಮಕಾತಿ.! ಪರೀಕ್ಷೆ ಇಲ್ಲ
-
Gruhalakshmi: ₹2,000/- ಜೂನ್ ತಿಂಗಳ ಗೃಹಲಕ್ಷ್ಮಿ ಹಣ ಈ ಮಹಿಳೆಯರ ಖಾತೆಗೆ ಜಮಾ, ಅಕೌಂಟ್ ಚೆಕ್ ಮಾಡಿಕೊಳ್ಳಿ!
-
ರಾಜ್ಯದಲ್ಲಿ ಮುಂದುವರೆದ ಮುಂಗಾರು ಮಳೆಯ ಆರ್ಭಟ ನಾಳೆಯೂ ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
Topics
Latest Posts
- ರಾಜ್ಯದ ಬಿಪಿಎಲ್ ಪಡಿತರ ಚೀಟಿದಾರ ರಿಗೆ ಬಿಗ್ ಶಾಕ್, ಇಂಥವರ ರೇಷನ್ ಕಾರ್ಡ್ ರದ್ದು.!
- ಹಾಸನದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇರ ನೇಮಕಾತಿ.! ಪರೀಕ್ಷೆ ಇಲ್ಲ
- Gruhalakshmi: ₹2,000/- ಜೂನ್ ತಿಂಗಳ ಗೃಹಲಕ್ಷ್ಮಿ ಹಣ ಈ ಮಹಿಳೆಯರ ಖಾತೆಗೆ ಜಮಾ, ಅಕೌಂಟ್ ಚೆಕ್ ಮಾಡಿಕೊಳ್ಳಿ!
- ರಾಜ್ಯದಲ್ಲಿ ಮುಂದುವರೆದ ಮುಂಗಾರು ಮಳೆಯ ಆರ್ಭಟ ನಾಳೆಯೂ ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
- ಆಪ್ಟಿಕಲ್ ಇಲ್ಯೂಷನ್ ವ್ಯಕ್ತಿತ್ವ ಪರೀಕ್ಷೆ : ನಿಮ್ಮ ವ್ಯಕ್ತಿತ್ವದ ರಹಸ್ಯವನ್ನು ಇಲ್ಲಿ ತಿಳಿಯಿರಿ