Tag: kannada
-
ರೈಲ್ವೆಯಲ್ಲಿ ಇಲಾಖೆಯಲ್ಲಿ 4,232 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ.! ಅಪ್ಲೈ ಮಾಡಿ
ಈ ವರದಿಯಲ್ಲಿ SCR ರೈಲ್ವೆ ನೇಮಕಾತಿ 2025 (SCR Railway Recruitment 2025) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ…
Categories: ಉದ್ಯೋಗ -
ಇ ಖಾತಾ ರಿಜಿಸ್ಟರ್ ಹೊಸ ಮಾರ್ಗಸೂಚಿ ಕೊಟ್ಟ ಸಿ ಎಂ ಸಿದ್ದರಾಮಯ್ಯ! ಇಲ್ಲಿದೆ ಡೀಟೇಲ್ಸ್
ಖಾತಾ ರಿಜಿಸ್ಟರ್ ಮಾಡಿಸಿಕೊಳ್ಳುವವರಿಗೆ ಗುಡ್ ನ್ಯೂಸ್, ಸಾರ್ವಜನಿಕರಿಗೆ ಆಗುತ್ತಿರುವ ಕಿರಿಕಿರಿ, ಭ್ರಷ್ಟಾಚಾರಕ್ಕೆ ಸಂಪೂರ್ಣ ಕಡಿವಾಣ..! ಹಲವು ವರ್ಷಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ಕಿರಿಕಿರಿ, ಭ್ರಷ್ಟಾಚಾರಕ್ಕೆ (Corruption) ಸಂಪೂರ್ಣ ಕಡಿವಾಣ ಹಾಕಬೇಕಿದೆ. ಇದಕ್ಕೆ ಪರಸ್ಪರ ಹೊಂದಾಣಿಕೆಯಿಂದ ಮೂರೂ ಇಲಾಖೆಗಳು ಕಾರ್ಯ ನಿರ್ವಹಿಸಿ ಎಂದು ಸಿ.ಎಂ. ಸಿದ್ದರಾಮಯ್ಯ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ನಿಯಮ ಪಾಲಿಸದ, ರೆವಿನ್ಯೂ ಬಡಾವಣೆಗಳಿಗೆ ಬ್ರೇಕ್ ಹಾಕುವ ಅತ್ಯಗತ್ಯವಿದೆ ಎಂಬ ವಿಷಯ ಸಭೆಯಲ್ಲಿ ನಿರ್ಣಯವಾಗಿದೆ. ಒಂದೇ ಸೈಟನ್ನು ಹಲವರಿಗೆ ಮಾರುವ ವಂಚನೆಗೆ ಸಂಪೂರ್ಣ ಬ್ರೇಕ್ ಹಾಕಲೇಬೇಕು ಎಂದು ಸಿ.ಎಂ…
Categories: ಮುಖ್ಯ ಮಾಹಿತಿ -
ಪ್ರತಿ ತಿಂಗಳು 40-50 ಸಾವಿರ ಸಂಪಾದಿಸುವ ಹೊಸ ಬಿಸಿನೆಸ್ ಪ್ಲಾನ್ ಇಲ್ಲಿದೆ, 5 ಸಾವಿರದಿಂದ ಪ್ರಾರಂಭಿಸಿ
ಸ್ವಂತ ಉದ್ಯಮ(own business) ಪ್ರಾರಂಭಿಸಬೇಕೆಂಬ ಕನಸು ನಿಮ್ಮದಾಗಿದ್ದರೆ, ಆದರೆ ಬಂಡವಾಳದ ಕೊರತೆಯಿಂದ ಚಿಂತಿಸುತ್ತಿದ್ದರೆ, ಈ ಅವಕಾಶ ನಿಮಗಾಗಿ! ಕೇವಲ ₹5,000 ದೊಂದಿಗೆ ವ್ಯವಹಾರವನ್ನು ಪ್ರಾರಂಭಿಸಿ ಮತ್ತು ತಿಂಗಳಿಗೆ ₹40,000 ದಿಂದ ₹50,000 ವರೆಗೆ ಗಳಿಸುವ ಅವಕಾಶವನ್ನು ಪಡೆಯಿರಿ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ Business Ideas : ನೀವು ಸ್ವಂತ ಉದ್ಯಮ ಪ್ರಾರಂಭಿಸಲು ಬಯಸುತ್ತಿದರೆ, ಮತ್ತು ಕಡಿಮೆ…
Categories: ಮುಖ್ಯ ಮಾಹಿತಿ -
ಗ್ರಾಮ ಪಂಚಾಯತಿಯಲ್ಲಿ ಸಿಗುವ ಎಲ್ಲಾ ಸೌಲಭ್ಯಗಳ ಮಾಹಿತಿ ಇಲ್ಲಿದೆ!!
ಗ್ರಾಮೀಣ ಜನತೆಗೆ ಸುವರ್ಣಾವಕಾಶ: ಗ್ರಾಮ ಪಂಚಾಯತಿಗಳಲ್ಲಿ 9 ಪ್ರಮುಖ ಸೇವೆಗಳು ಲಭ್ಯವಿವೆ ಗ್ರಾಮೀಣ ಭಾಗದ ಜನತೆಗೆ ವಿಶೇಷ ಖುಷಿಯ ಸುದ್ದಿ ಬಂದಿದೆ. ಇತ್ತೀಚೆಗೆ, ಕರ್ನಾಟಕ ಸರ್ಕಾರ(Karnataka government)ವು ಗ್ರಾಮ ಪಂಚಾಯತಿ(Gram Panchayat)ಗಳಲ್ಲಿ ಕೆಲವು ಪ್ರಮುಖ ಸೇವೆಗಳ ಲಭ್ಯತೆಯನ್ನು ವಿಸ್ತರಿಸಲು ಮುಂದಾಗಿದೆ. ಜನನ ಮತ್ತು ಮರಣ ನೋಂದಣಿ ಸೇರಿದಂತೆ 9 ವಿವಿಧ ಸೇವೆಗಳು ಗ್ರಾಮೀಣ ಸಾರ್ವಜನಿಕರಿಗೆ ತಮ್ಮ ಗ್ರಾಮ ಪಂಚಾಯತಿಗಳಲ್ಲಿಯೇ ಲಭ್ಯವಿರುತ್ತವೆ. ಇದು ಗ್ರಾಮೀಣ ಭಾಗದ ಜನಸಾಮಾನ್ಯರ ಸಮಯ ಮತ್ತು ವೆಚ್ಚವನ್ನು ಉಳಿತಾಯ ಮಾಡುತ್ತದೆ. ಇದೇ ರೀತಿಯ ಎಲ್ಲಾ…
Categories: ಸರ್ಕಾರಿ ಯೋಜನೆಗಳು -
ರಾಜ್ಯದಲ್ಲಿ ಮುಂದಿನ ಮೂರು ಭಾರಿ ಚಳಿ, ವಿಪರಿತ ಥಂಡಿ, ಹವಾಮಾನ ಇಲಾಖೆ ಸೂಚನೆ
ಕರ್ನಾಟಕದಲ್ಲಿ ಇತ್ತೀಚೆಗೆ ಚಳಿ ಅಬ್ಬರ ಹೆಚ್ಚಾಗಿದ್ದು (The cold has increased) ಜನರು ದಿನನಿತ್ಯದ ಚಟುವಟಿಕೆಗಳಲ್ಲಿ ಅಡಚಣೆಯನ್ನು ಅನುಭವಿಸುತ್ತಿದ್ದಾರೆ. ದನುರ್ಮಾಸದ ಚಳಿ ಈ ಬಾರಿ ಅಪಾರ ಪ್ರಮಾಣದಲ್ಲಿ ತೀವ್ರಗೊಂಡಿದ್ದು, ರಾಜ್ಯದ ಹಲವೆಡೆ ಕನಿಷ್ಠ ಉಷ್ಣಾಂಶವು 15 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆಯಾಗಿದೆ (Minimum temperature is less than 15 degrees Celsius.) ಹವಾಮಾನ ಇಲಾಖೆಯ ಪ್ರಕಾರ, ಮುಂದಿನ ಮೂರು ದಿನಗಳಲ್ಲಿ ಈ ಚಳಿ ಪ್ರಮಾಣ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ…
Categories: ಮುಖ್ಯ ಮಾಹಿತಿ -
ನೈಸರ್ಗಿಕವಾಗಿ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಲು ಬೆಸ್ಟ್ ಆಹಾರಗಳಿವು.!
ಈ ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ನೈಸರ್ಗಿಕವಾಗಿ ರಕ್ತದ ಸಕ್ಕರೆ ಮಟ್ಟ(blood suger level) ನಿಯಂತ್ರಿಸಬಹುದು. ಆಹಾರ ಪದಾರ್ಥಗಳ ಪಟ್ಟಿ ಹೀಗಿದೆ. ರಕ್ತದ ಸಕ್ಕರೆ ನಿಯಂತ್ರಣವು ಒಟ್ಟಾರೆ ಆರೋಗ್ಯ (Health) ಮತ್ತು ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಅತ್ಯಂತ ಮುಖ್ಯ. ಸಮತೋಲನದಲ್ಲಿರುವ ಬ್ಲಡ್ ಶುಗರ್ (Blood sugar) ಮಟ್ಟವು ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಂದು ಡಯಾಬಿಟೀಸ್ ಮತ್ತು ಸಂಬಂಧಿತ ರೋಗಗಳು ಹೆಚ್ಚುತ್ತಿರುವ ಮಧ್ಯೆ, ನೈಸರ್ಗಿಕ ಮಾರ್ಗಗಳ (Natural ways) ಮೂಲಕ ರಕ್ತದ ಸಕ್ಕರೆ ನಿಯಂತ್ರಣವು…
Categories: ಮುಖ್ಯ ಮಾಹಿತಿ -
ಮಿನಿ ಟ್ರ್ಯಾಕ್ಟರ್, ಪವರ್ ಟಿಲ್ಲರ್ ಖರೀದಿಗೆ ಶೇ.90ರಷ್ಟು ಸಹಾಯಧನ.! ಅಪ್ಲೈ ಮಾಡಿ
ರೈತರಿಗೆ ಸುವರ್ಣಾವಕಾಶ: ಮಿನಿ ಪವರ್ ಟಿಲ್ಲರ್ ಖರೀದಿಗೆ ಶೇ. 90ರಷ್ಟು ಸಹಾಯಧನ – ಮಾಹಿತಿಯ ಸಂಪೂರ್ಣ ವಿವರ ಹೀಗಿದೆ : ರಾಜ್ಯ ಮತ್ತು ಕೇಂದ್ರ ಸರ್ಕಾರವು (State and Central government) ರೈತರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಲು ಮತ್ತು ಕೃಷಿ ಕ್ಷೇತ್ರದಲ್ಲಿ ಆಧುನಿಕತೆ ತರಲು ಹಲವು ಪ್ರಗತಿಪರ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ಈ ಯೋಜನೆಗಳ ಬಗ್ಗೆ ಮಾಹಿತಿ ಕೊರತೆಯಿಂದ, ಹಲವಾರು ರೈತರು ಈ ಸೌಲಭ್ಯಗಳನ್ನು ಪಡೆಯಲು ನಿರ್ಲಕ್ಷ್ಯ ಮಾಡುತ್ತಾರೆ. ರೈತರಿಗೆ ಸುಲಭವಾಗಿ ಸೌಲಭ್ಯ ದೊರಕಲು ಸರ್ಕಾರವು…
-
ರಾಜ್ಯಕ್ಕೆ ಕಾಲಿಟ್ಟ ‘HMPV’ ವೈರಸ್ : ತುರ್ತು ಸಭೆ ಕರೆದ ಸಚಿವ ದಿನೇಶ್ ಗುಂಡೂರಾವ್.!
ಕರ್ನಾಟಕದಲ್ಲಿ ಎರಡು ಮಕ್ಕಳಿಗೆ HMPV ವೈರಸ್ ಇರುವುದು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಸೋಮವಾರ ದೃಢಪಡಿಸಿದೆ. ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾದ ನಂತರ ಬ್ರಾಂಕೋಪ್ನ್ಯುಮೋನಿಯಾದ ಇತಿಹಾಸ ಹೊಂದಿರುವ ಮೂರು ತಿಂಗಳ ಹೆಣ್ಣು ಶಿಶುವಿಗೆ ಎಚ್ಎಂಪಿವಿ ಇರುವುದು ಪತ್ತೆಯಾಗಿದೆ. ಆಕೆಯನ್ನು ಈಗಾಗಲೇ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಸೋಮವಾರ ಕರ್ನಾಟಕದಲ್ಲಿ ಎರಡು ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV) ಪ್ರಕರಣಗಳು ಪತ್ತೆಯಾಗಿವೆ ಎಂದು ದೃಢಪಡಿಸಿದೆ. ವಿವಿಧ ಉಸಿರಾಟದ ವೈರಸ್ಗಳಿಗೆ ಐಸಿಎಂಆರ್ನ ದಿನನಿತ್ಯದ…
Categories: ಸುದ್ದಿಗಳು -
ಬ್ಯಾಂಕ್ ಅಕೌಂಟ್ಗೆ ಇಷ್ಟು ಲಕ್ಷ ಕ್ಯಾಶ್ ಹಾಕಿದ್ರೆ ನೋಟಿಸ್ ಬರಬಹುದು ಎಚ್ಚರಿಕೆ !
ಬ್ಯಾಂಕಿನಲ್ಲಿ ಹಣ ಠೇವಣಿ: ನಿಯಮಿತ ಮಿತಿಗಳ ಬಗ್ಗೆ ಎಚ್ಚರಿಕೆ! ಆಧುನಿಕ ಡಿಜಿಟಲ್ ಯುಗದಲ್ಲೂ ಹಲವರು ನಗದು ಮತ್ತು ಬ್ಯಾಂಕಿಂಗ್ ಮೂಲಕ ಹಣದ ವ್ಯವಹಾರಗಳನ್ನು ಮಾಡಲು ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಆದರೆ, ಆದಾಯ ತೆರಿಗೆ ಇಲಾಖೆ(IncomeTax Department) ಯ ನಿಯಮಗಳನ್ನು ಅರಿತುಕೊಳ್ಳದಿದ್ದರೆ, ದೊಡ್ಡ ಮೊತ್ತದ ಹಣ ಠೇವಣಿ(Deposit)ಗೆ ಸಂಬಂಧಿಸಿದಂತೆ ಸಮಸ್ಯೆ ಎದುರಾಗಬಹುದು. ಇಂತಹ ಪ್ರಮಾಣವು ಮಿತಿಯನ್ನು ಮೀರಿ ಹೋಗಿದ್ರೆ, ನೀವು ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ಬರುತ್ತೀರಿ. ಹೀಗಾಗಿ, ಹಣ ಠೇವಣಿ ಮಾಡುವ ಮುನ್ನ ಈ ಪ್ರಮುಖ ವಿಷಯಗಳನ್ನು…
Categories: ಮುಖ್ಯ ಮಾಹಿತಿ
Hot this week
-
IMD ಕರ್ನಾಟಕದಲ್ಲಿ ಇನ್ನೂ ಎರಡು ದಿನ ಮಳೆ ಎಚ್ಚರಿಕೆ: 3 ಜಿಲ್ಲೆಗಳಿಗೆ ರೆಡ್ ಅಲರ್ಟ್, 6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್.!
-
ರಾಹುವಿನ ನಕ್ಷತ್ರ ಬದಲಾವಣೆ: ಈ ಮೂರು ರಾಶಿಗಳಿಗೆ ಶುಭ ಕಾಲ ಶುರು, ಅದೃಷ್ಟ ಕೈಹಿಡಿಯಲಿದೆ
-
1ನೇ ತರಗತಿಯಿಂದ ಪದವಿ ವಿದ್ಯಾರ್ಥಿಗಳಿಗೆ ₹15,000 ದಿಂದ ₹75,000 ವರೆಗೆ ನೇರವಾಗಿ ಖಾತೆಗೆ ಬರುವ ಈ ಸ್ಕಾಲರ್ಶಿಪ್ ಬಗ್ಗೆ ಗೊತ್ತಾ?
-
ಮನೆ, ಅಪಾರ್ಟ್ಮೆಂಟ್ಗಳಿಗೆ ನೇರ ವಿದ್ಯುತ್ ಸಂಪರ್ಕಕ್ಕೆ ಹೊಸ ಮಾರ್ಗಸೂಚಿ ಪ್ರಕಟ.! ತಪ್ಪದೇ ತಿಳಿದುಕೊಳ್ಳಿ
-
ದೀಪಾವಳಿಯಿಂದ ಕಾರು, ಮೊಬೈಲ್, ಕಂಪ್ಯೂಟರ್, ಹೊಸ ಜಿಎಸ್ಟಿ ಅಡಿಯಲ್ಲಿ ಎಷ್ಟು ಅಗ್ಗ ಆಗುತೆ.?
Topics
Latest Posts
- IMD ಕರ್ನಾಟಕದಲ್ಲಿ ಇನ್ನೂ ಎರಡು ದಿನ ಮಳೆ ಎಚ್ಚರಿಕೆ: 3 ಜಿಲ್ಲೆಗಳಿಗೆ ರೆಡ್ ಅಲರ್ಟ್, 6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್.!
- ರಾಹುವಿನ ನಕ್ಷತ್ರ ಬದಲಾವಣೆ: ಈ ಮೂರು ರಾಶಿಗಳಿಗೆ ಶುಭ ಕಾಲ ಶುರು, ಅದೃಷ್ಟ ಕೈಹಿಡಿಯಲಿದೆ
- 1ನೇ ತರಗತಿಯಿಂದ ಪದವಿ ವಿದ್ಯಾರ್ಥಿಗಳಿಗೆ ₹15,000 ದಿಂದ ₹75,000 ವರೆಗೆ ನೇರವಾಗಿ ಖಾತೆಗೆ ಬರುವ ಈ ಸ್ಕಾಲರ್ಶಿಪ್ ಬಗ್ಗೆ ಗೊತ್ತಾ?
- ಮನೆ, ಅಪಾರ್ಟ್ಮೆಂಟ್ಗಳಿಗೆ ನೇರ ವಿದ್ಯುತ್ ಸಂಪರ್ಕಕ್ಕೆ ಹೊಸ ಮಾರ್ಗಸೂಚಿ ಪ್ರಕಟ.! ತಪ್ಪದೇ ತಿಳಿದುಕೊಳ್ಳಿ
- ದೀಪಾವಳಿಯಿಂದ ಕಾರು, ಮೊಬೈಲ್, ಕಂಪ್ಯೂಟರ್, ಹೊಸ ಜಿಎಸ್ಟಿ ಅಡಿಯಲ್ಲಿ ಎಷ್ಟು ಅಗ್ಗ ಆಗುತೆ.?