Tag: kannada prabha
-
POCO X6 5G ಮೊಬೈಲ್ ಫಸ್ಟ್ ಸೇಲ್ ಪ್ರಾರಂಭ! ಭರ್ಜರಿ ಆಫರ್ ಘೋಷಣೆ!

ಫ್ಲಿಪ್ಕಾರ್ಟ್(Flipkart) ಭಾರತದ ಒಂದು ಅತಿದೊಡ್ಡ online shoping ಸೈಟ್ಗಳಲ್ಲಿ ಒಂದಾಗಿದೆ. ಇದು ಭಾರತೀಯರಿಗೆ ಅತ್ಯಂತ ಜನಪ್ರಿಯ ಮತ್ತು ಕೈಗೆಟುಕುವ ಸೈಟ್ಗಳಲ್ಲಿ ಒಂದಾಗಿದೆ. Flipkart ನಿಂದ ಹೆಚ್ಚಿನ ಸಂಖ್ಯೆಯ ಜನರು ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. Flipkart ಲಕ್ಷಾಂತರ ಉತ್ಪನ್ನಗಳೊಂದಿಗೆ ಸಾವಿರಾರು ಬ್ರ್ಯಾಂಡ್ಗಳನ್ನು ಕೂಡಾ ಹೊಂದಿದೆ, ಇದರಲ್ಲಿ ಫ್ಯಾಷನ್, ಎಲೆಕ್ಟ್ರಾನಿಕ್ಸ್, ಸೌಂದರ್ಯ, ಮನೆ ಅಲಂಕಾರಗಳಿಗೆ , ಡಿನ್ನರ್ವೇರ್, ಪಾದರಕ್ಷೆಗಳು, ಕೈಚೀಲಗಳು, ಆಭರಣ, ಪರ್ಸನಲ್ ಯುಸ್ ಗೆ, ಸ್ಮಾರ್ಟ್ ಫೋನ್ ಗಳು , ಹೆಡ್ಫೋನ್ಗಳು , ಟಿವಿ, ಲ್ಯಾಪ್ಟಾಪ್ಗಳು, ದಿನಸಿಗಳು ಹೀಗೆ ಇನ್ನೂ
Categories: ಮೊಬೈಲ್ -
ರೈತರಿಗೆ 2000/- ರೂ. ಬೆಳೆ ಹಾನಿ ಪರಿಹಾರದ ಹಣ ಈ ದಿನ ಜಮಾ – ಸಿ.ಎಂ ಸಿದ್ದರಾಮಯ್ಯ

ಇದೀಗ ರಾಜ್ಯದ ರೈತರಿಗೆ ಸಿಹಿ ಸುದ್ದಿ ತಿಳಿದು ಬಂದಿದೆ. ರಾಜ್ಯದಲ್ಲಿ ರೈತರು ಬೆಳೆ ಬೆಳೆಯಲು ಆಗದೆ ಸಾಕಷ್ಟು ಕಷ್ಟ ಪಡುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಬರಗಾಲ(drought). ಹೌದು, ಮುಂಗಾರು ಮಳೆ ಇಲ್ಲದೆ ಬೆಳೆ ಬೆಳೆಯಲು ರೈತರು ಬಹಳ ಕಷ್ಟವಾಗುತ್ತಿದೆ. ಹಾಗಾಗಿ ರೈತರಿಗೆ ಸರ್ಕಾರದಿಂದ ( From Government ) ಬಹಳ ಯೋಜನೆಗಳು, ಸಾಲ(loan) ಸೌಲಭ್ಯಗಳು ಲಭ್ಯವಿವೆ. ಹಾಗೆಯೇ ಇದೀಗ ಬರದಿಂದ ಕಂಗಾಲಾಗಿರುವ ರೈತರ ನೆರವಿಗೆ ಸರ್ಕಾರ ಮುಂದಾಗುತ್ತಿದೆ. ಇದೀಗ ರಾಜ್ಯ ಸರ್ಕಾರ ( State Government ) ರೈತರ
Categories: ಕೃಷಿ -
ಬರೋಬ್ಬರಿ 110 ಕಿ.ಮೀ ಮೈಲೇಜ್ ಕೊಡುವ ಹೀರೊ ಸ್ಕೂಟಿ ಮೇಲೆ ಬಂಪರ್ ಡಿಸ್ಕೌಂಟ್, ಇಲ್ಲಿದೆ ಮಾಹಿತಿ

ಕಳೆದ ಎರಡು ವರ್ಷಗಳಿಂದ ಜನರಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಕ್ರೇಜ್ ಹೆಚ್ಚುತ್ತಲೇ ಇದೆ, ಇದೆ ಕ್ರೇಜ್ ನಲ್ಲಿ ಸುಮಾರು ದೊಡ್ಡ ಕಂಪನಿಗಳು ಹಾಗೂ ಸ್ಟಾರ್ಟ್ ಅಪ್(Start up) ಕಂಪನಿಗಳು ಹೊಸ ಹೊಸ ಟೆಕ್ನಾಲಜಿಯನ್ನು ಬಳಸಿಕೊಂಡು ಒಂದರ ಮೇಲೊಂದು ಹೊಸ ಹೊಸ ಫೀಚರ್ ಗಳ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಇವೆ. ಆದರಿಂದ ಈಗಾಗಲೇ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಮೊಬಿಲಿಟಿಯ ಪ್ರವೃತ್ತಿಯನ್ನು ಪ್ರಚಾರ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಮೋಟರ್ ಬೈಕ್ಗಳು
Categories: E-ವಾಹನಗಳು -
BBK 10- ಬಿಗ್ ಬಾಸ್ ಮನೆಯಲ್ಲಿ ತುಕಾಲಿನೆ ಫೇಕ್ – ನಟಿ ನಮ್ರತಾ ಗೌಡ

ಕಲರ್ಸ್ ಕನ್ನಡ ( Colours Kannada ) ವಾಹಿನಿಯಲ್ಲಿ ಮೂಡಿಬರುತ್ತಿರುವ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ 10’ ( Big Boss Season 10 ) ರಿಂದ ನಮ್ರತಾ ಗೌಡ ಅವರ ಪ್ರಯಾಣ ಈ ವಾರಾಂತ್ಯದಲ್ಲಿ ಕೊನೆಗೊಂಡಿತ್ತು. ವಾರದ ಮಧ್ಯಭಾಗದಲ್ಲಿ ತನಿಷಾ ಕುಪ್ಪಂಡ ( Thanisha Kuppanda ) ಎಲಿಮಿನೇಟ್ ( Eliminate ) ಆಗಿದ್ದರು. ಈಗ ನಮ್ರತಾ ಗೌಡ ( Namratha Gowda ) ಡೊಡ್ಮನೆಯಿಂದ ಹೊರಗೆ ಬಂದಿದ್ದು, ಆರು ಸ್ಪರ್ಧಿಗಳು ಅಂತಿಮ
Categories: ಬಿಗ್ ಬಾಸ್ ಸೀಸನ್ 10 -
ಫ್ಲಿಪ್ಕಾರ್ಟ್ ನಲ್ಲಿ ನಥಿಂಗ್ ಫೋನ್ ಮೇಲೆ ಭರ್ಜರಿ ಡಿಸ್ಕೌಂಟ್! ಇಲ್ಲಿದೆ ಮಾಹಿತಿ

ನಥಿಂಗ್ ಕಂಪನಿ ನಥಿಂಗ್ ಫೋನ್ಗಳ (Nothing phone) ಮೂಲಕ ಸ್ಮಾರ್ಟ್ಫೋನ್ (smartphone) ಲೋಕದಲ್ಲಿ ತನ್ನದೇ ಆದ ಸಂಚಲನವನ್ನೇ ಉಂಟು ಮಾಡಿದೆ. ಈ ಫೋನ್ಗಳ ಫೀಚರ್ಸ್ಗಿಂತ (features) ಜನರು ಇವುಗಳ ಶೈಲಿಗೆ ಮಾರುಹೋಗಿದ್ದಾರೆ. ಅಷ್ಟರ ಮಟ್ಟಿಗೆ ಈ ಫೋನ್ಗಳು ಜನಪ್ರಿಯತೆ ಪಡೆದುಕೊಂಡಿವೆ ಎಂದೇ ಹೇಳಬಹುದಾಗಿದೆ. ಈ ಬೆಳವಣಿಗೆ ನಡುವೆ ನಥಿಂಗ್ ಫೋನ್ 2 ( Nothing phone 2) ಬೆಲೆ ಇಳಿಕೆ ಮಾಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ಮೊಬೈಲ್ -
ಬಿಗ್ ಬಾಸ್ ಮನೆಯಲ್ಲಿ ಕಿರಿಕ್ ಕೀರ್ತಿ ಮತ್ತು ಜಾಹ್ನವಿ, ಪ್ರಶ್ನೆಗಳ ಸುರಿಮಳೆ..! ಇಲ್ಲಿದೆ ಡೀಟೇಲ್ಸ್

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10(BigBoss season 10) ಇನ್ನೇನು ನಾಲ್ಕು ದಿನಗಳಲ್ಲಿ ಫಿನಾಲೆ ಬರುತ್ತದೆ. ಯಾವ ಸೀಸನ್ಗಳಲ್ಲೂ ಆಗದ ಅದ್ಭುತಗಳು ಈ ಸೀಸನ್ನಲ್ಲಿ ನಡೆದಿವೆ. ಈ ಸಮಯದಲ್ಲಿ ಬಿಗ್ ಬಾಸ್ ಮನೆಯ ಸ್ಪರ್ಧೆಗಳಿಗೆ ಪತ್ರಿಕಾಗೋಷ್ಠಿ ಒಂದನ್ನು ನಡೆಸಿದರು. ಅದಕ್ಕೆಂದು ಕಿರಿಕ್ ಕೀರ್ತಿ(Kirik keerthi) ಹಾಗೂ ಜಾಹ್ನವಿ ಅವರು ಎಂಟ್ರಿಯನ್ನು ನೀಡಿದರು. ಇವರಿಬ್ಬರೂ ಮನೆಯ ಫೈನಲಿಸ್ಟ್ ಗಳಿಗೆ ನೇರ ನೇರವಾಗಿ ಪ್ರಶ್ನೆಗಳನ್ನು ಕೇಳಿದರು. ಆರು ಜನರಿಗೂ ಕೂಡ ನೇರವಾಗಿ ಪ್ರಶ್ನೆಗಳನ್ನು ಕೇಳಿದರು.
Categories: ಬಿಗ್ ಬಾಸ್ ಸೀಸನ್ 10 -
ಹಾಲಿನ ಪ್ರೋತ್ಸಾಹ ಧನ ನೀಡಲು ಅರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಹೀಗೆ ಚೆಕ್ ಮಾಡಿ

ನಮಗೆಲ್ಲ ತಿಳಿದಿರುವ ಹಾಗೆ ಈಗಿನ ಜನರೇಷನ್(Generation) ಅಲ್ಲಿ ಹೈನುಗಾರಿಕೆ ಕೂಡಾ ಉತ್ತಮ ಬೆಳೆವಣಿಗೆ ಕಾಣುತ್ತಿದೆ. ಅದರಲ್ಲೂ ಯುವ ರೈತರು (Youth farmers) ಕೂಡಾ ಈ ಹೈನುಗಾರಿಕೆ(dairy farming) ಅಲ್ಲಿ ಆಸಕ್ತಿ(Intrest) ತೋರಿಸುತ್ತಿದ್ದಾರೆ. ಹೀಗಾಗಿ ಇನ್ನೂ ಹೆಚ್ಚು ಹೆಚ್ಚು ರೈತರ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕು ಎನ್ನುವುದು ನಮ್ಮ ಸರಕಾರದ ಉದ್ದೇಶ ಆಗಿದೆ. ಆದರಿಂದ ನಮ್ಮ ರಾಜ್ಯ ಸರ್ಕಾರ (State government)ಹಳ್ಳಿಗಳಲ್ಲಿ ವಾಸಿಸುವ ನಮ್ಮ ರೈತರಿಗೆ ಅದರಲ್ಲೂ ವಿಶೇಷವಾಗಿ ಹೈನುಗಾರಿಕೆಯಲ್ಲಿ (diary farming) ಆಸಕ್ತಿ ಹೊಂದಿ ಅದರಲ್ಲಿ ತೋಡಿಗಿಕೊಂಡಿರುವ ರೈತರಿಗೆ
Categories: ಕೃಷಿ
Hot this week
-
BIG NEWS : ರಾಜ್ಯ `ಸರ್ಕಾರಿ ನೌಕರರ ಗಮನಕ್ಕೆ : ‘ESR’ ನಲ್ಲಿ ‘ಸೇವಾವಹಿ’ ಅನುಷ್ಠಾನದ ಬಗ್ಗೆ ಸರ್ಕಾರದಿಂದ ಹೊಸ ಆದೇಶ.!
-
PM Surya Ghar: ನಿಮ್ಮ ಮನೆಯ ಮೇಲ್ಛಾವಣಿ ಖಾಲಿ ಇದ್ಯಾ? ಹಾಗಿದ್ರೆ ಸರ್ಕಾರವೇ ಕೊಡುತ್ತೆ ₹78,000 ಹಣ! ಫ್ರೀ ಕರೆಂಟ್.!
-
IMD Warning: ಮುಂದಿನ 3 ದಿನ ರಾಜ್ಯದಲ್ಲಿ ‘ಶೀತ ಅಲೆ’ ಆರ್ಭಟ; ಈ 5 ಜಿಲ್ಲೆಗಳಿಗೆ ‘Yellow Alert’ ಘೋಷಣೆ! ಎಚ್ಚರ
-
Gold Rate Today: ನಿನ್ನೆ ದಿಡೀರ್ ಏರಿಕೆ ಆಗಿದ್ದ ಚಿನ್ನದ ಬೆಲೆ ಇಂದು ಇಳಿಕೆ ಆಯ್ತಾ..?ಮದುವೆಗೆ ಒಡವೆ ಮಾಡಿಸೋರು ಇಂದೇ ಪ್ಲಾನ್ ಮಾಡಿ
-
ದಿನ ಭವಿಷ್ಯ 23-12-2025: ಇಂದು ಮಂಗಳವಾರ ಆಂಜನೇಯನ ಕೃಪೆಯಿಂದ ಈ 4 ರಾಶಿಗೆ ಅನಿರೀಕ್ಷಿತ ಧನಲಾಭ! ನಿಮ್ಮ ರಾಶಿಗೆ ಇದೆಯಾ ‘ಗಜಕೇಸರಿ ಯೋಗ’?
Topics
Latest Posts
- BIG NEWS : ರಾಜ್ಯ `ಸರ್ಕಾರಿ ನೌಕರರ ಗಮನಕ್ಕೆ : ‘ESR’ ನಲ್ಲಿ ‘ಸೇವಾವಹಿ’ ಅನುಷ್ಠಾನದ ಬಗ್ಗೆ ಸರ್ಕಾರದಿಂದ ಹೊಸ ಆದೇಶ.!

- PM Surya Ghar: ನಿಮ್ಮ ಮನೆಯ ಮೇಲ್ಛಾವಣಿ ಖಾಲಿ ಇದ್ಯಾ? ಹಾಗಿದ್ರೆ ಸರ್ಕಾರವೇ ಕೊಡುತ್ತೆ ₹78,000 ಹಣ! ಫ್ರೀ ಕರೆಂಟ್.!

- IMD Warning: ಮುಂದಿನ 3 ದಿನ ರಾಜ್ಯದಲ್ಲಿ ‘ಶೀತ ಅಲೆ’ ಆರ್ಭಟ; ಈ 5 ಜಿಲ್ಲೆಗಳಿಗೆ ‘Yellow Alert’ ಘೋಷಣೆ! ಎಚ್ಚರ

- Gold Rate Today: ನಿನ್ನೆ ದಿಡೀರ್ ಏರಿಕೆ ಆಗಿದ್ದ ಚಿನ್ನದ ಬೆಲೆ ಇಂದು ಇಳಿಕೆ ಆಯ್ತಾ..?ಮದುವೆಗೆ ಒಡವೆ ಮಾಡಿಸೋರು ಇಂದೇ ಪ್ಲಾನ್ ಮಾಡಿ

- ದಿನ ಭವಿಷ್ಯ 23-12-2025: ಇಂದು ಮಂಗಳವಾರ ಆಂಜನೇಯನ ಕೃಪೆಯಿಂದ ಈ 4 ರಾಶಿಗೆ ಅನಿರೀಕ್ಷಿತ ಧನಲಾಭ! ನಿಮ್ಮ ರಾಶಿಗೆ ಇದೆಯಾ ‘ಗಜಕೇಸರಿ ಯೋಗ’?




