Tag: kannada prabha
-
ದೀಪಾವಳಿ & ದಸರಾ ಹಬ್ಬಕ್ಕೆ ಜಿಯೋ ಧಮಾಕ ಆಫರ್ ಅನ್ಲಿಮಿಟೆಡ್ ಕಾಲ್, 1 ವರ್ಷ ವ್ಯಾಲಿಟಿಡಿ!

ಜಿಯೋ(Jio) ಗ್ರಾಹಕರಿಗೆ 1 ವರ್ಷ ವ್ಯಾಲಿಟಿಡಿಯ(1 year validity) ಭರ್ಜರಿ ಆಫರ್!. ಈ ಆಫರ್ ನಲ್ಲಿ ಸಿಗುತ್ತದೆ ಪ್ರತಿ ದಿನ 2.5 ಜಿಬಿ, ಅನ್ಲಿಮಿಟೆಡ್ ಕಾಲ್. ಇತ್ತೀಚಿನ ದಿನಗಳಲ್ಲಿ ಮೊಬೈಲ್ (mobile) ಇಲ್ಲದೆ ಬದಕುಲು ಸಾಧ್ಯವಿಲ್ಲ ಎಂಬಂತಾಗಿದೆ. ನಾವು ಬಳಸುವ ಸ್ಮಾರ್ಟ್ ಫೋನ್ ಗಳು ಇಂಟರ್ನೆಟ್ ಅಥವಾ ಡಾಟಾ ಇಲ್ಲದೆ ಕೆಲಸ ಮಾಡುವುದಿಲ್ಲ. ಕರೆನ್ಸಿ (currency) ಹಾಗೂ ಡೇಟಾವನ್ನು (data) ಹಾಕಿಸಿಕೊಳ್ಳಲೆಂದೇ ಹಣವನ್ನು ಕೂಡಿಡುತ್ತಿರುತ್ತಾರೆ. ಎಲ್ಲರೂ ದಸರಾ ಹಬ್ಬದ ಸಂಭ್ರಮದಲ್ಲಿದ್ದಾರೆ. ಅದರಲ್ಲೂ ಇಂದು ಆಯುಧ ಪೂಜೆ. ಆಯುಧ ಪೂಜೆಯೆಂದು ಭಾರತದ
Categories: ತಂತ್ರಜ್ಞಾನ -
ಅನ್ನಭಾಗ್ಯ ಡಿಬಿಟಿ ಗುಡ್ ನ್ಯೂಸ್ , ಈ ದಿನ ಪೆಂಡಿಂಗ್ ಹಣ ಜಮಾ – ಸಚಿವ ಮುನಿಯಪ್ಪ

ಬಿಪಿಎಲ್ ಫಲಾನುಭವಿಗಳಿಗೆ ಗುಡ್ ನ್ಯೂಸ್, ಅನ್ನಭಾಗ್ಯ ಯೋಜನೆಯ ಡಿಬಿಟಿ ಹಣ ಬಿಡುಗಡೆ ಬಗ್ಗೆ ಇಲ್ಲಿದೆ ಮಾಹಿತಿ…! ಕಾಂಗ್ರೆಸ್ ಸರ್ಕಾರದ (Congress government) ಪಂಚ ಯೋಜನೆಗಳ ಪೈಕಿ ಅನ್ನಭಾಗ್ಯ ಯೋಜನೆ (Annabhagya Yojana) ಕೂಡ ಒಂದು. ಅನ್ನಭಾಗ್ಯ ಯೋಜನೆಯ ಪ್ರತಿಯೊಬ್ಬ ಫಲಾನುಭವಿಗೆ ಪ್ರತಿ ತಿಂಗಳು 5 ಕೆಜಿ ಅಕ್ಕಿ ಸಿಗುತ್ತದೆ, ಇನ್ನು ಮುಂದೆ ತಿಂಗಳಿಗೆ 10 ಕೆಜಿ ಅಕ್ಕಿ ಸಿಗುತ್ತದೆ . ಈ ಯೋಜನೆಯನ್ನು ಕರ್ನಾಟಕ ಉಚಿತ ಅಕ್ಕಿ ವಿತರಣಾ ಯೋಜನೆ ಎಂದೂ ಕರೆಯುತ್ತಾರೆ. ಮತ್ತು ಇದು ಸಮಾಜದ ದುರ್ಬಲ
Categories: ಸರ್ಕಾರಿ ಯೋಜನೆಗಳು -
SSLC ಪಾಸಾದವರಿಗೆ ಅರೋಗ್ಯ ಇಲಾಖೆಯಲ್ಲಿ ಭರ್ಜರಿ ನೇಮಕಾತಿ..! ಈಗಲೇ ಅಪ್ಲೈ ಮಾಡಿ

ಈ ವರದಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ(Health and family welfare department recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ.ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ
Categories: ಉದ್ಯೋಗ -
Job Alert : ಗ್ರಾಮ ಲೆಕ್ಕಿಗರು, ಎಡಿಎಲ್ಆರ್ & ಭೂ ಮಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನ..!

ರಾಜ್ಯದಲ್ಲಿ ಸರ್ವೆಯರ್ ಹುದ್ದೆಗಳ ನೇಮಕಾತಿಗೆ ಚಾಲನೆ: ಕಂದಾಯ ಸಚಿವರಿಂದ ಮಾಹಿತಿ: ಕರ್ನಾಟಕ ಸರ್ಕಾರವು 34 ಸರ್ವೆ ಎಡಿಎಲ್ಆರ್ (ADLR) ಹುದ್ದೆಗಳ ನೇಮಕಾತಿಗೆ ಚಾಲನೆ ನೀಡಿದ್ದು, ಇನ್ನಷ್ಟು ಸರ್ವೆಯರ್ಗಳನ್ನು ನೇಮಕ ಮಾಡಲು ಕ್ರಮ ಕೈಗೊಳ್ಳುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ. ಹುದ್ದೆಗಳ ತೆರವಿದ್ದ ಆಯಾಮ: ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಸಚಿವರು, ರಾಜ್ಯದಲ್ಲಿ 364 ಸರ್ವೆಯರ್ ಹುದ್ದೆಗಳು (Surveyor Posts) ತೆರವಾಗಿದ್ದು, ಹುದ್ದೆಗಳ ಭರ್ತಿಗೆ ಮುಖ್ಯಮಂತ್ರಿಗಳ ಅನುಮತಿ ದೊರೆತಿದೆ ಎಂದು ಹೇಳಿದ್ದಾರೆ. ಸದ್ಯ, ಹುದ್ದೆಗಳ ನೇಮಕಾತಿ
Categories: ಉದ್ಯೋಗ -
4K Smart TV: ಸ್ಮಾರ್ಟ್ ಟಿವಿಗಳ ಮೇಲೆ ಜಬರ್ದಸ್ತ್ ಆಫರ್ಸ್, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಈ ವರ್ಷ ಪ್ರಾರಂಭವಾದ ಅಮೆಜಾನ್ ಮಾರಾಟವು(Amazon sale) ಗ್ರಾಹಕರಿಗೆ ಆಕರ್ಷಕ ಸ್ಮಾರ್ಟ್ ಟಿವಿಗಳ (Smart TV) ಮೇಲೆ ಭರ್ಜರಿ ಕೊಡುಗೆಯನ್ನು ನೀಡುತ್ತಿದೆ. ವಿಶೇಷವಾಗಿ, 25,000 ರೂ. ಬಜೆಟ್ನಲ್ಲಿ 4K ಸ್ಮಾರ್ಟ್ ಟಿವಿಗಳನ್ನು ಹುಡುಕುತ್ತಿರುವವರಿಗೆ ಇದು ಒಂದು ಅತ್ಯುತ್ತಮ ಅವಕಾಶ. ಈ ಸಾಲಿನಲ್ಲಿ ಬರುವ 43 ಇಂಚಿನ 4K ಟಿವಿಗಳನ್ನೆಲ್ಲಾ ಆಯ್ಕೆಮಾಡಿ ತೊಡಗಿಸಿದಂತೆ, ಕೇವಲ ₹20,000-₹25,000 ಒಳಗೆ ಉತ್ತಮ ಫೀಚರ್ಗಳ ಜೊತೆಗೆ ಈ ಟಿವಿಗಳನ್ನು ಕೊಡುಗೆಯಾಗಿ ಪಡೆಯಬಹುದು. ಇಲ್ಲಿ ಟಾಪ್ 5 ಉತ್ತಮ ಡೀಲ್ಗಳನ್ನು(Top 5 best deals) ತೊಡಗಿಸಿಕೊಳ್ಳಲಾಗಿದೆ.
Categories: ರಿವ್ಯೂವ್ -
TVS Scooty : ಟಿವಿಎಸ್ ಇ ಸ್ಕೂಟಿ ಮೇಲೆ ಬಂಪರ್ ಆಫರ್ .ಬರೀ ರೂ.2,399 ರಿಂದ EMI ಕಟ್ಟಿ !

ದಸರಾ-ದೀಪಾವಳಿ ಹಬ್ಬಕ್ಕೆ ಎಲೆಕ್ಟ್ರಿಕ್ ಸ್ಕೂಟರ್(Electric Scooter) ಖರೀದಿಸುವ ಆಲೋಚನೆ ಇದೆಯೇ? ನಿಮಗೊಂದು ಸಿಹಿಸುದ್ದಿ! ಟಿವಿಎಸ್ ಕಂಪನಿ ರೂ. 30,000 ಕ್ಯಾಶ್ಬ್ಯಾಕ್ ಆಫರ್ (Cashback offer) ನೀಡುತ್ತಿದೆ. ಇದರಲ್ಲಿ ಬೆಂಗಳೂರಿನಲ್ಲಿ TVS iQube ಕೇವಲ ರೂ. 89,999ಕ್ಕೆ ನಿಮ್ಮದಾಗಬಹುದು. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ದ್ವಿಚಕ್ರ ವಾಹನ(Two-Wheeler) ಮತ್ತು ತ್ರಿಚಕ್ರ ವಾಹನ(Three -Wheeler) ಉದ್ಯಮದಲ್ಲಿ ವಿಶ್ವಾಸಾರ್ಹ ಹೆಸರಾಗಿರುವ ಟಿವಿಎಸ್
Categories: E-ವಾಹನಗಳು -
BPL Card update : ಬಿಪಿಎಲ್ ಕಾರ್ಡ್ ಇದ್ದವರಿಗೆ ಹೊಸ ಅಪ್ಡೇಟ್! ತಪ್ಪದೇ ತಿಳಿದುಕೊಳ್ಳಿ.

ಬಿಪಿಎಲ್ ಕಾರ್ಡ್ದಾರರಿಗೆ ಹೆಚ್ಚು ಆಹಾರ, ಹೆಚ್ಚು ಸಂತೋಷ! ಕೇಂದ್ರ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ (National Food Security Scheme)ಯಡಿ, ಕರ್ನಾಟಕ ಸರ್ಕಾರವು ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ದಾರರಿಗೆ ಆಹಾರ ಧಾನ್ಯಗಳನ್ನು ವಿತರಿಸುತ್ತಿದೆ. ಈ ಯೋಜನೆಯಡಿ ಲಭ್ಯವಿರುವ ಆಹಾರ ಧಾನ್ಯಗಳ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಲಾಗಿದೆ. ಇದರೊಂದಿಗೆ, ರಾಜ್ಯ ಸರ್ಕಾರವು ಕಾರ್ಡ್ಗಳ ಪರಿಶೀಲನೆ ಕಾರ್ಯವನ್ನು ಕೈಗೊಂಡಿದ್ದು, ಅನರ್ಹ ಫಲಾನುಭವಿಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಅರ್ಹ ಫಲಾನುಭವಿಗಳಿಗೆ ಸಿಗಬೇಕಾದ ಆಹಾರ ಧಾನ್ಯಗಳು ಅವರ ಕೈ ಸೇರುವುದು ಖಚಿತ.
Categories: ಮುಖ್ಯ ಮಾಹಿತಿ -
Rain News : ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆ ಭಾರಿ ಮಳೆ ಮುನ್ಸೂಚನೆ..!

ಮುಂದಿನ 24 ಗಂಟೆ ಹೆಚ್ಚಿನ ಮಳೆಯಾಗುವ (heavy rainfall) ಸಾಧ್ಯತೆ.! ಬೆಂಗಳೂರು (Bangalore) ಸೇರಿದಂತೆ ಈ ಜಿಲ್ಲೆಗಳಲ್ಲಿ ಅಕ್ಟೋಬರ್ (October) 14ರ ವರೆಗೆ ಭಾರಿ ಮಳೆ. ಈ ವರ್ಷ ಸುರಿದ ಧಾರಾಕಾರ ಮಳೆಯಿಂದ ಜನರು ಬಹಳಷ್ಟು ನೋವು ಕಷ್ಟಗಳನ್ನು ಎದುರಿಸಿದ್ದಾರೆ. ಅದರಲ್ಲೂ ಹಲವಾರು ಕಡೆಗಳಲ್ಲಿ ಅಧಿಕ ಮಳೆಯಾಗಿದ್ದು, ಕೆಲವು ಅಷ್ಟು ಜನರಿಗೆ ಈ ಮಳೆ ಖುಷಿ ನೀಡಿದ್ದರೆ ಇನ್ನೂ ಕೆಲವರಿಗೆ ಕಷ್ಟಗಳನ್ನು ನೀಡಿದೆ. ಆದರೆ ಇನ್ನೇನು ಮುಂಗಾರು ಮಳೆ (Monsoon rain) ಮುಕ್ತಾಯ ಅನ್ನೋ ಸಮಯದಲ್ಲೇ ಮತ್ತೆ
Categories: ಮಳೆ ಮಾಹಿತಿ -
ಪೋಸ್ಟ್ ಆಫೀಸ್ ಈ ಸ್ಕೀಮ್ ನಲ್ಲಿ ಸಿಗಲಿದೆ ಬರೋಬ್ಬರಿ ₹17 ಲಕ್ಷ ರೂಪಾಯಿ, ಹೂಡಿಕೆ ಎಷ್ಟು?

ಅಸಲಿಗಿಂತ ಹೆಚ್ಚಿನ ಬಡ್ಡಿಯನ್ನು ನೀಡುವ ಪೋಸ್ಟ್ ಆಫೀಸ್ ಸೂಪರ್ ಸ್ಕೀಮ್(Post Office Best Shceme) ಇದು! ಪ್ರತಿದಿನ ₹333 ಹೂಡಿಕೆ ಮಾಡಿದರೆ ₹17 ಲಕ್ಷ ನಿಮ್ಮದಾಗುತ್ತೆ! ಇಂದು ಭಾರತೀಯರು (Indian’s) ತಮ್ಮ ಮುಂದಿನ ಜೀವನಕ್ಕೆ ಹಣ ಹೂಡಿಕೆ(invest) ಮಾಡಲು ಅನೇಕ ಯೋಜನೆಗಳು, ಹೂಡಿಕೆ ಸ್ಕೀಮ್ ಗಳನ್ನು ಹೊಂದಿದ್ದಾರೆ. ಹಾಗೆಯೇ ಅಂಚೆ ಕಚೇರಿಯಲ್ಲಿಯೂ ಕೂಡ ಅನೇಕ ಯೋಜನೆಗಳಿದ್ದು ಹೂಡಿಕೆ ವಿಷಯದಲ್ಲಿ ಹೆಚ್ಚು ಗಮನಾರ್ಹವಾಗಿವೆ. ಅಂಚೆ ಕಚೇರಿಯಲ್ಲಿ ಯಾವಾಗಲೂ ಸಣ್ಣ ಉಳಿತಾಯ ಹಾಗೂ ದೊಡ್ಡ ಉಳಿತಾಯದ ಅನೇಕ ಯೋಜನೆಗಳಿವೆ. ಪೋಸ್ಟ್
Categories: ಮುಖ್ಯ ಮಾಹಿತಿ
Hot this week
-
8ನೇ ವೇತನ ಆಯೋಗದ ಜಾರಿಗೆ ಮುಹೂರ್ತ ಫಿಕ್ಸ್: ಶೇ. 35 ರಷ್ಟು ವೇತನ ಏರಿಕೆ ನಿರೀಕ್ಷೆ; ಯಾವ ನೌಕರರಿಗೆ ಎಷ್ಟು ಲಾಭ?
-
ಇಂದೇ ಮೊದಲ ಸೇಲ್! ಕೇವಲ ₹11,999ಕ್ಕೆ 7000mAh ಬ್ಯಾಟರಿ, 50MP ಕ್ಯಾಮೆರಾ ಇರುವ 5G ಫೋನ್ ಲಭ್ಯ!
-
ಭರ್ಜರಿ ಬೆಲೆ ಏರಿಕೆಯಲ್ಲಿ ಅಡಿಕೆ ಯಲ್ಲಾಪುರದಲ್ಲಿ ದಾಖಲೆ ಬೆಲೆ! ಶಿವಮೊಗ್ಗದಲ್ಲಿ ಸರಕು ಅಡಿಕೆಗೆ ಬಂಪರ್ ಬೆಲೆ| ಎಲ್ಲೆಲ್ಲಿ ಎಷ್ಟಿದೆ?
-
BREAKING: ರಾಜ್ಯ ಸರ್ಕಾರಿ ನೌಕರರ ‘ಹಳೆ ಪಿಂಚಣಿ ಯೋಜನೆ’ (OPS) ಮರುಜಾರಿ!ಅಧಿಕೃತ ಆದೇಶಕ್ಕೆ ಮುಹೂರ್ತ ಫಿಕ್ಸ್.!
-
ಹೊಸ ವರ್ಷಕ್ಕೆ ಶಾಕ್ ಕೊಡುತ್ತಾ ಸರ್ಕಾರ? 8ನೇ ವೇತನ ಆಯೋಗದಿಂದ ರೈತ ಐಡಿವರೆಗೆ; ನೀವು ಮಾಡಬೇಕಾದ 5 ಪ್ರಮುಖ ಕೆಲಸಗಳು ಇಲ್ಲಿವೆ!
Topics
Latest Posts
- 8ನೇ ವೇತನ ಆಯೋಗದ ಜಾರಿಗೆ ಮುಹೂರ್ತ ಫಿಕ್ಸ್: ಶೇ. 35 ರಷ್ಟು ವೇತನ ಏರಿಕೆ ನಿರೀಕ್ಷೆ; ಯಾವ ನೌಕರರಿಗೆ ಎಷ್ಟು ಲಾಭ?

- ಇಂದೇ ಮೊದಲ ಸೇಲ್! ಕೇವಲ ₹11,999ಕ್ಕೆ 7000mAh ಬ್ಯಾಟರಿ, 50MP ಕ್ಯಾಮೆರಾ ಇರುವ 5G ಫೋನ್ ಲಭ್ಯ!

- ಭರ್ಜರಿ ಬೆಲೆ ಏರಿಕೆಯಲ್ಲಿ ಅಡಿಕೆ ಯಲ್ಲಾಪುರದಲ್ಲಿ ದಾಖಲೆ ಬೆಲೆ! ಶಿವಮೊಗ್ಗದಲ್ಲಿ ಸರಕು ಅಡಿಕೆಗೆ ಬಂಪರ್ ಬೆಲೆ| ಎಲ್ಲೆಲ್ಲಿ ಎಷ್ಟಿದೆ?

- BREAKING: ರಾಜ್ಯ ಸರ್ಕಾರಿ ನೌಕರರ ‘ಹಳೆ ಪಿಂಚಣಿ ಯೋಜನೆ’ (OPS) ಮರುಜಾರಿ!ಅಧಿಕೃತ ಆದೇಶಕ್ಕೆ ಮುಹೂರ್ತ ಫಿಕ್ಸ್.!

- ಹೊಸ ವರ್ಷಕ್ಕೆ ಶಾಕ್ ಕೊಡುತ್ತಾ ಸರ್ಕಾರ? 8ನೇ ವೇತನ ಆಯೋಗದಿಂದ ರೈತ ಐಡಿವರೆಗೆ; ನೀವು ಮಾಡಬೇಕಾದ 5 ಪ್ರಮುಖ ಕೆಲಸಗಳು ಇಲ್ಲಿವೆ!


