Tag: kannada prabha
-
OnePlus 13 ಮೊಬೈಲ್ ಭರ್ಜರಿ ಎಂಟ್ರಿ ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!

ಒನ್ಪ್ಲಾಸ್ 13(OnePlus 13): ಸ್ಮಾರ್ಟ್ಫೋನ್(Smartphone) ಪ್ರಿಯರಿಗೆ ಸಿಹಿ ಸುದ್ದಿ! ಒನ್ಪ್ಲಾಸ್ ತನ್ನ ಇತ್ತೀಚಿನ ಫೋನ್ನಲ್ಲಿ ಹೊಸ ಹೊಸ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. 6000mAh ಬ್ಯಾಟರಿ ಮತ್ತು ಸ್ನಾಪ್ಡ್ರಾಗನ್ 8 ಎಲೈಟ್ ಚಿಪ್ಸೆಟ್ನೊಂದಿಗೆ, ಈ ಫೋನ್ ನಿಮ್ಮ ನಿರೀಕ್ಷೆಗಳನ್ನು ಮೀರುತ್ತದೆ. OnePlus 13 ಮೊಬೈಲ್ ಲಾಂಚ್ ಆಗಿದೆ, ಮತ್ತು ಇದರಲ್ಲಿ ಹಲವು ಪ್ರಮುಖ ಫೀಚರ್ಗಳು ಸೇರಿಸಲಾಗಿದೆ. ಈಗಿನ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ OnePlus ಪ್ರಿಯ ಬ್ರಾಂಡ್ಗಳಲ್ಲಿ ಒಂದಾಗಿದ್ದು, ಹೊಸದಾಗಿ ಬಿಡುಗಡೆ ಮಾಡಿದ OnePlus 13 ಮೂಲಕ ಮತ್ತಷ್ಟು ಜನಪ್ರಿಯತೆ ಗಳಿಸುವ ನಿರೀಕ್ಷೆ
Categories: ಮೊಬೈಲ್ -
LPG Price Hike: ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಏರಿಕೆ..!ಹೊಸ ದರ ಪಟ್ಟಿ ಇಲ್ಲಿದೆ. ತಿಳಿಯಿರಿ

ಎಲ್ ಪಿಜಿ ಸಿಲೆಂಡರ್(LPG cylinder) ಬಳಕೆದಾರರಿಗೆ ಬಿಗ್ ಶಾಕ್.! ನಂವೆಂಬರ್(November) ತಿಂಗಳ ಮೊದಲ ದಿನವೇ ಜನರ ಜೇಬಿಗೆ ಬಿತ್ತು ಕತ್ತರಿ. ಇಂದು ಎಲ್ಲರೂ ಮನೆಗಳಲ್ಲಿ, ಗೃಹ ಬಳಕೆ(Domestic use) ಹಾಗೂ ವಾಣಿಜ್ಯ ಕೆಲಸಗಳಿಗೆ (commercial purposes) ಎಲ್ಪಿಜಿ ಸಿಲಿಂಡರ್ ಗಳನ್ನು(LPG cylinder) ಬಳಸುತ್ತಾರೆ. ಇಂದಿನ ಕಾಲಘಟ್ಟದಲ್ಲಿ ಸಿಲಿಂಡರ್ ಬಹಳ ಅವಶ್ಯಕವಾಗಿದೆ. ಎಲ್ ಪಿಜಿ ಸಿಲೆಂಡರ್ ಇಲ್ಲದೆ ಯಾರ ಮನೆಗಳಲ್ಲೂ ಅಡುಗೆ ಕೆಲಸಗಳು ಆಗುವುದಿಲ್ಲ. ಹಾಗೂ ಕಡಿಮೆ ಸಮಯದಲ್ಲಿ ಅಡುಗೆ ಕೆಸಗಳನ್ನು ಮಾಡಿ ಮುಗಿಸಬಹುದು. ಆದ್ದರಿಂದ ಇಂದು ಎಲ್ಲರ
Categories: ಮುಖ್ಯ ಮಾಹಿತಿ -
Rain alert : ರಾಜ್ಯದ ಈ ಜಿಲ್ಲೆಗಳಲ್ಲಿ ಮೂರು ದಿನ ಗುಡುಗು, ಮಿಂಚು ಸಹಿತ ಭಾರೀ ಮಳೆ ಮುನ್ಸೂಚನೆ

ಮುಂದಿನ ಮೂರು ದಿನ ಹೆಚ್ಚಿನ ಮಳೆಯಾಗುವ (rains) ಸಾಧ್ಯತೆ.! ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಈ ವರ್ಷ ಸುರಿದ ಧಾರಾಕಾರ ಮಳೆಯಿಂದ ಜನರು ಬಹಳಷ್ಟು ನೋವು ಕಷ್ಟಗಳನ್ನು ಎದುರಿಸಿದ್ದಾರೆ. ಅದರಲ್ಲೂ ಹಲವಾರು ಕಡೆಗಳಲ್ಲಿ ಅಧಿಕ ಮಳೆಯಾಗುತ್ತಿದ್ದು, ಈಗಾಗಲೇ ಕೆಲವೊಂದು ಜಿಲ್ಲೆಗಳಲ್ಲಿ(districts) ಬಹಳಷ್ಟು ಮಳೆ ಬೀಳುತ್ತಿದೆ. ಇದರಿಂದ ಕೇವಲ ರೈತರಿಗಷ್ಟೇ ಅಲ್ಲ ಸಾಮಾನ್ಯ ಜನರಿಗೂ ಕೂಡ ಹೆಚ್ಚು ಸಮಸ್ಯೆಯಾಗಿದ್ದು, ಪ್ರತಿನಿತ್ಯ ಕೆಲಸಕ್ಕೆ ಹೋಗಲು ಜನರು ಪರದಾಡುತ್ತಿದ್ದಾರೆ. ಮಳೆಯಿಂದ ಬೆಳೆನಾಶದ ಜೊತೆಗೆ ಹಲವರು ತಮ್ಮ ಮನೆಗಳನ್ನೂ ಕೂಡ ಕಳೆದುಕೊಂಡಿದ್ದಾರೆ. ಮಳೆ
Categories: ಮಳೆ ಮಾಹಿತಿ -
Job Alert : ನೈಋತ್ಯ ರೈಲ್ವೆ ನೇಮಕಾತಿ ಅಧಿಸೂಚನೆ ಪ್ರಕಟ, ಇಲ್ಲಿದೆ ಮಾಹಿತಿ, ಈಗಲೇ ಅಪ್ಲೈ ಮಾಡಿ.

ಈ ವರದಿಯಲ್ಲಿ ನೈಋತ್ಯ ರೈಲ್ವೆ ಇಲಾಖೆಯಲ್ಲಿ (South Western railway department Recruitment 2024) 46 ಹುದ್ದೆಗಳ ಭರ್ತಿ ಪ್ರಕ್ರಿಯೆ ಪ್ರಾರಂಭವಾಗಿರುವ ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ.
Categories: ಉದ್ಯೋಗ -
ರಾಜ್ಯ ಸರ್ಕಾರದಿಂದ ವಿವಿಧ ಯೋಜನೆಗಳಡಿ ಸಾಲ & ಸಹಾಯಧನ ಪಡೆಯಲು ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ(Karnataka Maharishi Valmiki Scheduled Tribes Development Corporation) ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡಲು ಇಲ್ಲಿವೆ. 2024-25ನೇ ಸಾಲಿನ ಹೊಸ ಯೋಜನೆಗಳ ಮೂಲಕ, ನೀವು ಸುಲಭವಾಗಿ ಸಾಲ(loan) ಪಡೆದು ನಿಮ್ಮ ಕನಸುಗಳನ್ನು ನನಸಾಗಿಸಬಹುದು. ಆದರೆ ತಡ ಮಾಡಬೇಡಿ, ಅರ್ಜಿ ಸಲ್ಲಿಸಲು ಕೊನೆಯ ದಿನ ನವೆಂಬರ್ 23. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
Categories: ಮುಖ್ಯ ಮಾಹಿತಿ -
7th Pay Commission: ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಜೊತೆಗೆ ದೀಪಾವಳಿ ಬಂಪರ್ ಘೋಷಣೆ

ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಬಂಪರ್ ಗಿಫ್ಟ್, ಡಿಎ ಜೊತೆಗೆ ದೀಪಾವಳಿ ಬೋನಸ್ ಸಹ ಘೋಷಣೆ..! ಕೇಂದ್ರ ಸರ್ಕಾರಿ ನೌಕರರು ಹಲವು ಹೋರಾಟದ ಫಲದಿಂದ ಇಂದು ತುಟ್ಟಿಭತ್ಯೆಯನ್ನು ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲ ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಪೂರ್ವದಲ್ಲಿಯೇ ತುಟ್ಟಿಭತ್ಯೆ (DA Hike) ಹಾಗೂ ತುಟ್ಟಿ ಪರಿಹಾರವನ್ನು ಘೋಷಿಸಲಾಗಿದೆ. ಇದರ ಇದೀಗ ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದೆ. ಹೌದು, ದೀಪಾವಳಿ ಗಿಫ್ಟ್ ಎಂಬಂತೆ ಪಿಂಚಣಿದಾರಿಗೆ ಡಿಎ ಜೊತೆಗೆ ದೀಪಾವಳಿ ಬೋನಸ್ (Diwali Bonus)
Categories: ಮುಖ್ಯ ಮಾಹಿತಿ -
ಕೇಂದ್ರದ ಗುಡ್ ನ್ಯೂಸ್: ಜನನ & ಮರಣ ನೋಂದಣಿಗೆ ಮೊಬೈಲ್ ಆಪ್ ಬಿಡುಗಡೆ.

ಕೇಂದ್ರ ಸರ್ಕಾದಿಂದ ಗುಡ್ ನ್ಯೂಸ್, ಮನೆಯಲ್ಲೇ ಇದ್ದು ಜನನ, ಮರಣ ನೋಂದಣಿಗೆ ಮಾಡಿಕೊಳ್ಳಬಹುದು, ಇಲ್ಲಿದೆ ಮಾಹಿತಿ…! ಈ ಹಿಂದೆ ಜನನ ಮತ್ತು ಮರಣ ನೋಂದಣಿಗಳನ್ನು(Birth and death certificate) ನಾಡ ಕಚೇರಿಗಳಲ್ಲಿ ಮಾಡಬೇಕಿತ್ತು. ಕೆಲವೊಂದು ಸಂದರ್ಭದಲ್ಲಿ ಹಲವು ಅಡೆತಡೆಗಳು (Obstacles) ಎದುರಾಗಿ ಕಚೇರಿಗಳ ತನಕ ಹೋಗಲು ಆಗದಿರಬಹುದು. ಹೀಗೆ ಹಲವಾರು ಕಾರಣಗಳಿಂದ ನೋಂದಣಿ ಮಾಡಿಕೊಳ್ಳಲು ವಿಫಲವಾಗುತ್ತದೆ. ಆದರೆ ಇದೀಗ ಅದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಹೌದು, ಕೇಂದ್ರ ಸರ್ಕಾರವು (Central government) ಗುಡ್ ನ್ಯೂಸ್ ನೀಡಿದೆ. ಅದರ
Categories: ಮುಖ್ಯ ಮಾಹಿತಿ -
UPI ಹೊಸ ರೂಲ್ಸ್ ಜಾರಿ, ಗೂಗಲ್ ಪೇ, ಫೋನ್ ಪೇ ಇದ್ದವರು ತಪ್ಪದೇ ತಿಳಿದುಕೊಳ್ಳಿ.

ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಯುಪಿಐ ಲೈಟ್ ಬಳಕೆದಾರರಿಗೆ ನವೆಂಬರ್ 1, 2024 ರಿಂದ ಗಮನಾರ್ಹ ವರ್ಧನೆಯನ್ನು ಪರಿಚಯಿಸಿದೆ. UPI ಲೈಟ್ ಆಟೋ ಟಾಪ್-ಅಪ್(UPI lite Auto top up) ಎಂದು ಕರೆಯಲ್ಪಡುವ ಈ ವೈಶಿಷ್ಟ್ಯವು ಭಾರತದಲ್ಲಿ ಡಿಜಿಟಲ್ ವಹಿವಾಟುಗಳ ಅನುಕೂಲತೆ ಮತ್ತು ದಕ್ಷತೆಯನ್ನು ಸುಧಾರಿಸಲು ಹೊಂದಿಸಲಾಗಿದೆ. ಈ ಅಪ್ಡೇಟ್ನೊಂದಿಗೆ, ಬಳಕೆದಾರರು ಎರಡು ಪ್ರಮುಖ ಬದಲಾವಣೆಗಳಿಂದ ಪ್ರಯೋಜನ ಪಡೆಯುತ್ತಾರೆ. ವಹಿವಾಟಿನ ಮಿತಿಗಳಲ್ಲಿ ಹೆಚ್ಚಳ ಮತ್ತು ಸ್ವಯಂಚಾಲಿತ ಬ್ಯಾಲೆನ್ಸ್ ಟಾಪ್-ಅಪ್ ಸಿಸ್ಟಮ್ನ ಪರಿಚಯ. ಇದೇ ರೀತಿಯ ಎಲ್ಲಾ ಮಾಹಿತಿಗೆ
Categories: ತಂತ್ರಜ್ಞಾನ
Hot this week
-
ಮಿಸ್ ಮಾಡ್ಕೋಬೇಡಿ! ಕಾರ್ಮಿಕರ ಮಕ್ಕಳ ಓದಿಗೆ ಸಿಗುತ್ತೆ ₹20,000 ಸ್ಕಾಲರ್ಶಿಪ್; ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ ಅಪ್ಲೈ ಮಾಡಿ
-
ಪಿಎಂ ಕಿಸಾನ್ 22ನೇ ಕಂತು :ರೈತರ ಖಾತೆಗೆ ₹2,000 ಯಾವಾಗ ಬರಲಿದೆ? ತಪ್ಪದೇ ಈ ಕೆಲಸ ಮಾಡಿ ಬಿಡುಗಡೆ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ.
-
ನಾಳೆ ಬೆಂಗಳೂರಿನ ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲಾ; ಬೆಸ್ಕಾಂ ಲಿಸ್ಟ್ನಲ್ಲಿ ನಿಮ್ಮ ಏರಿಯಾ ಇದೆಯಾ ಮೊದಲೇ ನೋಡಿ!
Topics
Latest Posts
- ಮಿಸ್ ಮಾಡ್ಕೋಬೇಡಿ! ಕಾರ್ಮಿಕರ ಮಕ್ಕಳ ಓದಿಗೆ ಸಿಗುತ್ತೆ ₹20,000 ಸ್ಕಾಲರ್ಶಿಪ್; ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ ಅಪ್ಲೈ ಮಾಡಿ

- ಪಿಎಂ ಕಿಸಾನ್ 22ನೇ ಕಂತು :ರೈತರ ಖಾತೆಗೆ ₹2,000 ಯಾವಾಗ ಬರಲಿದೆ? ತಪ್ಪದೇ ಈ ಕೆಲಸ ಮಾಡಿ ಬಿಡುಗಡೆ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ.

- ಗೂಗಲ್ ಸರ್ಚ್ ಬಾರ್ನಲ್ಲಿ ’67’ ಎಂದು ಟೈಪ್ ಮಾಡಿ ನೋಡಿ; ಯುವಜನರಲ್ಲಿ ವೈರಲ್ ಆಗುತ್ತಿರುವ ಟ್ರಿಕ್ ಇಲ್ಲಿದೆ.

- ನಾಳೆ ಬೆಂಗಳೂರಿನ ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲಾ; ಬೆಸ್ಕಾಂ ಲಿಸ್ಟ್ನಲ್ಲಿ ನಿಮ್ಮ ಏರಿಯಾ ಇದೆಯಾ ಮೊದಲೇ ನೋಡಿ!

- ಅಡಿಕೆ ಬೆಲೆಯಲ್ಲಿಂದು ದಿಢೀರ್ ಬದಲಾವಣೆ! ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ದರ ಎಷ್ಟಿದೆ ಗೊತ್ತಾ?



